Headlines
ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ

ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ

ಜುಲೈ 2 ರಿಂದ ಪ್ರಧಾನಿ ಮೋದಿ 5 ರಾಷ್ಟ್ರಗಳಿಗೆ ಭೇಟಿ (ಸಾಂದರ್ಭಿಕ ಚಿತ್ರ) ನವದೆಹಲಿ, ಜೂನ್ 28: ಪ್ರಧಾನಿ ನರೇಂದ್ರ ಮೋದಿ (Narendra Modi) ಜುಲೈ 2 ರಿಂದ 8 ದಿನಗಳ ಕಾಲ 5 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ಇದು ಎರಡು ಖಂಡಗಳನ್ನು ಒಳಗೊಂಡ ಅವರ ಅತ್ಯಂತ ದೀರ್ಘ ಮತ್ತು ವಿಸ್ತಾರವಾದ ವಿದೇಶ ಪ್ರವಾಸಗಳಲ್ಲಿ ಒಂದಾಗಿರಲಿದೆ. ಇದರಲ್ಲಿ ಕೆಲವು ದೇಶಗಳಿಗೆ ಪ್ರಧಾನಿಯಾಗಿ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ 2016…

Read More
ಶನಿ ಮತ್ತು ಬುಧನಿಂದ ದೊಡ್ಡ ರಾಜಯೋಗ, 4 ರಾಶಿಗೆ ಹೊಸ ಉದ್ಯೋಗ, ಸಂತೋಷ

ಶನಿ ಮತ್ತು ಬುಧನಿಂದ ದೊಡ್ಡ ರಾಜಯೋಗ, 4 ರಾಶಿಗೆ ಹೊಸ ಉದ್ಯೋಗ, ಸಂತೋಷ

<p>ಜ್ಯೋತಿಷ್ಯದಲ್ಲಿ ಗ್ರಹಗಳು, ಜಾತಕಗಳು ಮತ್ತು ನಕ್ಷತ್ರಪುಂಜಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ವಿಶೇಷವಾಗಿ 9 ಗ್ರಹಗಳಲ್ಲಿ ನ್ಯಾಯ ಮತ್ತು ಶಿಕ್ಷೆಯ ದೇವರು ಶನಿ ಮತ್ತು ಗ್ರಹಗಳ ರಾಜಕುಮಾರ ಬುಧನ ಪಾತ್ರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಬುಧವು ಪ್ರತಿ ತಿಂಗಳು ತನ್ನ ಚಲನೆಯನ್ನು ಬದಲಾಯಿಸುತ್ತದೆ, ಆದರೆ ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸಲು 2.5 ವರ್ಷಗಳನ್ನು ತೆಗೆದುಕೊಳ್ಳುತ್ತದೆ.</p><p>ಅದೇ ಅನುಕ್ರಮದಲ್ಲಿ, ಇಂದು ಜೂನ್ 28 ರಂದು, ಎರಡೂ ಗ್ರಹಗಳು ಒಟ್ಟಿಗೆ ನವಪಂಚಮ ರಾಜಯೋಗವನ್ನು ರೂಪಿಸಲಿವೆ, ಏಕೆಂದರೆ ಎರಡೂ ಗ್ರಹಗಳು ಪರಸ್ಪರ…

Read More
ಇಂದಿನಿಂದ ಭಾರತ vs ಇಂಗ್ಲೆಂಡ್ T20I Series ಶುರು, ಇತಿಹಾಸ ನಿರ್ಮಿಸುತ್ತಾ ಕೌರ್ ಪಡೆ? | India Women Set For T20 Series Against England Ahead Of 2026 World Cup In United Kindom Kvn

ಇಂದಿನಿಂದ ಭಾರತ vs ಇಂಗ್ಲೆಂಡ್ T20I Series ಶುರು, ಇತಿಹಾಸ ನಿರ್ಮಿಸುತ್ತಾ ಕೌರ್ ಪಡೆ? | India Women Set For T20 Series Against England Ahead Of 2026 World Cup In United Kindom Kvn

