Headlines
AUS vs SA: ಸುಲಭ ಕ್ಯಾಚ್ ಕೈಚೆಲ್ಲಿದ ಸ್ಟಬ್ಸ್, ಸಿಕ್ಸರ್​ಗಳ ಮಳೆಗರೆದ ಆರ್​ಸಿಬಿ ಬ್ಯಾಟರ್; ವಿಡಿಯೋ ನೋಡಿ

AUS vs SA: ಸುಲಭ ಕ್ಯಾಚ್ ಕೈಚೆಲ್ಲಿದ ಸ್ಟಬ್ಸ್, ಸಿಕ್ಸರ್​ಗಳ ಮಳೆಗರೆದ ಆರ್​ಸಿಬಿ ಬ್ಯಾಟರ್; ವಿಡಿಯೋ ನೋಡಿ

ಆಸ್ಟ್ರೇಲಿಯಾ ಮತ್ತು ದಕ್ಷಿಣ ನಡುವಿನ ಪಂದ್ಯಗಳ ಟಿ ಟಿ 20 ಇಂದಿನಿಂದ ಆರಂಭವಾಗಿದೆ. ಮೊದಲ ಪಂದ್ಯ ಡಾರ್ವಿನ್ನ ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ, ಈ ಪಂದ್ಯದಲ್ಲಿ ಮೊದಲು ಮಾಡಿದ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 178 ರನ್. ತಂಡದ ಪರ ಅಬ್ಬರಿಸಿದ ಡೇವಿಡ್ ಕೇವಲ 52 ಎಸೆತಗಳಲ್ಲಿ 4 ಬೌಂಡರಿ 8 ಸಿಕ್ಸರ್‌ಗಳ ಸಹಾಯದಿಂದ ಬರೋಬ್ಬರಿ 83 ರನ್. ಅದರಲ್ಲೂ 16 ನೇ ಓವರ್ನಲ್ಲಿ ಜೀವದಾನದ ಲಾಭ ಪಡೆದ ಡೇವಿಡ್ ಬ್ಯಾಕ್ ಬ್ಯಾಕ್ ಸಿಕ್ಸರ್ ಸಿಡಿಸಿ. ಆಫ್ರಿಕಾ ಪರ…

Read More
ಋತುಬಂಧದ ವೇಳೆ ಕೂದಲು ಉದುರುತ್ತಾ? ಈ ಸಲಹೆ ತಪ್ಪದೇ ಪಾಲಿಸಿ

ಋತುಬಂಧದ ವೇಳೆ ಕೂದಲು ಉದುರುತ್ತಾ? ಈ ಸಲಹೆ ತಪ್ಪದೇ ಪಾಲಿಸಿ

ಋತುಬಂಧದ ಕೂದಲು ಉದುರುವಿಕೆಚಿತ್ರ ಕ್ರೆಡಿಟ್ ಮೂಲ: Pinterest ಋತುಬಂಧ ಮೆನೋಪಾಸ್ ಮೆನೋಪಾಸ್ (ಬೆಂಬಡ) ಇದು ಮುಟ್ಟುವ ಪ್ರಕ್ರಿಯೆ. ನೈಸರ್ಗಿಕ ಪ್ರಕ್ರಿಯೆಯಲ್ಲಿ 45 ರಿಂದ 55 ವರ್ಷ. ಈ ಸಮಯದಲ್ಲಿ ದೇಹದಲ್ಲಿ ಸಾಕಷ್ಟು. ಸುಸ್ತು, ಕೂದಲು ಉದುರುವುದು, ವಿಪರೀತ ರಕ್ತಸ್ರಾವ, ಪ್ರತಿ ತಿಂಗಳು, ಮಾನಸಿಕ ಕಿರಿಕಿರಿ ಹಾಗೂ ಮೂಡ್ ನಂತಹ ಲಕ್ಷಣಗಳು. ಹೆಚ್ಚಿನ ಮಹಿಳೆಯರು ಕೂದಲು (ಕೂದಲು ಪತನ) ಸಮಸ್ಯೆಯನ್ನು. ಹಾರ್ಮೋನ್ ಬದಲಾವಣೆಯಿಂದ ಇದು ಮಹಿಳೆಯರು ಒಳಗಾಗುತ್ತದೆ. ಋತುಬಂಧದ ಸಮಯದಲ್ಲಿ ಉದುರುವುದನ್ನು ತಡೆಯುವುದು ಹೇಗೆ? ಈ ಪ್ರಶ್ನೆಗಳು. ಈ…

