ಮೇರಠ್‌ ಟೋಲ್ ಪ್ಲಾಜಾ಼ ಸಿಬ್ಬಂದಿಯು ಸೈನಿಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ | Toll Staff Tie Man To Pole And Fatally Assault Him In Meerut

ಮೇರಠ್‌ ಟೋಲ್ ಪ್ಲಾಜಾ಼ ಸಿಬ್ಬಂದಿಯು ಸೈನಿಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ | Toll Staff Tie Man To Pole And Fatally Assault Him In Meerut

ಇಲ್ಲಿನ ಟೋಲ್ ಪ್ಲಾಜಾ಼ ಸಿಬ್ಬಂದಿಯು ಸೈನಿಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ ಮೇರಠ್‌ (ಯುಪಿ): ಇಲ್ಲಿನ ಟೋಲ್ ಪ್ಲಾಜಾ಼ ಸಿಬ್ಬಂದಿಯು ಸೈನಿಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಹಲ್ಲೆ ಮಾಡಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಗ್ರಾಮಸ್ಥರು ಟೋಲ್‌ ಪ್ಲಾಜಾ಼ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಕಪಿಲ್‌ ಕಾವಡ್‌ ಎಂಬ…

Read More
ಇನ್ನು ಮುಂದೆ ಮೊಬೈಲ್‌ ಗೊಡವೆ ಬೇಕಿಲ್ಲ, ಟೀವಿ, ಕಾರಿಂದಲೂ ಯುಪಿಐ ಹಣ ಪಾವತಿಸಿ! | Now Pay Via Upi From Your Tv And Car Too

ಇನ್ನು ಮುಂದೆ ಮೊಬೈಲ್‌ ಗೊಡವೆ ಬೇಕಿಲ್ಲ, ಟೀವಿ, ಕಾರಿಂದಲೂ ಯುಪಿಐ ಹಣ ಪಾವತಿಸಿ! | Now Pay Via Upi From Your Tv And Car Too

ಮೊಬೈಲ್‌ ಮೂಲಕ ಟೀವಿ ಚಂದಾಚಾರಿಕೆ ಶುಲ್ಕ, ಕಾರಿನ ಪಾರ್ಕಿಂಗ್‌ ಶುಲ್ಕ ಪಾವತಿಸುವುದು ಸಾಮಾನ್ಯ. ಆದರೆ ಇನ್ನು ಮುಂದೆ ಇದಕ್ಕೆಲ್ಲಾ ಮೊಬೈಲ್‌ ಗೊಡವೆ ಬೇಕಿಲ್ಲ. ತಮ್ಮ ಶುಲ್ಕವನ್ನು ಟೀವಿ, ಫ್ರಿಜ್‌, ಕಾರುಗಳೇ ಸ್ವತಃ ಪಾವತಿಸಲಿವೆ! ನವದೆಹಲಿ: ಮೊಬೈಲ್‌ ಮೂಲಕ ಟೀವಿ ಚಂದಾಚಾರಿಕೆ ಶುಲ್ಕ, ಕಾರಿನ ಪಾರ್ಕಿಂಗ್‌ ಶುಲ್ಕ ಪಾವತಿಸುವುದು ಸಾಮಾನ್ಯ. ಆದರೆ ಇನ್ನು ಮುಂದೆ ಇದಕ್ಕೆಲ್ಲಾ ಮೊಬೈಲ್‌ ಗೊಡವೆ ಬೇಕಿಲ್ಲ. ತಮ್ಮ ಶುಲ್ಕವನ್ನು ಟೀವಿ, ಫ್ರಿಜ್‌, ಕಾರುಗಳೇ ಸ್ವತಃ ಪಾವತಿಸಲಿವೆ! ಹೌದು. ದೇಶದಲ್ಲಿ ಡಿಜಿಟಲ್‌ ಪಾವತಿಯಲ್ಲಿ ಹೊಸ ಕ್ರಾಂತಿ…

Read More
ಇಸ್ರೋ ನಿವೃತ್ತ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಸೇರಿ ಮೂವರು ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿ ರೇಸಲ್ಲಿ | Retired Isro Scientist Among Three In Race For Oppositions Vp Candidate

ಇಸ್ರೋ ನಿವೃತ್ತ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ ಸೇರಿ ಮೂವರು ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿ ರೇಸಲ್ಲಿ | Retired Isro Scientist Among Three In Race For Oppositions Vp Candidate

