ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav

ಮಧ್ಯಪ್ರಾಚ್ಯ ಸಂಘರ್ಷ: ಕೇಂದ್ರದ ನಿಲುವಿಗೆ ರಾಹುಲ್ ಗಾಂಧಿ ಟೀಕೆ, ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಶಶಿ ತರೂರ್ | Middle East Conflict Rahul Gandhi Criticizes Centre But Senior Congress Leaders Stand In Support Pm Modi Rav

ಮಧ್ಯಪ್ರಾಚ್ಯ ಸಂಘರ್ಷ ಮತ್ತು ತೈಲ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಆದರೆ, ಶಶಿ ತರೂರ್, ಆನಂದ್ ಶರ್ಮಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಕೇಂದ್ರದ ನಡೆಯನ್ನು ಬೆಂಬಲಿಸಿ, ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ. – ಕೇಂದ್ರ ವಿರುದ್ಧ ಕಿಡಿಕಾರಿದ ರಾಹುಲ್‌ ಗಾಂಧಿ – ಕೇಂದ್ರಕ್ಕೆ ತರೂರ್‌, ಶರ್ಮಾ, ತಿವಾರಿ ಬೆಂಬಲ ನವದೆಹಲಿ (ಏ.5): ಆಪರೇಷನ್ ಸಿಂದೂರ ಬಳಿಕ ಇದೀಗ ಮಧ್ಯಪ್ರಾಚ್ಯ ಯುದ್ಧದ ವಿಚಾರದಲ್ಲೂ ಕಾಂಗ್ರೆಸ್‌ ನಾಯಕತ್ವ ಮತ್ತು ಹಿರಿಯ ನಾಯಕರ ನಡುವಿನ…

Read More
ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

ಹೋರ್ಮುಜ್ ಮುಕ್ತಗೊಳಿಸಲು ಟ್ರಂಪ್‌ 48 ತಾಸುಗಳ ಗಡುವು, ಒಪ್ಪದಿದ್ದರೆ ಇರಾನ್‌ಗೆ ನರಕದರ್ಶನ!

<p><strong>ವಾಷಿಂಗ್ಟನ್‌</strong>: ‘ಹೋರ್ಮುಜ್‌ ಜಲಸಂಧಿಯ ಮೇಲಿನ ನಿರ್ಬಂಧ ಮುಂದುವರೆದರೂ ನಾವು ಯುದ್ಧದಿಂದ ನಿರ್ಗಮಿಸುತ್ತೇವೆ’ ಎಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಮತ್ತೆ ರಾಗ ಬದಲಿಸಿದ್ದು, ಆ ಜಲಮಾರ್ಗವನ್ನು ಓಡಾಟಕ್ಕೆ ಮುಕ್ತಗೊಳಿಸಲು ವಿಧಿಸಿರುವ 10 ದಿನಗಳ ಗಡುವು ಇನ್ನು 48 ತಾಸುಗಳಲ್ಲಿ ಮುಗಿಯಲಿದೆ ಎಂದು ಇರಾನ್‌ಗೆ ನೆನಪಿಸಿದ್ದಾರೆ. ಅಷ್ಟರಲ್ಲಿ ಆ ಕೆಲಸ ಆಗದಿದ್ದರೆ ನರಕ ದರ್ಶನ ಮಾಡಿಸುವ ಬೆದರಿಕೆಯನ್ನೂ ಒಡ್ಡಿದ್ದಾರೆ.</p><p>ಮಾ.26ರಂದು ತಾವು ನೀಡಿದ್ದ 10 ದಿನಗಳ(ಏ.6ರ ತನಕ) ಡೆಡ್‌ಲೈನ್‌ ಅನ್ನು ನೆನಪಿಸಿ ಟ್ರುತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌,…

Read More
Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav

Pakistan free transport scheme: ಕರ್ನಾಟಕದ ‘ಶಕ್ತಿ ಯೋಜನೆ’ ಮಾದರಿಯಲ್ಲಿ ಪಾಕ್‌ನಲ್ಲೂ ಉಚಿತ ಸಾರಿಗೆ ಘೋಷಣೆ | Inspired By Karnataka Pakistan Province Rolls Out Free Bus Travel For Citizens Rav

