ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ಗಂಡ-ಹೆಂಡ್ತಿ ನಡುವೆ ಏಜ್‌ ಗ್ಯಾಪ್‌ ಎಷ್ಟಿರಬೇಕು? ದಾಂಪತ್ಯ ಜೀವನದಲ್ಲಿ ನಿಜಕ್ಕೂ ವಯಸ್ಸಿನ ಅಂತರ ಮುಖ್ಯವೇ?

ಪ್ರೀತಿಗೆ ಜಾತಿ, ಧರ್ಮ, ಅಂತಸ್ತಿನ ಯಾವುದೇ ಮಿತಿಗಳಿಲ್ಲ ಮತ್ತು ಪ್ರೀತಿಗೆ ವಯಸ್ಸು ಅಡ್ಡಿಯಾಗಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಮದುವೆಯ (Marriage) ವಿಷಯಕ್ಕೆ ಬಂದಾಗ, ಗಂಡು-ಹೆಣ್ಣಿನ ಜಾತಕ ಹೊಂದಾಣಿಕೆ ಬಹು ಮುಖ್ಯ ಪಾತ್ರವನ್ನು ವಹಿಸುವಂತೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಮದುವೆಯಾಗುವ ಗಂಡಿನ ವಯಸ್ಸು ಹೆಣ್ಣಿಗಿಂತ ಹೆಚ್ಚಿರಲೇಬೇಕು ಎಂದು ಹೇಳ್ತಾರೆ. ಆದ್ರೆ ಕೆಲವರು ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಹೆಣ್ಣನ್ನು ಮದುವೆಯಾಗುತ್ತಾರೆ. ಕೆಲ ಮಹಿಳೆಯರು ತಮಗಿಂತ 15-20 ವರ್ಷ ಹಿರಿಯ ವ್ಯಕ್ತಿಯನ್ನು ವಿವಾಹ ಆಗ್ತಾರೆ.  ಹೀಗಿರುವಾಗ…

Read More
‘ಮೊಗಾಂಬೋ-ಭೈರೋನಾಥ್’ ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ: ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

‘ಮೊಗಾಂಬೋ-ಭೈರೋನಾಥ್’ ಪಾತ್ರಗಳಿಗೆ ಜೀವ ತುಂಬಿದ ಅಮರೀಶ್ ಪುರಿ: ಖಳನಾಯಕ ಅಂದ್ರೆ ಹೀಗಿರ್ಬೇಕು ಅಂತಿದ್ರು!

ಬಾಲಿವುಡ್‌ನ ಅತ್ಯಂತ ಸ್ಮರಣೀಯ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಮೊಗಾಂಬೊದಿಂದ ಭೈರವನಾಥ್‌ವರೆಗೆ, ಅವರ ಪಾತ್ರಗಳು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದವು. ಅವರ 8 ಅತ್ಯಂತ ಭಯಾನಕ ಪಾತ್ರಗಳನ್ನು ನೋಡೋಣ.<img>ಬಾಲಿವುಡ್‌ನ ಖಳನಾಯಕ ಅಮರೀಶ್ ಪುರಿಯವರ ಜನ್ಮದಿನ. ಅವರು ಖಳನಾಯಕನ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಅವರ 8 ಪಾತ್ರಗಳ ಬಗ್ಗೆ ತಿಳಿಯೋಣ.<img>ಭೈರವನಾಥ್: ‘ನಾಗಿಣ’ ಚಿತ್ರದಲ್ಲಿ ಭೈರವನಾಥನ ಪಾತ್ರದಲ್ಲಿ ಅಮರೀಶ್ ಪುರಿ ಅಮೋಘ ಅಭಿನಯ ನೀಡಿದ್ದಾರೆ.<img>ಮೊಗಾಂಬೊ: ‘ಮಿಸ್ಟರ್ ಇಂಡಿಯಾ’ ಚಿತ್ರದಲ್ಲಿ ಮೊಗಾಂಬೊ ಪಾತ್ರದಲ್ಲಿ ಅಮರೀಶ್ ಪುರಿ ಅಮೋಘ ಅಭಿನಯ ನೀಡಿದ್ದಾರೆ.<img>ಭುಜಂಗ್:…

Read More
ದಳಪತಿ ವಿಜಯ್ ಆಸ್ತಿ ಎಷ್ಟು ಕೋಟಿ? ರಜನಿಕಾಂತ್, ಕಮಲ್, ಅಜಿತ್‌ಗಿಂತ ಜಾಸ್ತಿನಾ?

