Headlines
ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?

ಈ ಜನರು ಮದ್ವೆ ದಿನ ಮಾತ್ರ ಸ್ನಾನ ಮಾಡ್ತಾರೆ, ಆದ್ರೂ ದೇಹದ ಸ್ವಚ್ಛತೆ ಕಡೆಗೆ ಗಮನ ಕೊಡ್ತಾರೆ, ಹೇಗೆ ಅಂತೀರಾ?

ಹಿಂಬಾ ಬುಡಕಟ್ಟು ಜನಾಂಗದ ವಿಶಿಷ್ಟ ಆಚರಣೆImage Credit source: Jami Tarris/Stone/Getty Images ಸ್ನಾನ (bath) ದೇಹವನ್ನು ಮಾತ್ರ ಶುಚಿಗೊಳಿಸುವುದು ಮಾತ್ರವಲ್ಲ ಮನಸ್ಸನ್ನು ಹಗುರಾಗಿಸುತ್ತದೆ. ಆಯಾಯ ದೇಶದ ಜನರು ಬೆಳಗ್ಗೆ ಹಾಗೂ ಸಂಜೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ನಾನ ಮಾಡುತ್ತಾರೆ. ಆದರೆ ಒಂದೆರಡು ದಿನ ಸ್ನಾನ ಮಾಡದೇ ಇದ್ರೆ ಹೇಗೋ ಇರಬಹುದು. ಸ್ನಾನ ಮಾಡದೇನೆ ಇದ್ರೆ ಹೇಗೆ ಆಗ್ಬಹುದು, ಇದನ್ನು ಊಹಿಸಲು ಕೂಡ ಅಸಾಧ್ಯ. ಆದರೆ ಈ ಬುಡಕಟ್ಟು ಜನಾಂಗದ (Tribal) ಮಹಿಳೆಯರು ಜೀವನದಲ್ಲಿ ಒಮ್ಮೆ…

Read More
ನಟನೆ ನನ್ನ ಪ್ಯಾಷನ್, ಐಟಿ ಉದ್ಯೋಗ ನನ್ನ ಆರ್ಥಿಕ ಶಕ್ತಿ: ನಟಿ ರವೀಕ್ಷಾ ಶೆಟ್ಟಿ ಹೇಳಿಕೆ | Working As A Software Engineer Gives Me Financial Independence To Pursue Acting Says Raviksha Shetty

ನಟನೆ ನನ್ನ ಪ್ಯಾಷನ್, ಐಟಿ ಉದ್ಯೋಗ ನನ್ನ ಆರ್ಥಿಕ ಶಕ್ತಿ: ನಟಿ ರವೀಕ್ಷಾ ಶೆಟ್ಟಿ ಹೇಳಿಕೆ | Working As A Software Engineer Gives Me Financial Independence To Pursue Acting Says Raviksha Shetty

ಮಂಗಳೂರಿನವರಾದ ರವೀಕ್ಷಾ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ನಟನೆಯ ಮೇಲಿನ ಆಸಕ್ತಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರು. ಪೀಟರ್ ಸಿನಿಮಾದಲ್ಲಿ ನಟಿಸಿರುವ ನಟಿ ರವೀಕ್ಷಾಗೆ ‘ಪುರುಷೋತ್ತಮನ ಪ್ರಸಂಗ’ ಅವಕಾಶ ಸಿಕ್ಕಿದ್ದು ಆಕಸ್ಮಿಕ. ಬೆಂಗಳೂರು: ಚಿತ್ರರಂಗದ ಬಣ್ಣದ ಲೋಕ ಅನೇಕರಿಗೆ ಕನಸಿನ ತಾಣ. ಆದರೆ, ಇಲ್ಲಿನ ಅನಿಶ್ಚಿತತೆ ಮತ್ತು ಸವಾಲುಗಳನ್ನು ಅರಿತು, ತಮ್ಮ ವೃತ್ತಿಜೀವನವನ್ನು ಸಮತೋಲನದಿಂದ ನಿಭಾಯಿಸುವವರು ಕೆಲವರು ಮಾತ್ರ. ಅಂತಹ ವಿಶಿಷ್ಟ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭೆ ರವೀಕ್ಷಾ ಶೆಟ್ಟಿ (Raviksha Shetty). ನಟ ರಾಜೇಶ್ ಧ್ರುವ ಅಭಿನಯದ ‘ಪೀಟರ್’ ಚಿತ್ರದಲ್ಲಿ…