ಇಂಧನ ತತ್ವಾರದಿಂದ ತತ್ತರಿಸುತ್ತಿರುವ ಪಾಕಿಸ್ತಾನದಲ್ಲಿ, ಸರ್ಕಾರವು ಇಸ್ಲಾಮಾಬಾದ್‌ ಮತ್ತು ಪಂಜಾಬ್‌ ಪ್ರಾಂತ್ಯದಲ್ಲಿ 30 ದಿನಗಳ ಉಚಿತ ಸಾರಿಗೆ ವ್ಯವಸ್ಥೆ ಜಾರಿಗೊಳಿಸಿದೆ. ವೆಚ್ಚ ಕಡಿತಕ್ಕಾಗಿ ಸಚಿವರ 6 ತಿಂಗಳ ಸಂಬಳ ರದ್ದುಪಡಿಸಿದ್ದು, ಸಾರ್ವಜನಿಕರ ಆಕ್ರೋಶದ ನಂತರ ಪೆಟ್ರೋಲ್ ಬೆಲೆ 80 ರೂ.ನಷ್ಟು ಇಳಿಕೆ – ಇಂಧನ ಅಭಾವದ ಮಧ್ಯೆ ಮಹತ್ವದ ಯೋಜನೆ ಜಾರಿ – 30 ದಿನದ ಯೋಜನೆಗೆ ಸರ್ಕಾರಕ್ಕೆ ₹35 ಕೋಟಿ ಹೊರೆ – ಸಂಪುಟ ಸದಸ್ಯರಿಗೆ ಇನ್ನು 6 ತಿಂಗಳ ಸಂಬಳ ಕಟ್‌- ಆಕ್ರೋಶದ ಬಳಿಕ…

Read More
RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈವೋಲ್ಟೇಜ್‌ ಐಪಿಎಲ್‌ ಪಂದ್ಯದ ಉಚಿತ ವಿಐಪಿ ಟಿಕೆಟ್‌ಗಳಿಗಾಗಿ ಶಾಸಕರ ಆಪ್ತ ಕಾರ್ಯದರ್ಶಿಗಳು ವಿಧಾನಸೌಧದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಪ್ರತಿ ಶಾಸಕರಿಗೆ ತಲಾ 3 ಟಿಕೆಟ್‌,   ಸ್ಪೀಕರ್ ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ಈ ಟಿಕೆಟ್‌ಗಳನ್ನು ವಿತರಿಸಲಾಯಿತು. ಬೆಂಗಳೂರು (ಏ.5) ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದಿಂದಾಗಿ ಎಲ್‌ಪಿಜಿ ಸಮಸ್ಯೆಯಾಗಿ ಸಾರ್ವಜನಿಕರು ಗ್ಯಾಸ್‌ ಏಜೆನ್ಸಿ, ಆಟೋ ಎಲ್‌ಪಿಜಿ ಬಂಕ್‌ಗಳ ಬಳಿ ಕ್ಯೂ ನಿಂತಿದ್ದರೆ ವಿಧಾನಸೌಧದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿಗಳು ಶನಿವಾರ ಐಪಿಎಲ್‌…

Read More
ಬೇಸಿಗೆ ಆರಂಭದಲ್ಲೇ 324 ಹಳ್ಳಿಗಳಲ್ಲಿ ಕುಡಿವ ನೀರಿಲ್ಲ! 76 ಗ್ರಾಮಕ್ಕೆ ಟ್ಯಾಂಕರ್, 248 ಹಳ್ಳಿಗೆ ಬೋರ್‌ ನೀರು | Summer Crisis Begins 324 Karnataka Villages Face Acute Drinking Water Shortage Priyank Kharge Rav

ಬೇಸಿಗೆ ಆರಂಭದಲ್ಲೇ 324 ಹಳ್ಳಿಗಳಲ್ಲಿ ಕುಡಿವ ನೀರಿಲ್ಲ! 76 ಗ್ರಾಮಕ್ಕೆ ಟ್ಯಾಂಕರ್, 248 ಹಳ್ಳಿಗೆ ಬೋರ್‌ ನೀರು | Summer Crisis Begins 324 Karnataka Villages Face Acute Drinking Water Shortage Priyank Kharge Rav

ರಾಜ್ಯದ 20 ಜಿಲ್ಲೆಗಳ 324 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ, ಸರ್ಕಾರವು 76 ಟ್ಯಾಂಕರ್ ಮತ್ತು 280 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ತುರ್ತು ನಿರ್ವಹಣೆಗಾಗಿ 60 ಕೋಟಿ ರೂ. ಬಿಡುಗಡೆ ಬೆಂಗಳೂರು (ಏ.5): ಬಿರುಬಿಸಿಲ ತಾಪ ಏರುತ್ತಿರುವ ನಡುವೆಯೇ ರಾಜ್ಯದ 20 ಜಿಲ್ಲೆಗಳ 60 ತಾಲೂಕುಗಳ 324 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಈ ಪೈಕಿ 76…

