Bigg Boss ಬಳಿಕದ ಯಾತನೆ, 40 ಸಾವಿರ ಕಾಪಿರೈಟ್ಸ್, 850 ಲಿಂಕ್ಸ್​- ಅಶ್ವಿನಿ ಗೌಡ ಶಾಕಿಂಗ್​ ವಿಷ್ಯ ರಿವೀಲ್​

Bigg Boss ಬಳಿಕದ ಯಾತನೆ, 40 ಸಾವಿರ ಕಾಪಿರೈಟ್ಸ್, 850 ಲಿಂಕ್ಸ್​- ಅಶ್ವಿನಿ ಗೌಡ ಶಾಕಿಂಗ್​ ವಿಷ್ಯ ರಿವೀಲ್​

ಬಿಗ್​ಬಾಸ್​ 11ನೇ ಸೀಸನ್​ನ ಸ್ಪರ್ಧಿ ಅಶ್ವಿನಿ ಗೌಡ ಅವರು ಷೋ ನಂತರ ತಮಗಾದ ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಟ್ರೋಲ್‌ಗಳಿಂದಾಗಿ ತಮ್ಮ ಆರೋಗ್ಯ ಹದಗೆಟ್ಟು, 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಡ್ರಿಪ್ಸ್ ಹಾಕಿಸಿಕೊಂಡು ಚಿಕಿತ್ಸೆ ಪಡೆದ ಕರಾಳ ದಿನಗಳನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.<img><p>ಬಿಗ್​ಬಾಸ್​​ ಷೋಗೆ ಹೋಗಿ ಬಂದ ಮೇಲೆ ಅದೆಷ್ಟೋ ಜನರ ಲೈಫ್​ ಚೇಂಜ್​ ಆಗಿರುವುದು ಇದೆ. ಸಾಮಾನ್ಯ ಜನರೂ ಸೆಲೆಬ್ರಿಟಿಗಳಾಗುತ್ತಿದ್ದಾರೆ. ಈ ಒಂದು ಷೋಗೆ ಒಮ್ಮೆಯಾದರೂ ಹೋಗಿ ಬರಬೇಕು ಎನ್ನುವ ತವಕದಲ್ಲಿ ಇರುವವರು ಲಕ್ಷಾಂತರ ಮಂದಿ….

Read More
ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಅಭಿನಯದ ಮೂಲಕ ಚಿತ್ರರಂಗವನ್ನು ಆಳುತ್ತಿರುವ ನಟ ರಜನಿಕಾಂತ್ (ರಜನಿಕಾಂತ್), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ಕೇವಲ ಸಿನಿಮಾ ಪರದೆಯ ಮೇಲೆ ನಾಯಕನಷ್ಟೇ ಅಲ್ಲದೆ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಯೂ ಹೌದು ರಜನೀಕಾಂತ್. ಇತ್ತೀಚೆಗಂತೂ ತಮ್ಮ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಸಹ ರಜನೀಕಾಂತ್ ಅವರು ಸಾಕಷ್ಟು ಸಂದೇಶಗಳನ್ನು, ಕಿವಿಮಾತುಗಳನ್ನು ಹೇಳುತ್ತಾರೆ. ಇದೀಗ ರಜನೀಕಾಂತ್ ಅವರು ಯುವಕರಿಗಾಗಿ ಸಂದೇಶ ನೀಡಿದ್ದಾರೆ. ಇದೀಗ ನಟ ರಜನೀಕಾಂತ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘ಯುವಜನತೆಯು ತಮ್ಮ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ…

Read More
ಕನ್ನಡ ರಂಗಭೂಮಿಗೆ ಬೆಳ್ಳಂಬೆಳಗ್ಗೆ ಶಾಕ್, ಯುವ ನಟ ನೇಣು ಬಿಗಿದು ಸಾವಿಗೆ ಶರಣು, ಕಾರಣ ನಿಗೂಢ! | Young Kannada Theatre Actor Murali Found Dead In Bengaluru Gdp

ಕನ್ನಡ ರಂಗಭೂಮಿಗೆ ಬೆಳ್ಳಂಬೆಳಗ್ಗೆ ಶಾಕ್, ಯುವ ನಟ ನೇಣು ಬಿಗಿದು ಸಾವಿಗೆ ಶರಣು, ಕಾರಣ ನಿಗೂಢ! | Young Kannada Theatre Actor Murali Found Dead In Bengaluru Gdp