Read More
ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್ ಜೆರ್ಸಿ ₹5.41 ಲಕ್ಷಕ್ಕೆ ಹರಾಜು!

ಟೀಂ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್ ಜೆರ್ಸಿ ₹5.41 ಲಕ್ಷಕ್ಕೆ ಹರಾಜು!

ಇಂಗ್ಲೆಂಡ್‌ನ ಮಾಜಿ ನಾಯಕ ಆಂಡ್ರ್ಯೂ ಸ್ಟ್ರಾಸ್, ಕ್ಯಾನ್ಸರ್‌ನಿಂದ ಮೃತಪಟ್ಟ ತಮ್ಮ ಪತ್ನಿ ರೂತ್ ಸ್ಟ್ರಾಸ್ ಅವರ ನೆನಪಿಗಾಗಿ ರೂತ್ ಸ್ಟ್ರಾಸ್ ಫೌಂಡೇಶನ್ ಸ್ಥಾಪಿಸಿದ್ರು. ಈ ಫೌಂಡೇಷನ್‌ಗೆ ದೇಣಿಗೆ ಸಂಗ್ರಹಿಸಲು ಆಟಗಾರರ ಜೆರ್ಸಿ ಹರಾಜಿಗಿಡಲಾಗಿತ್ತು. ಈ ಜೆರ್ಸಿಯ ಮೇಲೆ ಎಲ್ಲಾ ಆಟಗಾರರ ಸಹಿ ಇದರಲ್ಲಿತ್ತು. ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ಜೆರ್ಸಿಗಳು ₹4.94 ಲಕ್ಷಕ್ಕೆ ಮಾರಾಟವಾದವು. ಗಿಲ್ ಜೆರ್ಸಿ ₹5.41 ಲಕ್ಷಕ್ಕೆ ಹರಾಜಾಯಿತು. ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಗಿಲ್ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶುಭ್‌ಮನ್ ಗಿಲ್…

Read More
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು

‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು

ರಂಗಾಯಣ ರಘು (ರಂಗಯಾನ ರಘು) ಮತ್ತು ದೇವರಾಜ್ ಅವರ ದ್ವಿತೀಯ ಪುತ್ರ ದೇವರಾಜ್ ಅವರುಗಳು ನಟಿಸಿರುವ ” ಆಫ್ ಮುತ್ತಣ್ಣ ‘ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ. ಪ್ರಚಾರ ಪ್ರಚಾರ ಕಾರ್ಯಕ್ರಮದಲ್ಲಿ ರಂಗಾಯಣ ರಘು, ಸಿನಿಮಾದಲ್ಲಿ ತಾವು ನಿರ್ವಹಿಸಿರುವ ಬಗ್ಗೆ. ಸಿನಿಮಾನಲ್ಲಿ ಅವರದ್ದು ಮುತ್ತಣ್ಣನ. ಪ್ರಣವ್, ಮುತ್ತಣ್ಣನ. ರಂಗಾಯಣ ಮಾತಿನ ವಿಡಿಯೋ ಇಲ್ಲಿದೆ… ಸಿನಿಮಾ ಇಲ್ಲಿ ಕ್ಲಿಕ್ ಮಾಡಿ Source link

Read More
Sovereign Gold Bond Early Redemption ಸಾವರಿನ್ ಗೋಲ್ಡ್ ಬಾಂಡ್: ಅಕಾಲಿಕ ಮರುಪಾವತಿ ಘೋಷಿಸಿದ ಆರ್‌ಬಿಐ! | Sovereign Gold Bond Early Redemption Rbi Announces Investor Returns Gow

