Headlines
ಬೇಡ್ತಿ-ವರದಾ ನದಿ ಜೋಡಣೆ ಕಾಮಗಾರಿ ಪೂರ್ವಭಾವಿ ಸಭೆ: ಪಕ್ಷಾತೀತ ಹೋರಾಟಕ್ಕೆ ಬೊಮ್ಮಾಯಿ ಮನವಿ! | Basavaraj Bommai Bedthi Varada River Linking Project Haveri Speech Sat

ಬೇಡ್ತಿ-ವರದಾ ನದಿ ಜೋಡಣೆ ಕಾಮಗಾರಿ ಪೂರ್ವಭಾವಿ ಸಭೆ: ಪಕ್ಷಾತೀತ ಹೋರಾಟಕ್ಕೆ ಬೊಮ್ಮಾಯಿ ಮನವಿ! | Basavaraj Bommai Bedthi Varada River Linking Project Haveri Speech Sat

ಬೆಡ್ತಿ-ವರದಾ ನದಿ ಜೋಡಣೆಗೆ ಜನಶಕ್ತಿ ಪ್ರದರ್ಶನ ಅಗತ್ಯವೆಂದು ಮಾಜಿ ಸಿಎಂ ಬೊಮ್ಮಾಯಿ ಹಾವೇರಿಯಲ್ಲಿ ಹೇಳಿದರು. ನೀರು ಜೀವಜಲ, ಔಷಧಿಯೂ ಹೌದು. ನೀರಿನ ಸಮಸ್ಯೆ ಜಾಗತಿಕ. ನದಿಗಳ ಸಂರಕ್ಷಣೆ, ಬಳಕೆ ಮುಖ್ಯ. ಪಶ್ಚಿಮಕ್ಕೆ ಹರಿಯುವ ನದಿಗಳ ಬಳಕೆ ಸವಾಲಿನದ್ದು. ಪರಿಸರಕ್ಕೆ ಹಾನಿಯಾಗದಂತೆ ಯೋಜನೆ ರೂಪಿಸಬೇಕು. ಹಾವೇರಿ (ಆ.10): ಬೆಡ್ತಿ ವರದಾ ನದಿ ಜೋಡಣೆಗೆ ಜನರು ಶಕ್ತಿ ಪ್ರದರ್ಶನ ಮಾಡಿದ್ದು, ಜನ ಶಕ್ತಿಯ ಮುಂದೆ ಯಾವುದೂ ದೊಡ್ಡದಿಲ್ಲ. ಹಳ್ಳ ಹಳ್ಳ ಸೇರಿ ನದಿಯಾದಂತೆ ರೈತರ ಹಳ್ಳ ದೊಡ್ಡ ನದಿಯಾಗಿ ಹರಿಯುತ್ತದೆ….

Read More
ಇಂಥವ್ರನ್ನ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ; ನಟ ರಜನಿಕಾಂತ್ ಟಾಕ್ ವೈರಲ್! | Super Star Rajinikanth Talks About God And Universal Power In An Interview

ಇಂಥವ್ರನ್ನ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗಲ್ಲ; ನಟ ರಜನಿಕಾಂತ್ ಟಾಕ್ ವೈರಲ್! | Super Star Rajinikanth Talks About God And Universal Power In An Interview

2011ರಲ್ಲಿ ನಟ ರಜನಿಕಾಂತ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡಿತ್ತು. ಆಗ ನಟ ರಜನಿಕಾಂತ್ ಅವರು ಹಿಮಾಲಯಕ್ಕೆ ಹೋಗಿ ಅಲ್ಲಿ ಹಲವರನ್ನು ಭೇಟಿ ಮಾಡಿದ್ದರು, ಅಲ್ಲಿನ ಒಬ್ಬರು ಬಾಬಾರಿಂದ ದೀಕ್ಷೆಯನ್ನೂ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಅಷ್ಟೇ ಅಲ್ಲ.. ನಟ ರಜನಿಕಾಂತ್ (Rajinikanth) ಅವರು ಭಾರದತ ಸೂಪರ್ ಸ್ಟಾರ್ ಮಾತ್ರವಲ್ಲ, ಜಗತ್ತಿನ ಐಕಾನಿಕ್ ವ್ಯಕ್ತಿಗಳಲ್ಲಿ ಒಬ್ಬರು. ನಟ ರಜನಿಕಾಂತ್ ಅವರು ದೇವರು ಹಾಗೂ ಸನಾತನ ಧರ್ಮದ ಮೇಲೆ ಅಪಾರ ನಂಬಿಕೆಯುಳ್ಳ ವ್ಯಕ್ತಿ. ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಅಪಾರ…