Read More
ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕನ ಆಕ್ರೋಶ; 2 ದಿನದಲ್ಲಿ ರಾಜೀನಾಮೆ ಕೊಡೋದಾಗಿ ರಾಜು ಕಾಗೆ ಎಚ್ಚರಿಕೆ! | Congress Mla Raju Kage Explodes Over Work Order Delay Warns Of Resignation Sat

ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕನ ಆಕ್ರೋಶ; 2 ದಿನದಲ್ಲಿ ರಾಜೀನಾಮೆ ಕೊಡೋದಾಗಿ ರಾಜು ಕಾಗೆ ಎಚ್ಚರಿಕೆ! | Congress Mla Raju Kage Explodes Over Work Order Delay Warns Of Resignation Sat

ಕಾಗವಾಡ ಶಾಸಕ ರಾಜು ಕಾಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನುದಾನ ವಿಳಂಬ ಹಾಗೂ ಆಡಳಿತ ವೈಫಲ್ಯದಿಂದ ಬೇಸತ್ತಿರುವ ಅವರು, ಶೀಘ್ರವಾಗಿ ಎರಡು ದಿನಗಳಲ್ಲಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬೆಳಗಾವಿ (ಜೂ. 23): ಕಾಂಗ್ರೆಸ್ ಪಕ್ಷದ ಆಂತರಿಕ ಅಸಮಾಧಾನ ಮತ್ತೆ ಒಂದು ಸ್ಫೋಟಕ ಘಟ್ಟಕ್ಕೆ ತಲುಪಿದೆ. ಇದೀಗ ಕಾಂಗ್ರೆಸ್‌ನ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರು ನೇರವಾಗಿ ತಮ್ಮ ಸರ್ಕಾರದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು…

Read More
6 ನಕ್ಷತ್ರದವರು ಯಾವಾಗ್ಲೂ ಶ್ರೀಮಂತರಂತೆ

6 ನಕ್ಷತ್ರದವರು ಯಾವಾಗ್ಲೂ ಶ್ರೀಮಂತರಂತೆ

<p>ಜ್ಯೋತಿಷ್ಯದ ಪ್ರಕಾರ, ರಾಶಿ ಮತ್ತು ನಕ್ಷತ್ರಗಳು ವ್ಯಕ್ತಿಗಳ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕೆಲವು ನಕ್ಷತ್ರಗಳಲ್ಲಿ ಹುಟ್ಟಿದವರು ಹುಟ್ಟಿನಿಂದಲೇ ಅದೃಷ್ಟವಂತರು. ಜೀವನ ಪೂರ್ತಿ ಅವರಿಗೆ ದುಡ್ಡಿನ ಕೊರತೆ ಇರುವುದಿಲ್ಲ. ಯಾವ ನಕ್ಷತ್ರದವರು ಇಷ್ಟು ಅದೃಷ್ಟವಂತರು ಅಂತ ಇಲ್ಲಿ ನೋಡೋಣ.</p><img><p>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟಿದ ನಕ್ಷತ್ರ ಕೆಲವರಿಗೆ ಒಳ್ಳೆಯದು, ಇನ್ನು ಕೆಲವರಿಗೆ ಕೆಟ್ಟದ್ದು. ಕೆಲವು ನಕ್ಷತ್ರಗಳಲ್ಲಿ ಹುಟ್ಟಿದವರು ಜೀವನ ಪೂರ್ತಿ ಐಶ್ವರ್ಯದಿಂದ ಇರ್ತಾರೆ. ಅವರ ಜೀವನ ಸುಖಮಯವಾಗಿರುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಹುಟ್ಟಿನಿಂದಲೇ ಅದೃಷ್ಟವಂತರು. ಯಾವ ನಕ್ಷತ್ರದವರು ಹೀಗೆ…

Read More
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ

ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ

ಬೆಂಗಳೂರು, (ಜೂನ್ 23): ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದ ಯುವತಿಯನ್ನು ಗ್ಯಾಂಗ್​​ ಒಂದು ಮೈ ಕೈ ಮುಟ್ಟಿ ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಮೈಲಸಂದ್ರ ಬಳಿಯ ರೇಣುಕಾ ಯಲ್ಲಮ್ಮ ಬಡಾವಣೆಯಲ್ಲಿ ನಡೆದಿದೆ. ಭಾನುವಾರ (ಜೂ. 23) ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಳು. ಈ ವೇಳೆ ಐದಾರು ಜನರು ಯುವಕರು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡ ಹಾಕಿದ್ದಾರೆ. ಬಳಿಕ, ಓರ್ವ ಯುವಕ ಯುವತಿಯ…