Sovereign Gold Bond Early Redemption ಸಾವರಿನ್ ಗೋಲ್ಡ್ ಬಾಂಡ್: ಅಕಾಲಿಕ ಮರುಪಾವತಿ ಘೋಷಿಸಿದ ಆರ್‌ಬಿಐ! | Sovereign Gold Bond Early Redemption Rbi Announces Investor Returns Gow

2019-20 ಸರಣಿ-IX ಮತ್ತು 2020-21 ಸರಣಿ-V ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಅಕಾಲಿಕ ಮರುಪಾವತಿಯ ಅವಕಾಶ ಲಭ್ಯ. 2025ರ ಆಗಸ್ಟ್ 11ರಂದು ಪ್ರತಿ ಯೂನಿಟ್‌ಗೆ ₹10,070 ದರದಲ್ಲಿ ಮರುಪಾವತಿ ಪಡೆಯಬಹುದು. ಭಾರತೀಯ ರಿಸರ್ವ್ ಬ್ಯಾಂಕ್‌ (RBI) 2019-20 ಸರಣಿ-IX ಹಾಗೂ 2020-21 ಸರಣಿ-V ಸಾವರಿನ್ ಗೋಲ್ಡ್ ಬಾಂಡ್ ಗಳ (SGB) ಹೂಡಿಕೆದಾರರಿಗೆ ಮಹತ್ವದ ಸಂದೇಶ ನೀಡಿದೆ. 2025ರ ಆಗಸ್ಟ್ 11ರಂದು ಪ್ರತಿ ಯೂನಿಟ್‌ಗೆ ₹10,070 ದರದಲ್ಲಿ ಅಕಾಲಿಕ ಮರುಪಾವತಿಯನ್ನು (Early Redemption) ಪಡೆಯುವ ಅವಕಾಶವಿದೆ ಎಂದು ಘೋಷಿಸಿದೆ….

Read More
29 ವರ್ಷದ ಯುವಕ ಹಠಾತ್‌ ಹೃದಯ ಸ್ತಂಭನಕ್ಕೆ ಬಲಿ; ಕಾರಣ ವಿವರಿಸಿದ ಆರ್ಥೋಪೆಡಿಕ್‌ ಸರ್ಜನ್‌

29 ವರ್ಷದ ಯುವಕ ಹಠಾತ್‌ ಹೃದಯ ಸ್ತಂಭನಕ್ಕೆ ಬಲಿ; ಕಾರಣ ವಿವರಿಸಿದ ಆರ್ಥೋಪೆಡಿಕ್‌ ಸರ್ಜನ್‌

ಇತ್ತೀಚಿನ ದಿನಗಳಲ್ಲಿ ಪ್ರಕರಣಗಳು ತೀರಾ. ಸಣ್ಣ ಸಣ್ಣ ವಯಸ್ಸಿನಲ್ಲಿ ಒಳಗಾಗಿ ಸಾಯುವವರ ಸಂಖ್ಯೆ. ಗಟ್ಟಿಮುಟ್ಟಾಗಿದ್ದ 25 ವರ್ಷದ ಯುವಕನಿಗೆ, 40 ವರ್ಷದ ವ್ಯಕ್ತಿಗೆ ಹಾರ್ಟ್‌ ಅಟ್ಯಾಕ್‌ ಎಂದೆಲ್ಲಾ ಇತ್ತೀಚಿಗೆ ಸಾಕಷ್ಟು ಪ್ರಕರಣಗಳು. ಅದೇ ರೀತಿ ಕಂಪನಿಯೊಂದರಲ್ಲಿ ಕೆಲಸ ರೋಹನ್‌ ಎಂಬ ಎಂಬ 29 ವರ್ಷ ಯುವಕ ಯುವಕ ಹಠಾತ್‌ ಹೃದಯ (ಹೃದಯ ಸ್ತಂಭನ) ಬಲಿಯಾಗಿದ್ದು, ಡ್ರಿಂಕ್ಸ್‌, ಡ್ರಿಂಕ್ಸ್‌ ಅಭ್ಯಾಸ, ವಾರಕ್ಕೆ ಆರು ದಿನ ಜಿಮ್‌ಗೆ ಫಿಟ್‌ ಆಗಿ ಯುವಕ ಹೃದಯ ಸ್ತಂಭನದಿಂದ ಬಲಿಯಾಗಿದ್ದಾದರೂ ಹೇಗೆ ಹೇಗೆ ಎಂಬ…