ಎನ್‌ಡಿಎ ಮೈತ್ರಿಕೂಟವ ಮಹಾರಾಷ್ಟ್ರದ ರಾಜ್ಯಪಾಲ ರಾಧಾಕೃಷ್ಣನ್‌ ಅವರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ವಿಪಕ್ಷಗಳು ಕೂಡಾ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿವೆ. ನವದೆಹಲಿ: ಎನ್‌ಡಿಎ ಮೈತ್ರಿಕೂಟವ ಮಹಾರಾಷ್ಟ್ರದ ರಾಜ್ಯಪಾಲ ರಾಧಾಕೃಷ್ಣನ್‌ ಅವರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ವಿಪಕ್ಷಗಳು ಕೂಡಾ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿವೆ. ನೂತನ ಉಪರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಎನ್‌ಡಿಎ ಅಭ್ಯರ್ಥಿಗಳ ಬೆಂಬಲಿಸುವಂತೆ ಕೇಂದ್ರ ಸರ್ಕಾರ ವಿವಿಧ ವಿಪಕ್ಷಗಳಿಗೆ ಮನವಿ ಮಾಡಿದ ಹೊತ್ತಿನಲ್ಲೇ ಈ ಬೆಳವಣಿಗೆ…

Read More
ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು

ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು

ನಿತ್ಯ: . 12:36 – 14:10 ಯಮಗಂಡ ಕಾಲ 09:28 – 11:02 ತುಲಾ: ಇಂದು ಬೇಗನೆ ಸಿಗುವುದೆಂದು ದಾರಿ. ಗುಣಾತ್ಮಕತೆಯಲ್ಲಿ ಹಿನ್ನಡೆಯಾಗಲಿದೆ. ಸಂಗಾತಿಯ ನಡುವಿನ ಮಕ್ಕಳಿಂದ. ಕಛೇರಿಯಲ್ಲಿ ನಿಮ್ಮ ಶಿಸ್ತಿನಿಂದ. ಕರ್ತವ್ಯದ ನೀವು. ಯಾವುದನ್ನೂ ತೀರ್ಮಾನಿಸುವುದು. ಹಳೆಯ ಸಂಪರ್ಕಗಳು ಕ್ಷೇತ್ರದಲ್ಲಿ ಸಹಕಾರ. ದೂರದ ಸಾಧ್ಯತೆ. ಹಿರಿಯರಿಂದ ಸಿಗುತ್ತದೆ. ದಿನಾಂತ್ಯದಲ್ಲಿ ನಿಮ್ಮ ಶ್ರಮ ನೀಡುವುದರಿಂದ ಅನುಭವಿಸುತ್ತೀರಿ. ಎಲ್ಲ‌ ಮಳೆಯನ್ನು. ಹಣದ ಅನಿವಾರ್ಯತೆ ಸಿಕ್ಕುವುದು. ದೂರವಿದ್ದ ಇಂದು. ಈಗಿನ ಬದಲಾವಣೆ. ನಿಮಗಿರುವ ತಪ್ಪಬಹುದು. ಪ್ರಯಾಣದಲ್ಲಿ ಅವಶ್ಯಕ. ನಿಮ್ಮ ಶ್ರಮದ…

Read More
ಹೊಸ ಹೂಡಿಕೆ ಯೋಚನೆಗೆ ಅನುಕೂಲಕರ ಕಾಲ

ಹೊಸ ಹೂಡಿಕೆ ಯೋಚನೆಗೆ ಅನುಕೂಲಕರ ಕಾಲ

ನಿತ್ಯ: . 12:36 – 14:10 ಯಮಗಂಡ ಕಾಲ 09:28 – 11:02 ಮೇಷ: ಹಿಂದೆ ಕೊಟ್ಟ ಮಾತನ ಮುಕ್ತಾಯವಾಗಿದ್ದು, ನೀವು ಕೊಟ್ಟ ಮಾತನ್ನು. ಕಠಿಣ ಸಂದರ್ಭದಲ್ಲಿ ವರ್ತನೆಯೂ ಲೆಕ್ಕಕ್ಕೆ. ನಿಮ್ಮ ಕೆಲಸಗಳು ಯಾರೆಂದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ಮನಸ್ಸು. ದಾನದಲ್ಲಿ ಇಂದು ಖುಷಿಯನ್ನು. ಅನುಕೂಲಕ್ಕೆ ಅನುಕೂಲಕ್ಕೆ ತಕ್ಕಂತೆ ಬೇರೆಯವರ ಮೇಲೆ ಒತ್ತಡ ತರುವುದು. ನಿಮ್ಮ ಚಿಂತನೆ. ಕೆಲಸದಲ್ಲಿ ಅವಕಾಶಗಳು. ಆರ್ಥಿಕವಾಗಿ ದಿನ. ಕುಟುಂಬದಲ್ಲಿ ಕ್ಷಣ. ಸ್ನೇಹಿತರ ಲಭಿಸುತ್ತದೆ. ಅಧಿಕಾರಿಗಳ ವಿಚಾರದಲ್ಲಿ ಭಯ ಪಡುವುದು. ದಾಖಲೆಗಳನ್ನು ಇಟ್ಟುಕೊಂಡಿರಿ. ವಹಿಸಿಕೊಂಡ…

