Headlines
ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅಲಿ ಭಾರತ ಜತೆಗಿನ ಸಮರದಲ್ಲಿ ತಾವೇ ಗೆದ್ದಿದ್ದು ಎಂದು ಸುಳ್ಳು ಹೇಳಿದ್ದಾರೆ. | We Defeated India Says Pakistan Asif Ali Zardari Shahbaz Sharif

ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅಲಿ ಭಾರತ ಜತೆಗಿನ ಸಮರದಲ್ಲಿ ತಾವೇ ಗೆದ್ದಿದ್ದು ಎಂದು ಸುಳ್ಳು ಹೇಳಿದ್ದಾರೆ. | We Defeated India Says Pakistan Asif Ali Zardari Shahbaz Sharif

ಉಗ್ರವಾದವನ್ನು ಬಿತ್ತಿ ಭಾರತದೊಂದಿಗೆ ಸಂಘರ್ಷಕ್ಕಿಳಿರುವ ಪಾಕಿಸ್ತಾನ ಗುರುವಾರ 79ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡಿದ್ದು, ಈ ವೇಳೆಯಲ್ಲೂ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅಲಿ ಭಾರತ ಜತೆಗಿನ ಸಮರದಲ್ಲಿ ತಾವೇ ಗೆದ್ದಿದ್ದು ಎಂದು ಸುಳ್ಳು ಹೇಳಿದ್ದಾರೆ. ಇಸ್ಲಾಮಾಬಾದ್‌ : ಉಗ್ರವಾದವನ್ನು ಬಿತ್ತಿ ಭಾರತದೊಂದಿಗೆ ಸಂಘರ್ಷಕ್ಕಿಳಿರುವ ಪಾಕಿಸ್ತಾನ ಗುರುವಾರ 79ನೇ ಸ್ವಾತಂತ್ರ್ಯ ದಿನ ಆಚರಿಸಿಕೊಂಡಿದ್ದು, ಈ ವೇಳೆಯಲ್ಲೂ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅಲಿ ಭಾರತ ಜತೆಗಿನ ಸಮರದಲ್ಲಿ…

Read More
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿದ್ದ ಭಾರತದ ಮೊದಲಿಗೆ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಇದೇ ವಾರಾಂತ್ಯದಲ್ಲಿ ಭಾರತಕ್ಕೆ | Shubhanshu Shukla To Arrive In India By This Weekend

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿದ್ದ ಭಾರತದ ಮೊದಲಿಗೆ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಇದೇ ವಾರಾಂತ್ಯದಲ್ಲಿ ಭಾರತಕ್ಕೆ | Shubhanshu Shukla To Arrive In India By This Weekend

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿದ್ದ ಭಾರತದ ಮೊದಲಿಗೆ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಇದೇ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ. ನವದೆಹಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌)ಕ್ಕೆ ತೆರಳಿದ್ದ ಭಾರತದ ಮೊದಲಿಗೆ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರು ಇದೇ ವಾರಾಂತ್ಯದಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ. ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ…

Read More
ಬೀದಿ ನಾಯಿಗಳನ್ನು ಶೆಡ್‌ಗೆ ಕಳುಹಿಸಲೇಬೇಡಿ ಎನ್ನುವವರು ಅವುಗಳ ಹೊಣೆ ಹೊರಲಿ: ಸುಪ್ರೀಂ | Those Opposing Sending Stray Dogs To Shelters Should Take Responsibility Supreme

ಬೀದಿ ನಾಯಿಗಳನ್ನು ಶೆಡ್‌ಗೆ ಕಳುಹಿಸಲೇಬೇಡಿ ಎನ್ನುವವರು ಅವುಗಳ ಹೊಣೆ ಹೊರಲಿ: ಸುಪ್ರೀಂ | Those Opposing Sending Stray Dogs To Shelters Should Take Responsibility Supreme

‘ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದೇ ಮೂಲ ಕಾರಣ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ನವದೆಹಲಿ : ‘ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದೇ ಮೂಲ ಕಾರಣ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ಬೀದಿ ನಾಯಿಗಳನ್ನು ಶೆಡ್‌ಗೆ ಕಳುಹಿಸುವುದು ಬೇಡ ಎನ್ನುವವರು ಅವುಗಳು ಉಂಟು ಮಾಡುವ…

