Headlines
Asia Cup 2025: ಅಕ್ಷರ್ ಪಟೇಲ್ ಸ್ಥಾನ ಶುಭ್​ಮನ್ ಗಿಲ್ ಪಾಲು

Asia Cup 2025: ಅಕ್ಷರ್ ಪಟೇಲ್ ಸ್ಥಾನ ಶುಭ್​ಮನ್ ಗಿಲ್ ಪಾಲು

ಏಷ್ಯಾಕಪ್ 2025 ರ ದಿನಗಣನೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಕ್ರಿಕೆಟ್ ಕದನದಲ್ಲಿ ಟೀಮ್ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುವುದು. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಇದೀಗ ಸಂಪೂರ್ಣ ಫಿಟ್, ಹೀಗಾಗಿ ಟೂರ್ನಿಗೆ. ಇತ್ತ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡರೂ, ಅತ್ತ ಉಪನಾಯಕ ಬದಲಾಗುವ. ಪ್ರಸ್ತುತ ಮಾಹಿತಿ ಪ್ರಕಾರ ಭಾರತ ಟಿ 20 ತಂಡದ ಉಪನಾಯಕನಾಗಿ ಗಿಲ್ ಕಾಣಿಸಿಕೊಳ್ಳುವುದು ಬಹುತೇಕ. ಮುನ್ನ ಮುನ್ನ ಅಕ್ಷರ್ ಟೀಮ್ ಇಂಡಿಯಾದ ಉಪನಾಯಕನಾಗಿ. ಗಿಲ್ ಗಿಲ್ ಅವರನ್ನು 20 ತಂಡದ ಕ್ಯಾಪ್ಟನ್ ಆಗಿ ಆಗಿ…

Read More
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳ: ಮುಂಚಿತವಾಗಿ ತಲುಪಲು ತುರ್ತು ಸಂದೇಶ! | Bengaluru Airport Passengers Advised Plan Ahead For Independence Day Travel Sat

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಳ: ಮುಂಚಿತವಾಗಿ ತಲುಪಲು ತುರ್ತು ಸಂದೇಶ! | Bengaluru Airport Passengers Advised Plan Ahead For Independence Day Travel Sat

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಭದ್ರತಾ ತಪಾಸಣೆಗೆ ಹೆಚ್ಚುವರಿ ಸಮಯ ಮೀಸಲಿಡುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಹೆಚ್ಚಿನ ಭದ್ರತಾ ಕ್ರಮಗಳಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ. ಬೆಂಗಳೂರು (ಆ.11): ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ವಾರ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವಾಗ ಭದ್ರತಾ ಪರಿಶೀಲನೆ ಹಾಗೂ ಇತರ…

Read More
ತುಮಕೂರು: ಅತ್ತೆ ಕಾಟಕ್ಕೆ ಬೇಸತ್ತು ತುಂಡು ತುಂಡಾಗಿ ಕತ್ತರಿಸಿದ್ದ ದಂತ ವೈದ್ಯ ಅಳಿಯ! ಮೂವರ ಬಂಧನ

ತುಮಕೂರು: ಅತ್ತೆ ಕಾಟಕ್ಕೆ ಬೇಸತ್ತು ತುಂಡು ತುಂಡಾಗಿ ಕತ್ತರಿಸಿದ್ದ ದಂತ ವೈದ್ಯ ಅಳಿಯ! ಮೂವರ ಬಂಧನ

