Karnataka Rains: ಬೆಂಗಳೂರಿನಲ್ಲಿ ಆ.19ರವರೆಗೂ ಮಳೆ, 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​

Karnataka Rains: ಬೆಂಗಳೂರಿನಲ್ಲಿ ಆ.19ರವರೆಗೂ ಮಳೆ, 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​​

ಬೆಂಗಳೂರು, ಆಗಸ್ಟ್ 13: ಬೆಂಗಳೂರು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಒಂದು ವಾರಗಳ ಕಾಲ ಭಾರಿ ಮಳೆ (ಮಳೆ). ಕರಾವಳಿ, ಉತ್ತರ ಹಾಗೂ ದಕ್ಷಿಣ 19 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ. ಆಗಸ್ಟ್ 19 ರಿಂದ ಕರಾವಳಿಯಲ್ಲಿ ಪ್ರಮಾಣ. ವಿಜಯನಗರ, ಕೊಡಗು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಯಾದಗಿರಿ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ, ದಕ್ಷಿಣ, ಕನ್ನಡ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಘೋಷಿಸಲಾಗಿದೆ. ಇಳಕಲ್, ಗಬ್ಬೂರು, ತಾವರಗೇರಾ, ಸಿದ್ದಾಪುರ,…

Read More
Iranna Kadadi has demanded the arrest Dharmasthala Tipster ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ | Iranna Kadadi Slams Govt Over Dharmasthala Asha Workers San

Iranna Kadadi has demanded the arrest Dharmasthala Tipster ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ | Iranna Kadadi Slams Govt Over Dharmasthala Asha Workers San

ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಬಗ್ಗೆ ಈರಣ್ಣಾ ಕಡಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯನ್ನು ಬಂಧಿಸಿ ತನಿಖೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಸರ್ಕಾರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಬೆಳಗಾವಿ (ಆ.13): ಧರ್ಮಸ್ಥಳ ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಈ ‘ನಾಟಕ’ವನ್ನು ನಿಲ್ಲಿಸುವಂತೆ ಅವರು ಎಸ್‌ಐಟಿ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ಹಲವು ದಿನಗಳಿಂದ ಧರ್ಮಸ್ಥಳದ ಕುರಿತು ನಡೆಯುತ್ತಿರುವ ತನಿಖೆ ಹಾಗೂ…

Read More
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ: ತಕ್ಷಣದ ಕ್ರಮಕ್ಕೆ ವಿಪಕ್ಷಗಳ ಒತ್ತಾಯ

ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ: ತಕ್ಷಣದ ಕ್ರಮಕ್ಕೆ ವಿಪಕ್ಷಗಳ ಒತ್ತಾಯ

ಬೆಂಗಳೂರು, ಆಗಸ್ಟ್ 13: ಬೀದಿ ನಾಯಿಗಳ, ನಾಯಿ ಕಡಿತ ಹೆಚ್ಚುತ್ತಿರುವ ಬಗ್ಗೆ ಮತ್ತು ಸುಪ್ರೀಂ ಕೋರ್ಟ್ ದೆಹಲಿಗೆ ನಿರ್ದೇಶನದ ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಕೂಡ ಬುಧವಾರ ಕಾವೇರಿದ ಕಾವೇರಿದ. ನಾಯಿ ನಾಯಿ ಕಾಟ ತಡೆಗೆ ಕ್ರಮ ಕೈಗೊಳ್ಳುವಂತೆ ಪ್ರತಿಪಕ್ಷಗಳ ಶಾಸಕರು ಸರ್ಕಾರವನ್ನು. ಉಮಾನಾಥ್, ಸುರೇಶ್ ಕುಮಾರ್ ಹಾಗೂ ಸದಸ್ಯರು ಮಾತನಾಡಿ, ಬೆಂಗಳೂರಿನಲ್ಲಿ ಕಳೆದ ಆರು ತಿಂಗಳಲ್ಲಿ 18,000 ಕ್ಕೂ ಅಧಿಕ ಕಡಿತ ಮತ್ತು 18 ರೇಬಿಸ್ ಪ್ರಕರಣಗಳು ವರದಿಯಾಗಿರುವುದನ್ನು. ಸಾರ್ವಜನಿಕ ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯಾಗಿದೆ ಎಂದು ಅವರು….

