Headlines
actor Darshan arrested ಪೊಲೀಸರ ಕಣ್ಣು ತಪ್ಪಿಸಿದ್ದ ನಟ ದರ್ಶನ್ ಪತ್ನಿ ಮನೆಯಲ್ಲಿದ್ದಾಗ ಬಂಧನ! | Renukaswamy Murder Case Actor Darshan Arrested In Wife Residence Gow

actor Darshan arrested ಪೊಲೀಸರ ಕಣ್ಣು ತಪ್ಪಿಸಿದ್ದ ನಟ ದರ್ಶನ್ ಪತ್ನಿ ಮನೆಯಲ್ಲಿದ್ದಾಗ ಬಂಧನ! | Renukaswamy Murder Case Actor Darshan Arrested In Wife Residence Gow

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಜಾಮೀನಿನ ಮೇಲೆ ಹೊರಗಿದ್ದ ದರ್ಶನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಬಂಧನವಾಗಿದೆ. ಕೊಲೆ ನಡೆದಿದ್ಯಾವಾಗ? ಜೂನ್ 7, 2024 ರಂದು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ತಂದು ಪಟ್ಟಣಗೆರೆ ಶೆಡ್‌ ನಲ್ಲಿ ಇಟ್ಟು ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಬೆಂಗಳೂರು : ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಪ್ರಮುಖ ಆರೋಪಿ ನಟ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ…

Read More
ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ ಕೇಳಿ ಬರ್ತಿದೆ ಅಪಸ್ವರದ ಧ್ವನಿ! | Suvarna Special Dharmasthala Case Congress Party Discordant Voices Gvd

ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ? ಕೈ ಪಡೆಯಿಂದಲೂ ಕೇಳಿ ಬರ್ತಿದೆ ಅಪಸ್ವರದ ಧ್ವನಿ! | Suvarna Special Dharmasthala Case Congress Party Discordant Voices Gvd

ಬುರುಡೆ ಶೋಧ..ಖಾಲಿ ಗುಂಡಿ.. ಒಡೆದ ತಾಳ್ಮೆ ಕಟ್ಟೆ..! ಅನಾಮಿಕನ ಹಿಂದಿದ್ಯಾ ಅಪಪ್ರಚಾರದ ಹುನ್ನಾರ..? ಸದನದೊಳಗೂ ಕಿಚ್ಚು. ಹೊರಗೂ ಆಕ್ರೋಶ.. ಶುರು ‘ಧರ್ಮ’ ಯುದ್ಧ..! ಧರ್ಮಸ್ಥಳ ಚಲೋ. ಹೋರಾಟಕ್ಕೆ ಸಜ್ಜಾದ ಕಮಲ ಪಡೆ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಧರ್ಮಸ್ಥಳ ಕಿಚ್ಚು. ಬುರುಡೆ ಬೆಂಕಿ. ದಿನಗಳು ಉರುಳುತ್ತಲೇ ಇವೆ.. ಧರ್ಮಸ್ಥಳದಲ್ಲಿ  ಒಂದಾದ ಮೇಲೆ ಒಂದು ಸ್ಥಳದಲ್ಲಿ ಮಣ್ಣು ಹೊರ ತೆಗೆಯಲಾಗ್ತಲೇ ಇದೆ. ಆದ್ರೆ ಅನಾಮಿಕ ದೂರುದಾರ ಹೇಳಿದ ಹಾಗೆ ಅಲ್ಲಿ ಯಾವ ಅಸ್ಥಿಯೂ ಸಿಗ್ತಿಲ್ಲ.. ಈ ಮಧ್ಯೆ ರಾಜಕೀಯ…

