ಬಿಗ್​ಬಾಸ್​​ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದಾಕೆ, ಈಗ ಗಂಡಂಗೂ ಮುಂಚೆ ಆ್ಯಂಕರ್​ಗೆ ವಿಷ್ಯ ತಿಳಿಸಿದ್ಲು! | Ankita Lokhande Child Actor Says Main Pregnant Hoon In New Laughter Chef 2 Promo Suc

ಬಿಗ್​ಬಾಸ್​​ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದಾಕೆ, ಈಗ ಗಂಡಂಗೂ ಮುಂಚೆ ಆ್ಯಂಕರ್​ಗೆ ವಿಷ್ಯ ತಿಳಿಸಿದ್ಲು! | Ankita Lokhande Child Actor Says Main Pregnant Hoon In New Laughter Chef 2 Promo Suc

ಬಿಗ್​ಬಾಸ್​ ಮನೆಯಲ್ಲಿ ಇದ್ದಾಗಲೇ ತಾನು ಗರ್ಭಿಣಿ ಎಂದು ಹೇಳುವ ಮೂಲಕ ಸದ್ದು ಮಾಡಿದ್ದ ನಟಿ ಅಂಕಿತಾ ಲೋಖಂಡೆ, ಈಗ ಇನ್ನೊಂದು ರಿಯಾಲಿಟಿ ಷೋನಲ್ಲಿ ಪತಿಗೂ ಮುನ್ನ ಈ ವಿಷಯವನ್ನು ಆ್ಯಂಕರ್​ಗೆ ಹೇಳಿದ್ದಾರೆ. ಆಗಿದ್ದೇನು ನೋಡಿ!  ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಕಳೆದ ವರ್ಷ ಸಕತ್​ ಸುದ್ದಿ ಮಾಡಿತ್ತು. ಇದಕ್ಕೆ ಕಾರಣ, ಇದರ ಸ್ಪರ್ಧಿ ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದೇನೆ ಎಂದಿದ್ದಕ್ಕೆ. ಬಿಗ್​ಬಾಸ್​ಮನೆಯಲ್ಲಿ ಇರುವಾಗಲೇ ತಾನು ಗರ್ಭಿಣಿಯಾಗಿರುವುದಾಗಿ ಇವರು ಹೇಳಿದರು. ಅಷ್ಟಕ್ಕೂ…

Read More
ಕರ್ಣ ವಿವಾದ ಬಳಿಕ ಹಲವು ದಿನಗಳ ನಂತರ ಪ್ರತ್ಯಕ್ಷವಾದ್ರೂ ಭವ್ಯಾ ಗೌಡ | Bhavya Gowda Shares New Photos On Instagram Pav

ಕರ್ಣ ವಿವಾದ ಬಳಿಕ ಹಲವು ದಿನಗಳ ನಂತರ ಪ್ರತ್ಯಕ್ಷವಾದ್ರೂ ಭವ್ಯಾ ಗೌಡ | Bhavya Gowda Shares New Photos On Instagram Pav

ಇನ್ನೇನು ಕರ್ಣ ಸೀರಿಯಲ್ ಪ್ರಸಾರವಾಗಬೇಕು ಎನ್ನುವಾಗಲೇ ಕಲರ್ಸ್ ವಾಹಿನಿ, ಭವ್ಯಾ ಅವರಿಗೆ ಕಾಂಟ್ರಾಕ್ಟ್ ಮುಗಿಯದೆ ಬೇರೆ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ತಡೆ ನೀಡಿತು. Source link

Read More
ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು!

ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು!

ಬೆಂಗಳೂರು, ಜೂನ್​ 28: ರಾಜ್ಯ ಕಾಂಗ್ರೆಸ್ (congress)​ ಸರ್ಕಾರ ಕೈಗೊಂಡ ಜಾತಿ ಸಮೀಕ್ಷೆಗೆ (caste survey) ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಅವೈಜ್ಞಾನಿಕ ಸಮೀಕ್ಷೆ ಎಂದು ಆಡಳಿತ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದಿತ್ತು. ಇದೀಗ ಮತ್ತೆ ಇಂತಹದ್ದೇ ಸ್ಥಿತಿಗೆ ಸರ್ಕಾರ ಮುಂದಾಗುತ್ತಿದೆಯಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಏಕೆಂದರೆ, ನಗರದ ಹಲವೆಡೆ ಸಮೀಕ್ಷೆ ಮಾಡದೆಯೇ ಸಮೀಕ್ಷೆ ಮಾಡಿರುವುದಾಗಿ ಮನೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಲಾಗುತ್ತಿರುವ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಟಿವಿ9 ಡಿಜಿಟಲ್​ಗೆ ಜನರೇ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಕೆಲ…

