Headlines
PM Modi: ಏ.15 ಕ್ಕೆ ಪ್ರಧಾನಿ ಮೋದಿ ಆದಿಚುಂಚನಗಿರಿ ಮಠಕ್ಕೆ ಭೇಟಿ; ಈ ದಿನ ಭಕ್ತರಿಗೆ ನಿರ್ಬಂಧ | Pm Modi To Visit Adichunchanagiri Mutt On April 15 Rav

PM Modi: ಏ.15 ಕ್ಕೆ ಪ್ರಧಾನಿ ಮೋದಿ ಆದಿಚುಂಚನಗಿರಿ ಮಠಕ್ಕೆ ಭೇಟಿ; ಈ ದಿನ ಭಕ್ತರಿಗೆ ನಿರ್ಬಂಧ | Pm Modi To Visit Adichunchanagiri Mutt On April 15 Rav

ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಿರ್ಮಿಸಿರುವ ಶ್ರೀ ಬಾಲಗಂಗಾಧರನಾಥ ಶ್ರೀಗಳ ನೂತನ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಏ.15 ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಮಠ ಮತ್ತು ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. – ಅಂದು ಬಾಲಗಂಗಾಧರನಾಥರ ಮಂದಿರ ಉದ್ಘಾಟನೆ – ಆ ದಿನ ಮಠ, ದೇವಾಲಯಕ್ಕೆ ಭಕ್ತರಿಗಿಲ್ಲ ಪ್ರವೇಶ  ನಾಗಮಂಗಲ (ಏ.8): ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ…

Read More
ಪಾಕ್ ಮಾತುಕತೆಗೆ ಮಣಿದ ಟ್ರಂಪ್! ಇರಾನ್ ಮೇಲೆ 2 ವಾರ ದಾಳಿ ಇಲ್ಲ, ಕೊನೆ ಕ್ಷಣದಲ್ಲಿ ಯುದ್ಧ ಆತಂಕ ದೂರ | Trump Announces Two Week Ceasefire With Iran After Pakistan Mediation

ಪಾಕ್ ಮಾತುಕತೆಗೆ ಮಣಿದ ಟ್ರಂಪ್! ಇರಾನ್ ಮೇಲೆ 2 ವಾರ ದಾಳಿ ಇಲ್ಲ, ಕೊನೆ ಕ್ಷಣದಲ್ಲಿ ಯುದ್ಧ ಆತಂಕ ದೂರ | Trump Announces Two Week Ceasefire With Iran After Pakistan Mediation

ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಇತರೆ ಸೇನಾ ಕಾರ್ಯಾಚರಣೆಗಳನ್ನು ಎರಡು ವಾರಗಳ ಕಾಲ ನಿಲ್ಲಿಸಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ವಾಷಿಂಗ್ಟನ್ (ಏ.8): ಇರಾನ್ ವಿರುದ್ಧ ನೀಡಿದ್ದ ಗಡುವನ್ನು ವಿಸ್ತರಿಸಬೇಕೆಂಬ ಪಾಕಿಸ್ತಾನದ ಸಲಹೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್‌ಗೆ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ಎರಡು ವಾರಗಳ ಕಾಲ ಕದನ…

Read More
ನನ್ನ ತಾಳ್ಮೆಗೆ ಕಾಲವೇ ಉತ್ತರ ನೀಡುತ್ತೆ; ಸಿಎಂ ಬದಲಿಲ್ಲ ಎಂಬ ಹೇಳಿಕೆಗೆ ಡಿಕೆಶಿ ಮಾರ್ಮಿಕ ಮಾತು | Dk Shivakumar Says That Time Will Answer My Patience About Cm Change Issue Rav

ನನ್ನ ತಾಳ್ಮೆಗೆ ಕಾಲವೇ ಉತ್ತರ ನೀಡುತ್ತೆ; ಸಿಎಂ ಬದಲಿಲ್ಲ ಎಂಬ ಹೇಳಿಕೆಗೆ ಡಿಕೆಶಿ ಮಾರ್ಮಿಕ ಮಾತು | Dk Shivakumar Says That Time Will Answer My Patience About Cm Change Issue Rav

