Headlines
ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಇಬ್ಬರು ದರ್ಶನ್ ಅಭಿಮಾನಿಗಳು ಅರೆಸ್ಟ್; ಮೂಲ ಎಲ್ಲಿಯವರು ಗೊತ್ತಾ? | Actress Ramya Abused On Social Media 2 Arrested In Cyber Crime Crackdown Sat

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಇಬ್ಬರು ದರ್ಶನ್ ಅಭಿಮಾನಿಗಳು ಅರೆಸ್ಟ್; ಮೂಲ ಎಲ್ಲಿಯವರು ಗೊತ್ತಾ? | Actress Ramya Abused On Social Media 2 Arrested In Cyber Crime Crackdown Sat

ನಟಿ ರಮ್ಯಾ ಅವರಿಗೆ ಅಶ್ಲೀಲ  ಕಾಮೆಂಟ್‌ಗಳನ್ನು ಮಾಡಿದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ. ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಬೆಂಗಳೂರು (ಆ.2): ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿದ್ದಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆ ಮಾಡಲಾಗಿದೆ. ಈ ಪ್ರಕರಣ ಕುರಿತು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೆಂದು ನಟಿ ರಮ್ಯಾ…

Read More
ಪ್ರತಿದಿನ 2 ಗಂಟೆ ಅಳುತ್ತಿದ್ದೆ. ಒಂದು ಹಂತದಲ್ಲಿ ಆ ಕೆಟ್ಟ ಯೋಚನೆ ಮಾಡಿದ್ದೆ! ಡಿವೋರ್ಸ್ ಬೆನ್ನಲ್ಲೇ ಮೌನ ಮುರಿದ ಚಹಲ್

ಪ್ರತಿದಿನ 2 ಗಂಟೆ ಅಳುತ್ತಿದ್ದೆ. ಒಂದು ಹಂತದಲ್ಲಿ ಆ ಕೆಟ್ಟ ಯೋಚನೆ ಮಾಡಿದ್ದೆ! ಡಿವೋರ್ಸ್ ಬೆನ್ನಲ್ಲೇ ಮೌನ ಮುರಿದ ಚಹಲ್

<p>ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ತಾವೆದುರಿಸಿದ ಕ್ಲಿಷ್ಟಕರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಇದಷ್ಟೇ ಅಲ್ಲದೇ ಒಂದು ಹಂತದಲ್ಲಿ ತಾವು ಕೆಟ್ಟ ಯೋಚನೆಯೊಂದನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.</p><img><p>ಭಾರತದ ತಾರಾ ಕ್ರಿಕೆಟಿಗ ಯಜುವೇಂದ್ರ ಚಹಲ್‌ ತಮ್ಮ ಮಾಜಿ ಪತ್ನಿ ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ಬಗ್ಗೆ ಮೊದಲ ಬಾರಿ ಮುಕ್ತವಾಗಿ ಮಾತನಾಡಿದ್ದಾರೆ. ನನಗೆ ಜೀವನವೇ ಸಾಕೆನಿಸಿತ್ತು. ಆ*ತ್ಮಹ*ತ್ಯೆ ಬಗ್ಗೆ ಯೋಚಿಸಿದ್ದೆ ಎಂದಿದ್ದಾರೆ.</p><img><p>ಈ ಬಗ್ಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿರುವ ಅವರು, ‘ದಾಂಪತ್ಯದಲ್ಲಿ ಇಬ್ಬರೂ ಬ್ಯುಸಿಯಾದಾಗ ಸಮಸ್ಯೆಯಾಗುತ್ತದೆ. ನಮ್ಮ ದಾಂಪತ್ಯದಲ್ಲಿ ಬಿರುಕು ಬಿಟ್ಟಾಗ…

Read More
ಕಣ್ಣೀರಿಟ್ಟ ಪಜ್ವಲ್, ಶಿಕ್ಷೆ ತಗ್ಗಿಸಲು ವಕೀಲರ ವಾದ, ಏನೆಲ್ಲಾ ಕಸರತ್ತು ಮಾಡಿದ್ರು ಗೊತ್ತಾ? | Former Mp Prajwal Revanna Found Guilty Bengaluru Court To Announce Sentence Gow