ಬೆಂಗಳೂರಿನಲ್ಲಿ ಯುವ ರಂಗಭೂಮಿ ಕಲಾವಿದ ಮುರಳಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಿರುಚಿತ್ರಗಳಲ್ಲಿಯೂ ನಟಿಸಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಈ ಘಟನೆ ಕನ್ನಡ ರಂಗಭೂಮಿ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಬೆಂಗಳೂರು: ಕನ್ನಡ ರಂಗಭೂಮಿಗೆ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿ ಬಂದಿದೆ. ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಯುವ ಕಲಾವಿದ ಮುರಳಿ ಎಂಬಾತ ಆತ್ಮ*ಹತ್ಯೆಗೆ ಶರಣಾಗಿರುವ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಸಾರಕ್ಕಿ ಸಮೀಪದ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ…

Read More
ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ಹಿಂದೂ ಯುವತಿ ಜೊತೆ ವಿವಾಹಿತ ಮುಸ್ಲಿಂ ವ್ಯಕ್ತಿ ಪರಾರಿ: ಲವ್​​ ಜಿಹಾದ್​​ಗೆ ಒಳಗಾದ ಮಗಳನ್ನು ಹುಡುಕಿಕೊಡಿ ಎಂದು ತಾಯಿಯ ಅಳಲು

ಹುಬ್ಬಳ್ಳಿ, ಏಪ್ರಿಲ್ 08: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲು ಲವ್ ಜಿಹಾದ್ ಆರೋಪ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಇವುಗಳ ಸಾಲಿಗೆ ಮತ್ತೊಂದು ಹೊಸ ಸೇರ್ಪಡೆ, ತನ್ನ ಮಗಳನ್ನು ಮುಸ್ಲಿಂ ಸಮುದಾಯದ ವಿವಾಹಿತ ವ್ಯಕ್ತಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಜೊತಗೆ ಮನೆ ಖರೀದಿಸಲು ನೀಡಿದ್ದ ಹತ್ತು ಲಕ್ಷ ಹಣ ಕೂಡ ತೆಗೆದುಕೊಂಡಿದ್ದಾನೆ. ಈಗ ಹಣವೂ ಇಲ್ಲ, ಮಗಳೂ ಇಲ್ಲ ಎಂಬಂತಾಗಿದೆ. ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ತಾಯಿಯೊಬ್ಬಳು ಮನವಿ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ…

Read More
’56 ಇಂಚಿನ ಎದೆ ಈಗ ಕುಗ್ಗಿದೆ’: ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕ್ ಪಾತ್ರದ ಬಗ್ಗೆ ಕಾಂಗ್ರೆಸ್ ಫಸ್ಟ್ ರಿಯಾಕ್ಷನ್! | Pakistan Mediates Us Iran Ceasefire Congress Leader Jairam Ramesh Slams Pm Modi Rav

’56 ಇಂಚಿನ ಎದೆ ಈಗ ಕುಗ್ಗಿದೆ’: ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕ್ ಪಾತ್ರದ ಬಗ್ಗೆ ಕಾಂಗ್ರೆಸ್ ಫಸ್ಟ್ ರಿಯಾಕ್ಷನ್! | Pakistan Mediates Us Iran Ceasefire Congress Leader Jairam Ramesh Slams Pm Modi Rav

ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ತೀವ್ರ ಟೀಕೆ.. ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವಲ್ಲಿ ಮೋದಿ ವಿಫಲ, ಇದು ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ ಎಂದಿದ್ದಾರೆ. ನವದೆಹಲಿ (ಏ.8): ಅಮೆರಿಕ-ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಒಪ್ಪಂದದ ಬಗ್ಗೆ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದು, ಈ ಸಂಧಾನದಲ್ಲಿ ಪಾಕಿಸ್ತಾನ ವಹಿಸಿದ ಪಾತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು…

Read More
ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಐತಿಹಾಸಿಕ ಕುಸಿತ; ಪೆಟ್ರೋಲ್, ಡೀಸಲ್ ಬೆಲೆಯೂ ಇಳಿಯುತ್ತಾ?

ಜನವರಿ, ಏಪ್ರಿಲ್ 8: ಅಮೆರಿಕ ಇರಾನ್ ಕದನ ವಿರಾಮ ಘೋಷಣೆ ತೈಲವಾಗುತ್ತಿದ್ದಂತೆಯೇ ಜಾಗತಿಕ ಕಚ್ಛಾ ತೈಲ (ಗ್ಲೋಬಲ್ ಕಚ್ಚಾ ತೈಲ) ಮಾರುಕಟ್ಟೆ ಗರಿಗೆದರಿದೆ. ತೈಲ ಬೆಲೆ ಒಮ್ಮೆಯೇ ಶೇ. 20ರಷ್ಟು ಕುಸಿದಿದೆ. ಒಂದು ಬ್ಯಾರಲ್ ತೈಲ ಬೆಲೆ 117.63 ಡಾಲರ್ ಇದ್ದದ್ದು 91.05 ಡಾಲರ್‌ಗೆ ಇಳಿದಿದೆ. ಒಂದು ಗಂಟೆಯಲ್ಲಿ ತೈಲ ಬೆಲೆ ಬರೋಬ್ಬರಿ 26 ಡಾಲರ್ಗಳಷ್ಟು ಕುಸಿತ ಕಂಡಿದೆ. ಒಂದೇ ದಿನದಲ್ಲಿ ಅತಿಹೆಚ್ಚು ಕುಸಿತ ದಾಖಲಾದ ಜನರು ಇದೂ ಒಂದು. ಕೋವಿಡ್ ವೇಳೆ ಈ ರೀತಿಯ ಮಹಾ…