ದಳಪತಿ ವಿಜಯ್ ಆಸ್ತಿ ಎಷ್ಟು ಕೋಟಿ? ರಜನಿಕಾಂತ್, ಕಮಲ್, ಅಜಿತ್‌ಗಿಂತ ಜಾಸ್ತಿನಾ?

<p>ಜೂನ್ 22, 1974ರಂದು ಚೆನ್ನೈನಲ್ಲಿ ನಿರ್ದೇಶಕ ಎಸ್.ಎ. ಚಂದ್ರಶೇಖರ್, ಗಾಯಕಿ ಶೋಭಾ ದಂಪತಿಗೆ ಜೋಸೆಫ್ ವಿಜಯ್ ಜನಿಸಿದರು. ಅಭಿಮಾನಿಗಳು ದಳಪತಿ ಅಂತ ಕರೆದ್ರು, ಸ್ಟಾರ್ ಹೀರೋ ಆದ್ರು. ಇಂದು (ಜೂನ್ 22) ವಿಜಯ್ 51ನೇ ಹುಟ್ಟುಹಬ್ಬ. ಸಿನಿಮಾ, ರಾಜಕೀಯ ಗಣ್ಯರು ಶುಭಾಶಯ ಕೋರಿದ್ದಾರೆ. ಅಪ್ಪ ಚಂದ್ರಶೇಖರ್ ನಿರ್ದೇಶನದಲ್ಲಿ ಬಾಲನಟನಾಗಿ ಸಿನಿಮಾ ಶುರು ಮಾಡಿದ ವಿಜಯ್, ಸಿನಿಮಾನೇ ಭವಿಷ್ಯ ಅಂತ ನಿರ್ಧರಿಸಿದ್ರು. ನಟನೆಯ ಹುಚ್ಚಿನಿಂದ ಕಾಲೇಜು ಬಿಟ್ಟರು.</p><p><strong>ವಿಜಯ್ ದಳಪತಿ ಮೊದಲ ಸಿನಿಮಾ</strong>ಅಪ್ಪ ಚಂದ್ರಶೇಖರ್ ನಿರ್ದೇಶನದ ‘ನಳಾಯ ತೀರ್ಪು’ ಚಿತ್ರದಿಂದ…

Read More
ಇದು ಕಾಕತಾಳಿಯೋ ಏನೋ ಗೊತ್ತಿಲ್ಲ: 2 ಸೀರಿಯಲ್‌ನಲ್ಲಿ ನಡೀತು ಒಂದು ಘಟನೆ! | Zee Kannada Serial Exciting Twist In Amruthadhaare And Naa Ninna Bidalaare Mrq

ಇದು ಕಾಕತಾಳಿಯೋ ಏನೋ ಗೊತ್ತಿಲ್ಲ: 2 ಸೀರಿಯಲ್‌ನಲ್ಲಿ ನಡೀತು ಒಂದು ಘಟನೆ! | Zee Kannada Serial Exciting Twist In Amruthadhaare And Naa Ninna Bidalaare Mrq

ಜೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಾದ ‘ಅಮೃತಧಾರೆ’ ಮತ್ತು ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳಲ್ಲಿ ಇದೇ ವಾರ ಅಚ್ಚರಿಯ ಘಟನೆಯೊಂದು ನಡೆದಿದೆ.  Kannada Serial: ಸಂಜೆಯಾಗುತ್ತಿದ್ದಂತೆ ಮಹಿಳೆಯರು ಸೀರಿಯಲ್ ನೋಡಲು ಕುಳಿತುಕೊಳ್ಳುತ್ತಾರೆ. ಸಂಜೆ 6 ಗಂಟೆಗೂ ಮೊದಲೇ ಕೆಲವರು ಎಲ್ಲಾ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ಒಂದಿಷ್ಟು ಮಂದಿ ಅಡುಗೆ ಕೆಲಸಗಳನ್ನು ಮಾಡಿಕೊಳ್ಳುತ್ತಾ ಸೀರಿಯಲ್ ನೋಡುತ್ತಾರೆ. ಜೀ ಕನ್ನಡದ ಸೀರಿಯಲ್‌ಗಳು ಹೆಚ್ಚು ಟಿವಿಆರ್ ರೇಟಿಂಗ್‌ ಪಡೆದುಕೊಳ್ಳುತ್ತವೆ. ಪ್ರತಿದಿನ ಸೀರಿಯಲ್ ನೋಡುಗರಲ್ಲೊಂದು ಪ್ರಶ್ನೆಯೊಂದು ಮೂಡಿದೆ. ಇಷ್ಟು ದಿನ ನಡೆಯದ ಘಟನೆಯೊಂದು ಎರಡು…

