ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಸವಾರಿ! ಅದೇ ಜಾಗದಲ್ಲಿ ಆಗ ಸುಪಾರಿ, ಈಗ ಸಫಾರಿ! | Pavithra Gowda Presence In Rajarajeshwari Nagar Stony Brook Pub

ದರ್ಶನ್ ಅಡ್ಡಾದಲ್ಲಿ ಪವಿತ್ರಾ ಗೌಡ ಸವಾರಿ! ಅದೇ ಜಾಗದಲ್ಲಿ ಆಗ ಸುಪಾರಿ, ಈಗ ಸಫಾರಿ! | Pavithra Gowda Presence In Rajarajeshwari Nagar Stony Brook Pub

ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ಎ-1 ಆಗಿರೋ ಪವಿತ್ರಾ ಗೌಡ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪವಿತ್ರಾ ಡಿ ಬಾಸ್ ಸಫಾರಿಗೆ ವಿಸಿಟ್ ಕೊಟ್ಟಿದ್ದಾರೆ. ಈ ಡಿ ಬಾಸ್ ಸಫಾರಿ ಇರೋದು ಆರ್ ಆರ್ ನಗರದ ಸ್ಟೋನಿ ಬ್ರೂಕ್ ಪಬ್​ನಲ್ಲಿ. ರೇಣುಕಾಸ್ವಾಮಿ ಮರ್ಡರ್ ಗೆ ಸ್ಕೆಚ್ ಹಾಕಿದ್ದೇ ಈ ಜಾಗದಲ್ಲಿ ಅಂತ ಹೇಳಲಾಗುತ್ತೆ. ಆಗ ಸುಪಾರಿ ಕೊಟ್ಟ ಜಾಗದಲ್ಲಿ ಈಗ ಸಫಾರಿ ಮಾಡ್ತಿದ್ದಾರೆ ಪವಿತ್ರಾ ಗೌಡ. ಹೌದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ…

Read More
10+10+10 ಎಣಿಸೋದ್ರಲ್ಲಿ ಸುಸ್ತಾಗೋದ ’ದತ್ತಾಬಾಯ್’: ಕೂಡಿಸಲು ಹೋಗಿ ಆಗೇ ಹೋಯ್ತು ಎಡವಟ್ಟು… | Drushtibottu Serial Dattabhai Urf Actor Vijaysoorya Failed In Addition Suc

10+10+10 ಎಣಿಸೋದ್ರಲ್ಲಿ ಸುಸ್ತಾಗೋದ ’ದತ್ತಾಬಾಯ್’: ಕೂಡಿಸಲು ಹೋಗಿ ಆಗೇ ಹೋಯ್ತು ಎಡವಟ್ಟು… | Drushtibottu Serial Dattabhai Urf Actor Vijaysoorya Failed In Addition Suc

10+10+10 ಎಣಿಸೋದ್ರಲ್ಲಿ ಸುಸ್ತಾಗೋದ ’ದತ್ತಾಬಾಯ್’ ಉರ್ಫ್ ನಟ ವಿಜಯಸೂರ್ಯ. ಕೂಡಿಸಲು ಹೋಗಿ ಆದ ಎಡವಟ್ಟು ಏನು?  ನಟ ವಿಜಯ್ ಸೂರ್ಯ ಅವರು ಈಗ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ…

Read More
ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್​​ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್​​ಗಳಿಂದಲೂ ನಡೆದಿದೆ ಪ್ರಯತ್ನ

ಟೆಸ್ಲಾ ರೋಬೋಟ್ಯಾಕ್ಸಿ ಆರಂಭ; ಭಾರತದಲ್ಲಿ ಡ್ರೈವರ್​​ಲೆಸ್ ಕಾರ್ ಸರ್ವಿಸ್ ಸಾಧ್ಯವಾ? ಸ್ಥಳೀಯ ಸ್ಟಾರ್ಟಪ್​​ಗಳಿಂದಲೂ ನಡೆದಿದೆ ಪ್ರಯತ್ನ

