IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ

IND vs ENG: 5 ಶತಕ ಬಾರಿಸಿಯೂ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾ

ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಸೋಲಿನೊಂದಿಗೆ ಸರಣಿ ಆರಂಭಿಸಿದೆ. ಲೀಡ್ಸ್‌ನಲ್ಲಿ ನಡೆದ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 371 ರನ್​ಗಳ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್‌ ತಂಡ 5 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದರೊಂದಿಗೆ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ವಾಸ್ತವವಾಗಿ ಟೀಂ ಇಂಡಿಯಾದ ಈ ಸೋಲಿಗೆ ಅದರ ಕಳಪೆ ಫೀಲ್ಡಿಂಗ್ ಹಾಗೂ ಜಸ್ಪ್ರೀತ್ ಬುಮ್ರಾರನ್ನು…

Read More
ಯುವಕರೇ, ಈ ಮೂರು ಟೆಸ್ಟ್‌ಗಳು ನಿಮ್ಮ ಹೃದಯಕ್ಕೆ ಮಸ್ಟ್-‌ ಅಂತಾರೆ ದೇವಿ ಶೆಟ್ಟಿ | These Three Tests Are Must T Know Health Of Mens Heart Says Devi Shetty Bni

ಯುವಕರೇ, ಈ ಮೂರು ಟೆಸ್ಟ್‌ಗಳು ನಿಮ್ಮ ಹೃದಯಕ್ಕೆ ಮಸ್ಟ್-‌ ಅಂತಾರೆ ದೇವಿ ಶೆಟ್ಟಿ | These Three Tests Are Must T Know Health Of Mens Heart Says Devi Shetty Bni

ಹೃದಯ ಸಮಸ್ಯೆಗಳು ಇಂದು ಸಾಮಾನ್ಯವಾಗಿದ್ದು, ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಡಾ. ದೇವಿ ಶೆಟ್ಟಿ, ಹೃದಯ ಶಸ್ತ್ರಚಿಕಿತ್ಸಕರು, 25 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ಮೂರು ಪರೀಕ್ಷೆಗಳನ್ನು ಶಿಫಾರಸು ಮಾಡುತ್ತಾರೆ. ಅವು ಯಾವುವು ಅಂತ ಇಲ್ಲಿ ನೋಡಿ.  ಹೃದಯದ ಸಮಸ್ಯೆ ಇಂದು ಕಾಮನ್.‌ ಎಷ್ಟು ಕಾಮನ್‌ ಎಂದರೆ ನಮಗೆ ಹೃದಯದ ಸಮಸ್ಯೆ ಇದೆ ಅನ್ನೋದೇ ಗೊತ್ತಾಗಿರೋಲ್ಲ. ನಡೆದುಕೊಂಡು ಹೋಗುವಾಗ, ಊಟ ಮಾಡುವಾಗ, ಜಿಮ್‌ನಲ್ಲಿ ಬೆವರಿಳಿಸಿ ದಣಿದು ಕುಳಿತಾಗ, ಮಕ್ಕಳೊಂದಿಗೆ ಆಟವಾಡುವಾಗ, ಮದುವೆ ಪಾರ್ಟಿಯಲ್ಲಿ ಡ್ಯಾನ್ಸ್‌ ಮಾಡುವಾಗ- ಯಾವಾಗ ಬೇಕಿದ್ದರೂ ಸಡನ್‌…

Read More
ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ… ಸರಿಗಮಪದಲ್ಲಿ ಸ್ಪರ್ಧಿಗಳನ್ನು ನಡೆಸಿಕೊಂಡ ಬಗ್ಗೆ ದ್ಯಾಮೇಶ್​ ರಿವೀಲ್​ | Sarigamapa Singer Dyamesh About Reality Show And How Contestants Treated Suc

ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ… ಸರಿಗಮಪದಲ್ಲಿ ಸ್ಪರ್ಧಿಗಳನ್ನು ನಡೆಸಿಕೊಂಡ ಬಗ್ಗೆ ದ್ಯಾಮೇಶ್​ ರಿವೀಲ್​ | Sarigamapa Singer Dyamesh About Reality Show And How Contestants Treated Suc