ಕಣ್ಣೀರಿಟ್ಟ ಪಜ್ವಲ್, ಶಿಕ್ಷೆ ತಗ್ಗಿಸಲು ವಕೀಲರ ವಾದ, ಏನೆಲ್ಲಾ ಕಸರತ್ತು ಮಾಡಿದ್ರು ಗೊತ್ತಾ? | Former Mp Prajwal Revanna Found Guilty Bengaluru Court To Announce Sentence Gow

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ1ಚಾರ ಪ್ರಕರಣದ ವಿಚಾರಣೆ ಬೆಂಗಳೂರಿನಲ್ಲಿ ಆರಂಭವಾಗಿದೆ. ಪ್ರಾಸಿಕ್ಯೂಷನ್ ಮತ್ತು ಆರೋಪಿ ಪರ ವಕೀಲರ ವಾದಗಳು ಮುಕ್ತಾಯಗೊಂಡಿವೆ. ಶಿಕ್ಷೆ ಪ್ರಮಾಣವನ್ನು ಇಂದು ಪ್ರಕಟಿಸುವ ಸಾಧ್ಯತೆ ಇದೆ. ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾ1ಚಾರ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರದಿಂದ ಆರಂಭವಾಗಿದೆ. ಶನಿವಾರ ಮಧ್ಯಾಹ್ನ 2.45ಕ್ಕೆ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. ಇದಕ್ಕೂ ಮುನ್ನ ಬೆಳಗ್ಗೆ ನ್ಯಾಯಾಲಯದಲ್ಲಿ ವಾದ ಪ್ರತಿವಾದ…

Read More
ಓವಲ್ ಟೆಸ್ಟ್​ನಿಂದ ಜಸ್ಪ್ರೀತ್ ಬುಮ್ರಾರನ್ನು ಕೈಬಿಡಲು ಕಾರಣ ಏನು?

ಓವಲ್ ಟೆಸ್ಟ್​ನಿಂದ ಜಸ್ಪ್ರೀತ್ ಬುಮ್ರಾರನ್ನು ಕೈಬಿಡಲು ಕಾರಣ ಏನು?

ಓವಲ್ ಟೆಸ್ಟ್‌ನ ಮೊದಲ ದಿನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ನಿರ್ಣಾಯಕ ಟೆಸ್ಟ್‌ಗಾಗಿ ಬುಮ್ರಾ ಅವರನ್ನು ವಿಶ್ರಾಂತಿ ಪಡೆಯಲು ಕಾರಣವನ್ನು ವಿವರಿಸಿದರು, ಸರಣಿಯ ಸಮಯದಲ್ಲಿ ಅವರ ದೇಹವು ಗಮನಾರ್ಹ ಒತ್ತಡವನ್ನು ಅನುಭವಿಸಿರುವುದರಿಂದ ವೇಗದ ಬೌಲರ್‌ಗೆ ಹೆಚ್ಚು ಹೊರೆ ನೀಡಲು ಆಡಳಿತ ಮಂಡಳಿ ಬಯಸಲಿಲ್ಲ ಎಂದು ಹೇಳಿದರು. “ಬುಮ್ರಾ ಬಗ್ಗೆ ಇದು ಸಾಕಷ್ಟು ಸಂಕೀರ್ಣ ಸಮಸ್ಯೆ. ನಾವು ಸ್ಪಷ್ಟವಾಗಿ ಅವರನ್ನು ಆಡಿಸಲು ಬಯಸುತ್ತೇವೆ, ಆದರೆ ಅವರ ದೇಹ ಎಲ್ಲಿದೆ ಎಂಬುದನ್ನು ನಾವು…

Read More
ಧರ್ಮಸ್ಥಳ ಪ್ರಕರಣ, ದೂರಿನ ಹಿನ್ನಲೆಯಲ್ಲಿ ಇನ್ಸ್‌ಪೆಕ್ಟರ್ ಮಂಜುನಾಥ್‌ನ ದೂರವಿಟ್ಟಿತಾ SIT? | Dharmasthala Case Did Sit Distance Itself From Insp Manjunath After Complaint