Read More
ಮುಖದಲ್ಲಿ ಈ ಸಂಕೇತ ಕಾಣುತ್ತಿದೆ ಅಂದ್ರೆ ಕಿಡ್ನಿ ಫೇಲ್ ಲಕ್ಷಣ…ಹುಷಾರು

ಮುಖದಲ್ಲಿ ಈ ಸಂಕೇತ ಕಾಣುತ್ತಿದೆ ಅಂದ್ರೆ ಕಿಡ್ನಿ ಫೇಲ್ ಲಕ್ಷಣ…ಹುಷಾರು

<p>ಮುಖದಲ್ಲಿ ಕಂಡುಬರುವ ಈ ಬದಲಾವಣೆಗಳು ಮೂತ್ರಪಿಂಡ ವೈಫಲ್ಯದ ಆರಂಭಿಕ ಚಿಹ್ನೆಗಳಾಗಿರಬಹುದು, ಇದನ್ನು ಸಮಯಕ್ಕೆ ಗುರುತಿಸಬಹುದು ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಬಹುದು.</p><p>&nbsp;</p><img><p>ಕಿಡ್ನಿ ನಮ್ಮ ದೇಹದ ಒಂದು ಪ್ರಮುಖ ಭಾಗವಾಗಿದ್ದು, ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಆದರೆ ಅದು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದಾಗ (Kidney failure), ಅದರ ಪರಿಣಾಮವು ಇಡೀ ದೇಹದ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಮತ್ತು ಮೊದಲು ಮುಖದ ಮೇಲೆ ಕಂಡುಬರುತ್ತದೆ. ಮುಖದ ಮೇಲಿನ ಈ ಬದಲಾವಣೆಗಳನ್ನು ನೀವು ಸಮಯಕ್ಕೆ ಸರಿಯಾಗಿ ಗುರುತಿಸಿದರೆ, ನೀವು…

Read More
ಗೆಳೆಯನಿಗೆ ರಕ್ಷಿಸು ಎಂದು ಮೇಸೇಜ್ ಹಾಕಿದ ಹುಡುಗಿ ಶವವಾಗಿ ಪತ್ತೆ: ಚಿಕ್ಕಪ್ಪನ ಬಂಧನ ಅಪ್ಪ ನಾಪತ್ತೆ | Love Saga Ends In Tragedy Family Finish Girl Refusing To Marry Against Her Will

ಗೆಳೆಯನಿಗೆ ರಕ್ಷಿಸು ಎಂದು ಮೇಸೇಜ್ ಹಾಕಿದ ಹುಡುಗಿ ಶವವಾಗಿ ಪತ್ತೆ: ಚಿಕ್ಕಪ್ಪನ ಬಂಧನ ಅಪ್ಪ ನಾಪತ್ತೆ | Love Saga Ends In Tragedy Family Finish Girl Refusing To Marry Against Her Will

ಗೆಳೆಯನಿಗೆ ರಕ್ಷಿಸುವಂತೆ ಸಂದೇಶ ಕಳುಹಿಸಿದ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಗೆಳೆಯ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ಅಪ್ಪ ಚಿಕ್ಕಪ್ಪನನ್ನು ಬಂಧಿಸಲಾಗಿದೆ. ಅಹ್ಮದಾಬಾದ್‌: ಗೆಳೆಯನಿಗೆ ರಕ್ಷಿಸು ಎಂದು ಮೆಸೇಜ್ ಮಾಡಿದ ಹುಡುಗಿಯೊಬ್ಬಳು ಇದಾಗಿ ಕೆಲ ಗಂಟೆಗಳಲ್ಲಿ ಸಾವನ್ನಪ್ಪಿದಂತಹ ಘಟನೆ ನಡೆದಿದ್ದು, ಸಾವಿನ ಬಗ್ಗೆ ಈಗ ಅನುಮಾನ ಮೂಡಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮರ್ಯಾದಾ ಹತ್ಯೆ ನಡೆದಿರುವ ಅನುಮಾನ ಮೂಡಿದೆ. ಚಂದ್ರಿಕಾ ಚೌಧರಿ ಸಾವನ್ನಪ್ಪಿದ ಯುವತಿ. ಈಕೆ ಮಧ್ಯರಾತ್ರಿ ತನ್ನ ಗೆಳೆಯನಿಗೆ…

Read More
KBCನಲ್ಲಿ ‘ಆಪರೇಷರ್ ಸಿಂಧೂರ​’ ಸಾಹಸಿಗರು: ವೀರವನಿತೆಯರ ಸಾಹಸಕ್ಕೆ ಅಮಿತಾಭ್ ಸಲಾಂ | Kbc Amitabh Bachchan Welcomes Operation Sindoor Heroes Gvd