Read More
ಗ್ಯಾಸ್ ಇಲ್ಲದೆ ಸುಲಭವಾಗಿ ತಯಾರಿಸಿ ಹೈ ಪ್ರೊಟೀನ್ ಲಂಚ್

ಗ್ಯಾಸ್ ಇಲ್ಲದೆ ಸುಲಭವಾಗಿ ತಯಾರಿಸಿ ಹೈ ಪ್ರೊಟೀನ್ ಲಂಚ್

<p>High protein lunch : ಬೆಳಗಿನ ಅರ್ಜೆಂಟ್‌ ನಲ್ಲಿ ದೋಸೆ, ಪರಾಠ ಅಂತ ಗ್ಯಾಸ್ ಉರಿಸಿ, ಒಂದಿಷ್ಟು ಟೈಂ ಸ್ಪೆಂಡ್‌ ಮಾಡಿದ್ರೂ ಸರಿಯಾದ ಪ್ರೊಟೀನ್‌ &nbsp;ಸಿಗೋದಿಲ್ಲ. ಮಧ್ಯಾಹ್ನ ಆಯ್ಲಿಫುಡ್‌ ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ನೀವು ಆರೋಗ್ಯಕರ, ಪ್ರೊಟೀನ್‌ ಆಹಾರ ಗ್ಯಾಸ್‌ ಇಲ್ದೆ ತಯಾರಿಸಬಹುದು.</p><p>&nbsp;</p><img><p>ಓಟ್ಸ್ ತೆಗೆದುಕೊಳ್ಳಿ . ಅದಕ್ಕೆ ಸೋಯಾ ಹಾಲು ಅಥವಾ ಬಾದಾಮಿ ಹಾಲು ಸೇರಿಸಿ. ಸ್ವಲ್ಪ ಚಿಯಾ ಬೀಜ ಅಥವಾ ಎಳ್ಳು ಹಾಕಬೇಕು. ಇದನ್ನೆಲ್ಲಾ ಒಂದು ಡಬ್ಬದಲ್ಲಿ ಹಾಕಿ ರಾತ್ರಿ ಪೂರ್ತಿ ನೆನೆಸಿಡಿ. ಇದ್ರಿಂದ ಓಟ್ಸ್…

Read More
ಯುವಕರಿಗೆ ರಜನಿಕಾಂತ್ ಕಿವಿಮಾತು: ಸೂಪರ್ ಸ್ಟಾರ್ ಹೇಳಿದ್ದೇನು?

R Ashwin: ನಾ ನಿವೃತ್ತಿ ಘೋಷಿಸಲು ಇದುವೇ ಅಸಲಿ ಕಾರಣ!

ಭಾರತೀಯ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಡಿಯನ್ ಪ್ರಿಮಿಯರ್ ಲೀಗ್‌ (ಐಪಿಎಲ್ 2026) ಸೀಸನ್-19 ಆರಂಭಕ್ಕೂ ಮುನ್ನ ಹಠಾತ್ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದರು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರೂ ಅಶ್ವಿನ್ ರಿಟೈನ್ ಪ್ರಕ್ರಿಯೆಗೂ ಮುನ್ನ ನಿವೃತ್ತಿ ಘೋಷಿಸಿದ್ದರು. ಇದಕ್ಕೇನು ಕಾರಣ ಎಂದು ಅಶ್ವಿನ್ ತಮ್ಮಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಅಶ್ವಿನ್, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅಭಿಮಾನಕ್ಕಾಗಿ ಈ ಕಠಿಣ ನಿರ್ಧಾರ…

Read More
ಟ್ರಂಪ್‌ಗೆ ಭಾರೀ ಮುಖಭಂಗ ಬೆನ್ನಲ್ಲೇ ಇರಾನ್‌ನಿಂದ ಟ್ರೋಲ್‌, ಅಧಿಕೃತವಾಗಿಯೇ ಏನೆಲ್ಲಾ ಹಾಕ್ತಿದೆ ನೋಡಿ.. | Iran Embassies Troll Donald Trump After Us Iran Ceasefire Viral Social Media San