Read More
ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ದರ್ಶನ್ ಮನೆ ಪಕ್ಕವೇ ನಾಗಶೇಖರ್ ಮನೆ; ಹೇಗಿದೆ ಇಬ್ಬರ ನಡುವಿನ ನಂಟು?

ನಿರ್ದೇಶಕ ನಾಗಶೇಖರ್ ಮತ್ತು ನಟ ದರ್ಶನ್ (Darshan) ಅವರ ಮನೆಗಳು ಅಪ್ಪ-ಪಕ್ಕದಲ್ಲೇ ಇವೆ. ಆ ಬಗ್ಗೆ ನಾಗಶೇಖರ್ ಅವರು ಮಾತನಾಡಿದ್ದಾರೆ. ‘ಅಕ್ಕ-ಪಕ್ಕ ಇದ್ದೇವೆ. ಆದರೆ ನಾವು ಎಂದಿಗೂ ಭೇಟಿ ಮಾಡಿಲ್ಲ. ಇಡೀ ರಸ್ತೆಯಲ್ಲಿ ನಾನು ಯಾರಿಗೂ ಫೋಟೋ ಕೊಡಲ್ಲ. ಇಲ್ಲಿ ಒಂದೇ ಟೈಗರ್, ಅದು ದರ್ಶನ್ ಸರ್. ಅವರೇ ಸ್ಟಾರ್. ಇಂದಿನವರೆಗೂ ನಾನು ಅವರ ಮನೆಗೆ ಹೋಗಿಲ್ಲ. ಅವರು ನಮ್ಮ ಮನೆಗೆ ಬಂದಿಲ್ಲ. ನಾವು ಈ ರಸ್ತೆಯಲ್ಲಿ ಒಟ್ಟಿಗೆ ಸಿಕ್ಕೇ ಇಲ್ಲ. ಅವರ ಪಾಡಿಗೆ ಅವರು ಇರುತ್ತಾರೆ….

Read More
ಪಾಕಿಸ್ತಾನದಲ್ಲಿ ಜನರಷ್ಟೇ ಅಲ್ಲ, ಸರ್ಕಾರವೇ ಕತ್ತೆ ವ್ಯಾಪಾರ ಮಾಡಿ ಕೋಟಿ ಕೋಟಿ ಗಳಿಸುತ್ತಿದೆ! | Pakistans Donkey Trade With China Economic Gains And Ethical Concerns Rav

ಪಾಕಿಸ್ತಾನದಲ್ಲಿ ಜನರಷ್ಟೇ ಅಲ್ಲ, ಸರ್ಕಾರವೇ ಕತ್ತೆ ವ್ಯಾಪಾರ ಮಾಡಿ ಕೋಟಿ ಕೋಟಿ ಗಳಿಸುತ್ತಿದೆ! | Pakistans Donkey Trade With China Economic Gains And Ethical Concerns Rav