Read More
Daisy Bopanna: ಗಾಳಿಪಟದ ಮೂಲಕ ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್… ಈಗ ಬೈಕ್ ರೇಸರ್

Daisy Bopanna: ಗಾಳಿಪಟದ ಮೂಲಕ ಕನ್ನಡಿಗರ ಹೃದಯ ಕದ್ದ ಸೌಮ್ಯ ಟೀಚರ್… ಈಗ ಬೈಕ್ ರೇಸರ್

ಬೈಕ್, ಭಯ, ಆ ಉತ್ಸಾಹ, ಹುರುಪು, ಅನಿಶ್ಚಿತತೆ, ತಂತ್ರ, ಫೋಕಸ್, ಗಟ್ಟಿತನ, ದೈಹಿಕ ದೃಢತೆ (physical fitness) – ಇವೆಲ್ಲವೂ ನನ್ನ ರೈಡಿಂಗ್ ಮೇಲಿನ ಪ್ರೀತಿಯನ್ನು ಮತ್ತಷ್ಟು ಇನ್ನಷ್ಟು ಹೆಚ್ಚಿಸಿದೆ. ಇದೆಲ್ಲವೂ ಸಾಧ್ಯವಾಗಿದೆ ಅಂದ್ರೆ, ಇದು ಕೇವಲ ಆರಂಭ ಅಷ್ಟೇ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಬೈಕ್ ರೇಸಿಂಗ್ ಜರ್ನಿ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿಯನ್ನು ತೋರಿಸಿದ್ದಾರೆ ಗಾಳಿಪಟ ಚೆಲುವೆ. Source link

Read More
ಪಿಚ್ ಮಧ್ಯದಲ್ಲೇ.. ರಿತಿಕಾಗೆ ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿದ್ದ ರೋಹಿತ್ ಶರ್ಮಾ! ಇಂಟ್ರಿಸ್ಟಿಂಗ್ ಸಂಗತಿ ಬಿಚ್ಚಿಟ್ಟ ಹಿಟ್‌ಮ್ಯಾನ್ | Rohit Sharma Opens Up About Proposing Ritika Sajdeh On A Cricket Pitch Kvn

ಪಿಚ್ ಮಧ್ಯದಲ್ಲೇ.. ರಿತಿಕಾಗೆ ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿದ್ದ ರೋಹಿತ್ ಶರ್ಮಾ! ಇಂಟ್ರಿಸ್ಟಿಂಗ್ ಸಂಗತಿ ಬಿಚ್ಚಿಟ್ಟ ಹಿಟ್‌ಮ್ಯಾನ್ | Rohit Sharma Opens Up About Proposing Ritika Sajdeh On A Cricket Pitch Kvn

About the Author Naveen Kodase ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ. Read More… Source link

Read More
Rs 3599 annual plan, Unlimited to all networks, Unlimited True 5G data for eligible users, 2.5GB/day 365 days 365-day Validity | Reliance Jio Offers Super Duper Plan With 912gb Data Free Ott Access With 5g Mrq

Rs 3599 annual plan, Unlimited to all networks, Unlimited True 5G data for eligible users, 2.5GB/day 365 days 365-day Validity | Reliance Jio Offers Super Duper Plan With 912gb Data Free Ott Access With 5g Mrq

ರಿಲಯನ್ಸ್ ಜಿಯೋ 912ಜಿಬಿ ಡೇಟಾ, 5ಜಿ ಮತ್ತು ಉಚಿತ ಒಟಿಟಿ ಆಕ್ಸೆಸ್‌ನೊಂದಿಗೆ ಹೊಸ ಪ್ಲಾನ್‌ ಅನ್ನು ಪರಿಚಯಿಸಿದೆ. ಈ ವಾರ್ಷಿಕ ಪ್ಲಾನ್ ದೀರ್ಘಾವಧಿಯ ಬಳಕೆದಾರರಿಗೆ ಸೂಕ್ತವಾಗಿದೆ. ಮುಂಬೈ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ದೇಶದ ಅತಿದೊಡ್ಡ ಖಾಸಗಿ ಟೆಲಿಕಾಂ ಕಂಪನಿಯಾಗಿದೆ. 48 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದುವ ಮೂಲಕ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಕಡಿಮೆ ಬೆಲೆಗೆ ಹೆಚ್ಚು ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುವಲ್ಲಿ ರಿಲಯನ್ಸ್ ಜಿಯೋ ಯಶಸ್ವಿಯಾಗುತ್ತದೆ. ಇದರ ಜೊತೆ…

