Headlines
IND vs ENG: 5 ವಿಕೆಟ್ ಪಡೆದ ಚೆಂಡನ್ನು ಬುಮ್ರಾ ಉಡುಗೊರೆಯಾಗಿ ನೀಡಿದ್ಯಾರಿಗೆ ಗೊತ್ತಾ?

IND vs ENG: 5 ವಿಕೆಟ್ ಪಡೆದ ಚೆಂಡನ್ನು ಬುಮ್ರಾ ಉಡುಗೊರೆಯಾಗಿ ನೀಡಿದ್ಯಾರಿಗೆ ಗೊತ್ತಾ?

ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) 5 ವಿಕೆಟ್‌ಗಳನ್ನು ಕಬಳಿಸಿದರು. ಇದೀಗ ಬುಮ್ರಾ ತಾವು 5 ವಿಕೆಟ್‌ಗಳನ್ನು ಪಡೆದ ಚೆಂಡನ್ನು ತಮ್ಮ ಮಗ ಅಂಗದ್‌ಗೆ (Angad) ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಅವರ ಮಡದಿ ಸಂಜನಾ ಗಣೇಶನ್ (Sanjana Ganesan) ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ 24.5 ಓವರ್‌ಗಳಲ್ಲಿ 83 ರನ್‌ಗಳಿಗೆ 5 ವಿಕೆಟ್‌ಗಳನ್ನು…

Read More
Mamitha Baiju: 2026ರ ಚುನಾವಣೆಯಲ್ಲಿ ಗೆದ್ರೆ ಮಾತ್ರ ಸಿನಿಮಾ ಬಿಟ್ಟು ರಾಜಕೀಯ? ದಳಪತಿ ವಿಜಯ್ ಸೀಕ್ರೆಟ್ ಬಾಯ್ಬಿಟ್ಟ ಮಮಿತಾ! | Thalapathy Vijay Political Future Tied To 2026 Election Success Actress Mamitha Baiju Reveals Gvd

Mamitha Baiju: 2026ರ ಚುನಾವಣೆಯಲ್ಲಿ ಗೆದ್ರೆ ಮಾತ್ರ ಸಿನಿಮಾ ಬಿಟ್ಟು ರಾಜಕೀಯ? ದಳಪತಿ ವಿಜಯ್ ಸೀಕ್ರೆಟ್ ಬಾಯ್ಬಿಟ್ಟ ಮಮಿತಾ! | Thalapathy Vijay Political Future Tied To 2026 Election Success Actress Mamitha Baiju Reveals Gvd

‘ಜನ ನಾಯಕನ್‌’ ಸಿನಿಮಾ ವಿಜಯ್‌ಗೆ ಕೊನೆಯ ಸಿನಿಮಾ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದ್ರೆ ನಟಿ ಮಮಿತಾ ಬೈಜು ವಿಜಯ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಹೊಸ ವಿಷ್ಯ ಹೇಳಿದ್ದಾರೆ. ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್. 69 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಸಿನಿಮಾರಂಗ ಬಿಟ್ಟು ರಾಜಕೀಯಕ್ಕೆ ಧುಮುಕಿದ್ದಾರೆ. ಕೆಲವು ವರ್ಷಗಳಿಂದ ವಿಜಯ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಮಾತುಗಳಿದ್ದವು. 2024 ಫೆಬ್ರವರಿ 2 ರಂದು ತಮಿಳಕ ವೆಟ್ರಿಕಳಗಂ ಪಕ್ಷ ಶುರು ಮಾಡಿದ್ರು. ಕೆಲವು ವರ್ಷಗಳಿಂದ 10 ಮತ್ತು 12ನೇ ತರಗತಿಯಲ್ಲಿ…

Read More
4 ಬೆಳ್ಳುಳ್ಳಿ, 2 ಟೀ ಸ್ಪೂನ್ ಮಸಾಲೆ ಖಾರ: ತರಕಾರಿ ಇಲ್ಲದಿದ್ದಾಗ ಮಾಡಿ ಸ್ಪೆಷಲ್ ರೈಸ್