KBCನಲ್ಲಿ ‘ಆಪರೇಷರ್ ಸಿಂಧೂರ​’ ಸಾಹಸಿಗರು: ವೀರವನಿತೆಯರ ಸಾಹಸಕ್ಕೆ ಅಮಿತಾಭ್ ಸಲಾಂ | Kbc Amitabh Bachchan Welcomes Operation Sindoor Heroes Gvd

ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ ಶೋನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಅತಿಥಿಗಳು ಬರ್ತಾ ಇದ್ದಾರೆ. ಇದೀಗ ಸ್ವಾತಂತ್ರೋತ್ಸವದ ವಿಶೇಷ ಸಂಚಿಕೆಯಲ್ಲಿ ಆಪರೇಷನ್ ಸಿಂಧೂರನಲ್ಲಿ ಭಾಗಿಯಾದ ವೀರನಾರಿಯರು ಭಾಗಿಯಾಗಿದ್ದಾರೆ. ಆಪರೇಷರ್ ಸಿಂಧೂರ ಹೆಸರಲ್ಲಿ ಗಡಿಯಾಚೆ ಇರುವ ಭಯೋತ್ಪಾದಕರ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿ, ಭಾರತೀಯರನ್ನೆಲ್ಲಾ ಹೆಮ್ಮೆ ಪಡುವಂತೆ ಮಾಡಿತ್ತು. ಕಾಶ್ಮೀರದ ಅಮಾಯಕ ಪ್ರವಾಸಿಗರನ್ನ ಕೊಲೆಗೈದ ಭಯೋತ್ಪಾಕದರ ಕೃತ್ಯಕ್ಕೆ ಪ್ರತಿಯಾಗಿ ಮಾಡಿದ ಈ ದಾಳಿಯಿಂದ ಶತ್ರುದೇಶ ತತ್ತರಿಸಿಹೋಗಿತ್ತು. ವಿಶೇಷ ಅಂದ್ರೆ ಈ ದಾಳಿಯ…

Read More
ಕ್ಲಾಸಿಕ್ ‘ಶೋಲೆ’ಗೆ 50ರ ಸಂಭ್ರಮ; 4K ರೂಪದಲ್ಲಿ ಮತ್ತೆ ಬರಲಿದ್ಯಾ ಅಮಿತಾಭ್ ಬಚ್ಚನ್ ಹಿಟ್ ಮೂವಿ? | Amitabh Bachchan Superhit Sholay Movie To Release Soon In 4k Angle

ಕ್ಲಾಸಿಕ್ ‘ಶೋಲೆ’ಗೆ 50ರ ಸಂಭ್ರಮ; 4K ರೂಪದಲ್ಲಿ ಮತ್ತೆ ಬರಲಿದ್ಯಾ ಅಮಿತಾಭ್ ಬಚ್ಚನ್ ಹಿಟ್ ಮೂವಿ? | Amitabh Bachchan Superhit Sholay Movie To Release Soon In 4k Angle

ಶೋಲೆ.. ಭಾರತೀಯ ಸಿನಿರಂಗದ ಕಲ್ಟ್ ಕ್ಲಾಸಿಕ್ ಸಿನಿಮಾಗಳಲ್ಲಿ ಒಂದು. ಮುಂಬೈನ ಚಿತ್ರಮಂದಿರವೊಂದಲ್ಲಿ ಬರೊಬ್ಬರಿ 5 ವರ್ಷ ಓಡಿದ್ದ ಅಮಿತಾಭ್ ಬಚ್ಚನ್‌ರ (Amitabh Bachchan) ಈ ಸಿನಿಮಾ , ಇಡೀ ಭಾರತದಾದ್ಯಂತ ಯಶಸ್ಸು ಕಂಡಿತ್ತು. ಇಂಡಿಯನ್ ಸಿನಿ ಇಂಡಸ್ಟ್ರಿಯ ಹಾದಿಯನ್ನೇ ಬದಲಿಸಿತ್ತು. ಇಂಥಾ ಕ್ಲಾಸಿಕ್ ಸಿನಿಮಾಗೀಗ 50ರ ಸಂಭ್ರಮ. ಇಂಡಿಯನ್ ಸಿನಿಇಂಡಸ್ಟ್ರಿ ಇತಿಹಾಸದಲ್ಲಿ ಮೈಲಿಗಲ್ಲು ಅನ್ನಿಸಿಕೊಂಡಿರೋ ಶೋಲೆ ಸಿನಿಮಾ ತೆರೆಕಂಡು 50 ವರ್ಷಗಳು ತುಂಬಿವೆ. ಆಗಸ್ಟ್ 15. 1975ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಆರಂಭದಲ್ಲಿ ಸಿನಿಮಾ ಬಗ್ಗೆ…