ಮುಖ್ಯಮಂತ್ರಿ ಬದಲಾವಣೆ ಕುರಿತು ಸಚಿವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮ ಮತ್ತು ಸಿದ್ದರಾಮಯ್ಯನವರ ಹೇಳಿಕೆಗಳಿಗೆ ಮಾತ್ರ ಬೆಲೆ ಎಂದು ಸ್ಪಷ್ಟಪಡಿಸಿದ್ದಾರೆ. ‘ನನ್ನ ತಾಳ್ಮೆಗೆ ಕಾಲವೇ ಮುಂದೊಂದು ದಿನ ಉತ್ತರ ಕೊಡಲಿದೆ’ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.  ಹುಬ್ಬಳ್ಳಿ (ಏ.8): ‘ಮುಖ್ಯಮಂತ್ರಿ ಬದಲಾವಣೆ ಕುರಿತು ನಾನು ಮತ್ತು ಸಿದ್ದರಾಮಯ್ಯ, ನಮ್ಮಿಬ್ಬರ ಹೇಳಿಕೆಗಳಿಗೆ ಮಾತ್ರ ಬೆಲೆ. ಉಳಿದವರ ಹೇಳಿಕೆಗಳು ನಗಣ್ಯ. ಇನ್ನುಳಿದವರ ಯಾರ ಹೇಳಿಕೆಗಳಿಗೂ ನಾನು ಉತ್ತರಿಸುವ ಅವಶ್ಯಕತೆ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.2028ರವರೆಗೂ ಮುಖ್ಯಮಂತ್ರಿ…

Read More
₹3 ಕೋಟಿ ನೀಡದ್ದಕ್ಕೆ ಸುಳ್ಳು ಆರೋಪ: ಮಹಿಳೆ ವಿರುದ್ಧ ಮಾಜಿ ಕೂಡಲ ಶ್ರೀಗಳ ದೂರು, ಕಾರು ಅಡ್ಡಗಟ್ಟಿ ಹಲ್ಲೆ ಆರೋಪ | False Allegations For Refusing Rs3 Crore Former Koodala Seer Files Complaint Against Woman Rav

₹3 ಕೋಟಿ ನೀಡದ್ದಕ್ಕೆ ಸುಳ್ಳು ಆರೋಪ: ಮಹಿಳೆ ವಿರುದ್ಧ ಮಾಜಿ ಕೂಡಲ ಶ್ರೀಗಳ ದೂರು, ಕಾರು ಅಡ್ಡಗಟ್ಟಿ ಹಲ್ಲೆ ಆರೋಪ | False Allegations For Refusing Rs3 Crore Former Koodala Seer Files Complaint Against Woman Rav

ಕೂಡಲಸಂಗಮ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೆಂಗಳೂರಿನ ಮಹಿಳೆಯೊಬ್ಬಳು ತಮಗೆ 3 ಕೋಟಿ ರೂ.ಗೆ ಬೇಡಿಕೆ ಇಟ್ಟು, ಹಣ ನೀಡದಿದ್ದಕ್ಕೆ ಹಲ್ಲೆ ನಡೆಸಿದ್ದಾಳೆಂದು ಆರೋಪಿಸಿದ್ದಾರೆ.  ವಿಜಯಪುರ (ಏ.8): ಬೆಂಗಳೂರು ಮೂಲದ ಮಹಿಳೆಯೊಬ್ಬಳು ತಮಗೆ 3 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದಕ್ಕೆ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದು, ಈ…

Read More
ಶಿವಮೊಗ್ಗದಲ್ಲಿ ಆರು ಕಾಲುಗಳ ಕರು ಜನಿಸಿ ಅಚ್ಚರಿ! ಈ ವಿಚಿತ್ರ ಕರು ಆರೋಗ್ಯವಾಗಿದೆಯೇ? | Cow Gives Birth To 6 Legged Calf In Shivamogga Rav

ಶಿವಮೊಗ್ಗದಲ್ಲಿ ಆರು ಕಾಲುಗಳ ಕರು ಜನಿಸಿ ಅಚ್ಚರಿ! ಈ ವಿಚಿತ್ರ ಕರು ಆರೋಗ್ಯವಾಗಿದೆಯೇ? | Cow Gives Birth To 6 Legged Calf In Shivamogga Rav

ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಹಸುವೊಂದು ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಈ ಕರು ಆರೋಗ್ಯವಾಗಿದ್ದರೂ, ಹೆಚ್ಚುವರಿ ಕಾಲುಗಳಿಂದಾಗಿ ನಿಲ್ಲಲು ಕಷ್ಟಪಡುತ್ತಿದೆ. ಅನುವಂಶೀಯ ವ್ಯತ್ಯಾಸಗಳಿಂದ ಇಂತಹ ಘಟನೆಗಳು ಸಂಭವಿಸುತ್ತವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಶಿವಮೊಗ್ಗ (ಏ.8): ಆರು ಕಾಲುಗಳಿರುವ ವಿಚಿತ್ರ ಕರುವಿಗೆ ಹಸುವೊಂದು ಜನ್ಮ ನೀಡಿದ ಅಪರೂಪದ ಘಟನೆ ಶಿವಮೊಗ್ಗ ತಾಲೂಕಿನ ಸೂಗೂರು ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಇದನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಕರುವಿಗೆ ನಾಲ್ಕು ಕಾಲು ಬದಲಿಗೆ ಆರು ಕಾಲು!  ಸಾಮಾನ್ಯವಾಗಿ…

Read More
Kalpakkam prototype fast breeder: ಭಾರತ ಹೊಸ ಮೈಲುಗಲ್ಲು, ಸ್ವದೇಶಿ ಅಣು ರಿಯಾಕ್ಟರಲ್ಲಿ ವಿದಳನ ಶುರು | Pfbr Criticality Nuclear Milestone At Kalpakkam Makes India A Firm Contender In The Global Nuclear Race Rav

Kalpakkam prototype fast breeder: ಭಾರತ ಹೊಸ ಮೈಲುಗಲ್ಲು, ಸ್ವದೇಶಿ ಅಣು ರಿಯಾಕ್ಟರಲ್ಲಿ ವಿದಳನ ಶುರು | Pfbr Criticality Nuclear Milestone At Kalpakkam Makes India A Firm Contender In The Global Nuclear Race Rav

ತಮಿಳುನಾಡಿನ ಕಲ್ಪಾಕಂನಲ್ಲಿರುವ ಸಂಪೂರ್ಣ ಸ್ವದೇಶಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕ ಹಂತ ತಲುಪಿದ್ದು, ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ಈ ತಂತ್ರಜ್ಞಾನವು ಬಳಸಿದ ಇಂಧನದಿಂದಲೇ ಹೊಸ ಇಂಧನ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.. ಕಲ್ಪಾಕಂ ಘಟಕ ಸಂಪೂರ್ಣ ಸ್ವದೇಶಿ ವಿನ್ಯಾಸ ಮತ್ತು ಸ್ವದೇಶಿ ನಿರ್ಮಿತ ಇಲ್ಲಿ ಯುರೇನಿಯಂ ಬಳಸಿದ ಬಳಿಕ ಲಭ್ಯ ಪ್ಲುಟೋನಿಯಂ ಮರುಬಳಕೆ ವಿದ್ಯುತ್‌ ಉತ್ಪಾದನೆಗೆ ಕಡಿಮೆ ಯುರೇನಿಯಂ ಸಾಕು, ತ್ಯಾಜ್ಯವೂ ಕಡಿಮೆ ಸದ್ಯ ರಿಯಾಕ್ಟರ್‌ನಲ್ಲಿ ಅಣು ವಿದಳನ ಕ್ರಿಯೆ ಸುಸ್ಥಿರ ಹಂತಕ್ಕೆ…

Read More
ದಿನ ಭವಿಷ್ಯ: ಇಂದು ಈ ರಾಶಿಯವರ ಖಾಸಗಿತನಕ್ಕೆ ಅಪರಿಚಿತರಿಂದ ಧಕ್ಕೆ..

ದಿನ ಭವಿಷ್ಯ: ಇಂದು ಈ ರಾಶಿಯವರ ಖಾಸಗಿತನಕ್ಕೆ ಅಪರಿಚಿತರಿಂದ ಧಕ್ಕೆ..

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಇಂದಿನ ಸೂರ್ಯ, ಯೋಗ : ವ್ಯತಿಪಾತ್, ಕರಣ : ಬಾಲ, ಸೂರ್ಯ –ೋದಯ – 1 ಗಂಟೆ, 06 – 00 ಗಂಟೆ ಶುಭಾಶುಭ ಕಾಲ : ರಾಹು ಕಾಲ 12:26 – 13:59,…

Read More
ದಿನ ಭವಿಷ್ಯ: ಇಂದು ಈ ರಾಶಿಯವರ ಖಾಸಗಿತನಕ್ಕೆ ಅಪರಿಚಿತರಿಂದ ಧಕ್ಕೆ..