4 ಬೆಳ್ಳುಳ್ಳಿ, 2 ಟೀ ಸ್ಪೂನ್ ಮಸಾಲೆ ಖಾರ: ತರಕಾರಿ ಇಲ್ಲದಿದ್ದಾಗ ಮಾಡಿ ಸ್ಪೆಷಲ್ ರೈಸ್

<p><strong>Quick Breakfast Recipe: </strong>ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಈ ಸ್ಪೆಷಲ್ ರೈಸ್ ತಯಾರಿಸಿ. ಬಿಸಿ ಅನ್ನಕ್ಕೆ ಬೆಳ್ಳುಳ್ಳಿ-ಮಸಾಲೆ ಖಾರದ ಒಗ್ಗರಣೆ ಸೇರಿಸಿ, ನಿಂಬೆರಸದೊಂದಿಗೆ ರುಚಿ ಹೆಚ್ಚಿಸಿ.</p><img><p>ಮನೆಯಲ್ಲಿ ತರಕಾರಿ ಇಲ್ಲದಿದ್ದಾಗ ಏನು ಮಾಡಬೇಕು ಅಂತಾನೇ ತೋಚಲ್ಲ. ಇಂದು ನಾವು ಹೇಳುವ ರೀತಿಯಲ್ಲಿ ಸ್ಪೆಷಲ್ ರೈಸ್ ತಯಾರಿಸಿದ್ರೆ ಮಕ್ಕಳು ಸೇರಿದಂತೆ ಮನೆಯಲ್ಲಿರೋ ಎಲ್ಲಾ ಸದಸ್ಯರು ಚಪ್ಪರಿಸಿಕೊಂಡು ತಿಂತಾರೆ.</p><img><p>ಈ ರೆಸಿಪಿಗೆ ಟೊಮೆಟೋ, ಈರುಳ್ಳು ಸೇರಿದಂತೆ ಯಾವುದೇ ತರಕಾರಿ ಬೇಕಾಗಲ್ಲ. ಬಿಸಿಬಿಸಿಯಾದ ಅನ್ನಕ್ಕೆ ಈ ಮಸಾಲೆಯನ್ನು ಸೇರಿಸಿದ್ರೆ ರುಚಿಯಾದ ಸ್ಪೆಷಲ್ ರೈಸ್ ಸಿದ್ದವಾಗುತ್ತದೆ….

Read More
ಇರಾನ್ ಮೇಲೆ ಅಮೆರಿಕದ ದಾಳಿ ಉನ್ನತ ಮಟ್ಟದ ಸಭೆ ಕರೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಇರಾನ್ ಮೇಲೆ ಅಮೆರಿಕದ ದಾಳಿ ಉನ್ನತ ಮಟ್ಟದ ಸಭೆ ಕರೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಇಸ್ಲಾಮಾಬಾದ್, ಜೂನ್ 23: ಇರಾನ್‌ನ (Iran) ಮೂರು ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯ ನಂತರದ ಪ್ರಾದೇಶಿಕ ಪರಿಸ್ಥಿತಿಯನ್ನು ಚರ್ಚಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan PM Shehbaz Sharif) ಇಂದು (ಜೂನ್ 23) ಇಸ್ಲಾಮಾಬಾದ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿ (NSC)ಯ ತುರ್ತು ಸಭೆ ನಡೆಸಲಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ತಮ್ಮ ಅಮೆರಿಕ ಭೇಟಿಯ ಕುರಿತು ಸಮಿತಿಗೆ ಮಾಹಿತಿ ನೀಡಲಿದ್ದಾರೆ. ಭದ್ರತೆಗೆ ಸಂಬಂಧಿಸಿದ ಚರ್ಚೆಗಳಿಗೆ ದೇಶದ…

Read More
2027 World Cup: ಕ್ರಿಕೆಟ್‌ನಿಂದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ದೂರ ಆಗ್ತಾರೆ: ಸೌರವ್‌ ಗಂಗೂಲಿ ಎಚ್ಚರಿಕೆ