Read More
81 ವರ್ಷಗಳ ನಂತರ ಲೈಬ್ರರಿಗೆ ಹಿಂತಿರುಗಿದ ಪುಸ್ತಕ, ಲಾಸ್ಟ್ ಪೇಜ್‌ನಲ್ಲಿ ಹೀಗಾ ಬರೆಯೋದು! | 81 Years Late Book Finally Returned To Washington Library

81 ವರ್ಷಗಳ ನಂತರ ಲೈಬ್ರರಿಗೆ ಹಿಂತಿರುಗಿದ ಪುಸ್ತಕ, ಲಾಸ್ಟ್ ಪೇಜ್‌ನಲ್ಲಿ ಹೀಗಾ ಬರೆಯೋದು! | 81 Years Late Book Finally Returned To Washington Library

ಒಬ್ಬ ವ್ಯಕ್ತಿ ಗ್ರಂಥಾಲಯದ ಪುಸ್ತಕವನ್ನು ಹಿಂತಿರುಗಿಸಲು ಬಂದಾಗ, ಅಲ್ಲಿದ್ದ ಸಿಬ್ಬಂದಿ ಕೂಡ ದಿಗ್ಭ್ರಮೆಗೊಂಡರು. ಯಾಕೆ ಅಂತೀರಾ?, ಮುಂದೆ ಓದಿ… ಹೆಚ್ಚಿನ ಜನರು ಗ್ರಂಥಾಲಯ(Library)ಕ್ಕೆ ಹೋಗಿ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ. ಗ್ರಂಥಾಲಯದಲ್ಲಿ ತಮ್ಮ ನೆಚ್ಚಿನ ಪುಸ್ತಕವನ್ನು ಓದುವ ಆನಂದವೇ ಬೇರೆ. ಈ ಪ್ರಶಾಂತವಾದ ಸ್ಥಳದಲ್ಲಿ ಕೆಲವರು ಪುಸ್ತಕದ ಅರ್ಧದಷ್ಟು ಓದೇ ಬಿಡುತ್ತಾರೆ. ಆದರೆ ಕೆಲವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಪಡೆದು ಮನೆಗೆ ತೆಗೆದುಕೊಂಡು ಹೋಗಿ ಆರಾಮವಾಗಿ ಓದುತ್ತಾರೆ. ಆದರೆ ಗ್ರಂಥಾಲಯದಲ್ಲಿ ಕಂಡುಬರುವ ಬಹಳ ಸಾಮಾನ್ಯವಾದ ಸಮಸ್ಯೆಯೆಂದರೆ ಜನರು ಪುಸ್ತಕಗಳನ್ನು ಹಿಂತಿರುಗಿಸುವುದಿಲ್ಲ….

Read More
Shocking: Businessman dies after heart attack ಕಚೇರಿಯಲ್ಲಿ ಕೆಲಸ ಮಾಡುವಾಗಲೇ ಎದೆನೋವು; ಹೃದಯಾಘಾತದಿಂದ ಬ್ಯುಸಿನೆಸ್‌ಮನ್ ಸಾವು! | Heart Attack Deaths Rise In Karnataka Nagagowda Jci Leader Passes Away Rav

Shocking: Businessman dies after heart attack ಕಚೇರಿಯಲ್ಲಿ ಕೆಲಸ ಮಾಡುವಾಗಲೇ ಎದೆನೋವು; ಹೃದಯಾಘಾತದಿಂದ ಬ್ಯುಸಿನೆಸ್‌ಮನ್ ಸಾವು! | Heart Attack Deaths Rise In Karnataka Nagagowda Jci Leader Passes Away Rav

ಕೊಡಗಿನ ಕುಶಾಲನಗರದಲ್ಲಿ ವ್ಯಾಪಾರೋದ್ಯಮಿ ನಾಗೇಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೈಸೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಾವುಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊಡಗು (ಜೂ.29): ರಾಜ್ಯಾದ್ಯಂತ ಹೃದಯಾಘಾತದಿಂದ ಸಾವು ಪ್ರಕರಣಗಳು ಹೆಚ್ಚುತ್ತಿರುವುದು ಚಿಂತೆಗೀಡಾಗಿವೆ. ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಹದಿನೇಳು ಜನರು ಈ ಹೃದಯಾಘಾತದಿಂದ ಮೃತರಾಗಿದ್ದಾರೆ. ಇದೀಗ, ಕೊಡಗಿನ ಕುಶಾಲನಗರದ ಸೋಮೇಶ್ವರ ಬಡಾವಣೆಯ ನಿವಾಸಿ ಮತ್ತು ಜೆಸಿ ಅಲುಮಿನಿ ಕ್ಲಬ್ ವಲಯ ಉಪಾಧ್ಯಕ್ಷರಾಗಿದ್ದ 50 ವರ್ಷದ ವ್ಯಾಪಾರೋದ್ಯಮಿ ನಾಗೇಗೌಡ ಅವರ ಸಾವು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ….

