Karnataka Weather Today: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾಗಶಃ ಬಿಸಿಲಿನ ವಾತಾವರಣವಿರಲಿದೆ

Karnataka Weather Today: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾಗಶಃ ಬಿಸಿಲಿನ ವಾತಾವರಣವಿರಲಿದೆ

ಬೆಂಗಳೂರು, ಫೆ.12: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ವಾತಾವರಣ ಇರುತ್ತದೆ ಎಂದು ಹವಾಮಾನ ಇಲಾಖೆ (ಕರ್ನಾಟಕ ಹವಾಮಾನ ಇಂದು) ಹೇಳಿದೆ. ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಾಗಲಿದೆ, ಗರಿಷ್ಠ ತಾಪಮಾನ 31°C ನಿಂದ 33°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ಸಂಜೆ ಮತ್ತು ರಾತ್ರಿ ವೇಳೆ ಹವಾಮಾನವಿರಲಿದೆ, ಕನಿಷ್ಠ ತಾಪಮಾನ 18°C ​​ಆಸುಪಾಸಿನಲ್ಲಿರಲಿದೆ. ಯಾವುದೇ ಮಳೆಯ ಮುನ್ಸೂಚನೆ ಇಲ್ಲ ಎಂದು ಇಲಾಖೆ ಹೇಳಿದೆ. ಕಲ್ಬುರ್ಗಿ, ರಾಯಚೂರು, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಇಲ್ಲಿ ಗರಿಷ್ಠ…

Read More
ಇಂದು ಬಾಂಗ್ಲಾ ಚುನಾವಣೆ : ದೇಶ ತೊರೆದ ಹಸೀನಾ ಪಕ್ಷಕ್ಕೆ ನಿರ್ಬಂಧ-299 ಸ್ಥಾನಗಳಿಗೆ ಮತ | Election In Bangladesh Hasinas Party Faces Ban

ಇಂದು ಬಾಂಗ್ಲಾ ಚುನಾವಣೆ : ದೇಶ ತೊರೆದ ಹಸೀನಾ ಪಕ್ಷಕ್ಕೆ ನಿರ್ಬಂಧ-299 ಸ್ಥಾನಗಳಿಗೆ ಮತ | Election In Bangladesh Hasinas Party Faces Ban

ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಸಾಮೂಹಿಕ ದಂಗೆ ಕೊನೆಗೊಳಿಸಿದ ನಂತರದ ಮೊದಲ ಬಾರಿಗೆ, ಬಾಂಗ್ಲಾದೇಶದ ಸಂಸತ್‌ ಚುನಾವಣೆ ಗುರುವಾರ ನಡೆಯಲಿದೆ. ಬಿಎನ್‌ಪಿ ಹಾಗೂ ಜಮಾತೆ ಇಸ್ಲಾಮಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಹಸೀನಾ ಅವರ ಅವಾಮಿ ಲೀಗ್‌ ಅನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ ಢಾಕಾ: ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಸಾಮೂಹಿಕ ದಂಗೆ ಕೊನೆಗೊಳಿಸಿದ ನಂತರದ ಮೊದಲ ಬಾರಿಗೆ, ಬಾಂಗ್ಲಾದೇಶದ ಸಂಸತ್‌ ಚುನಾವಣೆ ಗುರುವಾರ ನಡೆಯಲಿದೆ. ಚುನಾವಣೆಯಲ್ಲಿ ಬಿಎನ್‌ಪಿ ಹಾಗೂ ಜಮಾತೆ…

Read More
Cauvery river pollution ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆ ವೇಳೆ ಕಾವೇರಿ ನದಿಗೆ ಬಟ್ಟೆ ಎಸೆಯವಂತಿಲ್ಲ | Mandya Dc Bans Discarding Clothes In Cauvery River During Ash Immersion Srirangapatna

Cauvery river pollution ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆ ವೇಳೆ ಕಾವೇರಿ ನದಿಗೆ ಬಟ್ಟೆ ಎಸೆಯವಂತಿಲ್ಲ | Mandya Dc Bans Discarding Clothes In Cauvery River During Ash Immersion Srirangapatna

ಕಾವೇರಿ ನದಿ ಮಾಲಿನ್ಯ ತಡೆಯಲು, ಮಂಡ್ಯ ಜಿಲ್ಲಾಡಳಿತವು ಅಸ್ಥಿ ವಿಸರ್ಜನೆ ವೇಳೆ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆಯುವುದನ್ನು ನಿಷೇಧಿಸಿದೆ. ನದಿಯ ಪಾವಿತ್ರ್ಯತೆ ಕಾಪಾಡಲು ಸಿಸಿಟಿವಿ ಅಳವಡಿಕೆ ಹಾಗೂ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಂಡ್ಯ (ಫೆ.12): ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆ ವೇಳೆ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆಯುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಅಸ್ಥಿ ವಿಸರ್ಜನೆಯ ಜೊತೆಗೆ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆಯುವುದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ….

