Headlines
ಆದಾಯ ತೆರಿಗೆ ಜಾರಿಗೆ ತರಲಿರುವ ಮೊದಲ ಗಲ್ಫ್ ದೇಶ ಓಮನ್; ಏನು ಕಾರಣ?

ಆದಾಯ ತೆರಿಗೆ ಜಾರಿಗೆ ತರಲಿರುವ ಮೊದಲ ಗಲ್ಫ್ ದೇಶ ಓಮನ್; ಏನು ಕಾರಣ?

ನವದೆಹಲಿ, ಜೂನ್ 23: ಓಮನ್ ಸರ್ಕಾರ ಆದಾಯ ತೆರಿಗೆ ಪದ್ಧತಿಯನ್ನು (Income tax system) ಜಾರಿಗೆ ತರಲು ಹೊರಟಿದೆ. ವರದಿಗಳ ಪ್ರಕಾರ 2028ರಿಂದ ಓಮನ್ ದೇಶದಲ್ಲಿ ಇನ್ಕಮ್ ಟ್ಯಾಕ್ಸ್ ವ್ಯವಸ್ಥೆ ಜಾರಿಗೆ ಬರಲಿದೆ. ವರ್ಷಕ್ಕೆ 42,000 ರಿಯಾಲ್​ಗಿಂತ (ಸುಮಾರು 94-95 ಲಕ್ಷ ರೂ) ಹೆಚ್ಚು ಆದಾಯ ಇರುವ ವ್ಯಕ್ತಿಗಳಿಗೆ ಮಾತ್ರ ಶೇ. 5ರಷ್ಟು ಆದಾಯ ತೆರಿಗೆ ಹಾಕಲಾಗುತ್ತಿದೆ. ಓಮನ್​​ನ ಜನಸಂಖ್ಯೆಯಲ್ಲಿ ಇಷ್ಟು ಆದಾಯ ಪಡೆಯುತ್ತಿರುವವರ ಸಂಖ್ಯೆ ಶೇ. 1ರಷ್ಟು ಮಾತ್ರವೇ ಇರುವುದು. ಮೇಲ್ನೋಟಕ್ಕೆ ಇವರಿಗೆ ವಿಧಿಸಲಾಗಿರುವ ಇನ್ಕಮ್…

Read More
ರಿಲೀಸ್‌ಗೆ ರೆಡಿಯಾಗಿರೋ ‘ರಾಮಾ ರಾಮಾ ರೇʼ ಸಿನಿಮಾ ನಿರ್ದೇಶಕ ಡಿ ಸತ್ಯಪ್ರಕಾಶ್‌ರ X&Y ಸಿನಿಮಾ!

ರಿಲೀಸ್‌ಗೆ ರೆಡಿಯಾಗಿರೋ ‘ರಾಮಾ ರಾಮಾ ರೇʼ ಸಿನಿಮಾ ನಿರ್ದೇಶಕ ಡಿ ಸತ್ಯಪ್ರಕಾಶ್‌ರ X&Y ಸಿನಿಮಾ!

About the Author Padmashree Bhat ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು. Read More……

Read More
ಸಸ್ಪೆಂಡ್ ಆಗಿದ್ದರೂ ಬುದ್ಧಿ ಕಲಿತ್ತಿಲ್ಲ: ಮತ್ತೆ ಅದೇ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಸಸ್ಪೆಂಡ್ ಆಗಿದ್ದರೂ ಬುದ್ಧಿ ಕಲಿತ್ತಿಲ್ಲ: ಮತ್ತೆ ಅದೇ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಶಿವಮೊಗ್ಗ, ಜೂನ್ 23): ಶಿವಮೊಗ್ಗ ಮೆಡಿಕಲ್ ಕಾಲೇಜಿನ (Shivamogga medical college) ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ (assistant professor) ಅಶ್ವಿನ್ ಹೆಬ್ಬಾರ್‌ ವಿರುದ್ಧ ಮತ್ತೆ ಲೈಂಗಿಕ ಕಿರುಕುಳ (sexual harassment )ಆರೋಪ ಕೇಳಿಬಂದಿದೆ. ಈ ಹಿಂದೆ ಡಾ ಅಶ್ವಿನ್ ಹೆಬ್ಬಾರ್ ಲೈಂಗಿಕ ಕಿರುಕುಳ ಆರೋಪದ ಮೇಲೆ ಮೂರು ತಿಂಗಳು ಸಸ್ಪೆಂಡ್ ಆಗಿದ್ದರು. ಇದೀಗ ಮತ್ತೋರ್ವ ಮೆಡಿಕಲ್ ವಿದ್ಯಾರ್ಥಿನಿ (Stdeunt) ಡಾ.ಅಶ್ವಿನ್ ಹೆಬ್ಬಾರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿನಿ ಶಿವಮೊಗ್ಗ…