Read More
Horoscope Today 19 August: ಇಂದು ಈ ರಾಶಿಯವರಿಗೆ ಸ್ತ್ರೀಯರಿಂದ ಅಪಮಾನವಾಗಿ ಸುಮ್ಮನಿರುವರು

Horoscope Today 19 August: ಇಂದು ಈ ರಾಶಿಯವರಿಗೆ ಸ್ತ್ರೀಯರಿಂದ ಅಪಮಾನವಾಗಿ ಸುಮ್ಮನಿರುವರು

ನಿತ್ಯ: . 12:36 – 14:10 ಯಮಗಂಡ ಕಾಲ 09:28 – 11:02 ಮೇಷ: ಹಿಂದೆ ಕೊಟ್ಟ ಮಾತನ ಮುಕ್ತಾಯವಾಗಿದ್ದು, ನೀವು ಕೊಟ್ಟ ಮಾತನ್ನು. ಕಠಿಣ ಸಂದರ್ಭದಲ್ಲಿ ವರ್ತನೆಯೂ ಲೆಕ್ಕಕ್ಕೆ. ನಿಮ್ಮ ಕೆಲಸಗಳು ಯಾರೆಂದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ಮನಸ್ಸು. ದಾನದಲ್ಲಿ ಇಂದು ಖುಷಿಯನ್ನು. ಅನುಕೂಲಕ್ಕೆ ಅನುಕೂಲಕ್ಕೆ ತಕ್ಕಂತೆ ಬೇರೆಯವರ ಮೇಲೆ ಒತ್ತಡ ತರುವುದು. ನಿಮ್ಮ ಚಿಂತನೆ. ಕೆಲಸದಲ್ಲಿ ಅವಕಾಶಗಳು. ಆರ್ಥಿಕವಾಗಿ ದಿನ. ಕುಟುಂಬದಲ್ಲಿ ಕ್ಷಣ. ಸ್ನೇಹಿತರ ಲಭಿಸುತ್ತದೆ. ಅಧಿಕಾರಿಗಳ ವಿಚಾರದಲ್ಲಿ ಭಯ ಪಡುವುದು. ದಾಖಲೆಗಳನ್ನು ಇಟ್ಟುಕೊಂಡಿರಿ. ವಹಿಸಿಕೊಂಡ…

Read More
ರಾಜ್ಯದಲ್ಲಿ ತೀವ್ರ ಮಳೆ, ಉತ್ತರ ಕರ್ನಾಟಕದ ಈ ಜಿಲ್ಲೆಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ! | Karnataka Rain Holiday Declared Red Alert Issued San

ರಾಜ್ಯದಲ್ಲಿ ತೀವ್ರ ಮಳೆ, ಉತ್ತರ ಕರ್ನಾಟಕದ ಈ ಜಿಲ್ಲೆಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ! | Karnataka Rain Holiday Declared Red Alert Issued San

ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹುಬ್ಬಳ್ಳಿ (ಆ.18): ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಂದು (ಆಗಸ್ಟ್ 18) ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಈ ಬಗ್ಗೆ ಆದೇಶ ಹೊರಡಿಸಿದ್ದು, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೂ ರಜೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ….

Read More
ಕೋರ್ಟ್ ಸಮನ್ಸ್ ನೀಡಲು ಹೋದ ವಕೀಲರಿಗೆ ತಿಮರೋಡಿ ಗ್ಯಾಂಗ್ ಅಡ್ಡಿ, ಬಿಗುವಿನ ವಾತಾವರಣ | Dharmasthala Case Mahesh Shetty Thimarodi Obstructed Lawyers During Court Summon

ಕೋರ್ಟ್ ಸಮನ್ಸ್ ನೀಡಲು ಹೋದ ವಕೀಲರಿಗೆ ತಿಮರೋಡಿ ಗ್ಯಾಂಗ್ ಅಡ್ಡಿ, ಬಿಗುವಿನ ವಾತಾವರಣ | Dharmasthala Case Mahesh Shetty Thimarodi Obstructed Lawyers During Court Summon