Read More
ಏಷ್ಯಾಕಪ್‌ಗೆ ಭಾರತ ತಂಡ; ಶುಭ್‌ಮನ್‌ ಗಿಲ್‌ಗೆ ಮಣೆ ಹಾಕಲು ಟೀಂ ಕಾಂಬಿನೇಷನ್ ಬದಲಿಸುತ್ತಾ ಸೆಲೆಕ್ಟರ್ಸ್‌? | Asia Cup 2025 India Probable Squad Gill Inclusion And Team Combination Kvn

ಏಷ್ಯಾಕಪ್‌ಗೆ ಭಾರತ ತಂಡ; ಶುಭ್‌ಮನ್‌ ಗಿಲ್‌ಗೆ ಮಣೆ ಹಾಕಲು ಟೀಂ ಕಾಂಬಿನೇಷನ್ ಬದಲಿಸುತ್ತಾ ಸೆಲೆಕ್ಟರ್ಸ್‌? | Asia Cup 2025 India Probable Squad Gill Inclusion And Team Combination Kvn

ಆಗಸ್ಟ್ 19 ರಂದು ಏಷ್ಯಾಕಪ್‌ಗಾಗಿ ಭಾರತ ತಂಡ ಪ್ರಕಟವಾಗುವ ಸಾಧ್ಯತೆ. ಜಸ್ಪ್ರೀತ್ ಬುಮ್ರಾ ವಾಪಸಾತಿ, ಶುಭ್‌ಮನ್ ಗಿಲ್ ಉಪನಾಯಕರಾಗುವ ಸಾಧ್ಯತೆ. ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡದಲ್ಲಿ ಹಲವು ಬದಲಾವಣೆಗಳ ನಿರೀಕ್ಷೆ. ಮುಂಬೈ: ಏಷ್ಯಾಕಪ್‌ಗಾಗಿ ಭಾರತ ಕ್ರಿಕೆಟ್ ತಂಡದ ಪ್ರಕಟಣೆ ಆಗಸ್ಟ್‌ 19ರಂದು ಆಗಬಹುದೆಂದು ನಿರೀಕ್ಷಿಸಲಾಗಿದೆ. ಟಿ20 ಮಾದರಿಯ ಟೂರ್ನಿಗೆ ದುಬೈ ಆತಿಥ್ಯ ವಹಿಸಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಲಿದೆ. ವೇಗಿ ಜಸ್ಪ್ರೀತ್ ಬುಮ್ರಾ ಏಷ್ಯಾ ಕಪ್ ತಂಡದಲ್ಲಿ…

Read More
ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ

ಹಾಸನ: ಅಪ್ಪನ ಸಾವಿನಿಂದ ಬಯಲಾಯ್ತು ಮಗನ ಹತ್ಯೆ ರಹಸ್ಯ! ಉತ್ಖನನ ನಡೆಸಿದಾಗ ಸಿಕ್ತು ಅಸ್ಥಿಪಂಜರ

ರೂಪೇಶ್, ಗಂಗಾಧರ್ ಹಾಗೂ ರಘು (ಎಡದಿಂದ): ಸಂಗ್ರಹ ಹಾಸನ, ಆಗಸ್ಟ್ 13: ನೂರಾರು ನೂರಾರು ಹೂಳಿದ್ದೆ ಎಂಬ ದೂರು ಆಧರಿಸಿ ಧರ್ಮಸ್ಥಳದಲ್ಲಿ ಅಸ್ಥಿಪಂಜರಕ್ಕಾಗಿ ಶೋಧ, ಇತ್ತ ಇತ್ತ (ಹಸನ್) ಉತ್ಖನನ, ಎರಡು ವರ್ಷಗಳ ಹಿಂದೆ ಅಡಗಿದ್ದ ಕೊಲೆ ರಹಸ್ಯವನ್ನು ಪೊಲೀಸರು. ಮಗನನ್ನೇ ಮಗನನ್ನೇ ಕೊಂದು ಹೂತು ತಂದೆಯ ಪಾತಕ ಆತನ ಸಾವಿನ ನಂತರ ನಂತರ ಬಯಲಾಗಿದೆ! ಹಾಸನ ಜಿಲ್ಲೆ ಆಲೂರು ಸಂತೆಬಸವನಹಳ್ಳಿ ಗ್ರಾಮದ ಗಂಗಾಧರ್ (55) ಅಗಸ್ಟ್ 2 ರಂದು ಅನಾರೋಗ್ಯದಿಂದ. ಗಂಗಾಧರ್ ಅವರ ಇಬ್ಬರು ಒಬ್ಬಾತ…