Read More
ಮಧ್ಯಪ್ರಾಚ್ಯ ಬಿಕ್ಕಟ್ಟು, ಬಂದರಿನಲ್ಲೇ ಉಳಿದ 1 ಲಕ್ಷ ಟನ್‌ ಬಾಸ್ಮತಿ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ದರ ಭಾರೀ ಕುಸಿತ! | Middle East Crisis 1 Lakh Ton Basmati Stuck Domestic Rice Price Drops San

ಮಧ್ಯಪ್ರಾಚ್ಯ ಬಿಕ್ಕಟ್ಟು, ಬಂದರಿನಲ್ಲೇ ಉಳಿದ 1 ಲಕ್ಷ ಟನ್‌ ಬಾಸ್ಮತಿ, ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ದರ ಭಾರೀ ಕುಸಿತ! | Middle East Crisis 1 Lakh Ton Basmati Stuck Domestic Rice Price Drops San

ಗುಜರಾತ್‌ನ ಕಾಂಡ್ಲಾ ಮತ್ತು ಮುಂದ್ರಾ ಬಂದರುಗಳಲ್ಲಿ ಸಾಗಣೆಗಳು ಪ್ರಾಥಮಿಕವಾಗಿ ಸಿಲುಕಿಕೊಂಡಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಇರಾನ್‌ಗೆ ಹೋಗುವ ಸರಕುಗಳಿಗೆ ಹಡಗುಗಳಿಗೆ ಯಾವುದೇ ವಿಮೆ ಲಭ್ಯವಾಗುತ್ತಿಲ್ಲ.  ನವದೆಹಲಿ (ಜೂ.23): ಇಸ್ರೇಲ್-ಇರಾನ್ ಸಂಘರ್ಷದಿಂದಾಗಿ ಇರಾನ್‌ಗೆ ಹೋಗಬೇಕಿದ್ದ ಸುಮಾರು 1,00,000 ಟನ್ ಬಾಸ್ಮತಿ ಅಕ್ಕಿ ಭಾರತೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಸೋಮವಾರ ತಿಳಿಸಿದೆ.ಇರಾನ್‌ಗೆ ಸಾಗಿಸಲಾಗುತ್ತಿದ್ದ ಸುಮಾರು 1,00,000 ಟನ್ ಬಾಸ್ಮತಿ ಅಕ್ಕಿ ಪ್ರಸ್ತುತ ಭಾರತೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ, ಭಾರತದ ಒಟ್ಟು ಬಾಸ್ಮತಿ ಅಕ್ಕಿ ರಫ್ತಿನಲ್ಲಿ ಇರಾನ್…

Read More
ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..? | Pm Narendra Modi Yoga Day In Andhra Pradesh Suh

ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..? | Pm Narendra Modi Yoga Day In Andhra Pradesh Suh

ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ…. ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು  ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.. ದಿಕ್ಕು-ದಿಕ್ಕುಗಳಿಗೂ ಯೋಗ ವಿನಿ‘ಯೋಗ’ ಮಾಡಿದ್ದಾರೆ..  ಹಾಗಾದ್ರೆ.. ಮೋದಿ ಯೋಗದಿಂದ ಪೂರ್ವ-ಪಶ್ಚಿಮ ದೇಶಗಳನ್ನ ಒಗ್ಗೂಡಿಸಿದ್ಹೇಗೆ..? ಅಂತರಾಷ್ಟ್ರೀಯ ಯೋಗದಿನದ ಹಿಂದೇ ಪ ಮೋದಿಯ ಶ್ರಮ ಹೇಗಿದೆ ತೋರಿಸ್ತೀವಿ.. ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್   Source link