ಪಾಕಿಸ್ತಾನ ಚೀನಾದೊಂದಿಗೆ ಕತ್ತೆಗಳ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ. ಚೀನಾದಲ್ಲಿ ಕತ್ತೆ ಮಾಂಸ ಮತ್ತು ಚರ್ಮಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ವ್ಯಾಪಾರ ಲಾಭದಾಯಕವಾಗಿದೆ. ಆದರೆ, ಪ್ರಾಣಿ ಹಕ್ಕುಗಳ ಸಂಘಟನೆಗಳು ಕತ್ತೆಗಳ ಅಮಾನವೀಯ ನಡವಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಭಾರತದ ಜನರಿಗೆ ಕತ್ತೆ ವ್ಯಾಪಾರವು ವಿಚಿತ್ರವೆನಿಸಿದರೂ, ಪಾಕಿಸ್ತಾನ ಚೀನಾದೊಂದಿಗೆ ಕತ್ತೆಗಳ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ. ಈ ವ್ಯಾಪಾರದಲ್ಲಿ ಪಾಕಿಸ್ತಾನವು ಕತ್ತೆ ಮಾಂಸ ಮತ್ತು ಜೀವಂತ ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡುತ್ತದೆ, ಇದು ಚೀನಾದ ಜನರಿಗೆ…

Read More
ನಂಗೆ ಮದುವೆ ಮಂಟಪದಲ್ಲಿ ಮೂತ್ರ ವಿಸರ್ಜನೆ ಮಾಡೋಕೆ ಬೌಲ್‌ ಕೊಟ್ಟಿದ್ರು: Actor Randeep Hooda

ನಂಗೆ ಮದುವೆ ಮಂಟಪದಲ್ಲಿ ಮೂತ್ರ ವಿಸರ್ಜನೆ ಮಾಡೋಕೆ ಬೌಲ್‌ ಕೊಟ್ಟಿದ್ರು: Actor Randeep Hooda

<p>ಬಾಲಿವುಡ್‌ ನಟ ರಣದೀಪ್‌ ಹೂಡಾ ಅವರ ಮದುವೆಯಲ್ಲಿ ಎದುರಾದ ಒಂದು ವಿಚಿತ್ರ ಘಟನೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡಿದ್ದಾರೆ. ನಟಿ ಲಿನ್‌ ಲೈಶ್ರಾಮ್‌, ರಣದೀಪ್‌ ಹೂಡಾ ಅವರು, 2023ರಲ್ಲಿ ಮಣಿಪುರದ ಸಾಂಪ್ರದಾಯಿಕ ಮೈತೈ ವಿವಾಹದ ಬಗ್ಗೆ ಮಾತನಾಡಿದ್ದಾರೆ.</p><p>&nbsp;</p><img><p>ಕಡಿಮೆ ಟೈಮ್‌ವರೆಗೆ ಪರಸ್ಪರ ಡೇಟಿಂಗ್‌ ಮಾಡಿದ್ದ ಈ ಜೋಡಿ, ಮದುವೆಯ ಫೋಟೋಗಳನ್ನು ಈಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈಗ ಮಿಡ್‌-ಡೇಗೆ ನೀಡಿದ ಸಂದರ್ಶನದಲ್ಲಿ, ರಣದೀಪ್‌ ಅವರು ಮದುವೆ ಟೈಮ್‌ನಲ್ಲಿ ಎದುರಾದ ಸಾಂಸ್ಕೃತಿಕ ಆಘಾತಗಳು ಮತ್ತು ಹಿಂದಿನ ಕ್ಷಣಗಳ ರೋಚಕ ವಿವರಗಳನ್ನು…

Read More
Religion ಗಂಡ ಹೆಂಡತಿಯ ಪಾದ ಮುಟ್ಟಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? | Benefits Of Touching Wifes Feet Marital Harmony And Prosperity

Religion ಗಂಡ ಹೆಂಡತಿಯ ಪಾದ ಮುಟ್ಟಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? | Benefits Of Touching Wifes Feet Marital Harmony And Prosperity

ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಲು ಜನ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಪೂಜೆ, ಹೋಮಗಳನ್ನು ಮಾಡುವವರೂ ಇದ್ದಾರೆ. ಆದರೆ, ಮನೆಯ ಯಜಮಾನರು ಪ್ರತಿದಿನ ಒಂದು ಸರಳ ಕೆಲಸ ಮಾಡುವುದರಿಂದ ಅವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುತ್ತಾಳೆ. ಭಾರತೀಯ ಸಂಪ್ರದಾಯದ ಪ್ರಕಾರ, ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಹಿರಿಯರ ಪಾದಗಳನ್ನು ಮುಟ್ಟುತ್ತಾರೆ. ಈ ಸಂಪ್ರದಾಯದ ಹಿಂದೆ ಹಲವು ಕಾರಣಗಳಿವೆ. ಶಾಸ್ತ್ರಗಳ ಪ್ರಕಾರ, ಹಿರಿಯರ ಪಾದಗಳನ್ನು ಮುಟ್ಟುವುದರಿಂದ ನಮ್ಮ ಪುಣ್ಯ ಹೆಚ್ಚುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಆ ಹಿರಿಯರ ಆಶೀರ್ವಾದ ನಮಗೆ ದೊರೆಯುತ್ತದೆ ಎಂದು…

Read More
ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು

ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು

ಜಪಾನ್ ಆರೋಗ್ಯದ (japanese lifestyle) ವಿಚಾರದಲ್ಲಿ ಮುಂದು, ಜಪಾನಿಯರು 40ರಲ್ಲೂ ಫಿಟ್​​ ಆಗಿರುತ್ತಾರೆ. ಅವರ ಆರೋಗ್ಯ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳಬೇಕಾ? ಈ ಲೇಖನವನ್ನು ಓದಿ. ಅವರು ಪಾಲನೆ ಮಾಡುವ ಈ 3 ನಿಯಮಗಳು ಅವರ  ಆಯಸ್ಸನ್ನು 100ರಷ್ಟು ವೃದ್ಧಿಸುತ್ತದೆ. ಜಪಾನಿಯರು ಕೆಲವು ಸರಳ ಮತ್ತು ಅದ್ಭುತ ಅಭ್ಯಾಸದಿಂದ 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಉಡುಗೊರೆಯನ್ನು ಪಡೆದಿದ್ದಾರೆ. ಅದೇ ರೀತಿ  ಭಾರತದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತ ನಾವು ಸಹ ದೀರ್ಘಾಯುಷ್ಯ ಪಡೆಯಬಹುದು. ಇಂದಿನ ಭಾರತದಲ್ಲಿ…

Read More
ಗಂಡ-ಮಗಳನ್ನು ತೊರೆದು ಭಾವನೊಂದಿಗೆ ಮದುವೆಯಾದ ಮಹಿಳೆ; ಮುಂದೇನಾಯ್ತು ಕಥೆ ನೋಡಿ..!

ಗಂಡ-ಮಗಳನ್ನು ತೊರೆದು ಭಾವನೊಂದಿಗೆ ಮದುವೆಯಾದ ಮಹಿಳೆ; ಮುಂದೇನಾಯ್ತು ಕಥೆ ನೋಡಿ..!

<p><strong>ಜಮುಯಿ ಶಾಕಿಂಗ್ ಲವ್ ಅಫೇರ್:</strong> ಬಿಹಾರದ ಜಮುಯಿ ಜಿಲ್ಲೆಯಿಂದ ಒಂದು ಅಚ್ಚರಿಯ ಪ್ರೇಮ ಪ್ರಸಂಗ ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವಿವಾಹಿತ ಮಹಿಳೆ ತನ್ನ ಗಂಡ ಮತ್ತು ಮುಗ್ಧ ಮಗಳನ್ನು ತೊರೆದು ತನ್ನ ಭಾವನೊಂದಿಗೆ ಮದುವೆಯಾಗಿದ್ದಾಳೆ. ಪಾಟ್ನಾದ ರಾಜೀವ್ ನಗರದ ಆಯುಷಿ ಕುಮಾರಿ ಅವರ ಮೊದಲ ಮದುವೆ 2021 ರಲ್ಲಿ ವಿಶಾಲ್ ದುಬೆ ಅವರೊಂದಿಗೆ ನಡೆದಿತ್ತು, ಅವರಿಗೆ ಒಬ್ಬ ಮಗಳು ಇದ್ದಾಳೆ. ಎರಡು ವರ್ಷಗಳ ಹಿಂದೆ ಅದೇ ಗ್ರಾಮದ ಸಚಿನ್ ದುಬೆ ಆಯುಷಿ ಜೀವನಕ್ಕೆ ಪ್ರವೇಶಿಸಿದ, ಅವಳ…

Read More