Read More
ಅನನ್ಯಾ ಭಟ್, ಪದ್ಮಲತಾ ಆಯ್ತು, ಇದೀಗ ಹೇಮಾವತಿ: 13 ವರ್ಷದ ಹಿಂದೆ ಕಾಣೆಯಾದ ಯುವತಿ ಅಣ್ಣನಿಂದ ದೂರು | Dharmasthala Hemavati Missing 13 Year Ago Complaint File Sit Belthangady Mrq

ಅನನ್ಯಾ ಭಟ್, ಪದ್ಮಲತಾ ಆಯ್ತು, ಇದೀಗ ಹೇಮಾವತಿ: 13 ವರ್ಷದ ಹಿಂದೆ ಕಾಣೆಯಾದ ಯುವತಿ ಅಣ್ಣನಿಂದ ದೂರು | Dharmasthala Hemavati Missing 13 Year Ago Complaint File Sit Belthangady Mrq

13 ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಕರೆದೊಯ್ಯಲಾದ ಸಹೋದರಿ ಹಿಂತಿರುಗದ ಕಾರಣ ಅಣ್ಣನು ಎಸ್ಐಟಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ಕರೆದೊಯ್ದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕುಟುಂಬದ ನೋವು ಮತ್ತು ನ್ಯಾಯಕ್ಕಾಗಿ ಹೋರಾಟದ ಕಥೆ. ಧರ್ಮಸ್ಥಳ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ (Dharmasthala) ಬಂದಿದ್ದ ಸೋದರಿ ಮತ್ತೆ ಹಿಂದಿರುಗಿ (Hemavati Missing) ಮನೆಗೆ ಬಂದಿಲ್ಲ ಎಂದು ನಿತಿನ್ ಎಂಬವರು ಬೆಳ್ತಂಗಡಿ (Belthangady) ಎಸ್ಐಟಿ ಕಚೇರಿಯಲ್ಲಿ (SIT Office) ದೂರು ದಾಖಲಿಸಿದ್ದಾರೆ. ಸೋದರಿ ಹೇಮಾವತಿ ಮಹಿಳೆಯೊಬ್ಬರ ಜೊತೆ 13…

Read More
ಪೋಸ್ಟ್ ಆಫೀಸ್‌ನಲ್ಲಿ ಹೆಂಡ್ತಿ ಹೆಸರಲ್ಲಿ ₹1,00,000 ಎಫ್‌ಡಿ ಮಾಡಿದ್ರೆ 24 ತಿಂಗಳ ನಂತ್ರ ಎಷ್ಟು ಹಣ ಸಿಗುತ್ತೆ?

ಪೋಸ್ಟ್ ಆಫೀಸ್‌ನಲ್ಲಿ ಹೆಂಡ್ತಿ ಹೆಸರಲ್ಲಿ ₹1,00,000 ಎಫ್‌ಡಿ ಮಾಡಿದ್ರೆ 24 ತಿಂಗಳ ನಂತ್ರ ಎಷ್ಟು ಹಣ ಸಿಗುತ್ತೆ?

<p>ಇಂದಿಗೂ ಸಹ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಪತ್ನಿಯ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ. ತೆರಿಗೆ ಉಳಿಸಲು ಹೀಗೆ ಮಾಡಲಾಗುತ್ತದೆಯಾದರೂ ಇದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡೋಣ…</p><img><p><strong>FD interest in wife’s name: </strong>ಅಂಚೆ ಕಚೇರಿಯು ತನ್ನ ಗ್ರಾಹಕರಿಗೆ ವಿವಿಧ ಉಳಿತಾಯ ಯೋಜನೆಗಳ ಮೇಲೆ ಭಾರಿ ಬಡ್ಡಿ ನೀಡುತ್ತಿದೆ. ಸರಳ ಉಳಿತಾಯ ಖಾತೆಗಳ ಹೊರತಾಗಿ, ಟಿಡಿ (ಎಫ್‌ಡಿ), ಎಂಐಎಸ್, ಆರ್‌ಡಿ, ಕಿಸಾನ್ ವಿಕಾಸ್ ಪತ್ರದಂತಹ ಹಲವು ರೀತಿಯ ಖಾತೆಗಳನ್ನು ಅಂಚೆ ಕಚೇರಿಯಲ್ಲಿ ತೆರೆಯಬಹುದು. ಆದರೆ ಇಂದು ನಾವು ಅಂಚೆ…