ಅತ್ತೆ, ತುಮಕೂರು, ಆಗಸ್ಟ್ 11: ಮಹಿಳೆಯ ದೇಹದ ರಸ್ತೆ ಬದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಪೊಲೀಸರು (ಬಂಧಿಸಲಾಗಿದೆ). ಮಹಿಳೆ ಗುರುತು ಪತ್ತೆ. ಲಕ್ಷ್ಮಿದೇವಮ್ಮ (42) ಕೊಲೆಯಾದ. ದಂತ ವೈದ್ಯ ರಾಮಚಂದ್ರಯ್ಯ, ಸತೀಶ್ ಮತ್ತು ಕಿರಣ್. ಅತ್ತೆ ಕಾಟಕ್ಕೆ ಅಳಿಯನಿಂದಲೇ. ಸದ್ಯ (ಕೋರಟಾಗೆರೆ) ಠಾಣೆ ತನಿಖೆ. ಅತ್ತೆ ಕೊಲೆ . ಘಟನೆಯಿಂದ ತುಮಕೂರೇ. ಇದನ್ನೂ: ರಸ್ತೆಯುದ್ದಕ್ಕೂ ಮನುಷ್ಯನ, ಕಾಲುಗಳು ಪತ್ತೆ, 30 ಕಿ.ಮೀ ದೂರದಲ್ಲಿ ಸಿಕ್ತು ರುಂಡ ಕಾಟಕ್ಕೆ ಕಾಟಕ್ಕೆ ಬೇಸತ್ತ ವೈದ್ಯ ಅಳಿಯ, ತನ್ನ…

Read More
8th Pay Commission : ನಿಮ್ಮ ಸ್ಯಾಲರಿ 50 ಸಾವಿರ ಇದ್ರೆ ಎಷ್ಟು ಹೆಚ್ಚಾಗುತ್ತೆ ಸಂಬಳ? | 8th Pay Commission Big Updates Salary Increment Fitment Factor

8th Pay Commission : ನಿಮ್ಮ ಸ್ಯಾಲರಿ 50 ಸಾವಿರ ಇದ್ರೆ ಎಷ್ಟು ಹೆಚ್ಚಾಗುತ್ತೆ ಸಂಬಳ? | 8th Pay Commission Big Updates Salary Increment Fitment Factor

8th Pay Commission : ಎಂಟನೇ ವೇತನ ಆಯೋಗ ಜಾರಿಗೆ ಬಂದ್ರೆ ಸಂಬಳ ಎಷ್ಟು ಹೆಚ್ಚಾಗುತ್ತೆ? ಈ ಬಗ್ಗೆ ಲೆಕ್ಕಾಚಾರ ನಡೆಯುತ್ತಿದ್ದು, ಅದ್ರ ಸಂಪೂರ್ಣ ಡಿಟೇಲ್ ಇಲ್ಲದೆ.  ಎಂಟನೇ ವೇತನ ಆಯೋಗ (8th Pay Commission)ದಲ್ಲಿ ಸರ್ಕಾರಿ ನೌಕರರ (Government employees) ಸಂಬಳ ಎಷ್ಟು ಹೆಚ್ಚಾಗುತ್ತೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಯಾರ ಸಂಬಳ ಎಷ್ಟು ಹೆಚ್ಚಾಗುತ್ತೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಸರ್ಕಾರಿ ನೌಕರರು ಉತ್ತಮ ಹೈಕ್ ನಿರೀಕ್ಷೆ ಮಾಡ್ತಿದ್ದಾರೆ. ಬ್ರೋಕರೇಜ್ ಸಂಸ್ಥೆಗಳು ಮತ್ತು ಇತರ…

Read More
Auto News: ಅಟೋ ಮಾರುಕಟ್ಟೆಯಲ್ಲಿ ತಗ್ಗಿದ SUV ಕ್ರೇಜ್: ಮೊದಲ ಬಾರಿ ಮಾರಾಟದಲ್ಲಿ ಕುಸಿತ