Read More
ಈ ವಾರ ಒಟಿಟಿಗೆ ಕೆಲ ಒಳ್ಳೆಯ ಸಿನಿಮಾಗಳು, ಕನ್ನಡದ ಚಿತ್ರಗಳೂ ಇವೆ

ಈ ವಾರ ಒಟಿಟಿಗೆ ಕೆಲ ಒಳ್ಳೆಯ ಸಿನಿಮಾಗಳು, ಕನ್ನಡದ ಚಿತ್ರಗಳೂ ಇವೆ

2024 ರಲ್ಲಿ ಬಿಡುಗಡೆ ಆಗಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ಕನ್ನಡ ಸಿನಿಮಾ ‘ಫೋಟೊ’ ‘. ಕೊವಿಡ್ ಸಮಯದ ತೋರಿಸಿದ್ದ ಸಿನಿಮಾ. ಸಿನಿಮಾಕ್ಕೆ ಕೆಲವು ಸೆಲೆಬ್ರಿಟಿಗಳು ಬೆಂಬಲ. ಇದೀಗ ಈ ಸಿನಿಮಾ ಪ್ರೈಂನಲ್ಲಿ ಲಭ್ಯವಿದೆ. ಇತ್ತೀಚೆಗಷ್ಟೆ ಬಿಡುಗಡೆ ‘ಹೆಬ್ಬುಲಿ ಕಟ್’ ಅದ್ಭುತವಾದ ಅದ್ಭುತವಾದ ಕತೆಯಿಂದ, ಅಡಗಿಸಿಕೊಂಡಿರುವ ಗಮನ ಸೆಳೆದ. . ಸಿನಿಮಾ ಸನ್ ಬಿಡುಗಡೆ. ಮನುಷ್ಯ ಮತ್ತು ಪ್ರಕೃತಿಯ ಕತೆ ಹೊಂದಿರುವ ‘ಮೊಟ್ಟೆಗಳು’ ಸಿನಿಮಾ ‘ಪ್ರೈಂ ಪ್ರೈಂ ಸ್ಟ್ರೀಮಿಂಗ್. ರಕ್ಷಿತ್ ತೀರ್ಥಹಳ್ಳಿ ಸಿನಿಮಾದ. ನಟ ಸತ್ಯದೇವ್ ‘ಅರೇಬಿಯಾ ಕಡಲೈ’ ಸಿನಿಮಾ…

Read More
ಸ್ನೇಹಿತರಾಗಲಿ, ಕುಟುಂಬದವರಾಗಲಿ ಅಲ್ಲ..ಒಂಟಿತನ ಮಾತ್ರ ನಿಮ್ಗೆ ಜೀವನದ ಈ ಪಾಠ ಕಲಿಸುತ್ತೆ

ಸ್ನೇಹಿತರಾಗಲಿ, ಕುಟುಂಬದವರಾಗಲಿ ಅಲ್ಲ..ಒಂಟಿತನ ಮಾತ್ರ ನಿಮ್ಗೆ ಜೀವನದ ಈ ಪಾಠ ಕಲಿಸುತ್ತೆ

<p>ಜೀವನದಲ್ಲಿ ಯಶಸ್ಸು ಬೇಕಾದರೆ ನೀವು ಎಂದಿಗೂ ಬೇರೆಯವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಬಾರದು ಎಂದು ಆಚಾರ್ಯ ಚಾಣಕ್ಯ ಹೇಳುತ್ತಿದ್ದರು.</p><img><p>ಆಚಾರ್ಯ ಚಾಣಕ್ಯ ಅವರನ್ನು ಒರ್ವ ಮಹಾನ್ ನೀತಿ ನಿರೂಪಕ, ಶಿಕ್ಷಕ ಮತ್ತು ಸಲಹೆಗಾರ ಎಂದು ಪರಿಗಣಿಸಲಾಗಿದೆ. ಅವರು ತಮ್ಮ ನೀತಿಗಳಲ್ಲಿ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಹೇಳಿದ್ದಾರೆ. ಅದು ಇಂದಿಗೂ ನಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಯಾವುದೇ ವ್ಯಕ್ತಿಯು ಈ ವಿಷಯಗಳನ್ನು ಅನುಸರಿಸಿದರೆ ಅವನು ಸಮೃದ್ಧ ಮತ್ತು ಸಂತೋಷದ ಜೀವನವನ್ನು ನಡೆಸುವ ಅವಕಾಶವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಆದರೆ…