ನವದೆಹಲಿ, ಜೂನ್ 23: ಇಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿ ಕೊನೆಗೂ ತನ್ನ ಬಹುನಿರೀಕ್ಷಿತ ರೋಬೋಟ್ಯಾಕ್ಸಿ ಸೇವೆಯನ್ನು (Robotaxi service) ಆರಂಭಿಸಿದೆ. ಟೆಸ್ಲಾದ ಮುಖ್ಯ ಕಚೇರಿ ಇರುವ ಆಸ್ಟಿನ್ ನಗರದಲ್ಲಿ ಅದರ ಡ್ರೈವರ್​​ಲೆಸ್ ಕಾರ್​​ಗಳು (driverless vehicles) ಸಂಚರಿಸಲು ಆರಂಭಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರೋಬೋಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಫೋಟೋ, ವಿಡಿಯೋ, ಅನುಭವ ಹಂಚಿಕೊಂಡಿದ್ದಾರೆ. ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್​​ನಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗಿರುವುದನ್ನು ಪ್ರಕಟಿಸಿದ್ದಾರೆ. ಪ್ರತೀ ಟ್ರಿಪ್​​ಗೆ 4.20 ಡಾಲರ್ (ಸುಮಾರು 360 ರೂ) ದರ…

Read More
ಮಾಸ್ ಪೊಲೀಸ್ ಲುಕ್‌ನಲ್ಲಿ ದಳಪತಿ ವಿಜಯ್ ಧಮಾಕಾ: ಟ್ರೆಂಡಿಂಗ್‌ನಲ್ಲಿ ಜನ ನಾಯಕನ್ ಟೀಸರ್

ಮಾಸ್ ಪೊಲೀಸ್ ಲುಕ್‌ನಲ್ಲಿ ದಳಪತಿ ವಿಜಯ್ ಧಮಾಕಾ: ಟ್ರೆಂಡಿಂಗ್‌ನಲ್ಲಿ ಜನ ನಾಯಕನ್ ಟೀಸರ್

<p>‘ಮೊದಲ ಘರ್ಜನೆ’ ಎಂಬ ಹೆಸರಿನಲ್ಲಿ ಈ ತುಣುಕು ಬಿಡುಗಡೆಯಾಗಿದ್ದು, ವಿಜಯ್ ಮಾಸ್ ಪೊಲೀಸ್ ಅವತಾರದಲ್ಲಿ ರಕ್ತ ಸಿಕ್ತ ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.</p><img><p>ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಕನ್’ ಟೀಸರ್ ಬಿಡುಗಡೆಯಾಗಿ ಕೆಲವು ಗಂಟೆಗಳಲ್ಲಿ 60 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಖಲಿಸಿದೆ.</p><img><p>‘ಮೊದಲ ಘರ್ಜನೆ’ ಎಂಬ ಹೆಸರಿನಲ್ಲಿ ಈ ತುಣುಕು ಬಿಡುಗಡೆಯಾಗಿದ್ದು, ವಿಜಯ್ ಮಾಸ್ ಪೊಲೀಸ್ ಅವತಾರದಲ್ಲಿ ರಕ್ತಸಿಕ್ತ ಕತ್ತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.</p><img><p>ಈ ಟೀಸರ್‌ನ ಹಿನ್ನೆಲೆಯಲ್ಲಿ ‘ನಿಜವಾದ ನಾಯಕ ಅಧಿಕಾರಕ್ಕಾಗಿ ಅಲ್ಲ, ಜನರಿಗಾಗಿ ಎದ್ದು ಬಂದು ಹೋರಾಡುತ್ತಾನೆ’ ಎಂಬ ಪವರ್‌ಫುಲ್ ಸಾಲುಗಳಿವೆ….