Read More
ಬಂಕಿಮ ಚಂದ್ರ ಚಟರ್ಜಿ ಗೀತೆಗೆ ಮತ್ತೆ ಮನ್ನಣೆ : ರಾಷ್ಟ್ರಗೀತೆ ಮುನ್ನ ವಂದೇ ಮಾತರಂ ಕಡ್ಡಾಯ | Order Makes Vande Mataram Compulsory Ahead Of National Anthem

ಬಂಕಿಮ ಚಂದ್ರ ಚಟರ್ಜಿ ಗೀತೆಗೆ ಮತ್ತೆ ಮನ್ನಣೆ : ರಾಷ್ಟ್ರಗೀತೆ ಮುನ್ನ ವಂದೇ ಮಾತರಂ ಕಡ್ಡಾಯ | Order Makes Vande Mataram Compulsory Ahead Of National Anthem

ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಜನ ಗಣ ಮನ’ಕ್ಕೂ ಮೊದಲು, ‘ವಂದೇ ಮಾತರಂ’ ಕಡ್ಡಾಯವಾಗಿ 2 ಚರಣದ ಬದಲು 3 ನಿಮಿಷ 10 ಸೆಕೆಂಡ್‌ ಅವಧಿ ಹೊಂದಿರುವ ಪೂರ್ತಿ ಹಾಡಬೇಕು ನವದೆಹಲಿ : ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೆ 150 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಅದರನ್ವಯ,…

Read More
ದೇಶದಲ್ಲೂ ಎಪ್‌ಸ್ಟೀನ್‌ ಫೈಲ್ಸ್‌ ಗದ್ದಲ-ಎಪ್‌ಸ್ಟೀನ್‌ ಭೇಟಿ ಆಗಿದ್ದೆ,ಆತನ ಹಗರಣದ ಜತೆನನಗೆ ನಂಟಿಲ್ಲ: ಪುರಿ | Epstein Files Spark Uproar In The Country As Well

ದೇಶದಲ್ಲೂ ಎಪ್‌ಸ್ಟೀನ್‌ ಫೈಲ್ಸ್‌ ಗದ್ದಲ-ಎಪ್‌ಸ್ಟೀನ್‌ ಭೇಟಿ ಆಗಿದ್ದೆ,ಆತನ ಹಗರಣದ ಜತೆನನಗೆ ನಂಟಿಲ್ಲ: ಪುರಿ | Epstein Files Spark Uproar In The Country As Well

ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕಡತಗಳಲ್ಲಿನ ತಮ್ಮ ಹೆಸರು ಉಲ್ಲೇಖಿಸಿ ಲೋಕಸಭೆಯಲ್ಲಿ ತಮ್ಮ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾಡಿದ್ದ ಆರೋಪಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಪುರಿ ಸಾರಾಸಗಟಾಗಿ ತಿರಸ್ಕರಿಸಿದ್ದಾ ನವದೆಹಲಿ : ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಕಡತಗಳಲ್ಲಿನ ತಮ್ಮ ಹೆಸರು ಉಲ್ಲೇಖಿಸಿ ಲೋಕಸಭೆಯಲ್ಲಿ ತಮ್ಮ ವಿರುದ್ಧ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಮಾಡಿದ್ದ ಆರೋಪಗಳನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಪುರಿ ಸಾರಾಸಗಟಾಗಿ…

Read More
Siri Upgrade: ಸಿರಿ ಅಪ್‌ಗ್ರೇಡ್‌ಗೆ ಬ್ರೇಕ್? ಟೆಸ್ಟಿಂಗ್‌ನಲ್ಲಿ ಫೇಲ್ ಆಯ್ತಾ ಆ್ಯಪಲ್ ವಾಯ್ಸ್ ಅಸಿಸ್ಟೆಂಟ್? | Apple Siri Update Hits Snag During Testing May Face Delays

Siri Upgrade: ಸಿರಿ ಅಪ್‌ಗ್ರೇಡ್‌ಗೆ ಬ್ರೇಕ್? ಟೆಸ್ಟಿಂಗ್‌ನಲ್ಲಿ ಫೇಲ್ ಆಯ್ತಾ ಆ್ಯಪಲ್ ವಾಯ್ಸ್ ಅಸಿಸ್ಟೆಂಟ್? | Apple Siri Update Hits Snag During Testing May Face Delays

