ಇಬ್ಬರು ಪುತ್ರರು ಇರೋ ತಾಯಿಗೆ ತವರು ಮನೆಯವರು ಕರೆಸಿ ಸೀರೆ, ಬಳೆ ಉಡಿ ತುಂಬಬೇಕು: ಉತ್ತರ ಕರ್ನಾಟಕದಲ್ಲಿ ಸಕತ್ ವದಂತಿ, ಭರ್ಜರಿ ಸೀರೆ ವ್ಯಾಪಾರ! | Rumour Spread In North Karnataka Tavarumane Should Give Saree To Mother Rav
ಉತ್ತರ ಕರ್ನಾಟಕದಲ್ಲಿ ಇಬ್ಬರು ಗಂಡು ಮಕ್ಕಳ ತಾಯಂದಿರಿಗೆ ಹಸಿರು ಸೀರೆ ಉಡಿಸುವ ಪದ್ಧತಿ ಹಬ್ಬುತ್ತಿದೆ. ಯಾರಾರಯದೋ ಮಾತಿನಂತೆ ಜನರು ಸೀರೆ ಅಂಗಡಿಗಳಿಗೆ ಮುಗಿಬೀಳುತ್ತಿದ್ದಾರೆ. ಈ ಪದ್ಧತಿಯ ಹಿಂದಿನ ನಿಜವಾದ ಕಾರಣವೇನು? ಹುಬ್ಬಳ್ಳಿ (ಆ.4): ಇಬ್ಬರು ಪುತ್ರರನ್ನು ಹೊಂದಿದ ತಾಯಿಗೆ ತವರಿಗೆ ಕರೆಸಿ ಉಡಿತುಂಬಿ, ಹಸಿರು ಸೀರೆ ಉಡಿಸಿ, ಹಸಿರು ಬಳೆ ತೊಡೆಸಬೇಕು. ಇಲ್ಲದಿದ್ದರೆ ಕೆಡುಕಾಗಲಿದೆ’. ಹೀಗೊಂದು ಗಾಳಿಸುದ್ದಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ವಾರದಿಂದ ವದಂತಿಯಾಗಿದೆ. ಈ ಸುದ್ದಿ ಹರಡಿದ್ದೇ ತಡ ಜನರು ಸೀರೆ ಅಂಗಡಿಗಳಿಗೆ…