Auto News: ಅಟೋ ಮಾರುಕಟ್ಟೆಯಲ್ಲಿ ತಗ್ಗಿದ SUV ಕ್ರೇಜ್: ಮೊದಲ ಬಾರಿ ಮಾರಾಟದಲ್ಲಿ ಕುಸಿತ

ಬೆಂಗಳೂರು (. 11): SUV (ಸ್ಪೋರ್ಟ್ಸ್ ಯುಟಿಲಿಟಿ) ವಾಹನಗಳು ಯಾವಾಗಲೂ ಭಾರತದ ಜನರ ಮೊದಲ. ತಮ್ಮ ತಮ್ಮ ಹೆಚ್ಚಿನ ಕ್ಲಿಯರೆನ್ಸ್, ವಿಶಾಲವಾದ ಕ್ಯಾಬಿನ್ ಮತ್ತು ಆರಾಮದಾಯಕ ಜನರ ಹೃದಯದಲ್ಲಿ ವಿಶೇಷ ಸ್ಥಾನ. ಇದಕ್ಕಾಗಿ SUV ಗಳ ದೇಶದಲ್ಲಿ ಸೇಲ್. ವಾಹನಗಳು ವಾಹನಗಳು ಕೆಟ್ಟ ಮೂಲಕ ಸುಲಭವಾಗಿ ಹಾದು. ಟಾಟಾ ಸಫಾರಿ ((ಟಾಟಾ ಸಫಾರಿ), ಮಹೀಂದ್ರಾ ಸ್ಕಾರ್ಪಿಯೋ, ಟೊಯೋಟಾ ಫಾರ್ಚೂನರ್ ಯಾವುದೇ ಇತರ suv ಆಗಿರಲಿ ಇದಕ್ಕೆ ಉತ್ತಮ. ಆದರೆ ಈಗ ಇದರ ಕೊಂಚ ಕಾಣುತ್ತಿದೆ. ಏಕೆಂದರೆ ಇವುಗಳ…

Read More
ಕಿರಿಯ ಮಗನ ಮೇಲೆಯೇ ಪೋಷಕರ ಹೆಚ್ಚು ಪ್ರೀತಿ, 17 ವರ್ಷದ ಅಪ್ರಾಪ್ತ ಅಣ್ಣ 12 ವರ್ಷದ ತಮ್ಮನ ಕೊ*ಲೆ | 17 Year Minor Boy Kills 12 Year Old Brother Tithilagarh Balangi Odisha Mrq

ಕಿರಿಯ ಮಗನ ಮೇಲೆಯೇ ಪೋಷಕರ ಹೆಚ್ಚು ಪ್ರೀತಿ, 17 ವರ್ಷದ ಅಪ್ರಾಪ್ತ ಅಣ್ಣ 12 ವರ್ಷದ ತಮ್ಮನ ಕೊ*ಲೆ | 17 Year Minor Boy Kills 12 Year Old Brother Tithilagarh Balangi Odisha Mrq

ತಂದೆ-ತಾಯಿ ಕಿರಿಯ ಮಗನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಿದ್ದಾರೆ ಎಂಬ ಕಾರಣಕ್ಕೆ 17 ವರ್ಷದ ಅಪ್ರಾಪ್ತ ಅಣ್ಣ 12 ವರ್ಷದ ತಮ್ಮನನ್ನು ಕೊಂದು ಗುಂಡಿಯಲ್ಲಿ ಹೂತಿಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. 45 ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಮ್ಮಿ-ಡ್ಯಾಡಿಗೆ ಅವನ ಮೇಲೆಯೇ ಹೆಚ್ಚು ಪ್ರೀತಿ: 12 ವರ್ಷದ ತಮ್ಮನನ್ನು ಕೊಂದ ಅಪ್ರಾಪ್ತ ಅಣ್ಣ ಭುವನೇಶ್ವರ: ತಂದೆ ಮತ್ತು ತಾಯಿಗೆ ಕಿರಿಯ ಸೋದರನ ಮೇಲೆಯೇ ಹೆಚ್ಚು ಪ್ರೀತಿ ಎಂಬ ಕಾರಣಕ್ಕೆ ಅಣ್ಣನೇ ತಮ್ಮನನ್ನು ಕೊ*ಲೆ ಮಾಡಿರುವ ಅಘಾತಕಾರಿ…