RR vs MI: ಯುವ ದಾಂಡಿಗರ ಆರ್ಭಟಕ್ಕೆ ತತ್ತರಿಸಿದ ಮುಂಬೈ ಇಂಡಿಯನ್ಸ್

IPL 2026: ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ 13 ನೇ ಖರೀದಿ ಮುಂಬೈ ಇಂಡಿಯನ್ಸ್ ತಂಡ ಜಯಭೇರಿ ಬಾರಿಸಿದೆ. ಮಳೆಯ ಕಾರಣ 11 ಪಂದ್ಯಗಳಿಗೆ ನಿಗದಿತವಾಗಿತ್ತು ಈ ಆಟದ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್‌ಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಯುವ ದಾಂಡಿಗರಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಆರಂಭವನ್ನು ಒದಗಿಸಿದ್ದರು. ದೀಪಕ್ ಚಹರ್ ಎಸೆದ ಮೊದಲ…

Read More
Tea break tragedy ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು | Trips Turns Horror Peeding Innova Ploughs Into Friends Taking A Break One Dead

Tea break tragedy ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು | Trips Turns Horror Peeding Innova Ploughs Into Friends Taking A Break One Dead

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು, 10 ಸ್ನೇಹಿತರು ವಾಹನ ನಿಲ್ಲಿಸಿ ವಿರಾಮ ಪಡೆಯುತ್ತಿದ್ದ ವೇಳೆ ಇನ್ನೋವಾ ಕಾರು ಡಿಕ್ಕಿಯಾಗಿದೆ. ಹುಬ್ಬಳ್ಳಿ (ಏ.07) ಪ್ರವಾಸಕ್ಕೆ ಹೊರಟ 10 ಸ್ನೇಹಿತರು ತಮ್ಮದಲ್ಲದ ತಪ್ಪಿಗೆ ಓರ್ವನ ಕಳೆದುಕೊಂಡಿದ್ದಾರೆ. ಕಾರವಾರದ ದಾಂಡೇಲಿಗೆ 10 ಸ್ನೇಹಿತರು ಪ್ರವಾಸ ಹೊರಟಿದ್ದರು. ಟಿಟಿ ವಾಹನದ ಮೂಲಕ ತೆರಳಿದ ಸ್ನೇಹಿತರ ಗುಂಪು ಹಾವೇರಿಯ ತಡಸ್ ಬಳಿ ನಿಲ್ಲಿಸಿ ಟಿ ಕುಡಿಯಲು ಮುಂದಾಗಿದ್ದಾರೆ. ಟೀ ಕುಡಿಯತ್ತಾ ಮಾತನಾಡುತ್ತಾ ನಿಂತಿದ್ದ…

Read More
ದಿನ ಭವಿಷ್ಯ: ಇಂದು ಈ ರಾಶಿಯವರ ಖಾಸಗಿತನಕ್ಕೆ ಅಪರಿಚಿತರಿಂದ ಧಕ್ಕೆ..

ಶಬರಿಮಲೆ ಪ್ರವೇಶ ಪ್ರಕರಣ; ಮಹಿಳೆಯನ್ನು 3 ದಿನದವರೆಗೆ ಅಸ್ಪೃಶ್ಯಳೆಂದು ಪರಿಗಣಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ನವೀನ, ಏಪ್ರಿಲ್ 7: ಮಹಿಳೆಯನ್ನು ಒಂದು ತಿಂಗಳಿನಲ್ಲಿ 3 ‘ಅಸ್ಪೃಶ್ಯಳು’ ಎಂದು ಪರಿಗಣಿಸಲಾಗಿದೆ. ಒಂದುವೇಳೆ ಆಕೆಯನ್ನು ಪರಿಗಣಿಸುವುದಾದರೆ ನಾಲ್ಕನೇ ದಿನದಿಂದ ಆಕೆಯನ್ನು ಅಸ್ಪೃಶ್ಯಳು ಎಂದು ಪರಿಗಣಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ (ಸುಪ್ರೀಂ ಕೋರ್ಟ್) ನ್ಯಾಯಮೂರ್ತಿ ಬಿ.ವಿ. ನಾಗರತ್ನ ಪ್ರಶ್ನಿಸಿದ್ದಾರೆ. ಕೇರಳದ ಶಬರಿಮಲೆ ದೇವಸ್ಥಾನ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯ ಮತ್ತು ಬಹು ನಂಬಿಕೆಗಳನ್ನು ಆಚರಿಸುವ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಯ ಕುರಿತು 9 ನ್ಯಾಯಾಧೀಶರ ಪೀಠವು ಇಂದಿನಿಂದ ವಿಚಾರಣೆಯನ್ನು ನಡೆಸುತ್ತಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸಂವಿಧಾನ…

Read More