ಸದ್ಯವೇ ತೆರೆ ಮೇಲೆ ‘ಕಪಟ ನಾಟಕ ಸೂತ್ರಧಾರಿ’ ಹೆಜ್ಜೆ; ಸಮುದಾಯಗಳ ಮಧ್ಯೆ ಸಂಘರ್ಷದ ಕಥೆ..? | Kapata Nataka Sutradhari Movie Trailers Released Before The Movie Release

ಸದ್ಯವೇ ತೆರೆ ಮೇಲೆ ‘ಕಪಟ ನಾಟಕ ಸೂತ್ರಧಾರಿ’ ಹೆಜ್ಜೆ; ಸಮುದಾಯಗಳ ಮಧ್ಯೆ ಸಂಘರ್ಷದ ಕಥೆ..? | Kapata Nataka Sutradhari Movie Trailers Released Before The Movie Release

ಭಾರತದ ಪ್ರಥಮ ನ್ಯೂ ಏಜ್ ಪೊಲಿಟಿಕಲ್ ಸಟೈರ್ ಸಿನಿಮಾ ಎಂಬುದೂ ಸೇರಿದಂತೆ ಒಂದಷ್ಟು ವಿಶೇಷತೆಗಳ ಮೂಲಕ ಗಮನ ಸೆಳೆದುಕೊಂಡಿದ್ದ ಚಿತ್ರವಿದು. ಬಿಡುಗಡೆಗೆ ಕೆಲ ದಿನಗಳು ಬಾಕಿ ಇರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ನಮ್ಮ ಸಮಾಜದಲ್ಲಿನ ಪ್ರಸ್ತುತ ಸ್ಥಿತಿಗತಿಗತಿಗಳು ಕನ್ನಡ ಸಿನಿರಂಗದಲ್ಲಿ ಹೊಸಬರ ಪ್ರವೇಶ ದಿನದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ಹೊಸ ಪ್ರತಿಭೆಗಳು ನವನವೀನ ಪ್ರಯೋಗಗಳ ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗ ಹಾಗೂ ಪ್ರೇಕ್ಷಕರಿಗೆ ಹೊಸತನದ ರಸದೌತಣ ಉಣಬಡಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ‘ಕಪಟ ನಾಟಕ ಸೂತ್ರಧಾರಿ’. ಧೀರಜ್…

Read More
Baby feeding guide ಪುಟ್ಟ ಮಗುವಿಗೆ ಹಸುವಿನ ಹಾಲು ಯಾವಾಗ ನೀಡಲು ಪ್ರಾರಂಭಿಸಬೇಕು? | When To Introduce Cow Milk To Babies A Doctors Guide

Baby feeding guide ಪುಟ್ಟ ಮಗುವಿಗೆ ಹಸುವಿನ ಹಾಲು ಯಾವಾಗ ನೀಡಲು ಪ್ರಾರಂಭಿಸಬೇಕು? | When To Introduce Cow Milk To Babies A Doctors Guide

ಡಾ. ಅರೋರಾ ಅವರ ಪ್ರಕಾರ, ಮಗುವಿಗೆ 6 ತಿಂಗಳ ಮೊದಲು ಯಾವುದೇ ಸಂದರ್ಭದಲ್ಲಿ ಹಸು ಅಥವಾ ಎಮ್ಮೆ ಹಾಲು ಅಥವಾ ನೀರನ್ನು ನೀಡಬಾರದು. 6 ತಿಂಗಳ ನಂತರ, ಮಗು ಘನ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನೀವು ಅಡುಗೆಯಲ್ಲಿ ಸ್ವಲ್ಪ ಪ್ರಮಾಣದ ಹಸುವಿನ ಹಾಲನ್ನು ಬಳಸಬಹುದು. ಅಲ್ಲದೆ, ಮೊಸರು, ಚೀಸ್, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳನ್ನು ಸಹ ಸೀಮಿತ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ಆದರೆ ಈ ಸಮಯದಲ್ಲಿಯೂ ಸಹ, ಮಗುವಿಗೆ ತಾಯಿಯ ಹಾಲು ಅಥವಾ ಫಾರ್ಮುಲಾ ಹಾಲನ್ನು ಮಾತ್ರ ಕುಡಿಯಲು ನೀಡಬೇಕು….

