ಈ ದಿನ ಹುಟ್ಟಿದ ಒಬ್ಬ ಫ್ರೆಂಡ್ ಇದ್ರೆ ಸಾಕು,  ಪಕ್ಕಾ ಅದೃಷ್ಟ

ಈ ದಿನ ಹುಟ್ಟಿದ ಒಬ್ಬ ಫ್ರೆಂಡ್ ಇದ್ರೆ ಸಾಕು, ಪಕ್ಕಾ ಅದೃಷ್ಟ

<p>ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ದಿನಗಳಲ್ಲಿ ಹುಟ್ಟಿದವರು ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಈ ದಿನಗಳಲ್ಲಿ ಹುಟ್ಟಿದ ಒಬ್ಬ ಫ್ರೆಂಡ್ ಇದ್ರೆ ಸಾಕು, ಅವರು ಅದೃಷ್ಟವಂತರು.&nbsp;</p><img><p>ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವ್ಯಕ್ತಿಗಳ ಸ್ವಭಾವವನ್ನು ತಿಳಿದುಕೊಳ್ಳಬಹುದು. ಸಂಖ್ಯಾಶಾಸ್ತ್ರದಲ್ಲಿ ಮೂಲ ಸಂಖ್ಯೆಗೆ ಬಹಳ ಮಹತ್ವವಿದೆ. ಹುಟ್ಟಿದ ದಿನಾಂಕದ ಆಧಾರದ ಮೇಲೆ ಮೂಲ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಕೆಲವು ದಿನಗಳಲ್ಲಿ ಹುಟ್ಟಿದವರು ತುಂಬಾ ವಿಶೇಷವಾಗಿರುತ್ತಾರೆ. ಸ್ನೇಹಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಹಾಗಾದರೆ ಯಾವ ದಿನಗಳಲ್ಲಿ ಹುಟ್ಟಿದವರು ಸ್ನೇಹಿತರಿಗಾಗಿ ಪ್ರಾಣವನ್ನೂ ಲೆಕ್ಕಿಸುವುದಿಲ್ಲ ಎಂದು ಇಲ್ಲಿ…

Read More
ತಾಯಿ ಅಂತ್ಯಕ್ರಿಯೆಯಲ್ಲಿ ಡ್ಯಾನ್ಸ್‌ ಮಾಡಿ ಕಳಿಸಿಕೊಟ್ಟ ಬಿಗ್‌ ಬಾಸ್‌ ಸ್ಪರ್ಧಿ! ವಿಡಿಯೋ ನೋಡಿ ಕಣ್ಣೀರಿಟ್ಟ ಜನರು! | Choreographer Robert Master Mother Passed Away His Dance Video Viral

ತಾಯಿ ಅಂತ್ಯಕ್ರಿಯೆಯಲ್ಲಿ ಡ್ಯಾನ್ಸ್‌ ಮಾಡಿ ಕಳಿಸಿಕೊಟ್ಟ ಬಿಗ್‌ ಬಾಸ್‌ ಸ್ಪರ್ಧಿ! ವಿಡಿಯೋ ನೋಡಿ ಕಣ್ಣೀರಿಟ್ಟ ಜನರು! | Choreographer Robert Master Mother Passed Away His Dance Video Viral

Robert Master Death: ಕೊರಿಯೋಗ್ರಾಫರ್‌, ನಟ ರಾಬರ್ಟ್ ಮಾಸ್ಟರ್‌ ಅವರ ತಾಯಿ ಇನ್ನಿಲ್ಲ. ಆ ವೇಳೆ ಅವರು ಕುಣಿದಿದ್ದಾರೆ.  ಕೊರಿಯೋಗ್ರಾಫರ್‌, ನಟ ರಾಬರ್ಟ್ ಮಾಸ್ಟರ್‌ ( Robert Master ) ತಮ್ಮ ತಾಯಿಯ ಅಂತ್ಯಕ್ರಿಯೆ ವೇಳೆ ಕುಣಿದು ಕಳಿಸಿಕೊಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗ್ತಿದೆ. ಮೂರು ದಿನಗಳ ಹಿಂದೆ ನಿಧನರಾಗಿದ್ದು, ಅಂತ್ಯಕ್ರಿಯೆ ವಿಡಿಯೋ ಈಗ ವೈರಲ್‌ ಆಗ್ತಿದೆ.  ಇಂಥ ಟೈಮ್‌ನಲ್ಲಿ ಡ್ಯಾನ್ಸ್‌ ಮಾಡೋದು ಕಷ್ಟ! ಹೌದು, ರಾಬರ್ಟ್‌ ಮಾಸ್ಟರ್‌ ತಾಯಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಈ…