ಧರ್ಮಸ್ಥಳ ಪ್ರಕರಣ ಸಂಬಂಧ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಸಮನ್ಸ್ ನೀಡಲು ಹೋದ ವಕೀಲರಿಗೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು (ಆ.18) ಧರ್ಮಸ್ಥಳ ಪ್ರಕರಣ ಇಂದು ಸದನದಲ್ಲಿ ಭಾರಿ ಚರ್ಚೆಯಾಗಿದೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್ ಹಾಗೂ ವಿಪಕ್ಷಗಳು ಒತ್ತಿ ಹೇಳಿದೆ. ಇತ್ತ ಸೌಜನ್ಯ ಪರ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ಕ್ರಮ ಕೈಗೊಳ್ಳುವ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಇದರ ಬೆನ್ನಲ್ಲೇ…

Read More
Shivamogga police lodge and PG verification ಜಿಲ್ಲೆಯಾದ್ಯಂತ ರೆಸಾರ್ಟ್ ಗಳ ಮೇಲೆ ಪೊಲೀಸರ ದಿಢೀರ್ ಭೇಟಿ, ಶರಾವತಿ ಯೋಜನೆಗೆ ವಿರೋಧ | Shivamogga Police Conduct Surprise Inspections At Lodges Pg And Homestays Gow

Shivamogga police lodge and PG verification ಜಿಲ್ಲೆಯಾದ್ಯಂತ ರೆಸಾರ್ಟ್ ಗಳ ಮೇಲೆ ಪೊಲೀಸರ ದಿಢೀರ್ ಭೇಟಿ, ಶರಾವತಿ ಯೋಜನೆಗೆ ವಿರೋಧ | Shivamogga Police Conduct Surprise Inspections At Lodges Pg And Homestays Gow

ಶಿವಮೊಗ್ಗದಲ್ಲಿ ಪೊಲೀಸರು ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಿದ್ದಾರೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ಪರಿಸರಾಸಕ್ತರು ಆಗ್ರಹಿಸಿದ್ದಾರೆ. ತೀರ್ಥಹಳ್ಳಿ ದೇವಾಲಯದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಶಿವಮೊಗ್ಗ: ಜಿಲ್ಲೆಯದ್ಯಂತ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರವರ ನೇತೃತ್ವದಲ್ಲಿ ಸಿಬ್ಬಂಧಿಗಳ ತಂಡವು ಆಯಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿರುವ ಲಾಡ್ಜ್, ಪೇಯಿಂಗ್ ಗೆಸ್ಟ್ ಮತ್ತು ಹೋಂ ಸ್ಟೇಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ಸಂದರ್ಭದಲ್ಲಿ ಲಾಡ್ಜ್, ಪಿ.ಜಿ. ಮತ್ತು ಹೋಂ ಸ್ಟೇಗಳಿಗೆ ಬಂದು ತಂಗಿರುವ ಗ್ರಾಹಕರ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ…

Read More
Kwatle Kitchen Show Kempamma: ಕ್ವಾಟ್ಲೆ ಕಿಚನ್‌ ಶೋನಿಂದ ಹೊರಗಡೆ ಬಂದ ಕೆಂಪಮ್ಮ! ಯಾಕೆ? | Kempamma Exit From Colors Kannada Kwatle Kitchen Reality Show

Kwatle Kitchen Show Kempamma: ಕ್ವಾಟ್ಲೆ ಕಿಚನ್‌ ಶೋನಿಂದ ಹೊರಗಡೆ ಬಂದ ಕೆಂಪಮ್ಮ! ಯಾಕೆ? | Kempamma Exit From Colors Kannada Kwatle Kitchen Reality Show

Kwatle Kitchen Show: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋನಿಂದ ಕೆಂಪಮ್ಮ ಎನ್ನುವವರು ಹೊರಗಡೆ ಬಂದಿದ್ದಾರೆ.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಕ್ವಾಟ್ಲೆ ಕಿಚನ್’ ( Kwatle Kitchen Show ) ರಿಯಾಲಿಟಿ ಶೋನಿಂದ ಕೆಂಪಮ್ಮ ಹೊರಗಡೆ ಬಂದಿದ್ದಾರೆ. ಅಡುಗೆ ಜೊತೆಗೆ ನಗೆಯ ಹಬ್ಬವನ್ನೂ ಬಡಿಸುವ ವಿಶೇಷ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮದಲ್ಲಿ ತಮ್ಮದೇ ವಿಭಿನ್ನ ರೀತಿಯಲ್ಲಿ ಜನಮನ ಗೆದ್ದಿರುವ ಕೆಂಪಮ್ಮ ಕಳೆದ ಭಾನುವಾರ ನಡೆಯುತ್ತಿದ್ದ ಶೂಟ್‌ನಿಂದ ದಿಢೀರ್ ಆಚೆ…

Read More