Read More
ಕೇಂದ್ರದ ಮೇಲೆ ದೂರುವ ಬದಲು 6ನೇ ಗ್ಯಾರಂಟಿಯಾಗಿ ಚಾಲಕರಿಗೆ ಪರಿಹಾರ ಕೊಡಲಿ: ಹೆಚ್‌ಡಿ ಕುಮಾರಸ್ವಾಮಿ | Hd Kumaraswamy Hits Back At Congress Help Our Auto Drivers Instead Of Blaming Pm Modi Rav

ಕೇಂದ್ರದ ಮೇಲೆ ದೂರುವ ಬದಲು 6ನೇ ಗ್ಯಾರಂಟಿಯಾಗಿ ಚಾಲಕರಿಗೆ ಪರಿಹಾರ ಕೊಡಲಿ: ಹೆಚ್‌ಡಿ ಕುಮಾರಸ್ವಾಮಿ | Hd Kumaraswamy Hits Back At Congress Help Our Auto Drivers Instead Of Blaming Pm Modi Rav

ಎಲ್‌ಪಿಜಿ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ರಾಜ್ಯ ಸರ್ಕಾರ 6ನೇ ಗ್ಯಾರಂಟಿಯಾಗಿ ಮಾಸಿಕ ₹15 ಸಾವಿರ ಪರಿಹಾರ ನೀಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹಿಸಿದರು.. ಯುದ್ಧದ ಪರಿಸ್ಥಿತಿ ರಾಜಕೀಯಕ್ಕೆ ಬಳಸಿಕೊಂಡು ಕೇಂದ್ರದ ಮೇಲೆ ದೂರುವುದನ್ನು ಬಿಡಲಿ ಎಂದು ತಿವಿದರು.  ಕೊಪ್ಪಳ (ಏ.5): ಎಲ್‌ಪಿಜಿ ಸಮಸ್ಯೆಯಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ರಾಜ್ಯ ಸರ್ಕಾರ 6ನೇ ಗ್ಯಾರಂಟಿಯಾಗಿ ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಕೇಂದ್ರದ ವಿರುದ್ಧ ದೂರುವ ಬದಲು ಆಟೋ ಡ್ರೈವರ್‌ಗಳ ನೆರವಿಗೆ…

Read More
India defense exports growth: ರಕ್ಷಣಾ ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ! – ಹತ್ತೇ ವರ್ಷದಲ್ಲಿ 25 ಪಟ್ಟು ಏರಿಕೆ! | India S Defence Exports Hit Record Rs38 424 Crore In Fy26 25 Fold Jump In A Decade Rav

India defense exports growth: ರಕ್ಷಣಾ ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ! – ಹತ್ತೇ ವರ್ಷದಲ್ಲಿ 25 ಪಟ್ಟು ಏರಿಕೆ! | India S Defence Exports Hit Record Rs38 424 Crore In Fy26 25 Fold Jump In A Decade Rav

ಒಂದೊಮ್ಮೆ ರಕ್ಷಣಾ ಉಪಕರಣಗಳಿಗೆ ವಿದೇಶಗಳನ್ನು ಅವಲಂಬಿಸಿದ್ದ ಭಾರತ, ಇದೀಗ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಯಶಸ್ಸಿನಿಂದಾಗಿ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಿದೆ. 2025-26ರಲ್ಲಿ ₹38,424 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. – ರಕ್ಷಣಾ ಉಪಕರಣಗಳಿಗೆ ಈ ಮೊದಲು ವಿದೇಶಗಳನ್ನೇ ಅವಲಂಬಿಸಿದ್ದ ಭಾರತ – ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದ ಬಳಿಕ ರಫ್ತು ದೇಶವಾಗಿ ಬದಲು – ಭಾರತದಿಂದ ಅತಿ ಹೆಚ್ಚು ರಕ್ಷಣಾ ಸಲಕರಣೆ ಖರೀದಿಸುವುದು ನೆರೆಯ ಮ್ಯಾನ್ಮಾರ್‌ ನವದೆಹಲಿ (ಏ.5): ಒಂದೊಮ್ಮೆ…

Read More
ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮ ಬಗ್ಗೆ ಜನರಿಂದ ತಿಳಿಯುವ ಕುತೂಹಲ