ಟ್ರಂಪ್‌ಗೆ ಭಾರೀ ಮುಖಭಂಗ ಬೆನ್ನಲ್ಲೇ ಇರಾನ್‌ನಿಂದ ಟ್ರೋಲ್‌, ಅಧಿಕೃತವಾಗಿಯೇ ಏನೆಲ್ಲಾ ಹಾಕ್ತಿದೆ ನೋಡಿ.. | Iran Embassies Troll Donald Trump After Us Iran Ceasefire Viral Social Media San

ಅಮೆರಿಕ-ಇರಾನ್ ಕದನ ವಿರಾಮದ ನಂತರ, ಇರಾನ್ ತನ್ನ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಡೊನಾಲ್ಡ್ ಟ್ರಂಪ್ ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದೆ. #TACO ಹ್ಯಾಶ್‌ಟ್ಯಾಗ್‌ನೊಂದಿಗೆ ಲೆಗೋ ಅನಿಮೇಷನ್ ವಿಡಿಯೋ ಬಿಡುಗಡೆ ಮಾಡಿ, ಟ್ರಂಪ್ ಶರಣಾಗಿದ್ದಾರೆ ಎಂದು ಬಿಂಬಿಸುತ್ತಿದೆ.  ನವದೆಹಲಿ (ಏ.8): ಇರಾನ್‌ ಹಾಗೂ ಅಮೆರಿಕ ನಡುವೆ 15 ದಿನಗಳ ಕದನ ವಿರಾಮ ಏರ್ಪಟ್ಟಿದೆ. ಇದರ ಬೆನ್ನಲ್ಲಿಯೇ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಇರಾನ್‌, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ನ ಜನ್ಮ ಜಾಲಾಡುತ್ತಿದೆ. ಅಮೆರಿಕ-ಇರಾನ್ ನಡುವೆ…

Read More
ಸೂರ್ಯಾಸ್ತದ ನಂತರ ಇಲ್ಲಿ ಹೋದ್ರೆ ವಿಚಿತ್ರವಾದ ಪಿಸುಮಾತು, ನಗುವ ಶಬ್ದ ಕೇಳಿಸುತ್ತೆ

ಸೂರ್ಯಾಸ್ತದ ನಂತರ ಇಲ್ಲಿ ಹೋದ್ರೆ ವಿಚಿತ್ರವಾದ ಪಿಸುಮಾತು, ನಗುವ ಶಬ್ದ ಕೇಳಿಸುತ್ತೆ

<p>Ghost village story ಇಲ್ಲಿ ಇಂದಿಗೂ ಪಿಸುಮಾತು ಕೇಳುತ್ತೆ, ಮಕ್ಕಳ ನಗು ಬರುತ್ತೆ, ರಾತ್ರಿಯಲ್ಲಿ ಅಪ್ಪಿ ತಪ್ಪಿಯೂ ಹೋಗೋಕೆ ಯಾರೂ ಧೈರ್ಯ ಮಾಡಲ್ಲಾ. ಎಲ್ಲಿದು? &nbsp;ಯಾಕೆ ಪಿಸುಮಾತು ಕೇಳಿಸುತ್ತೆ?</p><img><p>ರಾಜಸ್ಥಾನದ ಈ ಕುಲ್ಧಾರಾ ಗ್ರಾಮದ ಕಥೆ ತುಂಬಾ ಜನರಿಗೆ ಗೊತ್ತಿಲ್ಲ. ರಾಜ್ಯದ ಜೈಸಲ್ಮೇರ್ ಜಿಲ್ಲೆಯಲ್ಲಿರುವ ಈ ಗ್ರಾಮ ಅನೇಕ ಭಯಾನಕ ಕಥೆಗಳಿಗೆ ಹೆಸರುವಾಸಿಯಾಗಿದೆ, ವೈಜ್ಞಾನಿಕ ಸಾಕ್ಷಿಗಳ ಕೊರತೆಯಿದ್ದರೂ, ಸ್ಥಳೀಯರು ಇವು ನಿಜವೆಂದು ನಂಬುತ್ತಾರೆ.</p><p>ಜೈಸಲ್ಮೇರ್‌ನ ದಿವಾನ ಸಲಾಂ ಸಿಂಗ್, ಗ್ರಾಮದ ಮುಖ್ಯಸ್ಥನ ಮಗಳ ಮೇಲೆ ಕಣ್ಣಿಟ್ಟಿದ್ದನೆಂದು ಹೇಳಲಾಗುತ್ತದೆ. "ದುರ್ಬಲ ದಿವಾನ"…

Read More