Read More
Mukesh Ambani Zero Salary: ಮುಖೇಶ್ ಅಂಬಾನಿ ಕಳೆದ 5 ವರ್ಷಗಳಲ್ಲಿ ಒಂದ್ರೂಪಾಯಿ ಸಂಬಳವೂ ಪಡೆದಿಲ್ಲ, ನಿರ್ಧಾರದ ಹಿಂದಿದೆ ಒಂದು ಕಾರಣ! | Mukesh Ambani Zero Salary For 5 Years Reliance Industries Chairman Paycheck

Mukesh Ambani Zero Salary: ಮುಖೇಶ್ ಅಂಬಾನಿ ಕಳೆದ 5 ವರ್ಷಗಳಲ್ಲಿ ಒಂದ್ರೂಪಾಯಿ ಸಂಬಳವೂ ಪಡೆದಿಲ್ಲ, ನಿರ್ಧಾರದ ಹಿಂದಿದೆ ಒಂದು ಕಾರಣ! | Mukesh Ambani Zero Salary For 5 Years Reliance Industries Chairman Paycheck

ಕೋವಿಡ್ ಸಮಯದಲ್ಲಿ ಶುರುವಾದ ಈ ನಿರ್ಧಾರವನ್ನು ಮುಕೇಶ್ ಅಂಬಾನಿ ಇನ್ನೂ ಮುಂದುವರಿಸಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ ಈ ಆರ್ಥಿಕ ವರ್ಷದಲ್ಲೂ ಸಂಬಳ ಪಡೆದಿಲ್ಲ. ಸತತ ಐದನೇ ವರ್ಷ ಅಂಬಾನಿ ತಮ್ಮ ಸಂಬಳವನ್ನು ತ್ಯಜಿಸಿದ್ದಾರೆ. ಕೋವಿಡ್ ಸಮಯದಲ್ಲಿ ಆರಂಭವಾದ ಈ ನಿರ್ಧಾರವನ್ನು ಅವರು ಇನ್ನೂ ಮುಂದುವರಿಸಿದ್ದಾರೆ. ಸಂಬಳ, ಭತ್ಯೆಗಳು ಮತ್ತು ಇತರ ಸೌಲಭ್ಯಗಳನ್ನು ಅವರು ತ್ಯಜಿಸಿದ್ದಾರೆ. 2009 ರಿಂದ 2020 ರವರೆಗೆ ಅವರ…

Read More
ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದ ಸಿರಾಜ್-ಜನೈ; ರಕ್ಷಾಬಂಧನ ಆಚರಿಸಿದ ತಾರಾ ಜೋಡಿ!

ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದ ಸಿರಾಜ್-ಜನೈ; ರಕ್ಷಾಬಂಧನ ಆಚರಿಸಿದ ತಾರಾ ಜೋಡಿ!

ಮೊಹಮ್ಮದ್ ಸಿರಾಜ್ ಮತ್ತು ಆಶಾ ಭೋಸ್ಲೆ ಮೊಮ್ಮಗಳು ಜನೈ ನಡುವೆ ಡೇಟಿಂಗ್ ಗಾಳಿಸುದ್ದಿ ಹರಡುತ್ತಿದ್ದಂತೆ, ಸಿರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ವೈರಲ್ ಆಗಿದೆ. ಅವರಿಬ್ಬರೂ ಅಣ್ಣ-ತಂಗಿಯಂತೆ ರಕ್ಷಾ ಬಂಧನ ಆಚರಿಸಿದ್ದಾರೆ. ಈ ಮೂಲಕ ಡೇಟಿಂಗ್ ಗಾಳಿಸುದ್ದಿಗೆ ತೆರೆ ಎಳೆದಿದ್ದಾರೆ.<img>ಭಾರತೀಯ ಕ್ರಿಕೆಟ್ ತಾರೆ ಮೊಹಮ್ಮದ್ ಸಿರಾಜ್ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದಾರೆ. ಜನೈ ಭೋಸ್ಲೆ ಜೊತೆಗಿನ ಡೇಟಿಂಗ್ ಗಾಳಿಸುದ್ದಿಗಳ ನಡುವೆ, ಹೊಸ ವೀಡಿಯೊ ಬಹಿರಂಗವಾಗಿದೆ.<img><p>ಸಿರಾಜ್ ಮತ್ತು ಜನೈ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ಗಾಳಿಸುದ್ದಿಗೆ ಇದೀಗ ಬ್ರೇಕ್ ಬಿದ್ದಿದೆ. ರಕ್ಷಾ…