Read More
Prithvi Shaw: ವೃತ್ತಿಜೀವನಕ್ಕಾಗಿ ತಂಡ ತೊರೆಯಲು ನಿರ್ಧರಿಸಿದ ಪೃಥ್ವಿ ಶಾ

Prithvi Shaw: ವೃತ್ತಿಜೀವನಕ್ಕಾಗಿ ತಂಡ ತೊರೆಯಲು ನಿರ್ಧರಿಸಿದ ಪೃಥ್ವಿ ಶಾ

ಒಂದು ಸಮಯದಲ್ಲಿ ಟೀಂ ಇಂಡಿಯಾದಲ್ಲಿ (Team India) ಖಾಯಂ ಸ್ಥಾನ ಪಡೆದುಕೊಳ್ಳುವ ಎಲ್ಲಾ ಸೂಚನೆ ನೀಡಿದ್ದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ (Prithvi Shaw)ಗೆ, ಪ್ರಸ್ತುತ ರಾಜ್ಯ ತಂಡದಲ್ಲೂ ಸ್ಥಾನವಿಲ್ಲ. ಪೃಥ್ವಿ ಟೀಂ ಇಂಡಿಯಾದಿಂದ ಹೊರಗುಳಿದಿರುವುದಲ್ಲದೆ ಮುಂಬೈ ಕೂಡ ಅವರನ್ನು ರಣಜಿ ಟ್ರೋಫಿಯಿಂದ ಕೈಬಿಟ್ಟಿದೆ. ಇದರ ಜೊತೆಗೆ ಅವರಿಗೆ ಐಪಿಎಲ್‌ನಲ್ಲಿ (IPL 2025) ಅವಕಾಶವೂ ಸಿಗಲಿಲ್ಲ. ಹೀಗಾಗಿ ತಮ್ಮ ವೃತ್ತಿ ಜೀವನದ ಉಳಿವಿಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಪೃಥ್ವಿ, ಮುಂಬೈ ಕ್ರಿಕೆಟ್ ತಂಡವನ್ನು ತೊರೆದು ಬೇರೆಡೆಗೆ…

Read More
ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು

ಅಪ್ಪ-ಅಮ್ಮನ ಕನಸಿನ ಹಾರಾಟ, ಸಿಬ್ಬಂದಿಯಾಗಿ ವಿಮಾನದಲ್ಲಿ ಸೇವೆ ಮಾಡುವ ಸೌಭಾಗ್ಯ ನನ್ನದು

ಒಬ್ಬ ಮಗಳಿಗೆ ತನ್ನ ಹೆತ್ತವರಿಗೆ ತಾನು ಮಾಡುವ ವೃತ್ತಿ ಬಗ್ಗೆ ಅಥವಾ ಸಾಧನೆಯನ್ನು ಕಣ್ಣಾರೆ ತೋರಿಸಬೇಕು ಎಂಬ ಆಸೆಯಿರುತ್ತದೆ. ಇಂತಹದ್ದೇ ವಿಡಿಯೋವೊಂದು ಇನ್ಸ್ಟಾದಲ್ಲಿ  ಸಖತ್​​ ವೈರಲ್​ ಆಗಿದೆ. ಇಂಡಿಗೋ ವಿಮಾನದ (IndiGo) ಸಿಬ್ಬಂದಿ ಪರ್ಮಿತಾ ರಾಯ್ ಎಂಬವವರು, ತನ್ನ ತಂದೆ -ತಾಯಿಯನ್ನು ವಿಮಾನದಲ್ಲಿ ಕಂಡು ಭಾವುಕಾರಾಗಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಕ್ಯಾಬಿನ್ ಸಿಬ್ಬಂದಿ ಪರ್ಮಿತಾ ರಾಯ್ ಇದು ನನ್ನ ಹೃದಯಸ್ಪರ್ಶಿ ಕ್ಷಣ ಎಂದು ಹೇಳಿದ್ದಾರೆ. ವಿಮಾನದಲ್ಲಿ ತಮ್ಮ ಪೋಷಕರನ್ನು ಸ್ವಾಗತಿಸುವ ಅವಕಾಶ ಸಿಕ್ಕ…

Read More