Read More
ಎಲ್ಲೆಲ್ಲೂ ‘ಕೂಲಿ’ ಮೇನಿಯಾ..! ಥಿಯೇಟರ್​ಗಳೆಲ್ಲಾ ಸೂಪರ್‌ಸ್ಟಾರ್ ರಜನಿಮಯ..! | Rajinikanth Coolie Movie Released And Screening Successfully In Worldwide

ಎಲ್ಲೆಲ್ಲೂ ‘ಕೂಲಿ’ ಮೇನಿಯಾ..! ಥಿಯೇಟರ್​ಗಳೆಲ್ಲಾ ಸೂಪರ್‌ಸ್ಟಾರ್ ರಜನಿಮಯ..! | Rajinikanth Coolie Movie Released And Screening Successfully In Worldwide

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷೆಯ  ಕೂಲಿ ಸಿನಿಮಾ ಇಂದು ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಅನೇಕ ಕಡೆ ತಡರಾತ್ರಿಯೇ ಶೋ ನಡೆದಿವೆ.  ಈಗಾಗ್ಲೇ ಕೂಲಿ ಸಿನಿಮಾ ಹೇಗಿದೆ ಅನ್ನೋ ಟಾಕ್ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ. ಬನ್ನಿ ಹಾಗಾದ್ರೆ ಕೂಲಿನಲ್ಲಿ ಏನಿದೆ ಅನ್ನೋ ಅಸಲಿ ಕಹಾನಿ ನೋಡೋಣ. ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬರುತ್ತೆ ಅಂದ್ರೆ ಸಿನಿ ಇಂಡಸ್ಟ್ರಿ ಶೇಕ್ ಆಗುತ್ತೆ. ಚಿತ್ರಮಂದಿರಗಳು ಕಳೆ ಕಟ್ಟುತ್ವೆ ಬಾಕ್ಸಾಫೀಸ್​​ನಲ್ಲಿ ಹಣದ ಹೊಳೆಯೇ ಹರಿಯುತ್ತೆ. ಇದೀಗ ಕೂಲಿ ರಿಲೀಸ್…

Read More
Coolie Movie: ನಟ ರಜನಿಕಾಂತ್ ಕೂಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್, ಚಿನ್ನೈಯಲ್ಲಿ ಹಲವು ಕಂಪನಿಗಳಿಗೆ ರಜೆ ಘೋಷಣೆ!

Coolie Movie: ನಟ ರಜನಿಕಾಂತ್ ಕೂಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್, ಚಿನ್ನೈಯಲ್ಲಿ ಹಲವು ಕಂಪನಿಗಳಿಗೆ ರಜೆ ಘೋಷಣೆ!

<p>ರಜನಿಕಾಂತ್‌ ಹಾಗೂ ಲೋಕೇಶ್‌ ಕನಕರಾಜ್‌ ಕಾಂಬಿನೇಶನ್‌ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಕೊನೆಗೂ ಸಿನಿಮಾ ರಿಲೀಸ್‌ ಆಗಿದ್ದು, ರಜನಿಕಾಂತ್‌ ಆಕ್ಷನ್‌ ಸಾಹಸವನ್ನು ಎಲ್ಲರೂ ಮೆಚ್ಚಿದ್ದಾರೆ. ಅಡ್ವಾನ್ಸ್‌ ಟಿಕೆಟ್‌ ಬುಕ್ಕಿಂಗ್‌ ಅಲ್ಲೂ ಈ ಸಿನಿಮಾ ದಾಖಲೆ ಬರೆದಿದ್ದು, ಸಿನಿಮಾ ರಿಲೀಸ್‌ ಬಳಿಕ ಕೂಡ ಕಮಾಲ್‌ ಮಾಡಿದೆ.&nbsp;</p> Source link

Read More