ಜೀ ಕನ್ನಡದ ಸರಿಗಮಪ ಷೋನಲ್ಲಿ ಸ್ಪರ್ಧಿಗಳನ್ನು ಹೇಗೆ ನಡೆಸಿಕೊಂಡರು. ಏನು ಅಂದುಕೊಂಡರೆ, ಅಲ್ಲಿ ಆಗಿದ್ದೇನು ಎನ್ನುವ ಬಗ್ಗೆ ಸ್ಪರ್ಧಿ ದ್ಯಾಮೇಶ್​ ರಿವೀಲ್​ ಮಾಡಿದ್ದಾರೆ.  ರಿಯಾಲಿಟಿ ಷೋಗಳ ಅಬ್ಬರ ಈಗ ಎಲ್ಲಾ ಭಾಷೆಗಳ ಚಾನೆಲ್​ಗಳಲ್ಲಿಯೂ ಇವೆ. ಅದರ ರಿಯಾಲಿಟಿಯ ಬಗ್ಗೆ ಮಾತ್ರ ವೀಕ್ಷಕರಿಗೆ ಇನ್ನೂ ಸಂದೇಹ ಇದ್ದೇ ಇದೆ. ಅದರಲ್ಲಿಯೂ ಬಿಗ್​ಬಾಸ್​ನಂಥ ಷೋಗಳು ಪೂರ್ವನಿಯೋಜಿತ ಎನ್ನುವ ಗಂಭೀರ ಆರೋಪವೇ ಇದೆ. ಇನ್ನು ಸಂಗೀತ, ಡಾನ್ಸ್​ ಷೋಗಳಂತೂ ಕೇಳುವುದೇ ಬೇಡ ಬಿಡಿ. ಇಲ್ಲಿ ಸ್ಪರ್ಧಿಗಳ ಟ್ಯಾಲೆಂಟ್​ಗಿಂತಲೂ ಹೆಚ್ಚಾಗಿ ಅವರ ವೈಯಕ್ತಿಯ…

Read More
ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು | Online Shopping Saving Tips And Tricks Gow

ಆನ್‌ಲೈನ್ ಶಾಪಿಂಗ್ ಉಳಿತಾಯದ ಸುಲಭ ಮಾರ್ಗಗಳು | Online Shopping Saving Tips And Tricks Gow

ಆನ್‌ಲೈನ್ ಶಾಪಿಂಗ್ ಮಾಡುವಾಗ ಹಣ ಉಳಿಸುವ ಸುಲಭ ಮಾರ್ಗಗಳನ್ನು ತಿಳಿಯಿರಿ. ಕೂಪನ್ ಕೋಡ್‌ಗಳು, ಉಚಿತ ವಿತರಣೆ, ಮಾರಾಟಗಳು, ಅಪ್ಲಿಕೇಶನ್ ಕೊಡುಗೆಗಳು ಮತ್ತು ಬ್ಯಾಂಕ್ ಕೊಡುಗೆಗಳನ್ನು ಬಳಸಿಕೊಂಡು ಉಳಿಸಿ. business Jun 24 2025 Author: Gowthami K Image Credits:Freepik Source link

Read More
ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ದಾವಣಗೆರೆ ಸಂಸದೆ ಪ್ರಭಾರನ್ನು ಗೃಹ ಸಚಿವ ಅಮಿತ್ ಶಾ ಹೊಗಳಿದ್ಯಾಕೆ? ಪತಿ ಮಲ್ಲಿಕಾರ್ಜುನ ವಿವರಣೆ