ಧರ್ಮಸ್ಥಳ ಪ್ರಕರಣ, ದೂರಿನ ಹಿನ್ನಲೆಯಲ್ಲಿ ಇನ್ಸ್‌ಪೆಕ್ಟರ್ ಮಂಜುನಾಥ್‌ನ ದೂರವಿಟ್ಟಿತಾ SIT? | Dharmasthala Case Did Sit Distance Itself From Insp Manjunath After Complaint

ಧರ್ಮಸ್ಥಳದಲ್ಲಿ ದೂರುದಾರ ಆರೋಪಿಸಿದ ಶವಗಳ ಉತ್ಖನನ ಮಾಡುವ ಕಾರ್ಯಾಚರಣೆಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಪ್ರತಿ ದಿನ ಎಸ್ಐಟಿ ತಂಡದ ಜೊತೆ ಆಗಮಿಸಿ ಉತ್ಖನನ ಕಾರ್ಯ ನಡೆಸುತ್ತಿದ್ದ ಎಸ್ಐಟಿ ತಂಡದ ಇನ್ಸ್‌ಪೆಕ್ಟರ್ ಮಂಜುನಾಥ್ ಇಂದು ಕಾಣಿಸಿಕೊಂಡಿಲ್ಲ. ಧರ್ಮಸ್ಥಳ (ಆ.02) ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಕಾರ್ಯಾಚರಣೆ ತೀವ್ರಗೊಂಡಿದೆ. ಇಂದು (ಆ.02) ದೂರುದಾರ ಗುರುತಿಸಿದ 9ನೇ ಸ್ಥಳದ ಉತ್ಖನನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ 9 ಸ್ಥಳದಲ್ಲಿ ಉತ್ಖನನ ಕಾರ್ಯಾಚರಣೆ ನಡೆಸಲಾಗಿತ್ತು. ಈ ಪೈಕಿ 6ನೇ ಸ್ಥಳದಲ್ಲಿ ಕಳೇಬರ ಪತ್ತೆಯಾಗಿದೆ….

Read More
Friendship Day : ನಿಮ್ಮ ರಾಶಿಗೆ ತಕ್ಕಂತೆ ಸ್ನೇಹಿತರಿಗೆ ಬ್ಯಾಂಡ್ ಕಟ್ಟಿ, ಸ್ನೇಹಕ್ಕೆ ಬಲ ನೀಡಿ | Friendship Day Band Color According To Astrology

Friendship Day : ನಿಮ್ಮ ರಾಶಿಗೆ ತಕ್ಕಂತೆ ಸ್ನೇಹಿತರಿಗೆ ಬ್ಯಾಂಡ್ ಕಟ್ಟಿ, ಸ್ನೇಹಕ್ಕೆ ಬಲ ನೀಡಿ | Friendship Day Band Color According To Astrology

Friendship Day Band Color  : ಆಗಸ್ಟ್ 3 ರಂದು ಫ್ರೆಂಡ್ ಶಿಪ್ ಡೇ ಆಚರಣೆ ಮಾಡಲಾಗ್ತಿದೆ. ಫ್ರೆಂಡ್ಸ್ ಮಧ್ಯೆ ಸಂಬಂಧ ಮತ್ತಷ್ಟು ಗಟ್ಟಿ ಆಗ್ಬೇಕು ಅಂದ್ರೆ ಜ್ಯೋತಿಷ್ಯದ ಈ ರೂಲ್ಸ್ ಫಾಲೋ ಮಾಡಬಹುದು.   ಜೀವನದ ಅತ್ಯಂತ ಸುಮಧುರ ಸಂಬಂಧ ಸ್ನೇಹ (Friendship). ಪ್ರೀತಿ, ವಿಶ್ವಾಸ, ನಂಬಿಕೆ, ಗೌರವದಿಂದ ಕೂಡಿದ ಈ ಸಂಬಂಧ ಸಾಕಷ್ಟು ಆಳವಾಗಿದೆ. ಸುಖ – ದುಃಖ ಎರಡರಲ್ಲೂ ಸಮನಾಗಿ ನಿಲ್ಲಬಲ್ಲ ಒಬ್ಬೇ ಒಬ್ಬ ಸ್ನೇಹಿತನಿದ್ರೂ ಜೀವನ ಸಾರ್ಥಕ. ಸ್ನೇಹ ಸಂಬಂಧವನ್ನು ಸಂಭ್ರಮಿಸಲು, ಹೊಸ…

Read More
ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್​​ನಲ್ಲಿ ಡೇಟಿಂಗ್? ಅಧಿಕಾರಿಗಳೇ ಶಾಕ್!