Read More
65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. | Why Were 6 5 Million Bihar Voters Removed From The List Supreme Court

65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. | Why Were 6 5 Million Bihar Voters Removed From The List Supreme Court

ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಆರ್‌ಐ) ಪ್ರಕ್ರಿಯೆ ವೇಳೆ ಮತದಾರರ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿರುವ 65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ನವದೆಹಲಿ : ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಆರ್‌ಐ) ಪ್ರಕ್ರಿಯೆ ವೇಳೆ ಮತದಾರರ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿರುವ 65 ಲಕ್ಷ ಜನರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಇದರ ಬೆನ್ನಲ್ಲೇ ಎಲ್ಲ ರಾಜಕೀಯ ಪಕ್ಷಗಳಿಗೆ ಪಟ್ಟಿ ವಿತರಣೆ…

Read More
Dharmasthala Case | ಧರ್ಮಸ್ಥಳ ಪ್ರಕರಣ: ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ ಪ್ರತ್ಯಕ್ಷ! | Dharmasthala Case A Mask Man Bhima Spotted In Mandya Rav

Dharmasthala Case | ಧರ್ಮಸ್ಥಳ ಪ್ರಕರಣ: ಮಂಡ್ಯದಲ್ಲೊಬ್ಬ ಮುಸುಕುಧಾರಿ ಭೀಮ ಪ್ರತ್ಯಕ್ಷ! | Dharmasthala Case A Mask Man Bhima Spotted In Mandya Rav

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ಉತ್ಖನನವನ್ನು ವಿರೋಧಿಸಿ ಮಂಡ್ಯದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮುಸುಕುಧಾರಿ ವ್ಯಕ್ತಿಯೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕುತೂಹಲ ಮೂಡಿಸಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎನ್‌ಐಎ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ. ಮಂಡ್ಯ (ಆ.14): ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಎಸ್‌ಐಟಿ ಉತ್ಖನನ ಪ್ರಕರಣವನ್ನು ಖಂಡಿಸಿ ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮುಸುಕುಧಾರಿ ಪ್ರತ್ಯಕ್ಷನಾಗಿದ್ದಾನೆ. ಅಂದಹಾಗೆ ಈ ಭೀಮ ಹೆಣ ಹೂತವನಲ್ಲ, ಬದಲಾಗಿ ಧರ್ಮಸ್ಥಳ ಪರ ನಿಂತವನು. ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಎಸ್‌ಐಟಿ ಉತ್ಖನನ…

Read More
ರಜನಿಕಾಂತ್ ‘ಕೂಲಿ’ OTT ಯಾವಾಗ, ಎಲ್ಲಿ ನೋಡ್ಬಹುದು? ಈಗಲೇ ತಿಳ್ಕೊಳ್ಳಿ..!

ರಜನಿಕಾಂತ್ ‘ಕೂಲಿ’ OTT ಯಾವಾಗ, ಎಲ್ಲಿ ನೋಡ್ಬಹುದು? ಈಗಲೇ ತಿಳ್ಕೊಳ್ಳಿ..!

<p>ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಆಕ್ಷನ್ ಥ್ರಿಲ್ಲರ್ ‘ಕೂಲಿ’ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಆಗಸ್ಟ್ 14, 2025 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ತಾರಾಗಣ ಮತ್ತು ಅದ್ಭುತ ದೃಶ್ಯಗಳಿಂದಾಗಿ ಅಭಿಮಾನಿಗಳು ಮತ್ತು ವಿಮರ್ಶಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು.</p><img><p>ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ತಮಿಳು ಆಕ್ಷನ್ ಥ್ರಿಲ್ಲರ್ ‘ಕೂಲಿ’ ಆಗಸ್ಟ್ 14, 2025 ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನ ಮತ್ತು ಸಹ-ಬರೆದ ಈ ಚಿತ್ರವನ್ನು ಕಲಾನಿತಿ ಮಾರನ್ ಅವರು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.</p><p>ರಜನಿಕಾಂತ್ ಜೊತೆಗೆ ನಾಗಾರ್ಜುನ,…