Read More
Russia-India oil trade ರಷ್ಯಾದ ತೈಲ ಇಲ್ಲದಿದ್ದರೆ ಗಗನಕ್ಕೆ ಏರೀತು ಭಾರತದ ತೈಲ ಬೆಲೆ! | India May Face Fuel Cost Surge If Russian Oil Imports Stop By 2027 Gow

Russia-India oil trade ರಷ್ಯಾದ ತೈಲ ಇಲ್ಲದಿದ್ದರೆ ಗಗನಕ್ಕೆ ಏರೀತು ಭಾರತದ ತೈಲ ಬೆಲೆ! | India May Face Fuel Cost Surge If Russian Oil Imports Stop By 2027 Gow

ರಷ್ಯಾದಿಂದ ಕಡಿಮೆ ಬೆಲೆಯ ತೈಲ ಖರೀದಿ ನಿಲ್ಲಿಸಿದರೆ ಭಾರತದ ಇಂಧನ ವೆಚ್ಚ 2026ರಲ್ಲಿ 9 ಬಿಲಿಯನ್ ಡಾಲರ್ ಮತ್ತು 2027ರಲ್ಲಿ 12 ಬಿಲಿಯನ್ ಡಾಲರ್ ಹೆಚ್ಚಾಗಬಹುದು. ರಷ್ಯಾ ಭಾರತದ ಅತಿದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದ್ದು, ಪರ್ಯಾಯ ಮೂಲಗಳಿಂದ ತೈಲ ಖರೀದಿಸುವುದರಿಂದ ಹೆಚ್ಚಿನ ವೆಚ್ಚ ತಗಲಲಿದೆ. ಒಂದು ವೇಳೆ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಲಭಿಸುತ್ತಿರುವ ಕಚ್ಚಾ ತೈಲ ಖರೀದಿಯನ್ನು ಸ್ಥಗಿತಗೊಳಿಸಿದರೆ, ಆಗ ಭಾರತ ಇಂಧನದ ಮೇಲೆ ಬಹಳಷ್ಟು ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಬೇಕಾಗಿ ಬಂದೀತು. ಮಾಧ್ಯಮಗಳ ಪ್ರಕಾರ,…

Read More
ಕೇವಲ ₹1,279ರಿಂದ ವಿಮಾನ ಟಿಕೆಟ್: ‘ಫ್ರೀಡಂ ಸೇಲ್ ಆಫರ್’ ಕೊಟ್ಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ | Air India Express Freedom Sale Ticket Prices Starting From Rs 1279 Sat

ಕೇವಲ ₹1,279ರಿಂದ ವಿಮಾನ ಟಿಕೆಟ್: ‘ಫ್ರೀಡಂ ಸೇಲ್ ಆಫರ್’ ಕೊಟ್ಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ | Air India Express Freedom Sale Ticket Prices Starting From Rs 1279 Sat

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ 50 ಲಕ್ಷ ಸೀಟುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಟಿಕೆಟ್‌ಗಳು ಕ್ರಮವಾಗಿ ₹1,279 ಮತ್ತು ₹4,279 ರಿಂದ ಆರಂಭವಾಗುತ್ತವೆ. ಈ ಆಫರ್ ಆಗಸ್ಟ್ 10 ರಿಂದ 15 ರವರೆಗೆ ಮಾತ್ರ ಲಭ್ಯ. ದುಬೈ/ನವದೆಹಲಿ (ಆ.10): ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟಿಕೆಟ್ ದರದಲ್ಲಿ ಭರ್ಜರಿ ಆಫರ್ ನೀಡಿದೆ. ಬರೋಬ್ಬರಿ 50 ಲಕ್ಷ ಸೀಟುಗಳನ್ನು ಬುಕಿಂಗ್ ಮಾಡುವುದಕ್ಕೆ ಗ್ರಾಹಕರಿಗೆ…