Read More
ಕುಡುಕರನ್ನೆಲ್ಲಾ ಚೆಸ್ ಆಟದತ್ತ ತಿರುಗಿಸಿ ಗ್ರಾಮದ ಚಿತ್ರಣವನ್ನೇ ಬದಲಿಸಿದ ಮಾಸ್ಟರ್‌: ಕೇರಳದ ರೋಚಕ ಕತೆ ಇದು | Story Of A Kerala Village That Became Free From Alcoholism Through A Game Of Chess

ಕುಡುಕರನ್ನೆಲ್ಲಾ ಚೆಸ್ ಆಟದತ್ತ ತಿರುಗಿಸಿ ಗ್ರಾಮದ ಚಿತ್ರಣವನ್ನೇ ಬದಲಿಸಿದ ಮಾಸ್ಟರ್‌: ಕೇರಳದ ರೋಚಕ ಕತೆ ಇದು | Story Of A Kerala Village That Became Free From Alcoholism Through A Game Of Chess

ಕುಡುಕರಿಂದಲೇ ತುಂಬಿದ್ದ ಕೇರಳದ ಗ್ರಾಮವೊಂದು ಇಂದು ಚಟ ಮುಕ್ತವಾಗಿದೆ. ಇದಕ್ಕೆ ಕಾರಣವಾಗಿದ್ದು, ಮದ್ಯವರ್ಜನ ಶಿಬಿರವಲ್ಲ, ಬದಲಾಗಿ ಚೆಸ್ ಆಟ. ಆಶ್ಚರ್ಯವಾದರು ಇದು ನಿಜ ಈ ಆಸಕ್ತಿಕರ ಸ್ಟೋರಿ ಓದಿ ಒಮ್ಮೆ ಕುಡಿತಕ್ಕೆ ದಾಸರಾದರೆ ಅದರಿಂದ ಹೊರಬರುವುದು ಬಹಳ ಕಷ್ಟದ ಕೆಲಸ. ಅನೇಕರು ಕುಡಿದು ಕುಡಿದೇ ಜೀವನವನ್ನು ಕೊನೆಗೊಳಿಸಿಬಿಡುತ್ತಾರೆ. ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಕುಡುಕರಿಗೇನು ಕಡಿಮೆ ಇಲ್ಲ. ಆದರೆ ಇಲ್ಲಿನ ಗ್ರಾಮವೊಂದು ಈಗ ಕುಡಿತವನ್ನು ಬಿಟ್ಟು ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಂಡ ಕಾರಣಕ್ಕೆ ಫೇಮಸ್ ಆಗಿದೆ….

Read More
IND vs ENG: ಸೆನಾ ದೇಶಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಏಷ್ಯನ್ ಬೌಲರ್ ಜಸ್ಪ್ರೀತ್ ಬುಮ್ರಾ

IND vs ENG: ಸೆನಾ ದೇಶಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಏಷ್ಯನ್ ಬೌಲರ್ ಜಸ್ಪ್ರೀತ್ ಬುಮ್ರಾ

ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) 6 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 471 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಇಂಗ್ಲೆಂಡ್‌ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 465 ರನ್‌ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಜಸ್ಪ್ರೀತ್ ಬುಮ್ರಾ (Jasprit Bumrah) ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ, ಆಂಗ್ಲರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಲ್ಲದೆ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು…