Read More
ತಿಂಗಳಾದ್ರೂ ಮಗು ನೋಡಲು ಬರಲಿಲ್ಲ: ಮಗು ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗಾಗಿ ಕಾಯ್ತಿರೋ ಯುವತಿ! | Bjp Leader Jagannivasa Raos Son Krishna Raos Love Dokha Case Suc

ತಿಂಗಳಾದ್ರೂ ಮಗು ನೋಡಲು ಬರಲಿಲ್ಲ: ಮಗು ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗಾಗಿ ಕಾಯ್ತಿರೋ ಯುವತಿ! | Bjp Leader Jagannivasa Raos Son Krishna Raos Love Dokha Case Suc

ಮದುವೆಯಾಗುವುದಾಗಿ ನಂಬಿಸಿ ಮಗು ಕೊಟ್ಟು ಜೈಲು ಸೇರಿರೋ ಬಿಜೆಪಿ ಮುಖಂಡನ 20 ವರ್ಷದ ಪುತ್ರನಿಗಾಗಿ ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಅವಳು ಹೇಳಿದ್ದೇನು ಕೇಳಿ…  ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ 20 ವರ್ಷಕ್ಕೇ ಅಪ್ಪನಾದ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ವಿಷ್ಯ ಎಲ್ಲರಿಗೂ ತಿಳಿದದ್ದೇ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವ ಲವ್-ಸೆ*ಕ್ಸ್-ದೋಖಾ ಪ್ರಕರಣ ಇದಾಗಿದೆ. ಈಗಾಗಲೇ ಅಪ್ಪ-ಮಗ ಇಬ್ಬರೂ ಜೈಲಿನಲ್ಲಿ ಇದ್ದಾರೆ. ತಾನು ಗರ್ಭಿಣಿಯಾದ ಬಳಿಕ ಮದುವೆಯಾಗಲು…

Read More
Video: ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು

Video: ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು

ಮನುಷ್ಯರಾದ ನಮ್ಮಲ್ಲಿ ಏನಾದರೂ ಅದನ್ನೇ ಕೊರಗುತ್ತೇವೆ. ಖುಷಿಯಿಂದ ಖುಷಿಯಿಂದ ಇರಲು ಎಂದೇಳಲು ಸಾವಿರ ಕಾರಣಗಳನ್ನು. ಆದರೆ ನಮ್ಮ ಸುತ್ತಮುತ್ತಲಿನ ಹೊಂದಿರುವವರು ಬದುಕನ್ನು ರೀತಿ ನೋಡಿದ್ರೆ ನಿಜಕ್ಕೂ. ಈ ಈ ನೋಡಿದ ಮೇಲಂತೂ ಸರಿಯಿದ್ದು ಬದುಕಿನಲ್ಲಿ ಖುಷಿಯಾಗದೇ ಇದ್ದರೆ ನಾವು ಯಾವ ಲೆಕ್ಕ ಎಂದೆನಿಸದೇ. ಹೌದು ಹೊಂದಿರುವ ಆನೆಗಳು ಆನೆಗಳು (ಆನೆಗಳು) ತಮ್ಮ ದೈಹಿಕ ಕೊರತೆಯನ್ನು ಮರೆತು ಚೆಂಡಾಟ ಆಡಿದ್ದು, ಆ ಕ್ಷಣವನ್ನು. ಸೇವ್ ಎಲಿಫೆಂಟ್ ಸಂಸ್ಥಾಪಕ ಚೆಕ್ ಚೈಲರ್ಟ್ (ಎಲಿಫೆಂಟ್ ಫೌಂಡೇಶನ್ ಸಂಸ್ಥಾಪಕ ಲೆಕ್ ಚೈಲರ್ಟ್ ಅನ್ನು…

Read More
Apply Now: ಆಯಿಲ್ ಇಂಡಿಯಾ ಲಿಮಿಟೆಡ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು

Apply Now: ಆಯಿಲ್ ಇಂಡಿಯಾ ಲಿಮಿಟೆಡ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು

ಆಯಿಲ್ ಲಿಮಿಟೆಡ್ ಗ್ರೇಡ್ Iii, ಗ್ರೇಡ್ ವಿ ಮತ್ತು Vii 262 ನೇಮಕಾತಿ ಪ್ರಕಟಣೆ. ಈ ನೇಮಕಾತಿ ದೇಶಾದ್ಯಂತ ಉತ್ತಮ ಒದಗಿಸುತ್ತಿದೆ. ನೇಮಕಾತಿಗಾಗಿ ನೇಮಕಾತಿಗಾಗಿ ಆನ್‌ಲೈನ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು 18 ರಂದು ರಾತ್ರಿ 11:59 ರವರೆಗೆ. ಇದಕ್ಕಾಗಿ ಅಧಿಕೃತ ವೆಬ್‌ಸೈಟ್ ತೈಲ- ಇಂಡಿಯಾ.ಕಾಮ್ ಗೆ ಹೋಗಿ ಆನ್‌ಲೈನ್ ಅನ್ನು ಮಾಡಬೇಕು. ಆದ್ದರಿಂದ ಅರ್ಹರಾಗಿದ್ದರೆ, ವಿಳಂಬ ಮಾಡಬೇಡಿ ಮತ್ತು ಸಮಯಕ್ಕೆ ಅರ್ಜಿ. ಶೈಕ್ಷಣಿಕ ಅರ್ಹತೆ: ಹುದ್ದೆಗಳಿಗೆ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ, ಇದರ ಜೊತೆಗೆ…