Read More
ಎಲ್ರಿಗೂ ತಲೇಲಿ ಮೆದುಳಿದ್ದರೆ, ರಾಹುಲ್‌ ಗಾಂಧಿಗೆ ಮೊಳಕಾಲಲ್ಲಿ ಮೆದುಳಿದೆ: ಯತ್ನಾಳ್ ವಾಗ್ದಾಳಿ

ಎಲ್ರಿಗೂ ತಲೇಲಿ ಮೆದುಳಿದ್ದರೆ, ರಾಹುಲ್‌ ಗಾಂಧಿಗೆ ಮೊಳಕಾಲಲ್ಲಿ ಮೆದುಳಿದೆ: ಯತ್ನಾಳ್ ವಾಗ್ದಾಳಿ

<p><strong>ಬಾಗಲಕೋಟೆ (ಆ.10):</strong> ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಮತದಾನದ ಬಗ್ಗೆ ರಾಹುಲ್ ಗಾಂಧಿ ಮಾಡಿರುವ ಆರೋಪ ಮಾಡಿದ್ದಾರೆ. ಆದರೆ, ‘ರಾಹುಲ್ ಗಾಂಧಿ ದೊಡ್ಡ ಬಚ್ಚಾ. ಎಲ್ಲರಿಗೂ ತಲೆಯಲ್ಲಿ ಮೆದುಳು ಇದ್ರೆ, ರಾಹುಲ್ ಗಾಂಧಿಗೆ ಮೊಳಕಾಲಲ್ಲಿ ಮೆದುಳು ಇದೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.</p><p>ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ದೊಡ್ಡ ಬಚ್ಚಾ. ಎಲ್ಲರಿಗೂ ತಲೆಯಲ್ಲಿ ಮೆದುಳು ಇದ್ರೆ, ರಾಹುಲ್ ಗಾಂಧಿಗೆ ಮೊಳಕಾಲಲ್ಲಿ ಮೆದುಳು ಇದೆ’ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿಯವರ ಅಕ್ರಮ…

Read More
KPCC Spokesperson M Lakshman on Pratap Simha | ಪ್ರತಾಪ್ ಸಿಂಹರನ್ನ ಪ್ರಜ್ವಲ್ ರೇವಣ್ಣಗೆ ಹೋಲಿಸಿದ ಎಂ ಲಕ್ಷ್ಮಣ್, ಏಕವಚನದಲ್ಲಿ ವಾಗ್ದಾಳಿ! | Kpcc Spokesperson M Lakshman Outraged Against Former Mp Pratap Simha At Madikeri

KPCC Spokesperson M Lakshman on Pratap Simha | ಪ್ರತಾಪ್ ಸಿಂಹರನ್ನ ಪ್ರಜ್ವಲ್ ರೇವಣ್ಣಗೆ ಹೋಲಿಸಿದ ಎಂ ಲಕ್ಷ್ಮಣ್, ಏಕವಚನದಲ್ಲಿ ವಾಗ್ದಾಳಿ! | Kpcc Spokesperson M Lakshman Outraged Against Former Mp Pratap Simha At Madikeri