Read More
ರಿಷಬ್ ಜೊತೆಗಿನ ಫ್ರೆಂಡ್​ಶಿಪ್ ಈಗ ಹೇಗಿದೆ? ವಿವರಿಸಿದ ರಾಜ್ ಬಿ. ಶೆಟ್ಟಿ

ರಿಷಬ್ ಜೊತೆಗಿನ ಫ್ರೆಂಡ್​ಶಿಪ್ ಈಗ ಹೇಗಿದೆ? ವಿವರಿಸಿದ ರಾಜ್ ಬಿ. ಶೆಟ್ಟಿ

ರಿಷಬ್ ಶೆಟ್ಟಿ ರಾಜ್. ಶೆಟ್ಟಿ ಅವರು ಹಲವು ಒಟ್ಟಾಗಿ ಮಾಡಿದ್ದಾರೆ. ‘ಗರುಡ ಗಮನ ವೃಷಭ’ ಚಿತ್ರದಲ್ಲಿ ಇವರು ಒಟ್ಟಾಗಿ. ‘ಕಾಂತಾರ’ ಚಿತ್ರದ ಕೆಲವು ರಾಜ್ ರಾಜ್ (ರಾಜ್ ಬಿ ಶೆಟ್ಟಿ) ಅವರೇ. ಆದರೆ, ‘ಕಾಂತಾರ 2’ ಚಿತ್ರದಲ್ಲಿ ಅವರು ಕೆಲಸ. ಇದಕ್ಕೆ ಕಾರಣವನ್ನು ಸ್ಪಷ್ಟ ಮಾತುಗಳಲ್ಲಿ. ಬೆನ್ನಲ್ಲೇ ಬೆನ್ನಲ್ಲೇ ರಾಜ್ ರಿಷಬ್ ಗೆಳೆತನ ಹಳಸಿದೆ ವದಂತಿ. ಇದಕ್ಕೆ ಸ್ಪಷ್ಟನೆ. ರಾಜ್. ಅವರು ‘ಸು ಫ್ರಮ್’ ಸಿನಿಮಾನ ನಟಿಸಿ, ನಿರ್ಮಿಸಿ ಸೆಳೆದಿದ್ದಾರೆ. ಈ ಚಿತ್ರ ಕಡೆಗಳಿಂದ ಮೆಚ್ಚುಗೆ. ಈ…

Read More
ಈ ರಾಶಿಗಳಿಗೆ ಬುಧನ ವರ – ಸೆಪ್ಟೆಂಬರ್ ಶುಭಾರಂಭ, ಅದೃಷ್ಟ

ಈ ರಾಶಿಗಳಿಗೆ ಬುಧನ ವರ – ಸೆಪ್ಟೆಂಬರ್ ಶುಭಾರಂಭ, ಅದೃಷ್ಟ

<p>ಬುಧನು ಸಿಂಹ ರಾಶಿಗೆ ಸಾಗುವುದರಿಂದ ಯಾವ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ</p><img><p>ಜ್ಯೋತಿಷ್ಯ ಭವಿಷ್ಯವಾಣಿಗಳ ಪ್ರಕಾರ,<strong> ಆಗಸ್ಟ್ 30 </strong>ಬಹಳ ವಿಶೇಷವೆಂದು ಪರಿಗಣಿಸಬಹುದು. ಏಕೆಂದರೆ ಬುಧ ಆಗಸ್ಟ್ 30 ರಂದು <strong>ಸಿಂಹ ರಾಶಿ</strong>ಗೆ ಪ್ರವೇಶಿಸಲಿದ್ದಾನೆ. ಆದಾಗ್ಯೂ, ಸೂರ್ಯ (ಸೂರ್ಯಡು) ಈ ಸಿಂಹ ರಾಶಿಗೆ ಅಧಿಪತಿಯಾಗಿ ಕಾರ್ಯನಿರ್ವಹಿಸುತ್ತಾನೆ. ಬುಧ ಸಿಂಹ ರಾಶಿಗೆ ಪ್ರವೇಶಿಸಲಿರುವುದರಿಂದ ಈ ದಿನಾಂಕವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಇದರಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸೆಪ್ಟೆಂಬರ್ ನಿಂದ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ . ಈ ಸಂದರ್ಭದಲ್ಲಿ, ಯಾವ ರಾಶಿಚಕ್ರ…