ದಾವಣಗೆರೆ, ಜೂನ್ 24: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah, Union Home Minister) ಅವರು ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ (Prabha Mallikarjun) ಅವರನ್ನು ಹೊಗಳಿ ಮಾತಾಡಿದ್ದು ಚರ್ಚೆಗೆ ಕಾರಣವಾಗಿದೆ. ಸಂಸದೆಯ ಪತಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ವಿಷಯದ ಬಗ್ಗೆ ಕೇಳಿದಾಗ, ಒಳ್ಳೇ ಕೆಲಸ ಮಾಡಿದ್ದಕ್ಕೆ ಹೊಗಳಿದ್ದಾರೆ, ಅದರಲ್ಲಿ ತಪ್ಪೇನಿದೆ ಎಂದರು. ಚುನಾವಣೆಯಲ್ಲಿ ಹೊಂದಾಣಿಕೆ ನಡೆದಿದ್ದಕ್ಕೆ ಏನಾದರೂ ಹಾಗೆ ಹೇಳಿದ್ರಾ ಅಂತ ಕೇಳಿದಾಗ, ಅವರು ಹಾಗೆ ಹೇಳಿಲ್ಲ, ನೀವು ಶಾಮನೂರು…

Read More
ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ಸೋರುತಿಹುದು ವಂದೇ ಭಾರತ್‌ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್‌ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San

ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ.   ನವದೆಹಲಿ (ಜೂ.24): ದೇಶದ ಅತ್ಯಂತ ಐಷಾರಾಮಿ ಹಾಗೂ ಸುಧಾರಿತ ವ್ಯವಸ್ಥೆ ಇರುವ ರೈಲು ಎನ್ನಲಾಗುವ ವಂದೇ ಭಾರತ್‌ನಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಅವ್ಯವಸ್ಥೆಗ ಗೋಚರವಾಗುತ್ತಾ ಇರುತ್ತಿದೆ. ಇದರ ನಡುವೆ ವಂದೇ ಭಾರತ್‌ ಟ್ರೇನ್‌ನ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೆಹಲಿಗೆ ತೆರಳುತ್ತಿದ್ದ ವಂದೇ…

Read More
ಈ ಪ್ರಾಣಿಗಳು ತಮ್ಮ ಮರಿಗಳನ್ನು ತಾನೇ ತಿನ್ನುತ್ತವೆ! ಕಾರಣ ಹೇಳಿದ್ರೆ ಶಾಕ್ ಆಗ್ತೀರಿ | Animals Which Eats Their Own Children Pav

ಈ ಪ್ರಾಣಿಗಳು ತಮ್ಮ ಮರಿಗಳನ್ನು ತಾನೇ ತಿನ್ನುತ್ತವೆ! ಕಾರಣ ಹೇಳಿದ್ರೆ ಶಾಕ್ ಆಗ್ತೀರಿ | Animals Which Eats Their Own Children Pav

ಇದಕ್ಕೆ ಅತ್ಯುತ್ತಮ ಉದಾಹರಣೆ ಕೋಳಿ, ಅದು ತನ್ನ ಮೊಟ್ಟೆಗಳನ್ನು ರಕ್ಷಿಸುತ್ತದೆ ಮತ್ತು ಯಾರನ್ನೂ ಅವುಗಳ ಹತ್ತಿರ ಬರಲು ಬಿಡುವುದಿಲ್ಲ. ಮತ್ತೊಂದೆಡೆ, ಕೆಲವು ಪ್ರಾಣಿಗಳು ತಮ್ಮ ಮಕ್ಕಳನ್ನು ತಾನೇ ತಿನ್ನುತ್ತವೆ. Source link

Read More
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ, ವಿಡಿಯೋ ನೋಡಿ

ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ, ವಿಡಿಯೋ ನೋಡಿ

ಚಿತ್ರದುರ್ಗ, (ಜೂನ್ 24): ನೂರಾರು ಕುಟುಂಬಸ್ಥರ ಮದ್ಯೆ ಶತಾಯುಷಿ ಅಜ್ಜಿಯ ಬರ್ತಡೇ ಸಂಭ್ರಮ. ಕೇಕ್ ಕತ್ತರಿಸಿ ಸಿಹಿ ಹಂಚಿದ ದೀರ್ಘಾಯುಷಿ ಬಂದಮ್ಮ. ದೊಡ್ಡಪೇಟೆಯ ಗೌಡ್ರ ವಂಶಸ್ಥರಿಂದ ಹಿರಿಯಜ್ಜಿಯ ಜನ್ಮ ಶತಮಾನೋತ್ಸವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ. ಹೌದು, ಸ್ವತಂತ್ರ ಪೂರ್ವದಲ್ಲಿ ಅಂದರೆ 1925ರಲ್ಲಿ ಜನಿಸಿದ ಬಂದಮ್ಮ(100) ಗೌಡ್ರ ವಂಶದವರು. ಏಳು ಜನ ಮಕ್ಕಳಿದ್ದು ಮೂವರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು. ಮಕ್ಕಳು , ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು…

