ರೋಗಿಗಳ ಪ್ರಾಣದ ಜೊತೆ ಚೆಲ್ಲಾಟ ಆಡೋದು ಹೇಗೆ? Karna Serial ಈ ದೃಶ್ಯಕ್ಕೆ ಭಾರಿ ಆಕ್ರೋಶ
<p>‘ಕರ್ಣ’ ಸೀರಿಯಲ್ ಖಳನಾಯಕಿ ನಯನತಾರಾ, ಕರ್ಣ ಮತ್ತು ನಿತ್ಯಾ ಮೇಲೆ ಸೇಡು ತೀರಿಸಿಕೊಳ್ಳಲು ನಡೆಸಿರುವ ಕುತಂತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂಥ ಕೆಟ್ಟ ಘಟನೆಗಳು ಸಮಾಜದ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಚರ್ಚೆ ನಡೆಯುತ್ತಿದೆ. </p><img><p>ಇಂದು ಸೀರಿಯಲ್ ಎಂದರೆ ಕೇವಲ ಸೀರಿಯಲ್ ಆಗಿ ಉಳಿದಿಲ್ಲ. ಅಲ್ಲಿ ಕಥೆಯನ್ನು ಮುಂದುವರೆಸಲು, ನಾಯಕ-ನಾಯಕಿಯರನ್ನು ಸಮಸ್ಯೆಗೆ ಸಿಲುಕಿಸಲು ವಿಲನ್ಗಳು ಕುತಂತ್ರ ಮಾಡುವುದು ಸರ್ವೇ ಸಾಮಾನ್ಯ. ಆದರೆ, ಇದೇ ಕುತಂತ್ರ, ಸೀರಿಯಲ್, ಸಿನಿಮಾಗಳನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಹಲವು ವೀಕ್ಷಕರ ಮನಸ್ಸಿನ…