Read More
KN Rajanna statement updates: ಏರುಪೇರು ನನಗೆ ಹೊಸದಲ್ಲ, ಅತಿರೇಕ ಬೇಡ: ಅಭಿಮಾನಿಗಳಿಗೆ ರಾಜಣ್ಣ ಸಲಹೆ | Resigns From Ministerial Post Kn Rajanna Statement Rav

KN Rajanna statement updates: ಏರುಪೇರು ನನಗೆ ಹೊಸದಲ್ಲ, ಅತಿರೇಕ ಬೇಡ: ಅಭಿಮಾನಿಗಳಿಗೆ ರಾಜಣ್ಣ ಸಲಹೆ | Resigns From Ministerial Post Kn Rajanna Statement Rav

ಸಚಿವ ಸ್ಥಾನ ಕಳೆದುಕೊಂಡ ಹಿನ್ನೆಲೆಯಲ್ಲಿ ಬೆಂಬಲಿಗರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು, ಬೆಂಬಲಿಗರು ಯಾವುದೇ ಕಾರಣಕ್ಕೂ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.  ಬೆಂಗಳೂರು (ಆ.13): ರಾಜಕೀಯದ ಏರುಪೇರುಗಳು ನನಗೆ ಹೊಸದಲ್ಲ. ಅಭಿಮಾನಿಗಳು, ಬೆಂಬಲಿಗರು ಯಾವುದೇ ಕಾರಣಕ್ಕೂ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಮನವಿ ಮಾಡಿದ್ದಾರೆ. ಸಚಿವ ಸಂಪುಟದಿಂದ ವಾಜಾಗೊಂಡ ಹಿನ್ನೆಲೆಯಲ್ಲಿ ಬೆಂಬಲಿಗರೊಬ್ಬರು ಮೈಮೇಲೆ ಪೆಟ್ರೋಲ್‌ ಸುರಿದುಕೊಂಡ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ನಲ್ಲಿ…

Read More
Daily Devotional: ಕೂದಲಿಗೆ ಬಣ್ಣ ಹಚ್ಚುವ ಮುನ್ನ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಈ ವಿಷ್ಯ ತಿಳಿದುಕೊಳ್ಳಿ

Daily Devotional: ಕೂದಲಿಗೆ ಬಣ್ಣ ಹಚ್ಚುವ ಮುನ್ನ ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುವ ಈ ವಿಷ್ಯ ತಿಳಿದುಕೊಳ್ಳಿ