Read More
ನಿಮ್ಮ ಜೊತೆ ಮುದ್ದಿನ ನಾಯಿಯೂ ಬೆಡ್‌ ಮೇಲೆ ನಿದ್ದೆ ಮಾಡತ್ತಾ? ಹೀಗಿದ್ರೆ ಈ ವಿಷ್ಯ ಫಸ್ಟ್‌ ತಿಳ್ಕೊಳ್ಳಿ! | Sleeping With Your Dog Benefits And Considerations Here Is A List

ನಿಮ್ಮ ಜೊತೆ ಮುದ್ದಿನ ನಾಯಿಯೂ ಬೆಡ್‌ ಮೇಲೆ ನಿದ್ದೆ ಮಾಡತ್ತಾ? ಹೀಗಿದ್ರೆ ಈ ವಿಷ್ಯ ಫಸ್ಟ್‌ ತಿಳ್ಕೊಳ್ಳಿ! | Sleeping With Your Dog Benefits And Considerations Here Is A List

ಉಸಿರಾಟದ ತೊಂದ್ರೆ ಇದ್ರೆ ನಾಯಿ ಜೊತೆ ಮಲಗಬೇಡಿ. ಎಷ್ಟೋ ಜನರಿಗೆ ಪ್ರಾಣಿಗಳೆಂದರೆ ತುಂಬ ಇಷ್ಟ. ಇನ್ನು ಶ್ವಾನಗಳನ್ನು ಇಷ್ಟಪಡುವವರು ತುಂಬ ಜನರಿದ್ದಾರೆ. ಕೆಲವರು ಶ್ವಾನಗಳನ್ನು ಆರೈಕೆ ಮಾಡೋದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಆಗುತ್ತದೆ. ಶ್ವಾನಗಳಿಗೆ ಸ್ನಾನ ಮಾಡಿಸುವುದೊಂದೇ ಅಲ್ಲದೆ, ಲೋಶನ್‌ ಕೂಡ ಹಚ್ಚುವವರು ಇದ್ದಾರೆ. ಐಸ್‌ಕ್ರೀಂ ಸೇರಿ ವಿವಿಧ ಹಣ್ಣುಗಳನ್ನು ಕೂಡ ತಿನಿಸೋದುಂಟಯ. ಪ್ರಾಣಿ ಪ್ರಿಯರಿಗೆ ಅವು ಕುಟುಂಬದ ಭಾಗ. ಹಬ್ಬ, ಜನ್ಮದಿನ ಆಚರಣೆಗಳಲ್ಲಿ ನಾಯಿಗಳೂ ಭಾಗಿ. ಮಲಗುವಾಗಲೂ ಜೊತೆ ಇರ್ತಾವೆ. ಆದ್ರೆ ನಾಯಿ ಜೊತೆ ಮಲಗೋದು…

Read More
ಸಂಕ್ರಾಂತಿ ಬಳಿಕ ರಾಜಕೀಯ ವಿಫ್ಲವ; ರಾಜ್ಯಕ್ಕೂ ದೇಶಕ್ಕೂ ಕಂಟಕ: ಕೋಡಿಶ್ರೀ ಸ್ಫೋಟಕ ಭವಿಷ್ಯ! | Hassan Kodi Mutt Shri Prediction About Cm Siddaramaiah Karnataak And Indian Politics Rav

ಸಂಕ್ರಾಂತಿ ಬಳಿಕ ರಾಜಕೀಯ ವಿಫ್ಲವ; ರಾಜ್ಯಕ್ಕೂ ದೇಶಕ್ಕೂ ಕಂಟಕ: ಕೋಡಿಶ್ರೀ ಸ್ಫೋಟಕ ಭವಿಷ್ಯ! | Hassan Kodi Mutt Shri Prediction About Cm Siddaramaiah Karnataak And Indian Politics Rav

ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ಬದಲಾವಣೆಗಳಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ದುಃಖ, ಯುದ್ಧ, ಮತ್ತು ಅರಸನಾಲಯಕ್ಕೆ ಕಾರ್ಮೋಡ ಕವಿಯುವ ಬಗ್ಗೆಯೂ ಎಚ್ಚರಿಸಿದ್ದಾರೆ. ಅರಸೀಕೆರೆ (ಹಾಸನ) (ಜೂ.22): ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವಿಪ್ಲವವಾಗುವ ಲಕ್ಷಣ ಗೋಚರಿಸುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಿರೀಕ್ಷೆಗೂ ಮೀರಿದ…

Read More
ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡನಿಗೆ ಯಾಕೆ… ಫ್ಯಾನ್ಸ್ ಪ್ರಶ್ನೆ!

ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡನಿಗೆ ಯಾಕೆ… ಫ್ಯಾನ್ಸ್ ಪ್ರಶ್ನೆ!

<p>ಭವ್ಯಾ ಗೌಡ ಅಗ್ರಿಮೆಂಟ್ ಕಾರಣದಿಂದಾಗಿ ಕರ್ಣ ಸೀರಿಯಲ್ ಪ್ರಸಾರಕ್ಕೆ ತಡೆಯಾಗಿದ್ದು, ಅಭಿಮಾನಿಗಳು ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.</p><p>&nbsp;</p><img><p>ಕನ್ನಡತಿ ಖ್ಯಾತಿಯ ಕಿರಣ್ ರಾಜ್ (Kiran Raj) ಅಭಿನಯದ ಹೊಚ್ಚ ಹೊಸ ಧಾರಾವಾಹಿ ಕರ್ಣ ತನ್ನ ಪ್ರೊಮೋ ಮೂಲಕ ಭಾರಿ ಸದ್ದು ಮಾಡಿತ್ತು. ಡಾಕ್ಟರ್ ಆಗಿರುವ ಕರ್ಣ ಹಾಗೂ ವೈದ್ಯಕೀಯ ಕಲಿಯುತ್ತಿರುವ ಭವ್ಯಾ ಗೌಡ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.</p><img><p>ಇದೇ ಜೂನ್ 16ರಿಂದ ಸೀರಿಯಲ್ (Karna Serial) ಆರಂಭವಾಗಬೇಕಿತ್ತು. ಇನ್ನೇನು ಪ್ರಸಾರವಾಗಲು…

Read More
ಸಿನಿಮಾದವರ ಕಥೆ ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರ; ಗಮನ ಸೆಳೆದ ಟ್ರೇಲರ್

ಸಿನಿಮಾದವರ ಕಥೆ ಹೇಳುವ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರ; ಗಮನ ಸೆಳೆದ ಟ್ರೇಲರ್

ಸಿನಿಮಾ ಮಂದಿಯ ಬಗ್ಗೆಯೇ ಕಥೆ ಇರುವ ಸಿನಿಮಾಗಳ ಸಾಕಷ್ಟು ಬಂದಿವೆ. ಅವುಗಳ ಸಾಲಿಗೆ ಸೇರ್ಪಡೆ ಆಗುತ್ತಿರುವ ಇನ್ನೊಂದು ಸಿನಿಮಾ ‘ಫಸ್ಟ್ ಡೇ ಫಸ್ಟ್ ಶೋ’. ಈ ಚಿತ್ರದ ಟ್ರೇಲರ್ (1st Day 1st Show Trailer) ಬಿಡುಗಡೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದ ಪರಿಸ್ಥಿತಿ ಬದಲಾಗಿದೆ. ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಒಟಿಟಿಯಲ್ಲೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಚಿತ್ರಮಂದಿರದ‌ ಸಂಸ್ಕೃತಿ ಮರೆಯಾಗುತ್ತಿದೆ ಎಂಬುದು ಹಲವರ ಅಭಿಪ್ರಾಯ. ಫಸ್ಟ್ ಡೇ ಫಸ್ಟ್ ಶೋ ಎಂಬ ಕ್ರೇಜ್…