ಅನುಮತಿ ಇಲ್ಲದೆ ಕಬ್ಬನ್ ಪಾರ್ಕ್​​ನಲ್ಲಿ ಡೇಟಿಂಗ್? ಅಧಿಕಾರಿಗಳೇ ಶಾಕ್!

ಬೆಂಗಳೂರು, ಆಗಸ್ಟ್ 02: ಕಬ್ಬನ್ (ಕಬ್ಬನ್ ಪಾರ್ಕ್)ಸಿಲಿಕಾನ್ (ಬಂಗಲ್ಯುರು) ಜನರ ತಾಣಗಳಲ್ಲಿ. ಅದರಲ್ಲೂ ವಿಹಾರಿಗಳಿಗೆ, ಪರಿಸರ ಪ್ರಿಯರಿಗೆ, ಪ್ರೇಮಿಗಳಿಗೆ ನೆಚ್ಚಿನ. ಹಿನ್ನೆಲೆ ಹಿನ್ನೆಲೆ ಇರುವ ಪಾರ್ಕ್ ಡೇಟಿಂಗ್ ಸ್ಪಾಟ್‌ ಆಗುತ್ತಿದೆಯಾ ಎಂಬ ಅನುಮಾಗಳು. ಬುಕ್‌ ಬುಕ್‌ ಮೈ ಕಬ್ಬನ್ ಪಾರ್ಕ್ನಲ್ಲಿ ಯುವಕ- ಬ್ಲೈಂಡ್ ಡೇಟ್ಗೆ ಅವಕಾಶ. ಸದ್ಯ ಸಾರ್ವಜನಿಕ ಆಕ್ರೋಶ. ಬ್ಲೈಂಡ್ ಸಾವಿರಾರು ರೂ ಡೇಟಿಂಗ್ ಡೇಟಿಂಗ್ ಬಗ್ಗೆ ಮೈ ಶೋನ ಅಧಿಕೃತ ಮಾಹಿತಿ. ಆಗಸ್ಟ್ 31 ರವರೆಗೆ ಅವಕಾಶ. ಡೇಟಿಂಗ್ ಮಾಡಲು 199 ರೂ ಪ್ರವೇಶ…

Read More
ಓವಲ್ ಟೆಸ್ಟ್‌ನಲ್ಲಿ ಭಾರತ ತಂಡದ ಎದುರು ಕೆಟ್ಟ ದಾಖಲೆ ಬರೆದ ಇಂಗ್ಲೆಂಡ್!

ಓವಲ್ ಟೆಸ್ಟ್‌ನಲ್ಲಿ ಭಾರತ ತಂಡದ ಎದುರು ಕೆಟ್ಟ ದಾಖಲೆ ಬರೆದ ಇಂಗ್ಲೆಂಡ್!

<p>ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಚಿತ್ರ ದಾಖಲೆ ನಿರ್ಮಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.</p><img><p>ಲಂಡನ್‌ನ ಓವಲ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 224 ರನ್‌ಗಳಿಗೆ ಆಲೌಟ್ ಆಯಿತು. ದೀರ್ಘ ವಿರಾಮದ ನಂತರ ಕಣಕ್ಕಿಳಿದ ಕರುಣ್ ನಾಯರ್ ಅರ್ಧಶತಕ (57 ರನ್) ಬಾರಿಸಿ ಮಿಂಚಿದರು. ಸಾಯಿ ಸುದರ್ಶನ್ 38 ರನ್ ಗಳಿಸಿದರು. ಇಂಗ್ಲೆಂಡ್ ತಂಡದ ಬೌಲರ್…

Read More
ಮತದಾನ ಹಕ್ಕು ಬಹಳ ಮುಖ್ಯ, ಅದನ್ನು ಉಳಿಸುವ ಪ್ರಯತ್ನ ರಾಹುಲ್ ಮಾಡುತ್ತಿದ್ದಾರೆ: ಸುರೇಶ್