Read More
ಪಾಕಿಸ್ತಾನದ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಹಾಕಿಕೊಂಡು ಅಡ್ಡಾಡಿದ ಬ್ರಿಟಿಷ್ ಪ್ರಜೆ

ಪಾಕಿಸ್ತಾನದ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಹಾಕಿಕೊಂಡು ಅಡ್ಡಾಡಿದ ಬ್ರಿಟಿಷ್ ಪ್ರಜೆ

ಆಪರೇಷನ್​​​ ಸಿಂದೂರ್​ದ ನಂತರ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಅಷ್ಟೊಂದು ಒಳ್ಳೆಯದಿಲ್ಲ. ಭಾರತದ ಮೇಲೆ ದಾಳಿ ಮಾಡಿ 26 ಮಂದಿ ಭಾರತೀಯ ಸಾವಿಗೆ ಕಾರಣರಾಗಿದ್ದ ಪಾಕಿಸ್ತಾನಕ್ಕೆ ಆಪರೇಷನ್​​ ಸಿಂದೂರ್​​ದ ಮೂಲಕ ಉತ್ತರ ನೀಡಿತ್ತು. ಈ ಕಾರಣದಿಂದ ಭಾರತವನ್ನು ಕಂಡರೆ ಪಾಕಿಸ್ತಾನ ನಿಗಿನಿಗಿ ಎನ್ನುತ್ತದೆ. ಇದರ ಮಧ್ಯೆ  ವಿಡಿಯೋವೊಂದು ವೈರಲ್​​​ ಆಗುತ್ತಿದ್ದು, ಒಂದು ರೀತಿಯಲ್ಲಿ ಧಗಧಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಪಾಕಿಸ್ತಾನ ಲಾಹೋರ್‌ನ ಬೀದಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯನ್ನು (Indian cricket shirt) ಧರಿಸಿ ಬ್ರಿಟಿಷ್…

Read More
ಬೆಳೆ ವಿಮೆ ಪಾವತಿಗೆ ಒಂದೇ ವಾರ ಟೈಂ : ರೈತರ ಆಕ್ಷೇಪ | Just One Week for Crop Insurance Payment Farmers Protest | Just One Week For Crop Insurance Payment Farmers Protest Rav

ಬೆಳೆ ವಿಮೆ ಪಾವತಿಗೆ ಒಂದೇ ವಾರ ಟೈಂ : ರೈತರ ಆಕ್ಷೇಪ | Just One Week for Crop Insurance Payment Farmers Protest | Just One Week For Crop Insurance Payment Farmers Protest Rav

ಮುಂಗಾರು ಹಂಗಾಮಿನ ಬೆಳೆ ವಿಮೆ ಪಾವತಿಗೆ ತೋಟಗಾರಿಕಾ ಇಲಾಖೆ ನೀಡಿರುವ ಕಡಿಮೆ ಅವಧಿಯಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂ. 30 ಕೊನೆಯ ದಿನವಾಗಿರುವುದರಿಂದ ಅವಧಿ ವಿಸ್ತರಣೆಗೆ ಒತ್ತಾಯಿಸಿದ್ದಾರೆ. ಸಿದ್ದು ಚಿಕ್ಕಬಳ್ಳೇಕೆರೆ ಬೆಂಗಳೂರು (ಜೂ.29) : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೆಲ ಬೆಳೆಗಳಿಗೆ ವಿಮೆ ಪಾವತಿ ಮಾಡಲು ತೋಟಗಾರಿಕಾ ಇಲಾಖೆ ಸಾಕಷ್ಟು ಕಾಲಾವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬೆಳೆಗಾರರು, ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ. 2025-26 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ…

Read More
ಭಾರತ ಎದುರಿನ ಎರಡನೇ ಟೆಸ್ಟ್‌ಗೆ ಮಾರಕ ವೇಗಿ ಇಂಗ್ಲೆಂಡ್ ಸೇರ್ಪಡೆ, ಆದ್ರೆ ಆಡೋದೇ ಡೌಟ್!

ಭಾರತ ಎದುರಿನ ಎರಡನೇ ಟೆಸ್ಟ್‌ಗೆ ಮಾರಕ ವೇಗಿ ಇಂಗ್ಲೆಂಡ್ ಸೇರ್ಪಡೆ, ಆದ್ರೆ ಆಡೋದೇ ಡೌಟ್!