Read More
Chanakya Niti: ಸಾಯೋ ಮುಂಚೆ ಪ್ರತಿಯೊಬ್ಬರೂ ಈ 4 ಕೆಲಸ ಮಾಡಿ

Chanakya Niti: ಸಾಯೋ ಮುಂಚೆ ಪ್ರತಿಯೊಬ್ಬರೂ ಈ 4 ಕೆಲಸ ಮಾಡಿ

<p>ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಸಾಯುವ ಮುನ್ನ ಪ್ರತಿಯೊಬ್ಬರೂ ಮಾಡಲೇಬೇಕಾದ 4 ಕೆಲಸಗಳ ಬಗ್ಗೆ ಹೇಳಿದ್ದಾರೆ. ಇಲ್ಲದಿದ್ದರೆ, ಸಾವಿನ ನಂತರವೂ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.</p><p>&nbsp;</p><img><p>ಚಾಣಕ್ಯ ನೀತಿ ಜೀವನ ನಿರ್ವಹಣೆ: ಆಚಾರ್ಯ ಚಾಣಕ್ಯರು ಭಾರತದ ಮಹಾನ್ ವಿದ್ವಾಂಸರು. ಅವರ ನೀತಿಗಳನ್ನು ಅನುಸರಿಸಿ ಚಂದ್ರಗುಪ್ತ ಮೌರ್ಯ ಅಖಂಡ ಭಾರತದ ಸಾಮ್ರಾಟನಾದ. ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಹಲವು ಗ್ರಂಥಗಳನ್ನು ರಚಿಸಿದರು. ನೀತಿಶಾಸ್ತ್ರವು ಅವುಗಳಲ್ಲಿ ಒಂದು. ನೀತಿಶಾಸ್ತ್ರವನ್ನು ಚಾಣಕ್ಯ ನೀತಿ ಎಂದೂ ಕರೆಯುತ್ತಾರೆ. ಚಾಣಕ್ಯರು ತಮ್ಮ ನೀತಿಯಲ್ಲಿ ಸಾಯುವ ಮುನ್ನ ಪ್ರತಿಯೊಬ್ಬರೂ ಮಾಡಲೇಬೇಕಾದ…

Read More
‌India Test Match 2025: ಮೊದಲ ಮ್ಯಾಚ್‌ನಲ್ಲೇ ನಿಯಮ ಉಲ್ಲಂಘನೆ ಮಾಡಿದ ಕ್ಯಾಪ್ಟನ್‌ Shubman Gill | Indian Cricketer Shubman Gill Breaks Icc Rules In First Match As Captain

‌India Test Match 2025: ಮೊದಲ ಮ್ಯಾಚ್‌ನಲ್ಲೇ ನಿಯಮ ಉಲ್ಲಂಘನೆ ಮಾಡಿದ ಕ್ಯಾಪ್ಟನ್‌ Shubman Gill | Indian Cricketer Shubman Gill Breaks Icc Rules In First Match As Captain

ಭಾರತ ತಂಡದ ನಾಯಕರಾಗಿ ಮೊದಲ ಪಂದ್ಯದಲ್ಲೇ ಶುಭ್​ಮನ್ ಗಿಲ್ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದರ ಬಗ್ಗೆ ಈ ಸುದ್ದಿಯಲ್ಲಿ ವಿವರವಾಗಿ ನೋಡೋಣ. ಭಾರತ ನಾಯಕ ಶುಭ್​ಮನ್ ಗಿಲ್ ಐಸಿಸಿ ನಿಯಮ ಉಲ್ಲಂಘನೆ: ಲೀಡ್ಸ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 113 ಓವರ್​ಗಳಲ್ಲಿ 471 ರನ್ ಗಳಿಸಿ ಆಲೌಟ್ ಆಯಿತು. ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (101 ರನ್), ಕ್ಯಾಪ್ಟನ್ ಶುಭ್​ಮನ್ ಗಿಲ್ (147 ರನ್)…

Read More