Read More
ಮೇಷ, ವೃಷಭ, ಕರ್ಕ, ಸಿಂಹ, ವೃಶ್ಚಿಕ, ಕುಂಭ Lucky Women Astrology ಮಹಿಳೆ ಹಣ | These Zodiac Signs Womens Are Very Lucky For Next Few Day Suh

ಮೇಷ, ವೃಷಭ, ಕರ್ಕ, ಸಿಂಹ, ವೃಶ್ಚಿಕ, ಕುಂಭ Lucky Women Astrology ಮಹಿಳೆ ಹಣ | These Zodiac Signs Womens Are Very Lucky For Next Few Day Suh

ಮಹಿಳೆಯರಿಗೆ ತಮ್ಮ ವೃತ್ತಿ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಯೋಗಗಳನ್ನು ನೀಡಲಾಗುತ್ತದೆ. ಅವರ ವೃತ್ತಿ ಮತ್ತು ಉದ್ಯೋಗಗಳಲ್ಲಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಸ್ಥಿರತೆಯ ಸಾಧ್ಯತೆಯಿದೆ. ಶುಕ್ರನ ಅನುಕೂಲಕರ ಪ್ರಭಾವದಿಂದಾಗಿ, ಜೀವನ ಸಂಗಾತಿಗಳು ಸಹ ಅದೃಷ್ಟಶಾಲಿಯಾಗುತ್ತಾರೆ. ಮೇಷ, ವೃಷಭ, ಕರ್ಕ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಯ ಅಡಿಯಲ್ಲಿ ಜನಿಸಿದ ಜನರು ಶುಭ ಯೋಗಗಳನ್ನು ಅನುಭವಿಸುತ್ತಾರೆ. Source link

Read More
ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಿಂಗಲ್ ಆಗಿ ಉಳಿಯಲು ಆ ಕಾಯಿಲೆ ಕಾರಣನಾ? | Why Bollywood Actor Salman Khan Is Not Getting Married Mrq

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಿಂಗಲ್ ಆಗಿ ಉಳಿಯಲು ಆ ಕಾಯಿಲೆ ಕಾರಣನಾ? | Why Bollywood Actor Salman Khan Is Not Getting Married Mrq

ಖುದ್ದು ಸಲ್ಮಾನ್ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಸಲ್ಮಾನ್ ಖಾನ್ ದಿ ಗ್ರೇಟ್ ಇಂಡಿಯನ್ ಕಪೀಲ್ ಶೋನಲ್ಲಿ ಭಾಗಿಯಾಗಿದ್ರು. ತಮ್ಮ ಹಿಂದಿನ ಸಿನಿಮಾ ಸಿಕಂದರ್ ಸೋಲು, ಆಮೀರ್ ಮೂರನೇ ಮದುವೆ ಬಗ್ಗೆ ಸಲ್ಲು ತಮಾಷೆ ಮಾಡಿದ್ದ ಪ್ರೋಮೋ ವೈರಲ್ ಆಗಿತ್ತು.  Source link

Read More
ಯಾರ ಜತೆ ಬೇಕಾದ್ರೂ ಹೋಗು ನನ್ನ ಜೀವಂತ ಬಿಟ್ಬಿಡು ಎಂದು ಬೇಡುವಂತಾಗಿದೆ ಹುಡುಗರ ಸ್ಥಿತಿ, ಆಂಧ್ರದಲ್ಲಿ ಮತ್ತೊಂದು ನವವಿವಾಹಿತನ ಹತ್ಯೆ

ಯಾರ ಜತೆ ಬೇಕಾದ್ರೂ ಹೋಗು ನನ್ನ ಜೀವಂತ ಬಿಟ್ಬಿಡು ಎಂದು ಬೇಡುವಂತಾಗಿದೆ ಹುಡುಗರ ಸ್ಥಿತಿ, ಆಂಧ್ರದಲ್ಲಿ ಮತ್ತೊಂದು ನವವಿವಾಹಿತನ ಹತ್ಯೆ