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆಯಾಗಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭ. ಭಾರತ ತಂಡಕ್ಕೆ ಬೌಲಿಂಗ್‌ ವಿಭಾಗದಲ್ಲಿ ತಲೆನೋವು, ಇಂಗ್ಲೆಂಡ್‌ ತವರಿನ ಅಂಗಳದ ಲಾಭ ಪಡೆಯುವ ಆತ್ಮವಿಶ್ವಾಸದಲ್ಲಿ. ನಾಟಿಂಗ್‌ಹ್ಯಾಮ್‌: ಮುಂದಿನ ವರ್ಷ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ನಡೆಯಲಿದೆ. ಅದಕ್ಕಾಗಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಈಗಿಂದಲೇ ಸಿದ್ಧತೆ ಆರಂಭಿಸಲಿದ್ದು, ಶನಿವಾರದಿಂದ 5 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿವೆ. ಇಂಗ್ಲೆಂಡ್‌ನ 5 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಭಾರತ…

Read More
‘ಕಷ್ಟದಲ್ಲಿ ಇದ್ದಾಗ ಬೇಕು ಗಂಡ್ಮಕ್ಕಳೇ..’ ಎಂದು ಕುಣಿದ ಶೆಫಾಲಿ 42ನೇ ವಯಸ್ಸಿಗೆ ಸಾವು, ಹೃದ್ರೋಗ ತಜ್ಞರು ನೀಡಿದ ಎಚ್ಚರಿಕೆಯೇನು? | Shefali Jariwala Death Heart Attack Women Heart Health Warnings San

‘ಕಷ್ಟದಲ್ಲಿ ಇದ್ದಾಗ ಬೇಕು ಗಂಡ್ಮಕ್ಕಳೇ..’ ಎಂದು ಕುಣಿದ ಶೆಫಾಲಿ 42ನೇ ವಯಸ್ಸಿಗೆ ಸಾವು, ಹೃದ್ರೋಗ ತಜ್ಞರು ನೀಡಿದ ಎಚ್ಚರಿಕೆಯೇನು? | Shefali Jariwala Death Heart Attack Women Heart Health Warnings San

Shefali Jariwala death: ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಸೇರಿಸಿಕೊಳ್ಳುವ ಮೂಲಕ, ಮಹಿಳೆಯರು ಹೃದಯ ಸ್ತಂಭನದ ಅಪಾಯವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡಬಹುದು.  ಬೆಂಗಳೂರು (ಜೂ.28): ಬಾಲಿವುಡ್‌ ನಟಿ ಶೆಫಾಲಿ ಜರಿವಾಲಾ ತಮ್ಮ 42ನೇ ವಯಸ್ಸಿಗೆ ಹೃದಯಸ್ತಂಭನದಿಂದ ಸಾವು ಕಂಡಿದ್ದಾಳೆ. ಈ ನಡುವೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಶೆಫಾಲಿ ಜರಿವಾಲಾ ಎಂದರೆ ಕನ್ನಡಿಗರಿಗೆ ಅಷ್ಟು ಸುಲಭವಾಗಿ ಗೊತ್ತಾಗೋದಿಲ್ಲ. ಆದರೆ, ಪುನೀತ್‌ ರಾಜ್‌ಕುಮಾರ್‌ ಅಭಿನಯದ ಹುಡುಗರು ಸಿನಿಮಾದಲ್ಲಿ,…

Read More
ಹಾಸನದಲ್ಲಿ ಮುಂದುವರೆದ ಹೃದಯಾಘಾತ ಸರಣಿ ಸಾವು: ಮತ್ತೋರ್ವ ಬಲಿ

ಹಾಸನದಲ್ಲಿ ಮುಂದುವರೆದ ಹೃದಯಾಘಾತ ಸರಣಿ ಸಾವು: ಮತ್ತೋರ್ವ ಬಲಿ

ಹಾಸನ, ಜೂನ್​ 28: ಜಿಲ್ಲೆಯಲ್ಲಿ ಹೃದಯಾಘಾತದ (heart attack) ಸರಣಿ ಮುಂದುವರಿದಿದೆ. ಇಂದು ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ (death). ಅಲ್ಲಿಗೆ ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ 16 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದೇಶ್ವರ್ ನಗರದ ನಿವಾಸಿ ಗೋವಿಂದ(37) ಮೃತ ವ್ಯಕ್ತಿ. ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರೇ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಊಹಿಸೋಕೂ ಆಗ್ತಿಲ್ಲ, ಅರಗಿಸಿಕೊಳ್ಳೂಕೂ ಆಗುತ್ತಿಲ್ಲ. ಬಾಳಿ ಬದುಕ ಬೇಕಾದವರೇ ಅರ್ಧಕ್ಕೇ ಜೀವನದ ಆಟ ಮುಗಿಸುತ್ತಿದ್ದಾರೆ. ಅದರಲ್ಲೂ…