Read More
SBI Credit Card: ಆನ್‌ಲೈನ್ ಶಾಪಿಂಗ್‌ಗೆ SBI ಕಾರ್ಡ್ ಸಕ್ರಿಯಗೊಳಿಸುವುದು ಹೇಗೆ? | How To Activate Sbi Credit Card For Online Shopping

SBI Credit Card: ಆನ್‌ಲೈನ್ ಶಾಪಿಂಗ್‌ಗೆ SBI ಕಾರ್ಡ್ ಸಕ್ರಿಯಗೊಳಿಸುವುದು ಹೇಗೆ? | How To Activate Sbi Credit Card For Online Shopping

ಆನ್‌ಲೈನ್ ಶಾಪಿಂಗ್‌ಗೆ ಕ್ರೆಡಿಟ್ ಕಾರ್ಡ್ ಬಳಸಲು, SBI ಮತ್ತು ICICI ಕಾರ್ಡ್‌ಗಳನ್ನು ಆಕ್ಟಿವೇಟ್ ಮಾಡುವುದು ಅಗತ್ಯ. ಕಾರ್ಡ್ ಆಕ್ಟಿವೇಟ್ ಮಾಡುವ ಬಗ್ಗೆ ಇಲ್ಲಿ ಹಂತ-ಹಂತದ ಮಾರ್ಗದರ್ಶನ ಇದೆ. ಇದು ಆನ್‌ಲೈನ್‌ನಲ್ಲೇ ಎಲ್ಲವನ್ನೂ ಖರೀದಿಸುವ ಕಾಲ ಸೂಜಿದಾರದಿಂದ ಹಿಡಿದು ವಾಶಿಂಗ್ ಮೆಷಿನ್, ಗ್ರೈಂಡರ್ ಪ್ರಿಡ್ಜ್‌ವರೆಗೆ ಪ್ರತಿಯೊಂದನ್ನು ಜನ ಆನ್‌ಲೈನ್‌ನಲ್ಲೇ ಖರೀದಿಸುತ್ತಾರೆ. ಹೀಗಿರುವಾಗ ಕೆಲವು ದುಬಾರಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ಆನ್‌ಲೈನ್ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಕೆಲವು ಆನ್‌ಲೈನ್ ವೆಬ್‌ಸೈಟ್‌ಗಳು ಹಬ್ಬ, ಸ್ವಾತಂತ್ರ ದಿನಾಚರಣೆ ಮುಂತಾದ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ಗಳ…

Read More
Exclusive News: ನೋಡುಗರ ಕರುಳನ್ನೇ ಕಿವಿಚಿಹಾಕಿದ್ದ ಸ್ಟೋರಿಗೆ ಮೆಗಾ ಟ್ವಿಸ್ಟ್

Exclusive News: ನೋಡುಗರ ಕರುಳನ್ನೇ ಕಿವಿಚಿಹಾಕಿದ್ದ ಸ್ಟೋರಿಗೆ ಮೆಗಾ ಟ್ವಿಸ್ಟ್

<p>ಏನದು ಆ ಶಾಕಿಂಗ್ ನ್ಯೂಸ್? ನಿಜಕ್ಕೂ ಸುಜಾತಾ ಭಟ್ ಹಿಸ್ಟರಿ ಏನು? 2003ರಲ್ಲಿ ಅನನ್ಯ ಭಟ್​ಗೆ ಅನ್ಯಾಯವಾಗಿದ್ದು ನಿಜಾನಾ? ಅವತ್ತು ಸುಜಾತಾ ಭಟ್ ಆಡಿದ ಮಾತಿಗೂ ಈಗ ಅವರ ಬಾವ ಹೇಳ್ತಾ ಇರೋದಕ್ಕೂ ಇರೋ ವ್ಯತ್ಯಾಸವೇನು?&nbsp;</p> Source link