ಮಾಜಿ ಸಂಸದರೊಬ್ಬರು ಹುಚ್ಚು ನಾಯಿಯಂತೆ ರಾಜ್ಯದ ನಾಯಕರಿಗೆ ಕಚ್ಚುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣನಂತೆ ಈ ಮಾಜಿ ಸಂಸದರ ಕರ್ಮಕಾಂಡವೂ ಬಯಲಾಗಲಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.  ಮಡಿಕೇರಿ (ಆ.10): ಹತಾಶನಾಗಿ ಹುಚ್ಚು ಹಿಡಿದಿರುವ ಒಬ್ಬ ಮಾಜಿ ಸಂಸದ ಹುಚ್ಚು ನಾಯಿಯಂತೆ ರಾಜ್ಯದ ಎಲ್ಲ ನಾಯಕರಿಗೆ ಕಚ್ಚುತ್ತಿದ್ದಾನೆ ಎಂದು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಮಡಿಕೇರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ…

Read More
ನೆಕ್ಸಾ 10 ವರ್ಷದ ಸಂಭ್ರಮ, ಮಾರುತಿ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ

ನೆಕ್ಸಾ 10 ವರ್ಷದ ಸಂಭ್ರಮ, ಮಾರುತಿ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ

<p>ಮಾರುತಿ ಸುಜುಕಿ ಇದೀಗ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ ಮಾಡಿದೆ. ನೆಕ್ಸಾ ಜೊತೆಗಿನ 10 ವರ್ಷದ ಸಂಭ್ರಮದಲ್ಲಿ ಈ ಕಾರು ಬಿಡುಗಡೆಯಾಗಿದೆ.</p><img><p>ಮಾರುತಿ ಸುಜುಕಿ ಕಾರು ಭಾರತದಲ್ಲಿ ಅತೀ ಬೇಡಿಕೆಯ ಕಾರು. ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ, ಉತ್ತಮ ಮೈಲೇಜ್ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಇದೀಗ ಮಾರುತಿ ಸುಜುಕಿ ಅಧಿಕೃತ ಡೀಲರ್ ನೆಕ್ಸಾ 10 ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮದಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್…

Read More
ಭಾಗ್ಯ-ಆದಿ ಮದ್ವೆಗೆ ಫ್ಯಾನ್ಸ್​ ಕಾತರ… ಇಬ್ಬರು ಮಕ್ಕಳ ಮುದ್ದಿನ ಅಪ್ಪನ  ರಿಯಲ್​ ಪತ್ನಿ ಇವ್ರೇ ನೋಡಿ!

ಭಾಗ್ಯ-ಆದಿ ಮದ್ವೆಗೆ ಫ್ಯಾನ್ಸ್​ ಕಾತರ… ಇಬ್ಬರು ಮಕ್ಕಳ ಮುದ್ದಿನ ಅಪ್ಪನ ರಿಯಲ್​ ಪತ್ನಿ ಇವ್ರೇ ನೋಡಿ!

<p>ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎಂದುಕೊಳ್ಳುತ್ತಿರುವವರೇ ಹೆಚ್ಚು. ಹಾಗಿದ್ರೆ ರಿಯಲ್​ ಲೈಫ್​ನಲ್ಲಿ ಆದಿ ಪತ್ನಿ ಯಾರು? ಮಕ್ಕಳು ಎಷ್ಟು? ಇಲ್ಲಿದೆ ಡಿಟೇಲ್ಸ್​…</p><p>&nbsp;</p><img><p>ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು, ತಾಂಡವ್​ಗೆ ಹೊಟ್ಟೆ ಉರಿಯಬೇಕು, ತಾಂಡವ್​ ಎದುರು ಭಾಗ್ಯ ಮತ್ತು ಆದಿ ಒಂದಾಗಿ ಬಾಳಬೇಕು ಎಂದೆಲ್ಲಾ ಆಶಿಸ್ತಿರೋರೇ ಹಲವರು. ರಿಯಲ್​ ಲೈಫ್​ನಲ್ಲಿ ಇಷ್ಟು ದೊಡ್ಡ ಮಕ್ಕಳು ಇದ್ದಾಕೆ ಮದುವೆಯಾಗಲು ಹೊರಟರೆ ಒಪ್ಪುತ್ತಾರೋ ಅಥ್ವಾ ಮದ್ವೆಯಾದ್ರೆ ಏನು ಕೊಂಕು…

Read More