Headlines
ಮತ್ತೆ ಮದುವೆ ಆಗ್ತಾರಾ ಸ್ಮೃತಿ ಮಂಧನಾ – ಪಲಾಶ್ ಮುಚ್ಚಲ್? ಸ್ಮೃತಿ ತಂದೆಯ ಆಶೀರ್ವಾದ ಪಡೆದ ಪಲಕ್ ಮುಚ್ಚಲ್! | Smriti Mandhana And Palash Muchhal Back Together Viral Video Sparks Fresh Wedding Buzz Kvn

ಮತ್ತೆ ಮದುವೆ ಆಗ್ತಾರಾ ಸ್ಮೃತಿ ಮಂಧನಾ – ಪಲಾಶ್ ಮುಚ್ಚಲ್? ಸ್ಮೃತಿ ತಂದೆಯ ಆಶೀರ್ವಾದ ಪಡೆದ ಪಲಕ್ ಮುಚ್ಚಲ್! | Smriti Mandhana And Palash Muchhal Back Together Viral Video Sparks Fresh Wedding Buzz Kvn

ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ನಿಂತುಹೋಗಿದೆ ಎಂಬ ಸುದ್ದಿಯ ನಡುವೆ, ಪಲಾಶ್ ಸಹೋದರಿ ಸ್ಮೃತಿ ತಂದೆಯ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬೆಳವಣಿಗೆಯು ಜೋಡಿಯ ಸಂಬಂಧದ ಕುರಿತು ಹೊಸ ಚರ್ಚೆ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗಿನ ಅವರ ಮದುವೆ…

Read More
ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು

ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು

ನಾಸಿಕ್, ಏಪ್ರಿಲ್ 9: ಮಹಾರಾಷ್ಟ್ರ (ಮಹಾರಾಷ್ಟ್ರ) ನಾಸಿಕ್‌ನ ಪ್ರತಿತ ಬಹುರಾಷ್ಟ್ರೀಯ ಐಟಿ ಕಂಪನಿಯೊಂದರಲ್ಲಿ ಮಹಿಳಾ ಸಹೋದ್ಯೋಗಿಗಳಿಗೆ ಕಿರುಕುಳ, ದೌರ್ಜನ್ಯ ಮತ್ತು ಬ್ಲಾಕ್‌ಮೇಲ್‌ಗಾಗಿ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರು ಖುರೇಷಿ, ರಜಾ ಮೆಮನ್ ಮತ್ತು ತೌಸಿಫ್ ಅತ್ತರ್ ಅವರನ್ನು ಬಂಧಿಸಲಾಗಿದೆ. ಒಟ್ಟು 8 ಮಹಿಳಾ ಉದ್ಯೋಗಿಗಳು ದೂರು ದಾಖಲಿಸಿದ್ದಾರೆ ಮತ್ತು ಒಬ್ಬ ಪುರುಷ ಉದ್ಯೋಗಿಯಿಂದ ಒಂದು ದೂರು ದಾಖಲಾಗಿದೆ. ಅವರ ಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿದೆ….

Read More
ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು

ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರು, ಏಪ್ರಿಲ್ 09: ದೇಶೀಯ ವಿಮಾನ ಪ್ರಯಾಣಿಕರಿಗೆ ಅತ್ಯಾಧುನಿಕ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (ಬಯೋಮೆಟ್ರಿಕ್) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವವನ್ನು ಸಜ್ಜಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಮತ್ತು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (IATA) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು…

Read More
ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು

ಕೆಲ ಮನೆಗಳಲ್ಲಿ ನೀರು ತುಂಬಿದ ಲೋಟದೊಳಗೆ ನಿಂಬೆಹಣ್ಣು ಇಟ್ಟಿರುವುದನ್ನು ನೋಡಿದ್ದೀರಾ? ಅದರ ಅದ್ಭುತ ಲಾಭಗಳೇನು ಗೊತ್ತಾ?

ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಜೀವನದ ಮೇಲೆ ನೇರ ಪರಿಣಾಮ. ಮನೆಯಲ್ಲಿ ಸಕಾರಾತ್ಮಕತೆ ಇದ್ದರೆ ಮಾತ್ರ ನೆಮ್ಮದಿ ನೆಲೆಸಲು ಸಾಧ್ಯ. ವಾಸ್ತು ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ನಿಂಬೆಹಣ್ಣು ಕೇವಲ ಆಹಾರ ಪದಾರ್ಥವಲ್ಲ, ಅದು ನಕಾರಾತ್ಮಕ ಶಕ್ತಿಯನ್ನು ಪ್ರದರ್ಶಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ನೀವು ಜೀವನದಲ್ಲಿ ಸಣ್ಣಪುಟ್ಟ ಅಡೆತಡೆಗಳಿಂದ ಬೇಸತ್ತಿದ್ದರೆ, ಈ ಕೆಳಗಿನ ಸರಳ ಮತ್ತು ಪ್ರಭಾವಶಾಲಿ ವಾಸ್ತು ಸಲಹೆಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಈ ಪರಿಹಾರವನ್ನು ಮಾಡುವುದು ಹೇಗೆ? ಒಂದು ಶುದ್ಧವಾದ ಮತ್ತು ಪಾರದರ್ಶಕವಾದ…

Read More
‘ಪುಟ್ನಂಜ’ನ ಸುಂದರಿ ಮೀನಾ ಮಾಡಿದ್ರು ರಿಯಲ್ ಎಸ್ಟೇಟ್‌ನಲ್ಲಿ ಸುನಾಮಿ; ನಟಿಯ ಬಂಗಲೆಗೆ ಭಾರೀ ರೇಟ್‌! | Kannada Movie Putnanja Actress Meena Sells Her Bunglow For Rs 100 Crores

‘ಪುಟ್ನಂಜ’ನ ಸುಂದರಿ ಮೀನಾ ಮಾಡಿದ್ರು ರಿಯಲ್ ಎಸ್ಟೇಟ್‌ನಲ್ಲಿ ಸುನಾಮಿ; ನಟಿಯ ಬಂಗಲೆಗೆ ಭಾರೀ ರೇಟ್‌! | Kannada Movie Putnanja Actress Meena Sells Her Bunglow For Rs 100 Crores

ರಿಯಲ್ ಎಸ್ಟೇಟ್‌ನಲ್ಲಿ ‘ಸಿಂಹಾದ್ರಿಯ ಸಿಂಹ’ ನಟಿ ಮೀನಾ ಮಾಸ್ಟರ್ ಸ್ಟ್ರೋಕ್! ದಕ್ಷಿಣ ಭಾರತದ ಚಿತ್ರರಂಗದ ‘ಎವರ್‌ಗ್ರೀನ್’ ಸುಂದರಿ ಮೀನಾ (Meena) ಈಗ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಒಂದು ಬೃಹತ್ ಆಸ್ತಿ ವ್ಯವಹಾರದ ಮೂಲಕ ಸುದ್ದಿಯಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ದಶಕಗಳ ಕಾಲ ಸ್ಟಾರ್ ನಟಿಯಾಗಿ ಮಿಂಚಿದ ಮೀನಾ, ಈಗ ರಿಯಲ್ ಎಸ್ಟೇಟ್ ಲೋಕದಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದ್ದಾರೆ. Source link

Read More
ನೀರಲ್ಲಿ 5 ಗಂಟೆ ಕಾಲ ಕಳ್ಳ ಬದುಕಿದ್ದು ಹೇಗೆ: ದುರ್ಯೋಧನನಂತೆ ನೀರೊಳಗೆ ಅಡಗಿದವನ ಭೀಮಾನಂತೆ ಮೇಲೆ ತಂದ ಡೈವರ್ಸ್ | Most Wanter Interstate Thief Avoid Police By Hiding 5 Hours In Pond

ನೀರಲ್ಲಿ 5 ಗಂಟೆ ಕಾಲ ಕಳ್ಳ ಬದುಕಿದ್ದು ಹೇಗೆ: ದುರ್ಯೋಧನನಂತೆ ನೀರೊಳಗೆ ಅಡಗಿದವನ ಭೀಮಾನಂತೆ ಮೇಲೆ ತಂದ ಡೈವರ್ಸ್ | Most Wanter Interstate Thief Avoid Police By Hiding 5 Hours In Pond

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೋರ್ವ ದುರ್ಯೋಧನನಂತೆ 5 ಗಂಟೆಗಳ ಕಾಲ ಕೆರೆಯೊಳಗೆ ನೀರಿನ ಒಳಗೆ ಅಡಗಿ ಕುಳಿತಂತಹ ವಿಚಿತ್ರ ಘಟನೆ ನಡೆದಿದೆ. ಕಡೆಗೂ ಆತನನ್ನು ಹೆಡೆಮುರಿ ಕಟ್ಟಿ ನೀರಿನಿಂದ ಹೊರ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವಿಚಿತ್ರ ಘಟನೆಯ ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ… ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯೊಳಗೆ 5 ಗಂಟೆ ಅವಿತಿದ್ದ ಕಳ್ಳ ಭೋಪಾಲ್‌: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೋರ್ವ ದುರ್ಯೋಧನನಂತೆ 5 ಗಂಟೆಗಳ ಕಾಲ ಕೆರೆಯೊಳಗೆ ನೀರಿನ ಒಳಗೆ ಅಡಗಿ ಕುಳಿತಂತಹ ವಿಚಿತ್ರ ಘಟನೆ ನಡೆದಿದೆ. ಕಡೆಗೂ…