ಖ್ಯಾತ ಮತ್ತು ವಾಸ್ತು ಶಾಸ್ತ್ರಜ್ಞರಾದ . ಬಸವರಾಜ್ತಮ್ಮ ತಮ್ಮ ಭಕ್ತಿ ಕಾರ್ಯಕ್ರಮದಲ್ಲಿ ಬಣ್ಣ ಹಚ್ಚಲು ಶುಭ ದಿನ ಮತ್ತು ಸಮಯಗಳ ಬಗ್ಗೆ ಮಾಹಿತಿ. ಗುರೂಜಿಯವರು ಹೇಳುವಂತೆ, ಹಿಂದೂ ಧರ್ಮ ಜ್ಯೋತಿಷ್ಯದ ಪ್ರಕಾರ, ತಲೆಗೆ ಬಣ್ಣ ಹಚ್ಚುವುದು. ವ್ಯಕ್ತಿಯ ವ್ಯಕ್ತಿಯ ಜೀವನದ ಪ್ರಭಾವ ಬೀರಬಹುದು ಎಂದು. ಪ್ರಾಚೀನ, ಕಪ್ಪು ಕೂದಲನ್ನು ಯೌವನ ಮತ್ತು ಶಕ್ತಿಯ. ಹೀಗಾಗಿ, ಬಿಳಿ ಕೂದಲಿಗೆ ಕಪ್ಪು ಹಚ್ಚುವುದು. ಆದರೆ, ಯಾವ ದಿನ ಮತ್ತು ಬಣ್ಣ ಹಚ್ಚಬೇಕು ಎಂಬುದು. ಶನಿ ದೇವರನ್ನು ಬಣ್ಣದೊಂದಿಗೆ. ಆದ್ದರಿಂದ, ಮಂಗಳವಾರ,…

Read More
ನಾವಿಬ್ರೂ ದೇವಸ್ಥಾನದಲ್ಲಿ ಹಾರ ಹಾಕಿದ್ದು ನಿಜ, ಆದ್ರೆ…Bharjari Bachelors ಸುನಿಲ್​- ಅಮೃತಾ ಹೇಳಿದ್ದೇನು?

ನಾವಿಬ್ರೂ ದೇವಸ್ಥಾನದಲ್ಲಿ ಹಾರ ಹಾಕಿದ್ದು ನಿಜ, ಆದ್ರೆ…Bharjari Bachelors ಸುನಿಲ್​- ಅಮೃತಾ ಹೇಳಿದ್ದೇನು?

ಅದೇನೇ ಇದ್ದರೂ, ಭರ್ಜರಿ ಬ್ಯಾಚುಲರ್ಸ್​ನಲ್ಲಿ ಹವಾ ಸೃಷ್ಟಿಸಿದ ಜೋಡಿ ಸುನಿಲ್​- ಅಮೃತಾ ಅವರದ್ದು. ಅದೊಮ್ಮೆ ಇಬ್ಬರೂ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡಿದ್ದರಿಂದ ಇವರಿಬ್ಬರ ಮದ್ವೆಯಾಗಿಯೇ ಹೋಯ್ತು ಎನ್ನುವ ಸುದ್ದಿಯಾಗಿತ್ತು. ಅದರ ಬಗ್ಗೆ ಇದೀಗ ಮಾಧ್ಯಮದಲ್ಲಿ ಈ ಜೋಡಿ ಮಾತನಾಡಿದೆ. ಸನೀಲ್​ ಅವರು, ನಾನು ಹಳ್ಳಿಯಲ್ಲಿ ಬೆಳೆದವ, ಈಕೆ ಬೆಂಗಳೂರಿನಲ್ಲಿಯೇ ಬೆಳೆದವಳು. ಹಳ್ಳಿಯ ಲೈಫ್ ಗೊತ್ತಿರಲಿಲ್ಲ. ಆದರೆ ಅಲ್ಲಿಗೆ ಕರೆದುಕೊಂಡು ಹೋದಾಗ, ಅದ್ಧೂರಿ ಸ್ವಾಗತ ಸಿಕ್ಕಿತು. ಇಡಿ ಹಳ್ಳಿಗೆ ಹಳ್ಳಿಯ ಜನರೇ ಸೇರಿದ್ದರು ಎಂದು ಅಂದು ನಡೆದ ಘಟನೆ ವಿವರಿಸಿದರು….