Read More
Bigg Boss Shefali Jariwala: ಬಿಗ್​ಬಾಸ್​​ ಆಗ್ತಿದ್ಯಾ ಶಾಪ? ಕನ್ನಡ ಸೇರಿದಂತೆ ಆರು6 ಸ್ಪರ್ಧಿಗಳ ಸಾವು! | Bigg Boss Curse Here Are 6 Contestants From The Reality Show Who Died Too Soon Like Shefali Jariwala Suc

Bigg Boss Shefali Jariwala: ಬಿಗ್​ಬಾಸ್​​ ಆಗ್ತಿದ್ಯಾ ಶಾಪ? ಕನ್ನಡ ಸೇರಿದಂತೆ ಆರು6 ಸ್ಪರ್ಧಿಗಳ ಸಾವು! | Bigg Boss Curse Here Are 6 Contestants From The Reality Show Who Died Too Soon Like Shefali Jariwala Suc

42 ವರ್ಷದ ಶೆಫಾಲಿ ಜರಿವಾಲಾ ಅವರ ಸಾವು ಮನರಂಜನಾ ಉದ್ಯಮವನ್ನು ಶಾಕ್​ಗೊಳಿಸಿದೆ. ಆದರೆ ಬಿಗ್​ಬಾಸ್​ ಸ್ಪರ್ಧಿಗಳೇ ಹದಿಹರೆಯಲ್ಲಿದ್ದ ಸಾವನ್ನಪ್ಪುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗ್ತಿದೆ. ಯಾರವರು?  ಹಿಂದಿ ಬಿಗ್ ಬಾಸ್ 13 ರ ಮೂಲಕ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಅವರು 42 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ಇಡೀ ಬಣ್ಣದ ಲೋಕವನ್ನು ದಿಗ್ಭ್ರಮೆಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಹಾರ್ಟ್​ ಎಟ್ಯಾಕ್​ ಎನ್ನುವುದು ಚಿಕ್ಕ ವಯಸ್ಸಿನವರನ್ನೇ ಬಲಿ ಪಡೆಯುತ್ತಿರುವುದು ಆಘಾತ ತರುತ್ತಿರುವ ನಡುವೆಯೇ, ಇದೀಗ ಇನ್ನೊಂದು ಅಚ್ಚರಿಯ ಸಂಗತಿಯೂ ಹೊರಬಂದಿದೆ….

Read More
ಢಾಕಾ ದೇವಾಲಯ ಧ್ವಂಸ: ಭಾರತ-ಬಾಂಗ್ಲಾ ವಾಗ್ಯುದ್ಧ | Dhaka defends Durga temple removal, cites railway land violation | India Condemns Dhaka Durga Temple Demolition Bangladesh Clarifies Unauthorized Structure Removal Rav

ಢಾಕಾ ದೇವಾಲಯ ಧ್ವಂಸ: ಭಾರತ-ಬಾಂಗ್ಲಾ ವಾಗ್ಯುದ್ಧ | Dhaka defends Durga temple removal, cites railway land violation | India Condemns Dhaka Durga Temple Demolition Bangladesh Clarifies Unauthorized Structure Removal Rav