Read More
ಹೇಳಿದಂತೆ ಬೂಮ್ರಾಗೆ ಸೆಡ್ಡು ಹೊಡೆದ ವೈಭವ್‌ ಸೂರ್ಯವಂಶಿ; 15 ವರ್ಷದ ಪೋರನ ಜನ್ಮ ಜಾತಕದ ರಹಸ್ಯ ಬಯಲು!

ಹೇಳಿದಂತೆ ಬೂಮ್ರಾಗೆ ಸೆಡ್ಡು ಹೊಡೆದ ವೈಭವ್‌ ಸೂರ್ಯವಂಶಿ; 15 ವರ್ಷದ ಪೋರನ ಜನ್ಮ ಜಾತಕದ ರಹಸ್ಯ ಬಯಲು!

<p>ಕ್ರಿಕೆಟಿಗ ವೈಭವ್ ಸೂರ್ಯವಂಶಿ ‘ಬೇಬಿ ಬಾಸ್’ ಎಂದೇ ಖ್ಯಾತಿ ಗಳಿಸಿದ್ದಾರೆ. ಐಪಿಎಲ್ 2026ರಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರನ್ನು ದೊಡ್ಡ ದೊಡ್ಡ ಕ್ರಿಕೆಟಿಗರಿಗೆ ಹೋಲಿಸಲಾಗುತ್ತಿದೆ. ವೈಭವ್ ಅವರ ಈ ಸ್ಟಾರ್‌ಡಮ್ ಹಿಂದೆ ಅವರ ಜನ್ಮ ದಿನಾಂಕಕ್ಕೂ ವಿಶೇಷ ಸಂಬಂಧವಿದೆ.</p><p>&nbsp;</p><img><p>ಸದ್ಯ ಐಪಿಎಲ್ 2026ರಲ್ಲಿ ಹಲವು ಆಟಗಾರರ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಇವರೆಲ್ಲರಲ್ಲೂ ‘ಬೇಬಿ ಬಾಸ್’ ಎಂದೇ ಖ್ಯಾತಿ ಪಡೆದಿರುವ ವೈಭವ್ ಸೂರ್ಯವಂಶಿ ಮುಂಚೂಣಿಯಲ್ಲಿದ್ದಾರೆ.&nbsp;</p><p>ಕೇವಲ 15ನೇ ವಯಸ್ಸಿನಲ್ಲಿ ರಾಜಸ್ಥಾನ್ ರಾಯಲ್ಸ್‌ ಪರ ಆಡುತ್ತಾ, ಜಸ್ಪ್ರೀತ್ ಬುಮ್ರಾರಂತಹ…

Read More
Indian tourist confronted ಭಾರತ ಅಲ್ಲ, ಇದು ನೇಪಾಳ, ರಸ್ತೆಯಲ್ಲಿ ಉಗುಳಿದ ಭಾರತೀಯನಿಗೆ ನೇಪಾಳಿಗನ ಕ್ಲಾಸ್ | Not India This Is Nepal Man Gives Civic Sense Lesson To Indian Tourist Spitting On Road

Indian tourist confronted ಭಾರತ ಅಲ್ಲ, ಇದು ನೇಪಾಳ, ರಸ್ತೆಯಲ್ಲಿ ಉಗುಳಿದ ಭಾರತೀಯನಿಗೆ ನೇಪಾಳಿಗನ ಕ್ಲಾಸ್ | Not India This Is Nepal Man Gives Civic Sense Lesson To Indian Tourist Spitting On Road