Read More
ಶ್ರೀದೇವಿ ಮನ ಒಲಿಸಲು ಒಂದು ಟ್ರಕ್ ಗುಲಾಬಿ ಕಳುಹಿಸಿದ್ದ ಅಮಿತಾಭ್ ಬಚ್ಚನ್

ಶ್ರೀದೇವಿ ಮನ ಒಲಿಸಲು ಒಂದು ಟ್ರಕ್ ಗುಲಾಬಿ ಕಳುಹಿಸಿದ್ದ ಅಮಿತಾಭ್ ಬಚ್ಚನ್

ನಟಿ ಶ್ರೀದೇವಿ ((ಶ್ರೀದೇವಿ) ಅವರು ಇಂದು ಜೊತೆ. ಆದರೆ, ಅವರು ಮಾಡಿದ, ಅವರು ಬಿಟ್ಟು ಹೋದ ನೆನಪು ಇಂದು ಜೊತೆಗೆ. ಶ್ರೀದೇವಿ ಅವರು ಜನಪ್ರಿಯತೆ. ಆದರೆ, ಅವರ ಜೀವನ ದುರಂತ ಜೊತೆ. ಇಂದು (ಆಗಸ್ಟ್ 13) ಅವರ ಜನ್ಮದಿನ ಈ ದಿನ ಅವರ ಬಗ್ಗೆ ವಿಶೇಷ. ಬಚ್ಚನ್ ಬಚ್ಚನ್ ಅವರು ಶ್ರೀದೇವಿಗಾಗಿ ಒಂದು ಟ್ರಕ್ ಹೂಗಳನ್ನು. ಅಮಿತಾಭ್ ಬಚ್ಚನ್ ಮತ್ತು ‘ಖುದಾ’ ಚಿತ್ರದಲ್ಲಿ ‘ಕೆಲಸ. ಈ ಚಿತ್ರ 1992 ರಲ್ಲಿ. ಆದರೆ ಆರಂಭದಲ್ಲಿ ಈ ಚಿತ್ರಕ್ಕೆ. ಅಮಿತಾಭ್…

Read More
ಆನ್‌ಲೈನ್ ಗೇಮಿಂಗ್ ಹಾವಳಿ ತಡೆಗೆ ಸೆಪ್ಟಂಬರ್‌ನಲ್ಲಿ ಮಾರ್ಗಸೂಚಿ: ಗೃಹ ಸಚಿವ | Guidelines To Curb Online Gaming To Be Issued Soon Says G Parameshwar Rav

ಆನ್‌ಲೈನ್ ಗೇಮಿಂಗ್ ಹಾವಳಿ ತಡೆಗೆ ಸೆಪ್ಟಂಬರ್‌ನಲ್ಲಿ ಮಾರ್ಗಸೂಚಿ: ಗೃಹ ಸಚಿವ | Guidelines To Curb Online Gaming To Be Issued Soon Says G Parameshwar Rav

ಆನ್‌ಲೈನ್ ಗೇಮಿಂಗ್ ಹಾವಳಿ ತಡೆಗೆ ಡಿಜಿಪಿ ನೇತೃತ್ವದ ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದೆ. ಹೈಕೋರ್ಟ್‌ನಲ್ಲಿ ತಿದ್ದುಪಡಿ ರದ್ದಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಸಮಿತಿಯ ವರದಿ ಆಧರಿಸಿ ಮಾರ್ಗಸೂಚಿ ರೂಪಿಸಿ, ಗೇಮಿಂಗ್ ಉದ್ಯಮಿಗಳಿಗೂ ನೀಡಲಾಗುವುದು. ವಿಧಾನಸಭೆ: ರಾಜ್ಯದಲ್ಲಿ ಆನ್‌ಲೈನ್‌ ಗೇಮಿಂಗ್‌ ಹಾವಳಿ ತಡೆಗೆ ಸೂಕ್ತ ಮಾರ್ಗಸೂಚಿ ರೂಪಿಸಲು ಡಿಜಿಪಿ ಪ್ರಣಬ್‌ ಮೋಹಂತಿ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಸೆಪ್ಟೆಂಬರ್‌ನಲ್ಲಿ ವರದಿ ನೀಡಲಿದೆ. ಅದರ ಆಧಾರದಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ನಿಯಂತ್ರಿಸಲು ಸೂಕ್ತ ನಿಯಮ ರೂಪಿಸಲಾಗುವುದು ಎಂದು ಗೃಹ ಸಚಿವ…

Read More