ಆಂಧ್ರಪ್ರದೇಶ, ಜೂನ್ 23: ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ನವವಿವಾಹಿತರ ಹತ್ಯೆ ಪ್ರಕರಣಗಳನ್ನು ನೋಡಿ ಪುರುಷರು ಮದುವೆ(Marriage)ಯಾಗಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಡೆದಿರುವ ಬಹುತೇಕ ಘಟನೆಗಳಲ್ಲಿ ಮಹಿಳೆಯು ವಿವಾಹೇತರ ಸಂಬಂಧ ಹೊಂದಿದ್ದು, ಅದಕ್ಕೆ ಗಂಡ ಅಡ್ಡಿ ಬರುತ್ತಾನೆಂದು ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವ ಘಟನೆಗಳೇ ಹೆಚ್ಚಿವೆ. ಈಗ ಹುಡುಗರ  ಮನಸ್ಥಿತಿ ಏನಾಗಿದೆ ಎಂದರೆ ನೀನು ಯಾರೊಂದಿಗೆ ಬೇಕಾದ್ರೂ ಹೋಗು ನನ್ನನ್ನು ಜೀವಂತ ಬಿಟ್ಟುಬಿಡು ಎನ್ನುವಂತಾಗಿದೆ. ಆಂಧ್ರಪ್ರದೇಶದ ಗದ್ವಾಲ್ ಪಟ್ಟಣದಲ್ಲಿ ನವವಿವಾಹಿತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು…

Read More
Praveen Bai Togadi’s Speech: ಮಸೀದಿ, ಚರ್ಚ್‌ಗಳಂತೆ ಹಿಂದೂ ದೇಗುಲಗಳು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಬೇಕು: ಪ್ರವೀಣ್ ಭಾಯಿ ತೊಗಾಡಿಯಾ | Vhp Leader Praveen Bai Togadi S Speech In Mysore Rav

Praveen Bai Togadi’s Speech: ಮಸೀದಿ, ಚರ್ಚ್‌ಗಳಂತೆ ಹಿಂದೂ ದೇಗುಲಗಳು ಸರ್ಕಾರದ ನಿಯಂತ್ರಣದಿಂದ ಮುಕ್ತವಾಗಬೇಕು: ಪ್ರವೀಣ್ ಭಾಯಿ ತೊಗಾಡಿಯಾ | Vhp Leader Praveen Bai Togadi S Speech In Mysore Rav

ಹಿಂದೂ ದಂಪತಿಗಳು ಮೂರು ಮಕ್ಕಳನ್ನು ಹೊಂದುವಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರವೀಣ್ ಭಾಯಿ ತೊಗಾಡಿಯಾ ಕರೆ ನೀಡಿದ್ದಾರೆ. ಹಿಂದೂಗಳ ಜನಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಅಗತ್ಯ ಎಂದು ಅವರು ಹೇಳಿದ್ದಾರೆ.  ಮೈಸೂರು (ಜೂ.21) : ಹಿಂದೂ ದಂಪತಿ 3 ಮಕ್ಕಳನ್ನು ಪಡೆದರೆ ಪ್ರಬಲ, 2 ಮಕ್ಕಳನ್ನು ಪಡೆದರೆ ದುರ್ಬಲ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ‌ ‌ಪ್ರವೀಣ್ ಭಾಯಿ ತೊಗಾಡಿಯಾ ತಿಳಿಸಿದರು. ನಗರದ ಆಲಮ್ಮ ಛತ್ರದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್, ರಾಷ್ಟ್ರೀಯ…

Read More
Bhagyalakshmi Urf Sushma K Rao: ಶೂಟಿಂಗ್​ ಬಳಿಕ ಕುಡಿದು ಕಿರಿಕ್​ ಮಾಡಿದ ಭಾಗ್ಯ! ಅಮ್ಮನ ಮೇಲೆ ಕೈಮಾಡಿದ ಮಕ್ಕಳು | Bhagyalakshmi Urf Sushma K Rao Reels With Serial Children Tanvi And Gunda Suc