ಮತದಾನ ಹಕ್ಕು ಬಹಳ ಮುಖ್ಯ, ಅದನ್ನು ಉಳಿಸುವ ಪ್ರಯತ್ನ ರಾಹುಲ್ ಮಾಡುತ್ತಿದ್ದಾರೆ: ಸುರೇಶ್

ಬೆಂಗಳೂರು, ಆಗಸ್ಟ್ 02: ಪ್ರಜಾಪ್ರಭುತ್ವ ಮತದಾನ ಮತದಾನ ನಾಗರಿಕನ ಹಕ್ಕು (ಮೂಲಭೂತ ಹಕ್ಕು), ಚುನಾವಣೆಯಲ್ಲಿ ನಡೆಯುವ ಅಕ್ರಮಗಳ ಅದು ಹಾಳಾಗಬಾರದು ಅಂತ ಸಂಸತ್ತಿನಲ್ಲಿ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೋರಾಡುತ್ತಿದ್ದಾರೆ ಮಾಜಿ ಡಿಕೆ ಸುರೇಶ್ . ಚುನಾವಣೆಗಳ ಚುನಾವಣೆಗಳ ಅಕ್ರಮಗಳು ನಡೆದಿರುವುದನ್ನು ರಾಹುಲ್ ಪತ್ತೆ, ಹಾಗಾಗಿ ಬೆಂಗಳೂರು ನಗರದಲ್ಲಿ ರಾಹುಲ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸುರೇಶ್. ಗ್ರಾಮಾಂತರ ಗ್ರಾಮಾಂತರ ಅಕ್ರಮ ತಾನೂ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಲಿಖಿತ, ಅದರೆ ಎರಡೂ ಕಡೆಯಿಂದ ತನಗೆ ಬಂದಿರಲಿಲ್ಲ…

Read More
‘ಕೂಲಿ’ ಟ್ರೈಲರ್ ಬಿಡುಗಡೆ: ರಜನಿಕಾಂತ್ ಜೊತೆ ಯಾರೆಲ್ಲಾ ಮಿಂಚಲಿದ್ದಾರೆ ಈಗ ಇದ್ರಲ್ಲಿ..?

‘ಕೂಲಿ’ ಟ್ರೈಲರ್ ಬಿಡುಗಡೆ: ರಜನಿಕಾಂತ್ ಜೊತೆ ಯಾರೆಲ್ಲಾ ಮಿಂಚಲಿದ್ದಾರೆ ಈಗ ಇದ್ರಲ್ಲಿ..?

ಬೃಹತ್ ತಾರಾಗಣ ಮತ್ತು ದೃಶ್ಯಕಾವ್ಯ ಪ್ರಮುಖ ತ್ರಿಮೂರ್ತಿಗಳ ಜೊತೆಗೆ ಸತ್ಯರಾಜ್, ಉಪೇಂದ್ರ, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಸೇರಿದಂತೆ ನಟರು ಈಗಾಗಲೇ ಅದ್ಭುತವಾದ ತಾರಾಗಣಕ್ಕೆ ಆಳವನ್ನು ನೀಡುತ್ತಿದ್ದಾರೆ. ತನ್ನ ಕಠಿಣ, ಹೈ-ಆಕ್ಟೇನ್ ಕಥೆ ಹೇಳುವಿಕೆಗೆ ಹೆಸರುವಾಸಿಯಾದ ಲೋಕೇಶ್ ಕನಕರಾಜ್ ಅವರು ತಮ್ಮ ಸ್ಲೀಕ್ ಆಕ್ಷನ್ ಸೀಕ್ವೆನ್ಸ್‌ಗಳು ಮತ್ತು ಬಲವಾದ ಪಾತ್ರಗಳ ಅಭಿವೃದ್ಧಿಯ ಮಿಶ್ರಣವನ್ನು ನೀಡುವ ನಿರೀಕ್ಷೆಯಿದೆ. ನಾಟಕೀಯ ವೇಷಭೂಷಣಗಳಲ್ಲಿ ಮೂರು ಮೆಗಾಸ್ಟಾರ್‌ಗಳನ್ನು ಪ್ರದರ್ಶಿಸುವ ಇತ್ತೀಚೆಗೆ ಅನಾವರಣಗೊಂಡ ಪೋಸ್ಟರ್ ಅಭಿಮಾನಿಗಳ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಟೀಸರ್ ಗಾಢವಾದ…

Read More