Read More
Ticket Wedding: ಮದುವೆಗೂ ಬಂತು ಟಿಕೆಟ್, ಅಪರಿಚಿತರಿಗೆ ಸಿಗ್ತಿದೆ ಆಹ್ವಾನ | Ticket Wedding New Trend Where Strangers Attend And Enjoy Your Marriage Roo

Ticket Wedding: ಮದುವೆಗೂ ಬಂತು ಟಿಕೆಟ್, ಅಪರಿಚಿತರಿಗೆ ಸಿಗ್ತಿದೆ ಆಹ್ವಾನ | Ticket Wedding New Trend Where Strangers Attend And Enjoy Your Marriage Roo

 Wedding Trend : ಆಹ್ವಾನ ಬರದ ಮದುವೆಗೆ ಹೋಗ್ಬೇಕಿತ್ತು ಅಂತ ಕೊರಗಬೇಕಾಗಿಲ್ಲ. ಈಗ ಎಲ್ಲರ ಮದುವೆಗೂ ಎಲ್ಲರಿಗೂ ಆಹ್ವಾನ ಇದೆ. ಆದ್ರೆ ಮಾಡ್ಬೇಕಾಗಿದ್ದು ಏನು? ಇಲ್ಲಿದೆ ಟಿಕೆಟ್ ಮದುವೆ ಫುಲ್ ಡಿಟೇಲ್ .  ಅಪರಿಚಿತರ ಮದುವೆ (Marriage)ಗೆ ಹೋಗಿ ಊಟ ಮಾಡ್ವಾಗ ಯಾರಾದ್ರೂ ನೀವು ಯಾವ ಕಡೆಯವರು ಕೇಳಿದ್ರೆ ತಬ್ಬಿಬ್ಬು. ಛತ್ರದ ಮುಂದೆ ದೊಡ್ಡ ಬೋರ್ಡ್ ಕಾಣಿಸ್ತಿದ್ದಂತೆ ಮದುವೆ ಊಟ ಮಾಡೋ ಚಪಲವಾಗುತ್ತೆ. ತುಂಬಾ ದಿನ ಆಯ್ತು ಮದುವೆಗೆ ಹೋಗ್ದೆ, ಇಲ್ಲೇ ಊಟ ಮಾಡ್ಬಹುದಿತ್ತು ಅಂತ ಅನೇಕ…

Read More
ಬಯಲಾಯ್ತು ಮೋದಿ-ಟ್ರಂಪ್ ನಡುವಿನ ದೊಡ್ಡ ರಹಸ್ಯ; 35 ನಿಮಿಷದ ಗುಟ್ಟೇನು?

ಬಯಲಾಯ್ತು ಮೋದಿ-ಟ್ರಂಪ್ ನಡುವಿನ ದೊಡ್ಡ ರಹಸ್ಯ; 35 ನಿಮಿಷದ ಗುಟ್ಟೇನು?

<p>ಕಳೆದ ಜೂನ್15ರಿಂದ 17ರವರೆಗೆ ಕೆನಡಾದಲ್ಲಿ ಜಿ-7 ಶೃಂಗಸಭೆ ನಡೀತು.ಈ ಜಿ-7 ಶೃಂಗಸಭೆಗೆ ಆಹ್ವಾನವಿದ್ದ ಹಿನ್ನೆಲೆ ಪ್ರಧಾನಿ ಮೋದಿ ತೆರಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್, ಮೋದಿ ಭೇಟಿಯಾಗದೇ ಮೊದಲೇ ನಿರ್ಗಮಿಸಿದ್ದರು. ಬಳಿಕ ಪ್ರಧಾನಿ ಮೋದಿಗೆ ಟ್ರಂಪ್ ನಿಂದ ಕರೆ ಬಂದಿತ್ತು. ಮೋದಿ ಹಾಗೂ ಟ್ರಂಪ್ ನಡುವೆ ಬರೋಬ್ಬರಿ 35 ನಿಮಿಷಗಳ ಕಾಲ ಸಂಭಾಷಣೆಯೂ ನಡೆದಿತ್ತು.&nbsp;</p> Source link

Read More