2027 World Cup: ಕ್ರಿಕೆಟ್‌ನಿಂದ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ದೂರ ಆಗ್ತಾರೆ: ಸೌರವ್‌ ಗಂಗೂಲಿ ಎಚ್ಚರಿಕೆ

<p>ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ನಿವೃತ್ತಿ ಘೋಷಣೆ ಮಾಡಿರೋದು ಕ್ರಿಕೆಟ್‌ ಪ್ರಿಯರಿಗೆ ಆಘಾತವನ್ನುಂಟು ಮಾಡಿತ್ತು. ಈಗ ಅವರು ವಿಶ್ವಕಪ್‌ನಲ್ಲಿ ಆಡ್ತಾರಾ? ಇಲ್ಲವಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಬಗ್ಗೆ ಸೌರವ್‌ ಗಂಗೂಲಿ ಮಾತನಾಡಿದ್ದಾರೆ.</p><p>&nbsp;</p><img><p>ಐಸಿಸಿಯ ಅತಿ ದೊಡ್ಡ ಐತಿಹಾಸಿಕ ವೈಟ್-ಬಾಲ್ ಟೂರ್ನಮೆಂಟ್ ಬರೋದಿಕ್ಕೆ ಇನ್ನೂ 2 ವರ್ಷಗಳ ಮೇಲೆ ಬೇಕಿದೆ. ಆಗ ವಿರಾಟ್ ಕೊಹ್ಲಿಗೆ 39, ರೋಹಿತ್‌ ಶರ್ಮಾಗೆ ವಯಸ್ಸು 40 ಆಗಿರುತ್ತದೆ. ಹೀಗಾಗಿ ಇವರು ಫಿಟ್‌ನೆಸ್ ಕಾಪಾಡಿಕೊಳ್ಳೋದು ಕಷ್ಟವಿದೆ. ಆದರೆ, 2027 ರವರೆಗೆ…

Read More
ಸಾಫ್ಟ್ ಲಾಂಚ್ ರಿಲೇಷನ್ಶಿಪ್ ಮಾಡುವುದು ಹೇಗೆ? ಯಾವೆಲ್ಲ ವಿಚಾರಗಳನ್ನು ಮರೆ ಮಾಡಬೇಕು?

ಸಾಫ್ಟ್ ಲಾಂಚ್ ರಿಲೇಷನ್ಶಿಪ್ ಮಾಡುವುದು ಹೇಗೆ? ಯಾವೆಲ್ಲ ವಿಚಾರಗಳನ್ನು ಮರೆ ಮಾಡಬೇಕು?

ಸಂಬಂಧಗಳಲ್ಲಿ ವಿವಿಧ ವಿಧಾನಗಳು ಇರುತ್ತವೆ. ಅದರಲ್ಲಿ  ಡೇಟಿಂಗ್‌ ಕೂಡ ಪ್ರೀತಿ ಲೋಕದ ಒಂದು ಸಾಧನವಾಗಿದೆ, ಬೇರೆ ಬೇರೆ ರೀತಿಯ ಡೇಟಿಂಗ್​​ಗಳು ಇರುತ್ತದೆ. ಸಾಫ್ಟ್ ಲಾಂಚ್ ರಿಲೇಷನ್ಶಿಪ್ (Soft Launch) ಬಗ್ಗೆ ನೀವು ಕೇಳಿರಬಹುದು. ಬಾಲಿವುಡ್​​​ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಕೂಡ ಪರಸ್ಪರ ಸಾಫ್ಟ್ ಲಾಂಚ್ ಸಂಬಂಧವನ್ನು ಹೊಂದಿದರು. ಅವರ ಸಂಬಂಧದ ಬಗ್ಗೆ ಯಾರಿಗೂ ಕೂಡ ಗೊತ್ತಿರಲಿಲ್ಲ. ಕೊನೆಯಲ್ಲಿ ಮದುವೆ ಹಂತಕ್ಕೆ ಬಂದ್ಮೇಲೆ ಎಲ್ಲರಿಗೂ ತಿಳಿಯಿತು. ಹೀಗೆ ನೀವು ನಿಮ್ಮ ಸಂಗಾತಿಯನ್ನು ಯಾರಿಗೂ ಪರಿಚಯ…

Read More
ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಮಾಡಿರೋ ವಿಶ್ ಯಾಕಿಷ್ಟು ವೈರಲ್ ಆಗ್ತಿದೆ..?

ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಮಾಡಿರೋ ವಿಶ್ ಯಾಕಿಷ್ಟು ವೈರಲ್ ಆಗ್ತಿದೆ..?