Read More
Video: ಚುನಾವಣಾ ಆಯೋಗದವರೆಗೆ ಮೆರವಣಿಗೆ, ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು

Video: ಚುನಾವಣಾ ಆಯೋಗದವರೆಗೆ ಮೆರವಣಿಗೆ, ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು

ನವದೆಹಲಿ, ಆಗಸ್ಟ್ 11: ಅನುಮತಿ ಇಲ್ಲದೆ ಭವನದಿಂದ ಕೇಂದ್ರ ಚುನಾವಣಾ ಆಯೋಗದವರೆಗೆ ಮೆರವಣಿಗೆ ಸಂಸದ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ. ಬಿಹಾರದಲ್ಲಿ ಚುನಾವಣಾ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪರಿಷ್ಕರಣೆ (sir) ವಿರುದ್ಧ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಮೆರವಣಿಗೆ. ಸತ್ಯ ದೇಶದ ಮುಂದೆ, ಈ ಹೋರಾಟ, ಈ ಹೋರಾಟ ಸಂವಿಧಾನವನ್ನು. ಈ ಹೋರಾಟ ಒಬ್ಬ, ಒಂದು ಮತಕ್ಕಾಗಿ ನಮಗೆ, ಶುದ್ಧ ಮತದಾರರ ಪಟ್ಟಿ ಬೇಕು ಎಂದು ಗಾಂಧಿ. ಪಟ್ಟಿ ಪಟ್ಟಿ ವಿಶೇಷ ಪರಿಷ್ಕರಣೆ ಮತ…

Read More
Dharmasthala Burial Case: ಧರ್ಮಸ್ಥಳ ಪ್ರಕರಣಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎಂಟ್ರಿ: ತನಿಖೆಗೆ ಹೊಸ ತಿರುವು! | Dharmasthala Burial Case Nhrc Investigation Monitoring Gvd

Dharmasthala Burial Case: ಧರ್ಮಸ್ಥಳ ಪ್ರಕರಣಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎಂಟ್ರಿ: ತನಿಖೆಗೆ ಹೊಸ ತಿರುವು! | Dharmasthala Burial Case Nhrc Investigation Monitoring Gvd

ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಎಂಟ್ರಿಯಿಂದ ಧರ್ಮಸ್ಥಳ ಕೇಸ್‌ನಲ್ಲಿ ಏನೇನಾಗುತ್ತೆ ಗೊತ್ತಾ? ಮಂಗಳೂರು (ಆ.11): ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಎಂಟ್ರಿಯಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಎಂಟ್ರಿಯಿಂದ ಧರ್ಮಸ್ಥಳ ಕೇಸ್‌ನಲ್ಲಿ ಏನೇನಾಗುತ್ತೆ ಗೊತ್ತಾ? ರಾಷ್ಟ್ರೀಯ ಮಾನವ ಹಕ್ಕು ಆಯೋಗ ತನಿಖೆ ಮೇಲ್ವಿಚಾರಣೆ, ಹಕ್ಕು ಉಲ್ಲಂಘನೆ ಪರಿಶೀಲನೆ ಹಾಗೂ ವರದಿ ಸಿದ್ಧಪಡಿಸುವ ಸಾಧ್ಯತೆಯಿದ್ದು, ಪೊಲೀಸರಿಂದ, ಅಧಿಕಾರಿಗಳಿಂದ ಅಥವಾ ತನಿಖಾ ಪ್ರಕ್ರಿಯೆಯಲ್ಲಿ ಮಾನವ…

Read More