Read More
ದೀಪಿಕಾ ಪಡುಕೊಣೆ ವಿವಾದದ ಬಗ್ಗೆ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? ಹೀಗೂ ಯೋಚ್ನೆ ಮಾಡ್ಬಹುದಾ ದೇವ್ರೇ..!? | Sonakshi Sinha Reacts To The 8 Hour Work Demand Amidst Deepika Padukone Exit From Spirit Row

ದೀಪಿಕಾ ಪಡುಕೊಣೆ ವಿವಾದದ ಬಗ್ಗೆ ಸೋನಾಕ್ಷಿ ಸಿನ್ಹಾ ಹೇಳಿದ್ದೇನು? ಹೀಗೂ ಯೋಚ್ನೆ ಮಾಡ್ಬಹುದಾ ದೇವ್ರೇ..!? | Sonakshi Sinha Reacts To The 8 Hour Work Demand Amidst Deepika Padukone Exit From Spirit Row

ಕೇವಲ ನಟರ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ನಿರ್ಮಾಪಕರ ಬಜೆಟ್, ಸ್ಥಳದ ಲಭ್ಯತೆ, ಮತ್ತು ಚಿತ್ರೀಕರಣದ ವೇಳಾಪಟ್ಟಿಯಂತಹ ಅನೇಕ ಸವಾಲುಗಳೂ ಇರುತ್ತವೆ. ಕೆಲವೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತದಂತಹ ನಿರ್ದಿಷ್ಟ ಸಮಯದಲ್ಲಿ ಮಾತ್ರ ಚಿತ್ರೀಕರಣ ಮಾಡಬೇಕಾಗುತ್ತದೆ. ಬೆಂಗಳೂರು: ಬಾಲಿವುಡ್ ಚಿತ್ರರಂಗದಲ್ಲಿ ಇತ್ತೀಚೆಗೆ ನಟರ ಕೆಲಸದ ಸಮಯದ ಬಗ್ಗೆ ದೊಡ್ಡ ಚರ್ಚೆಯೊಂದು ಆರಂಭವಾಗಿದೆ. ನಟ-ನಟಿಯರು ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕೆಂಬ ಬೇಡಿಕೆ ಮುನ್ನೆಲೆಗೆ ಬಂದಿದ್ದು, ಈ ವಿವಾದಕ್ಕೆ ಈಗ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ (Sonakshi Sinha)…

Read More
ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ

ಅಂಗಡಿಗೆ ತೆರಳುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಸಾಲದಕ್ಕೆ ಮನೆ ಬಳಿ ಹೋಗಿ ಗಲಾಟೆ

ಆನೇಕಲ್, ಜೂನ್​ 23: ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದ ಯುವತಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನೀಡಿದ್ದಲ್ಲದೇ, ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ. ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿಯಾಗಿರುವ ಯುವತಿ ರವಿವಾರ (ಜೂ. 23) ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು…

Read More
Coriander leaves Store Ideas ಫ್ರಿಡ್ಜ್‌ ಇಲ್ಲದೇ ಒಂದು ವರ್ಷಪೂರ್ತಿ ಸ್ಟೋರ್ ಮಾಡುವ ವಿಧಾನ! | Coriander Leaves How To Store It For Whole Year Without Fridge Sat

Coriander leaves Store Ideas ಫ್ರಿಡ್ಜ್‌ ಇಲ್ಲದೇ ಒಂದು ವರ್ಷಪೂರ್ತಿ ಸ್ಟೋರ್ ಮಾಡುವ ವಿಧಾನ! | Coriander Leaves How To Store It For Whole Year Without Fridge Sat

ಬೇಸಿಗೆ ಮತ್ತು ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದು ಕಡಿಮೆ ಮತ್ತು ಬೇಗ ಹಾಳಾಗುತ್ತದೆ. ಈ ಲೇಖನದಲ್ಲಿ, ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ಇಲ್ಲದೆ ಒಂದು ವರ್ಷ ಸ್ಟೋರ್ ಮಾಡುವ ಸರಳ ವಿಧಾನಗಳನ್ನು ವಿವರಿಸಲಾಗಿದೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಕೊತ್ತಂಬರಿ ಸೊಪ್ಪು ಸಿಗುವುದು ಕಡಿಮೆ. ಇದನ್ನು ಸ್ಟೋರ್ ಮಾಡುವುದು ಕೂಡ ಕಷ್ಟ, ಏಕೆಂದರೆ ಹಸಿ ಕೊತ್ತಂಬರಿ ಬೇಗನೆ ಹಾಳಾಗುತ್ತದೆ. ನೀವು ಕೊತ್ತಂಬರಿ ಸೊಪ್ಪನ್ನು ಸರಿಯಾಗಿ ಸ್ಟೋರ್ ಮಾಡಿದರೆ, 8-10 ದಿನಗಳಲ್ಲ, ಬದಲಾಗಿ ವರ್ಷಪೂರ್ತಿ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಕೊತ್ತಂಬರಿ ಸೊಪ್ಪನ್ನು…