ಭಾರತ ಅಲ್ಲ, ಇದು ನೇಪಾಳ, ರಸ್ತೆಯಲ್ಲಿ ಉಗುಳಿದ ಭಾರತೀಯನಿಗೆ ನೇಪಾಳಿಗನ ಕ್ಲಾಸ್, ಭಾರತದಲ್ಲಿ ಉಲ್ಲಿ ಉಗುಳಬೇಡಿ ಎಂದು ಬೋರ್ಡ್ ಹಾಕಿದರೆ ಅಲ್ಲೇ ಉಗುಳವ ಸಂಪ್ರದಾಯ ನಮ್ಮದು. ಆದರೆ ಎಲ್ಲಾ ಕಡೆ ಹಾಗಿಲ್ಲ.  ಕಾಠ್ಮಂಡು (ಏ.09) ಇಲ್ಲಿ ಉಗುಳಬೇಡಿ, ಇಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಾಕಿದ್ದರೂ ಅಲ್ಲೇ ಎಲ್ಲಾ ಮಾಡುವ ಸಂಪ್ರದಾಯ ನಮ್ಮಲ್ಲಿ ಬಹುತೇಕ ಕಡೆ ಕಾಣಬಹುದು. ಆದರೆ ವಿದೇಶಗಳಲ್ಲಿ ಸಿವಿಕ್ ಸೆನ್ಸ್ ತುಂಬಾ ಚೆನ್ನಾಗಿದೆ ಎಂದಲ್ಲಾ ಆದರೂ ತಕ್ಕ ಮಟ್ಟಿಗೆ ಪರ್ವಾಗಿಲ್ಲ. ಭಾರತದಲ್ಲಿ ಪಾನ್ ಮಸಾಲೆ…

Read More
ನಾಸಿಕ್​ನ ಐಟಿ ಕಂಪನಿಯಲ್ಲಿ ಮಹಿಳೆಯರ ಮತಾಂತರ, ಲೈಂಗಿಕ ದೌರ್ಜನ್ಯ ದಂಧೆ ಬಯಲು

ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ಮಧ್ಯಮ ವರ್ಗದ ಜನರು ಶ್ರೀಮಂತಿಕೆ (ಶ್ರೀಮಂತ) ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ. ಖರ್ಚು ಮಾಡಲು ನಾನಾ ಮಾರ್ಗಗಳು ತೆರೆದುಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಹಣ ಉಳಿಸುವುದು ಬಹಳ ಕಷ್ಟದ ಕೆಲಸ. ಹಣದ ವಿಚಾರದಲ್ಲಿ ಎಸಗುವ ಒಂದು ತಪ್ಪು ಹಲವು ಸಂಪತ್ತು ಗಳಿಕೆಯನ್ನು ನಶಿಸುವಂತೆ ಮಾಡಬಲ್ಲುದು. ಮಧ್ಯಮ ವರ್ಗದ ಜನರು ಹಣವಂತರಾಗಬೇಕೆಂದರೆ ಕೆಲ ತಪ್ಪುಗಳಿಂದ ದೂರ ಇರುವುದು ಲೇಸು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ. ಇತಿ ಮಿತಿ ಮೀರಿ ಹೋಗುವುದು… ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ದೊಡ್ಡವರು…

Read More
‘ನಾನು ಕೂಲಿ ಕಾರ್ಮಿಕ, ಬೌಲಿಂಗ್ ಮಾಡೋದಷ್ಟೇ ನನ್ನ ಕೆಲಸ’; ಆಯ್ಕೆ ವಿವಾದದ ಬಗ್ಗೆ ಮೊಹಮ್ಮದ್ ಶಮಿ ಖಡಕ್ ಮಾತು | Mohammed Shami Gives Blunt Reply On Team India Snub Calls Himself A Worker Focused Only On Bowling Kvn

‘ನಾನು ಕೂಲಿ ಕಾರ್ಮಿಕ, ಬೌಲಿಂಗ್ ಮಾಡೋದಷ್ಟೇ ನನ್ನ ಕೆಲಸ’; ಆಯ್ಕೆ ವಿವಾದದ ಬಗ್ಗೆ ಮೊಹಮ್ಮದ್ ಶಮಿ ಖಡಕ್ ಮಾತು | Mohammed Shami Gives Blunt Reply On Team India Snub Calls Himself A Worker Focused Only On Bowling Kvn

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಬಗ್ಗೆ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು ‘ಕಾರ್ಮಿಕ’ ಎಂದು ಕರೆದುಕೊಂಡ ಅವರು, ಕಠಿಣ ಪರಿಶ್ರಮವೇ ಮುಖ್ಯ ಎಂದಿದ್ದಾರೆ. ಬಂಗಾಳವನ್ನು ತಮ್ಮ ಕರ್ಮಭೂಮಿ ಎಂದು ಬಣ್ಣಿಸಿದ ಶಮಿ, ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಕೋಲ್ಕತಾ: ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟೀಂ ಇಂಡಿಯಾಗೆ ಯಾಕೆ ಆಯ್ಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಲಖನೌ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ ಖಡಕ್ ಉತ್ತರ…

Read More