Apple Siri Update ಬ್ಲೂಮ್‌ಬರ್ಗ್ ವರದಿ ಪ್ರಕಾರ, ಆ್ಯಪಲ್ ತನ್ನ ಸಿರಿ ಅಸಿಸ್ಟೆಂಟ್‌ನ ಹೊಸ ಅಪ್‌ಡೇಟ್‌ ಅನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿತ್ತು. ಆದರೆ ಟೆಸ್ಟಿಂಗ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದರಿಂದ, ಈ ಅಪ್‌ಡೇಟ್‌ ಅನ್ನು ಮುಂದೂಡುವ ಸಾಧ್ಯತೆ ಇದೆ. ಟೆಕ್ ದೈತ್ಯ ಆ್ಯಪಲ್ (AAPL) ತನ್ನ ವರ್ಚುವಲ್ ಅಸಿಸ್ಟೆಂಟ್ ‘ಸಿರಿ’ಗೆ ಹೊಸ ಅಪ್‌ಗ್ರೇಡ್‌ಗಳನ್ನು ತರುತ್ತಿದೆ. ಆದರೆ, ಇತ್ತೀಚಿನ ಟೆಸ್ಟಿಂಗ್‌ನಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇದರಿಂದಾಗಿ ಹೊಸ ಫೀಚರ್‌ಗಳ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ. ಬ್ಲೂಮ್‌ಬರ್ಗ್ ವರದಿಯೊಂದು ಈ…

Read More
Trump-Netanyahu: ಇಸ್ರೇಲ್ ಪ್ರಧಾನಿ ಮಾತು ಕೇಳದ ಟ್ರಂಪ್! ಇರಾನ್ ಜೊತೆ ಮಾತುಕತೆ ಮುಂದುವರೆಯಲಿದೆ ಎಂದ ಅಮೆರಿಕ ಅಧ್ಯಕ್ಷ | Trump Rebuffs Netanyahu And Insists On Continuing Diplomatic Talks With Iran

Trump-Netanyahu: ಇಸ್ರೇಲ್ ಪ್ರಧಾನಿ ಮಾತು ಕೇಳದ ಟ್ರಂಪ್! ಇರಾನ್ ಜೊತೆ ಮಾತುಕತೆ ಮುಂದುವರೆಯಲಿದೆ ಎಂದ ಅಮೆರಿಕ ಅಧ್ಯಕ್ಷ | Trump Rebuffs Netanyahu And Insists On Continuing Diplomatic Talks With Iran

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವೈಟ್ ಹೌಸ್‌ನಲ್ಲಿ ಭೇಟಿಯಾಗಿದ್ದಾರೆ. ಇರಾನ್ ಜೊತೆಗಿನ ಪರಮಾಣು ಒಪ್ಪಂದ ಹಾಗೂ ಮಧ್ಯಪ್ರಾಚ್ಯದ ಭದ್ರತಾ ಸ್ಥಿತಿಗತಿಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದರು. ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಮಹತ್ವದ ಸಭೆ ವೈಟ್ ಹೌಸ್‌ನಲ್ಲಿ ನಡೆದಿದೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಈ ಚರ್ಚೆಯಲ್ಲಿ, ಇರಾನ್ ಜೊತೆಗಿನ ಪರಮಾಣು ಮಾತುಕತೆ ಮತ್ತು ಮಧ್ಯಪ್ರಾಚ್ಯದ ಭದ್ರತಾ…

Read More
Vande Mataram: ವಂದೇ ಮಾತರಂ ಗೀತೆಗೆ ಬುನಾದಿಹಾಕಿದ್ದೇ ಕಾಂಗ್ರೆಸ್‌ ಪಕ್ಷ ಎಂದ ಡಿಸಿಎಂ | Congress Laid The Foundation For Vande Mataram Deputy Cm Dk Shivakumar

Vande Mataram: ವಂದೇ ಮಾತರಂ ಗೀತೆಗೆ ಬುನಾದಿಹಾಕಿದ್ದೇ ಕಾಂಗ್ರೆಸ್‌ ಪಕ್ಷ ಎಂದ ಡಿಸಿಎಂ | Congress Laid The Foundation For Vande Mataram Deputy Cm Dk Shivakumar