Read More
Celebrity Schoolmate: ಶಾಲಾ ದಿನಗಳಿಂದಲೇ ಪರಿಚಿತರಾಗಿರೋ ಸೆಲೆಬ್ರಿಟಿ ಜೋಡಿಗಳಿವು!

Celebrity Schoolmate: ಶಾಲಾ ದಿನಗಳಿಂದಲೇ ಪರಿಚಿತರಾಗಿರೋ ಸೆಲೆಬ್ರಿಟಿ ಜೋಡಿಗಳಿವು!

<p>ತಮಿಳು ಸಿನಿಮಾದ ಕೆಲವು ಸ್ಟಾರ್‌ಗಳು ಶಾಲೆಯಲ್ಲಿ ಒಟ್ಟಿಗೆ ಓದಿದ್ದಾರೆ. ಅವರು ಯಾರು ಯಾರು?</p><img><p>ಕೆಲವು ಸಿನಿಮಾ ಪ್ರಸಿದ್ಧ ವ್ಯಕ್ತಿಗಳು ನಟನೆಗೆ ಬರುವ ಮೊದಲೇ ಆಪ್ತ ಮಿತ್ರರಾಗಿದ್ದರು. ಹಾಗೆ ಶಾಲಾ ದಿನಗಳಿಂದ ಒಟ್ಟಿಗೆ ಓದಿದ ಕೆಲವರು ಇಂದು ಸಿನಿಮಾದಲ್ಲೂ ಮುಂಚೂಣಿಯ ನಟರಾಗಿ ಮಿಂಚುತ್ತಿದ್ದಾರೆ. ಒಟ್ಟಿಗೆ ಶಾಲೆಯಲ್ಲಿ ಓದಿ ಈಗ ಸಿನಿಮಾದಲ್ಲಿ ಸ್ಟಾರ್‌ಗಳಾಗಿ ಮಿಂಚುತ್ತಿರುವ ಕೆಲವು ಪ್ರಸಿದ್ಧ ವ್ಯಕ್ತಿಗಳಿವು!&nbsp;</p><img><p>ಸೂರ್ಯ ಮತ್ತು ಮಹೇಶ್ ಬಾಬು ಒಂದೇ ಶಾಲೆಯಲ್ಲಿ ಓದಿದ್ದರು. ಊಟ ಹಂಚಿಕೊಳ್ಳುವಷ್ಟು ಆಪ್ತರು. ಇಂದು ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಮುಂಚೂಣಿಯ ನಟರಾಗಿದ್ದಾರೆ. ಮಹೇಶ್…

Read More
ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್​ಓ

ಹಾಸನದಲ್ಲಿ 2 ವರ್ಷದಲ್ಲಿ 507 ಜನರು ಹೃದಯಾಘಾತಕ್ಕೆ ಬಲಿ: ಸ್ಫೋಟಕ ಕಾರಣ ಬಿಚ್ಚಿಟ್ಟ ಡಿಹೆಚ್​ಓ

ಹಾಸನ, (ಜೂನ್ 23): ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಎರಡು ವರ್ಷಗಳಲ್ಲಿ ಬರೋಬ್ಬರಿ 507 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 20 ರಿಂದ 30 ವಯಸ್ಸಿನ 14 ಜನರು, 30 ರಿಂದ 40 ವಯಸ್ಸಿನ 40 ಜನ ಹಾಗೂ 40 ವರ್ಷ ಮೇಲ್ಪಟ್ಟ 136 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ದುಶ್ಚಟ, ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹೃದಯಘಾತ ಸಂಭವಿಸುತ್ತಿವೆ ಎಂದು ಹಾಸನ ಡಿಹೆಚ್​ ಓ ಕಾರಣ ತಿಳಿಸಿದ್ದಾರೆ. ಇನ್ನು ಈ ಸರಣಿ…

Read More