ಢಾಕಾದಲ್ಲಿ ದೇವಾಲಯ ಧ್ವಂಸಗೊಂಡ ಘಟನೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಭೂ ಬಳಕೆ ವಿಷಯವಲ್ಲ, ಅಲ್ಪಸಂಖ್ಯಾತರ ಸುರಕ್ಷತೆಯ ಪ್ರಶ್ನೆ ಎಂದು ಭಾರತ ಹೇಳಿದೆ. ಬಾಂಗ್ಲಾದೇಶ ಸರ್ಕಾರ ರೈಲ್ವೆ ಭೂಮಿಯಲ್ಲಿ ಅನಧಿಕೃತ ರಚನೆ ತೆರವು ಎಂದು ಸ್ಪಷ್ಟನೆ ನೀಡಿದೆ. India Bangladesh Temple Controversy: ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ದುರ್ಗಾ ದೇವಾಲಯ ಧ್ವಂಸಗೊಂಡ ಘಟನೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ (ಜೂನ್ 26, 2025) ಈ ಕೃತ್ಯವು ಧಾರ್ಮಿಕ…

Read More
ಭಾರತದಲ್ಲಿ ವೈದ್ಯರಾಗುವ ಕನಸು ಬಡವರಿಗಲ್ಲ!  ಇಷ್ಟು ಹಣ ನೀಡಲು ಸಿದ್ಧರಿದ್ದೀರಾ?

ಭಾರತದಲ್ಲಿ ವೈದ್ಯರಾಗುವ ಕನಸು ಬಡವರಿಗಲ್ಲ! ಇಷ್ಟು ಹಣ ನೀಡಲು ಸಿದ್ಧರಿದ್ದೀರಾ?

ಎಂಬಿಬಿಎಸ್ ಪದವಿಗಳು ಶ್ರೀಮಂತರಿಗೆ ಐಷಾರಾಮಿ ಉತ್ಪನ್ನಗಳಾಗಿವೆ. ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣದ ವೆಚ್ಚ ಕಡಿಮೆ, ಆದರೆ ಖಾಸಗಿ ಕಾಲೇಜುಗಳಲ್ಲಿ ₹25-30 ಲಕ್ಷ ತಲುಪುತ್ತಿದೆ. ವಿದೇಶದಲ್ಲಿ ಓದಲು ಇನ್ನೂ ಹೆಚ್ಚಿನ ವೆಚ್ಚ. Source link

Read More
ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ

ನಟಿ ಪ್ರೇಮಾ ಈಗಲೂ ಹೇಗೆ ಡ್ಯಾನ್ಸ್ ಮಾಡ್ತಾರೆ ನೋಡಿ; ಇಲ್ಲಿದೆ ವಿಡಿಯೋ

ನಟಿ ಪ್ರೇಮಾ ಅವರು ಹಿರಿತೆರೆಯಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಹಾಗಂತ ಅವರು ಅಭಿಮಾನಿಗಳಿಂದ ದೂರವೇನು ಆಗಿಲ್ಲ. ಅವರು ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಮಹಾನಟಿ ಸೀಸನ್ 2’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಅವರಿದ್ದಾರೆ. ಈಗ ಅವರು ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಈ ಪ್ರೋಮೋನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More
IND vs ENG: ಬುಮ್ರಾ ಬದಲಿಗೆ ಕಣಕ್ಕಿಳಿಯುವವರು ಯಾರು?

IND vs ENG: ಬುಮ್ರಾ ಬದಲಿಗೆ ಕಣಕ್ಕಿಳಿಯುವವರು ಯಾರು?

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಕಣಕ್ಕಿಳಿಯುವುದು ಅನುಮಾನ. ಎಡ್ಜ್​ಬಾಸ್ಟನ್​ನಲ್ಲಿ ನಡೆಯಲಿರುವ ದ್ಬಿತೀಯ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ವೇಗಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಬರ್ಮಿಂಗ್​​​ಹ್ಯಾಮ್​ನಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಇತ್ತ ಜಸ್​ಪ್ರೀತ್ ಬುಮ್ರಾ ಹೊರಗುಳಿದರೆ, ಅವರ ಬದಲಿಗೆ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತಮ ಅರ್ಷದೀಪ್ ಸಿಂಗ್. ಎಡ್ಜ್​ಬಾಸ್ಟನ್​ನಲ್ಲಿ ನಡೆಯುತ್ತಿರುವ ಅಭ್ಯಾಸದ ವೇಳೆ ಎಡಗೈ ವೇಗಿ…

Read More