Vande Mataram ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಪಕ್ಷವೇ ಬುನಾದಿ ಹಾಕಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನು ದೇಶಕ್ಕೆ ನೀಡಿದ ಪಕ್ಷ ನಮ್ಮದು, ಬಿಜೆಪಿ ಈಗ ನಮ್ಮನ್ನು ಅನುಸರಿಸುತ್ತಿದೆ ಎಂದು ಅವರು ತಿಳಿಸಿದರು. ದೆಹಲಿ (ಫೆ.12): ‘ವಂದೇ ಮಾತರಂ ಗೀತೆಗೆ ಬುನಾದಿ ಹಾಕಿದ ಪಕ್ಷ ನಮ್ಮದು. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಈ ದೇಶದ ಸೇವೆ ಮಾಡಿದ ಪಕ್ಷ ನಮ್ಮದು. ಈಗ ಬಿಜೆಪಿ, ಬೇರೆಯವರು ನಮ್ಮನ್ನು…

Read More
44 ವರ್ಷ ನಂತರ ಮುಂಬೈಗೆ ಬಿಜೆಪಿ ಮೇಯರ್‌ – ರೀತು ತಾವ್ಡೆ ಮೇಯರ್‌ ಆಗಿ ಆಯ್ಕೆ : ಈಗ ಅಧಿಕೃತ 2 | Bjp Gets Mumbai Mayor After 44 Years

44 ವರ್ಷ ನಂತರ ಮುಂಬೈಗೆ ಬಿಜೆಪಿ ಮೇಯರ್‌ – ರೀತು ತಾವ್ಡೆ ಮೇಯರ್‌ ಆಗಿ ಆಯ್ಕೆ : ಈಗ ಅಧಿಕೃತ 2 | Bjp Gets Mumbai Mayor After 44 Years

ದೇಶದ ಸಿರಿವಂತ ಮಹಾನಗರ ಪಾಲಿಕೆಯಾಗಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ(ಬಿಎಂಸಿ) ಮೇಯರ್‌ ಆಗಿ ಬಿಜೆಪಿಯ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದು, ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಮುಂಬೈ: ದೇಶದ ಸಿರಿವಂತ ಮಹಾನಗರ ಪಾಲಿಕೆಯಾಗಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ(ಬಿಎಂಸಿ) ಮೇಯರ್‌ ಆಗಿ ಬಿಜೆಪಿಯ ರೀತು ತಾವ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದು, ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಇದರೊಂದಿಗೆ 44 ವರ್ಷಗಳ ಬಳಿಕ ಬಿಎಂಸಿ ಮೇಯರ್‌ ಹುದ್ದೆ ಬಿಜೆಪಿ ಪಾಲಾಗಿದೆ. ಅರ್ಥಾತ್‌ ಇವರು ಮುಂಬೈನ 2ನೇ ಬಿಜೆಪಿ ಮೇಯರ್‌ ಆಗಿದ್ದಾರೆ. ಅಲ್ಲದೆ, 25 ವರ್ಷ ಬಳಿಕ…

Read More
ಕೇಂದ್ರದಿಂದ ಭಾರತ ಮಾತೆ ಮಾರಾಟ-ಅಮೆರಿಕ ಡೀಲ್‌ ಮೂಲಕ ಹೋಲ್‌ಸೇಲ್‌ ಶರಣಾಗತಿ : ರಾಗಾ ಕಿಡಿ | Centre Selling Bharat Mata Alleges Rahul Gandhi

ಕೇಂದ್ರದಿಂದ ಭಾರತ ಮಾತೆ ಮಾರಾಟ-ಅಮೆರಿಕ ಡೀಲ್‌ ಮೂಲಕ ಹೋಲ್‌ಸೇಲ್‌ ಶರಣಾಗತಿ : ರಾಗಾ ಕಿಡಿ | Centre Selling Bharat Mata Alleges Rahul Gandhi

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ‘ಮೋದಿ ಸರ್ಕಾರವು ಭಾರತ ಮಾತೆಯನ್ನೇ ಮಾರಾಟ ಮಾಡಿದೆ. ಇದು ಸಂಪೂರ್ಣ (ಹೋಲ್‌ಸೇಲ್) ಶರಣಾಗತಿಯಾಗಿದೆ’ ಎಂದಿದ್ದಾರೆ. ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಮುಂದಿಟ್ಟುಕೊಂಡು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಮತ್ತೊಮ್ಮೆ ಮೋದಿ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ‘ಮೋದಿ ಸರ್ಕಾರವು ಭಾರತ ಮಾತೆಯನ್ನೇ ಮಾರಾಟ ಮಾಡಿದೆ. ಇದು ಸಂಪೂರ್ಣ (ಹೋಲ್‌ಸೇಲ್)…

Read More