<p>ಬರ್ಮಿಂಗ್‌ಹ್ಯಾಮ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು, ಮಾರಕ ವೇಗಿ ಜೋಫ್ರಾ ಆರ್ಚರ್ ತಂಡ ಕೂಡಿಕೊಂಡಿದ್ದಾರೆ. ಆದರೆ ಆರ್ಚರ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರಾ ಎನ್ನುವುದಕ್ಕೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.</p><p>&nbsp;</p><img><p>ಭಾರತ ವಿರುದ್ಧ 2ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದ್ದು, ವೇಗಿ ಜೋಫ್ರಾ ಆರ್ಚರ್ ತಂಡಕ್ಕೆ ಮರಳಿದ್ದಾರೆ.</p><img><p>ಮೊಣಕೈ ಗಾಯದಿಂದಾಗಿ ಕಳೆದ 4 ವರ್ಷಗಳಲ್ಲಿ ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿರುವ ಆರ್ಚರ್‌, ಕೊನೆ ಬಾರಿಗೆ ಟೆಸ್ಟ್‌ ಆಡಿದ್ದು 2021ರ ಫೆಬ್ರವರಿಯಲ್ಲಿ.</p><img><p>ಭಾರತ ವಿರುದ್ಧ ಅಹಮದಾಬಾದ್‌ನಲ್ಲಿ…

Read More
ತಾಯಿಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ ಆತ್ಮಹತ್ಯೆ!

ತಾಯಿಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ ಆತ್ಮಹತ್ಯೆ!

<p>ಪ್ರಖ್ಯಾತ ಟಿವಿ ನಿರೂಪಕಿತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಅವರು ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.</p><img><p>ತಾಯಿಯ ಜೊತೆ ನಗರದ ಪ್ರಮುಖ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ (famous tv anchor) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ಚಕ್ಕಡಪಲ್ಲಿಯಲ್ಲಿ (chikkadpally) ಈ ಘಟನೆ ನಡೆದಿದೆ.</p><img><p>ತೆಲುಗು ಸುದ್ದಿವಾಹಿನಿಯೊಂದರ (Telugu News Anchor) ನ್ಯೂಸ್‌ ನಿರೂಪಕಿ 35 ವರ್ಷದ ಸ್ವೇಚ್ಛಾ ವೋಟರ್ಕರ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ…

Read More
ವಿಪಕ್ಷ ನಾಯಕನಾಗಿ ಮೂರು ತಿಂಗಳು ನಂತರ ಪುನಃ ದೆಹಲಿಗೆ ಬಂದು ವರದಿ ಸಲ್ಲಿಸಲು ಹೇಳಿದ್ದಾರೆ: ಅಶೋಕ

ವಿಪಕ್ಷ ನಾಯಕನಾಗಿ ಮೂರು ತಿಂಗಳು ನಂತರ ಪುನಃ ದೆಹಲಿಗೆ ಬಂದು ವರದಿ ಸಲ್ಲಿಸಲು ಹೇಳಿದ್ದಾರೆ: ಅಶೋಕ

ಮೈಸೂರು, ಜೂನ್ 28: ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನಾಗಿ ಮತ್ತೊಬ್ಬ ನಾಯಕನನ್ನು ಆರಿಸಲಾಗುತ್ತದೆಯೇ, ಸೂಕ್ತ ಮುಖಂಡನಿಗಾಗಿ ತಲಾಶ್ ಜಾರಿಯಲ್ಲಿದೆಯೇ ಅಂತ ಕೇಳಿದಾಗ ಆರ್ ಅಶೋಕ, ಒಬ್ಬ ವಿರೋಧ ಪಕ್ಷದ ನಾಯಕನಾಗಿ ಮೂರು ತಿಂಗಳಿಗೊಮ್ಮೆ ದೆಹಲಿಗೆ ಬಂದು ರಾಜ್ಯದ ವಿದ್ಯಮಾನಗಳ ಬಗ್ಗೆ ವರದಿ ಸಲ್ಲಿಸುವಂತೆ ಗೃಹ ಸಚಿವ ಅಮಿತ್ ಶಾ (Home Minister Amit Shah) ಹೇಳಿದ್ದಾರೆ ಹಾಗಾಗಿ ದೆಹಲಿಗೆ ಹೋಗಿದ್ದೆ ಮತ್ತು ಮೂರು ತಿಂಗಳು ಕಳೆದ ಬಳಿಕ ಪುನಃ ಬಂದು ವರದಿ ಸಲ್ಲಿಸುವಂತೆ ಹೇಳಿದ್ದಾರೆ ಎಂದರು. ಪುನಃ…

Read More