Read More
ಬಳ್ಳಾರಿ: ಬಾಲಕಿಯ ಫೋಟೋ ಸ್ಟೇಟಸ್​ ಇಟ್ಟಿದ್ದಕ್ಕೆ ಗ್ಯಾಂಗ್​ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ

ಬಳ್ಳಾರಿ: ಬಾಲಕಿಯ ಫೋಟೋ ಸ್ಟೇಟಸ್​ ಇಟ್ಟಿದ್ದಕ್ಕೆ ಗ್ಯಾಂಗ್​ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ

ವಿದ್ಯಾರ್ಥಿ ಮನಸೋ ಇಚ್ಛೆ ಹಲ್ಲೆ ಬಳ್ಳಾರಿ, ಆಗಸ್ಟ್ 03: ಅಪ್ರಾಪ್ತ ಬಾಲಕಿಯ ((ಹುಡುಗಿ) ಫೋಟೋ ವಾಟ್ಸ್‌ಆಪ್ ಸ್ಟೇಟಸ್ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ (ಬಲ್ಲಾರಿ) ನಗರದ ರೆಡಿಯೋ ಪಾರ್ಕ್ ಬಳಿಯ ಕಾಲೇಜು ಆವರಣದಲ್ಲಿ. ದೊಡ್ಡಬಸವ (19) ಹಲ್ಲೆಗೊಳಗಾದ. ಅಪ್ರಾಪ್ತ ಅಪ್ರಾಪ್ತ ಬಾಲಕಿಯ ತನ್ನ ವಾಟ್ಸ್‌ಆಪ್ ಸ್ಟೇಟ್‌ಸ್‌ಗೆ. ಆಗ, ಬಾಲಕಿಯ ಅಣ್ಣ ಪ್ರಶ್ನೆ. ಈ ವಿಚಾರವಾಗಿ ಇಬ್ಬರ ಮಾತಿನ ನಡೆದಿದೆ. ಈ ಸಿಟ್ಟು ಇಟ್ಟುಕೊಂಡಿದ್ದ ಅಣ್ಣ, ಜುಲೈ 27 ರಂದು ತನ್ನ ಸ್ನೇಹಿತರನ್ನ…

Read More
Parenting Tips: ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ

Parenting Tips: ನಿಮ್ಮ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ

ನಮ್ಮ ಮಕ್ಕಳು ((ಮಕ್ಕಳಿಗೆ) ಚೆನ್ನಾಗಿ ಓದ್ಬೇಕು, ಉತ್ತಮ ಅಂಕ, ಕ್ರಿಯಾಶೀಲರಾಗಿರಬೇಕು, ಉತ್ತಮ ಸಾಧನೆ ಮಾಡ್ಬೇಕು ಪೋಷಕರು. ಅದಕ್ಕಾಗಿ ಓದುವಂತೆ. ಆದರೆ ಕೆಲವು ಮನೆಯಲ್ಲಿ, ಶಾಲೆಯಲ್ಲಿ ಎಷ್ಟೇ ಚೆನ್ನಾಗಿ ಓದಿದರೂ ಮರೆತು. ಪರೀಕ್ಷೆಯ ಪರೀಕ್ಷೆಯ ದಿನ ಮಕ್ಕಳು ಓದಿದ್ದನ್ನೆಲ್ಲಾ ಮರೆತು. ಇದಕ್ಕೆಲ್ಲ ಕಾರಣ ಶಕ್ತಿಯ ಶಕ್ತಿಯ (ಮೆಮೊರಿ ಶಕ್ತಿ). ಹೀಗಿರುವಾಗ ಪೋಷಕರು ಹೊಡೆದು, ಗದರಿಸಿ ಓದಿಸುವುದರ ಬದಲು ಈ ಸಲಹೆಗಳನ್ನು ಪಾಲಿಸುವ ಮೂಲಕ ಮಕ್ಕಳ ನೆನಪಿನ. ಹಾಗಾದ್ರೆ ಮಕ್ಕಳ ನೆನಪಿನ ಹೆಚ್ಚಿಸಲು ಪೋಷಕರು ಮಾಡಬಹುದು ಎಂಬುದನ್ನು ನೋಡೋಣ. ಹೀಗೆ…

Read More
ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರು: ಹೊಸ ಅಪ್ಡೇಟ್ ಕೊಟ್ಟ ಸಚಿವ ಜೋಶಿ!

ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಶುರು: ಹೊಸ ಅಪ್ಡೇಟ್ ಕೊಟ್ಟ ಸಚಿವ ಜೋಶಿ!

ಧಾರವಾಡ((ಆಗಸ್ಟ್ 03): ಕರ್ನಾಟಕ ಬಿಜೆಪಿ ಘಟಕದ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎನ್ನುವ ಗೊಂದಲ ಇನ್ನೂ. ರೆಬೆಲ್ ಟೀಂ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ವಿಜಯೇಂದ್ರ ಅವರನ್ನೇ ಮುಂದುವರಿಸಬೇಕೆಂದು ಮತ್ತೊಂದು ಬಣ ಬಿಗಿಪಟ್ಟು ಹಿಡಿದಿದೆ. ಹೀಗಾಗಿ ಬೇರೆ ಹಲವು ರಾಜ್ಯಗಳಲ್ಲಿ ಅಧ್ಯಕ್ಷರ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಇನ್ನೂ ಹೆಸರು ಘೋಷಣೆಯಾಗದೇ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಅಪ್ಡೇಟ್ ಕೊಟ್ಟಿದ್ದು, ವಿಳಂಬವಾಗಿದ್ದ ರಾಜ್ಯಾಧ್ಯಕ್ಷರ ಆಯ್ಕೆ…

Read More
ನಾಪತ್ತೆಯಾದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆ, ಹೆಲಿಕಾಪ್ಟರ್ ಸರ್ಚ್‌‌ಲ್ಲಿ ಘಟನೆ ಬಯಲು | Four Of Indian Origin Family Found Dead After Missing While Traveling New York

ನಾಪತ್ತೆಯಾದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆ, ಹೆಲಿಕಾಪ್ಟರ್ ಸರ್ಚ್‌‌ಲ್ಲಿ ಘಟನೆ ಬಯಲು | Four Of Indian Origin Family Found Dead After Missing While Traveling New York

ಕಾರಿನಲ್ಲಿ ಪ್ರಯಾಣಿಸಿದ್ದ ಭಾರತೀಯ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ನಾಪತ್ತೆ ಪ್ರಕರಣದ ಬೆನ್ನಲ್ಲೇ ಹೆಲಿಕಾಪ್ಟರ್ ಮೂಲಕ ಸರ್ಚ್ ಆಪರೇಶನ್ ಮಾಡಲಾಗಿದೆ. ಈ ವೇಳೆ ಘಟನೆ ಬಯಲಾಗಿದೆ. ನ್ಯೂಯಾರ್ಕ್ (ಆ.03) ಭಾರತೀಯ ಮೂಲದ ಕುಟುಂಬ ಕಾರು ಪ್ರಯಾಣದದಲ್ಲಿ ನಾಪತ್ತೆಯಾದ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಕುುಟುಂಬದ ನಾಲ್ವರು ಸದಸ್ಯರ ಪತ್ತೆ ಹಚ್ಚಲು ನ್ಯೂಯಾರ್ಕ್ ಪೊಲೀಸರು ಹೆಲಿಕಾಪ್ಟರ್ ನೆರವು ಬಳಸಲಾಗಿತ್ತು. ಈ ವೇಳೆ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಧಾರ್ಮಿಕ ಕೇಂದ್ರಕ್ಕೆ ಕಾರಿನಲ್ಲಿ ತೆರಳಿದ ಕುಟುಂಬದ ನಾಲ್ವರು ಸದಸ್ಯರು ನಾಪತ್ತೆಯಾಗಿದ್ದರು. ಹೀಗಾಗಿ…

Read More
Government Jobs: ಆಯುರ್ವೇದ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ

Government Jobs: ಆಯುರ್ವೇದ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ

ಸರ್ಕಾರಿ ತಯಾರಿ ನಡೆಸುತ್ತಿರುವವರಿಗೆ ಸುವರ್ಣಾವಕಾಶವೊಂದು. ಆಯುಷ್ ಅಧೀನದಲ್ಲಿರುವ ಸಂಸ್ಥೆಯಾದ ಸಿಸಿಆರ್ಎಗಳು (ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸಸ್) ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯುರ್ವೇದ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುವ ಮತ್ತು ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ನೇಮಕಾತಿ. ಸಿಸಿಆರ್ಎಗಳು ಗ್ರೂಪ್ ಎ, ಬಿ ಮತ್ತು ಸಿ…

Read More