Read More
ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ವೇದಿಕೆ ಮೇಲೆ ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ

ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಓಕೆ ಅಂತಾಳೆ; ವೇದಿಕೆ ಮೇಲೆ ಪತ್ನಿ ಬಗ್ಗೆ ಮಾತಾಡಿದ ಹಂಸಲೇಖ

ಮ್ಯೂಸಿಕ್ ಡೈರೆಕ್ಟರ್ ಹಂಸಲೇಖ ಅವರು ‘ಒಕೆ’ ಸಿನಿಮಾ (OK Kannada Movie) ಮೂಲಕ ನಿರ್ದೇಶಕನಾಗುತ್ತಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಪತ್ನಿ ಲತಾ (Latha Hamsalekha) ಬಗ್ಗೆ ಮಾತನಾಡಿದರು. ಹಂಸಲೇಖ ಅವರ ವೃತ್ತಿಜೀವನಕ್ಕೆ ಲತಾ ಅವರು ಬೆಂಬಲವಾಗಿ ನಿಂತಿದ್ದರು. ‘ಪಾಪ ನನ್ನ ಹೆಂಡತಿ, ಜೀವನದಲ್ಲಿ ಒಂದು ದಿನವೂ ನಾನು ಹೇಳಿದ್ದಕ್ಕೆ ಇಲ್ಲ ಅಂತ ಹೇಳಿಲ್ಲ. ನಾನು ಒಳ್ಳೆಯದು ಹೇಳಿದರೂ ಓಕೆ, ಕೆಟ್ಟದ್ದು ಹೇಳಿದರೂ ಓಕೆ ಅಂದಳು. ಜೀವನ ಪೂರ್ತಿ ಪಾಸಿಟಿವ್ ಆಗಿ ನಮ್ಮನ್ನು ಬೆಂಬಲಿಸಿದ ಸುಂದರ ಮನಸ್ಸಿನ…

Read More
ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಯ ವಿರುದ್ಧದ ಅಪರಾಧ; SCO ಸಭೆಯಲ್ಲಿ ಅಜಿತ್ ದೋವಲ್ ಕಳವಳ

ಗಡಿಯಾಚೆಗಿನ ಭಯೋತ್ಪಾದನೆ ಮಾನವೀಯತೆಯ ವಿರುದ್ಧದ ಅಪರಾಧ; SCO ಸಭೆಯಲ್ಲಿ ಅಜಿತ್ ದೋವಲ್ ಕಳವಳ

ಬೀಜಿಂಗ್, ಜೂನ್ 24: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval)  ಇಂದು (ಮಂಗಳವಾರ) ಚೀನಾದಲ್ಲಿ ನಡೆದ ಎಸ್​ಸಿಒ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಯಾವುದೇ ಭಯೋತ್ಪಾದಕ ಕೃತ್ಯವು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿರುವ ಅವರು, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಜಂಟಿ ಮಾಹಿತಿ ಕಾರ್ಯಾಚರಣೆಗೆ ಕರೆ ನೀಡಿದರು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಿಮುಖ ನೀತಿಗಳನ್ನು ತ್ಯಜಿಸುವಂತೆ ಅಜಿತ್ ದೋವಲ್ ಕರೆ ನೀಡಿದ್ದಾರೆ. SCOಯ ಉನ್ನತ ಭದ್ರತಾ ಅಧಿಕಾರಿಗಳ ಸಮಾವೇಶದಲ್ಲಿ…

Read More