About the Author Shriram Bhat ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ…

Read More
Housing Quota Row: ಮೀಸಲಾತಿ ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತೆ ಮಂತ್ರಿ ಮಟ್ಟದಲ್ಲಿ ಅಲ್ಲ – ಶಾಸಕ ಪೊನ್ನಣ್ಣ | Housing Quota Row Virajpete Mla Ponnanna Reacts Rav

Housing Quota Row: ಮೀಸಲಾತಿ ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತೆ ಮಂತ್ರಿ ಮಟ್ಟದಲ್ಲಿ ಅಲ್ಲ – ಶಾಸಕ ಪೊನ್ನಣ್ಣ | Housing Quota Row Virajpete Mla Ponnanna Reacts Rav

ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಶಾಸಕ ಪೊನ್ನಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಂಪುಟದ ನಿರ್ಧಾರವಿಲ್ಲದೆ ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಳೆಗಾಲದ ಸಿದ್ಧತೆಗಳ ಬಗ್ಗೆಯೂ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೊಡಗು (ಜೂ.20): ಯಾವುದೇ ಮೀಸಲಾತಿ ಜಾರಿಯಾಗಬೇಕಾದರೆ ಅದು ಸಚಿವ ಸಂಪುಟದಲ್ಲಿ ನಿರ್ಧಾರವಾಗಬೇಕು. ಒಬ್ಬ ಮಂತ್ರಿಯ ಮಟ್ಟದಲ್ಲಿ ಅದು ನಿರ್ಧಾರವಾಗುವುದಕ್ಕೆ ಸಾಧ್ಯವಿಲ್ಲ. ಜಮೀರ್ ಅಹಮ್ಮದ್ ಖಾನ್ ಅವರು ಅದು ಹೇಗೆ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ 15 ಪರ್ಸೆಂಟಿಗೆ ಹೆಚ್ಚಿಸಿದ್ದಾರೋ ಗೊತ್ತಿಲ್ಲ. ಇದನ್ನು…

Read More
Chamarajanagar: ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಮೃತ ದೇಹ, ವಾಮಾಚಾರಕ್ಕೆ ಬಲಿ ನಾ? ಇಲ್ಲ ಕೊಲೆನಾ? | Woman Body Was Found In A Decomposed State In Chamarajanagar Rav

Chamarajanagar: ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮಹಿಳೆಯ ಮೃತ ದೇಹ, ವಾಮಾಚಾರಕ್ಕೆ ಬಲಿ ನಾ? ಇಲ್ಲ ಕೊಲೆನಾ? | Woman Body Was Found In A Decomposed State In Chamarajanagar Rav

ಚಾಮರಾಜನಗರದ ಹೊಳೆ ದಂಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ. ವಾಮಾಚಾರದ ಸಾಮಗ್ರಿಗಳು ಪತ್ತೆಯಾಗಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ವರದಿ – ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ. ಚಾಮರಾಜನಗರ – ಅದು ಊರು ಆಚೆಗಿನ ಹೊಳೆ ದಂಡೆ.. ಆ ದಡದ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಮೃತ ದೇಹ ಇದು ಕೊಲೆನಾ ಇಲ್ಲ ವಾಮಾಚಾರಕ್ಕೆ ಕೊಟ್ಟ ಬಲಿನಾ ಎಂಬ ಪ್ರಶ್ನೆ.. ಸತ್ತಾಕೆಯ ಗುರುತು ಸಹ ಇಲ್ಲ ತೀರ ತಲೆ ಕೆಡಿಸಿಕೊಂಡು…

Read More
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು..!

ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು..!

ತುಮಕೂರು, (ಜೂನ್ 23): ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಂದು (ಜೂನ್ 23) ತುಮಕೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ತಹಶೀಲ್ದಾರ್​ ಗಳಿಗೆ ಕ್ಲಾಸ್ ತೆಗೆದುಕೊಂಡರು. ಬಾಕಿ ಉಳಿದ ಕೆಲಸಗಳ ಪೂರ್ಣಗೊಳಿಸೋದು ಯಾವಾಗ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ, ಕೆಲ ಅಧಿಕಾರಿಗಳು ಸಭೆಯಲ್ಲೇ ಮೊಬೈಲ್​ ​ನಲ್ಲಿ ಬ್ಯುಸಿಯಾಗಿರುವುದು ಕಂಡುಬಂದಿದೆ. ಸಚಿವರ ಮಾತಿಗೆ ಕಿವಿಗೊಡದೆ ಅಧಿಕಾರಿಗಳು ಮೊಬೈಲ್​​ ನಲ್ಲಿ ಫೇಸ್ಬುಕ್, ರೀಲ್ಸ್​ ನೋಡುತ್ತಾ ಕುಳಿತ್ತಿದ್ದಾರೆ. ಹಾಗಾದ್ರೆ, ಸಚಿವರ ಸಭೆ ಕಿಮ್ಮತ್ತೇ ಇಲ್ವಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ…

Read More