Read More
ಸ್ಥಗಿತಗೊಳ್ಳುತ್ತಿದೆ ಮೈಕ್ರೋಸಾಫ್ಟ್ ಜನಪ್ರಿಯ ಸ್ಕ್ಯಾನಿಂಗ್ ಆ್ಯಪ್, ಅಧಿಕೃತ ಘೋಷಣೆ | Microsoft To Shut Document Scanning Lens App From Sept 15th

ಸ್ಥಗಿತಗೊಳ್ಳುತ್ತಿದೆ ಮೈಕ್ರೋಸಾಫ್ಟ್ ಜನಪ್ರಿಯ ಸ್ಕ್ಯಾನಿಂಗ್ ಆ್ಯಪ್, ಅಧಿಕೃತ ಘೋಷಣೆ | Microsoft To Shut Document Scanning Lens App From Sept 15th

ಮೈಕ್ರೋಸಾಫ್ಟ್ ತನ್ನ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಸ್ಥಗಿತಗೊಳಿಸುತ್ತಿದೆ. ಸೆ.15ರಿಂದ ಈ ಸ್ಕ್ಯಾನಿಂಗ್ ಆ್ಯಪ್ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ನವದೆಹಲಿ (ಆ.10) ಭಾರತದ ಸೇರಿದಂತೆ ಎಲ್ಲಾ ದೇಶಗಳಿಗೂ ಮೈಕ್ರೋಸಾಫ್ಟ್ ಅವಿಭಾಜ್ಯ ಅಂಗವಾಗಿದೆ. ವಿಶ್ವದ ಅತೀ ದೊಡ್ಡ ಟೆಕ್ ಕಂಪನಿ ಮೈಕ್ರೋಸಾಫ್ಟ್ ಇದೀಗ ತನ್ನ ಅತ್ಯಂತ ಜನಪ್ರಿಯ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಸ್ಥಗಿತಗೊಳಿಸುತ್ತಿದೆ. ಸೆಪ್ಟೆಂಬರ್ 15ರಿಂದ ಈ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆ್ಯಪ್ ಲೆನ್ಸ್-ಪಿಡಿಎಫ್ ಸ್ಕ್ಯಾನರ್ ಆ್ಯಪ್ ಸ್ಥಗಿತಗೊಳ್ಳುತ್ತಿದೆ. ವಿಶ್ವಾದ್ಯಂತ ಆ್ಯಂಡ್ರಾಯ್ಡ್ ಹಾಗೂ ಐಒಎಸ್‌ಗಳಲ್ಲಿ ಬಳಕೆಯಾಗುತ್ತಿದ್ದ ಈ ಆ್ಯಪ್ ಸೆಪ್ಟೆಂಬರ್ 15ರ…

Read More
ಅರಿಶಿನ, ಕುಂಕುಮ ಬಿದ್ದರೆ ಏನು ಅರ್ಥ? ವಾಸ್ತು ಹಾಗೂ ಜ್ಯೋತಿಷ್ಯ ವಿವರಣೆ

ಅರಿಶಿನ, ಕುಂಕುಮ ಬಿದ್ದರೆ ಏನು ಅರ್ಥ? ವಾಸ್ತು ಹಾಗೂ ಜ್ಯೋತಿಷ್ಯ ವಿವರಣೆ

Sushma Hegde ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 4ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ ಇದೆ. ಜ್ಯೋತಿಷ್ಯ, ಲೈಫ್‌ಸ್ಟೈಲ್‌ ನೆಚ್ಚಿನ ಕ್ಷೇತ್ರ. ಉತ್ತರ ಕನ್ನಡದ ಹುಡುಗಿ. ಚಿತ್ರಕಲೆ ಪಂಚಪ್ರಾಣ. ಓದು, ಪ್ರಕೃತಿ ಸೌಂದರ್ಯ ಸವಿಯುವುದು ಇಷ್ಟ. Source link

Read More