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮ ಬಗ್ಗೆ ಜನರಿಂದ ತಿಳಿಯುವ ಕುತೂಹಲ

ಮೇಷ ರಾಶಿ: ಜೀವನದಲ್ಲಿ ಬದಲಾವಣೆಯೆ ಶಾಶ್ವತ ಎಂಬ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ನಿಲ್ಲುವುದು. ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ವೃಷಭ ರಾಶಿ: ಸಾಲದ ವಿಚಾರ…

Read More
ಜುರೆಲ್-ಜೈಸ್ವಾಲ್ ಬೊಂಬಾಟ ಆಟ; ಬಿಷ್ಣೋಯ್ ದಾಳಿಗೆ ಮುಳುಗಿದ ಗುಜರಾತ್ ಟೈಟಾನ್ಸ್

ಜುರೆಲ್-ಜೈಸ್ವಾಲ್ ಬೊಂಬಾಟ ಆಟ; ಬಿಷ್ಣೋಯ್ ದಾಳಿಗೆ ಮುಳುಗಿದ ಗುಜರಾತ್ ಟೈಟಾನ್ಸ್

<p>ಅಹಮದಾಬಾದ್: ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಆಕರ್ಷಕ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯ್ ಮಾರಕ ದಾಳಿಗೆ ತತ್ತರಿಸಿದ ಗುಜರಾತ್ ಟೈಟಾನ್ಸ್ ತಂಡವು ತವರಿನಲ್ಲೇ ರಾಜಸ್ಥಾನ ರಾಯಲ್ಸ್‌ ಎದುರು ಆರು ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಗೆಲುವಿನೊಂದಿಗೆ 4 ಅಂಕಗಳ ಸಹಿತ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದೆ.</p><h2><strong>ಸವಾಲಿನ ಗುರಿ ಬೆನ್ನತ್ತಿದ ಟೈಟಾನ್ಸ್</strong></h2><p>ಸವಾಲಿನ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ಗಿಲ್ ಬದಲಿಗೆ ಕಣಕ್ಕಿಳಿದ ಕುಮಾರ್ ಕುಶಾಗ್ರಾ…

Read More
Jan Vishwas ಜನ ವಿಶ್ವಾಸ ವಿಧೇಯಕ 2026ರ ಮೂಲಕ ಜನರ ವಿಶ್ವಾಸ ಇಮ್ಮಡಿಗೊಳಿಸಿದ ಮೋದಿ ಸರ್ಕಾರ | Modi Govt Jan Vishwas Bill 2026 Decriminalizing Provisions To Boost Ease Of Doing Business

Jan Vishwas ಜನ ವಿಶ್ವಾಸ ವಿಧೇಯಕ 2026ರ ಮೂಲಕ ಜನರ ವಿಶ್ವಾಸ ಇಮ್ಮಡಿಗೊಳಿಸಿದ ಮೋದಿ ಸರ್ಕಾರ | Modi Govt Jan Vishwas Bill 2026 Decriminalizing Provisions To Boost Ease Of Doing Business

ಜನ ವಿಶ್ವಾಸ ವಿಧೇಯಕ 2026ರ ಮೂಲಕ ಜನರ ವಿಶ್ವಾಸ ಇಮ್ಮಡಿಗೊಳಿಸಿದ ಮೋದಿ ಸರ್ಕಾರ, ಈಗಿನ ಕಾಲಘಟ್ಟಕ್ಕೆ ಹೊಂದಿಕೆಯಾಗದ ಕಾನೂನುಗಳ ತೆಗೆದು, ತ್ವರಿತವಾಗಿ ವಿಲೇವಾರಿ ಮಾಡಲು ಹಾಗೂ ನಾಗರೀಕರ ಸಬಲಗೊಳಿಸುವ, ಜನಪ ರ ಆಡಳಿತಕ್ಕೆ ಸಹಾಕಾರುವ ನಿಯಮಗಳ ಜಾರಿಗೆ ತರುವ ಈ ವಿಧೇಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.  ನವದೆಹಲಿ (ಏ.04) ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ 2026 ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಪ್ರಮುಖ ಕೇಂದ್ರೀಯ ಕಾಯ್ದೆಗಳಿಗೆ ತಿದ್ದುಪಡಿ ತರುವ ಈ ಮಸೂದೆ ಜನರ ಜೀವನ ಸುಗಮಗಳಿಸುವುದು ಮಾತ್ರವಲ್ಲ,…

Read More