Cauvery River waters release: ಕಾವೇರಿಗೆ ಕೈಮುಗಿದು ಪೂಜೆ ಮಾಡಿ ಸ್ವಾಗತಿಸಿದ ರೈತರು: ವೀಡಿಯೋ ವೈರಲ್ | Emotional Moment Locals Welcome Cauvery River Waters With Prayers
ತಮಿಳುನಾಡಿನಲ್ಲಿ ಕಾವೇರಿ ನೀರು ಬಿಡುಗಡೆಯಾದ ಸಂದರ್ಭದಲ್ಲಿ ಜನ ಭಕ್ತಿಯಿಂದ ಕೈ ಮುಗಿದು ನದಿಯನ್ನು ಸ್ವಾಗತಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಾವೇರಿ ನದಿ(Cauvery Water) ನಮ್ಮ ಹಾಗೂ ತಮಿಳುನಾಡು (Tamil Nadu)ರಾಜ್ಯದ ಅನೇಕ ರೈತರ ಬದುಕಿನ ಜೀವನಾಡಿಯಾಗಿದೆ. ಈ ಬಾರಿ ಮುಂಗಾರು ಮಳೆ ನಿಗದಿಗೂ ಮೊದಲೇ ಧಾರಾಕಾರವಾಗಿ ಸುರಿದಿರುವುದರಿಂದ ರಾಜ್ಯದ ಕೆರೆಕಟ್ಟೆಗಳು, ನದಿ ಆಣೆಕಟ್ಟುಗಳು, ಜಲಾಶಯಗಳು ತುಂಬಿ ಹರಿಯುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಜನರ ರೈತರ ಜೀವನಾಡಿಯಾಗಿರುವ ಕಾವೇರಿಯೂ ಮೈದುಂಬಿ ಹರಿಯುತ್ತಿದ್ದು, ತಮಿಳುನಾಡಿಗೂ ಎಂದಿನಂತೆ…