Bhagyalakshmi Urf Sushma K Rao: ಶೂಟಿಂಗ್​ ಬಳಿಕ ಕುಡಿದು ಕಿರಿಕ್​ ಮಾಡಿದ ಭಾಗ್ಯ! ಅಮ್ಮನ ಮೇಲೆ ಕೈಮಾಡಿದ ಮಕ್ಕಳು | Bhagyalakshmi Urf Sushma K Rao Reels With Serial Children Tanvi And Gunda Suc

ಭಾಗ್ಯಲಕ್ಷ್ಮಿ ಸೀರಿಯಲ್​ ನಟಿ ಶೂಟಿಂಗ್​ ಮುಗಿದ ಬಳಿಕ ಮಕ್ಕಳ ಜೊತೆ ಕುಡಿದು ಹೀಗೆ ಕಿರಿಕ್​ ಮಾಡೋದಾ? ಅಮ್ಮನ ಮೇಲೆ ಮಕ್ಕಳೂ ಕೈ ಮಾಡಿದ್ದಾರೆ ನೋಡಿ. ಅಸಲಿಗೆ ಏನಾಯ್ತು ಎನ್ನೋದು ಇಲ್ಲಿದೆ!  ಭಾಗ್ಯಲಕ್ಷ್ಮಿ ಭಾಗ್ಯ ಮತ್ತು ಸೀರಿಯಲ್​ನಲ್ಲಿ ಆಕೆಯ ಮಕ್ಕಳಾದ ತನ್ವಿ ಮತ್ತು ಗುಂಡ ಸೀರಿಯಲ್​ ಶೂಟಿಂಗ್​ ಬಳಿಕ ಭಾರಿ ಫೈಟಿಂಗ್​ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಭಾಗ್ಯಳನ್ನು ಮಕ್ಕಳು ನೂಕಿದ್ದೂ ಅಲ್ಲದೇ, ಅಮ್ಮನ ಮೇಲೆಯೇ ಕೈಮಾಡಿದ್ದಾರೆ. ಅಷ್ಟಕ್ಕೂ ಇದರಲ್ಲಿ ಭಾಗ್ಯ ಮಾತ್ರವಲ್ಲದೇ ಮಕ್ಕಳೂ ಕಂಠಪೂರ್ತಿ ಕುಡಿದಿರುವುದನ್ನು…

Read More
Mysore Udayagiri Police Station: ಉದಯಗಿರಿ ಪೊಲೀಸ್ ಠಾಣೆ ಈಗ ಉತ್ತರ- ದಕ್ಷಿಣ ಠಾಣೆಯಾಗಿ ವಿಭಜನೆ! | Mysore Udayagiri Police Station Now Divided Into North And South Stations Rav

Mysore Udayagiri Police Station: ಉದಯಗಿರಿ ಪೊಲೀಸ್ ಠಾಣೆ ಈಗ ಉತ್ತರ- ದಕ್ಷಿಣ ಠಾಣೆಯಾಗಿ ವಿಭಜನೆ! | Mysore Udayagiri Police Station Now Divided Into North And South Stations Rav

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಮತ್ತು ದಕ್ಷಿಣ ಎಂದು ಎರಡು ಠಾಣೆಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. . ಮೈಸೂರು (ಜೂ.21): ಸಾಂಸ್ಕೃತಿಕ ನಗರಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯನ್ನು ವಿಭಜಿಸಿ ಉದಯಗಿರಿ ಉತ್ತರ ಪೊಲೀಸ್ ಠಾಣೆ ಮತ್ತು ಉದಯಗಿರಿ ದಕ್ಷಿಣ ಪೊಲೀಸ್ ಠಾಣೆಯಾಗಿ ಸೃಜಿಸಲು ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯು ಅನುಮತಿ ನೀಡಿ ಆದೇಶಿಸಿದೆ. ಇದರಿಂದ ಹಲವು ವರ್ಷಗಳಿಂದ ಎನ್.ಆರ್. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್…

Read More