Naavu Nammavaru: ಮೊಬೈಲ್ ಬಿಟ್ಟು ಪೆನ್ನು ಹಿಡಿಯಿರಿ: ಪತ್ರ ಬರೆಯುವವರಿಗೆ ನಟಿ ಅಮೂಲ್ಯ ಬಂಪರ್ ಆಫರ್… | Write A Letter And Tag To Zee Kannada Offer By Naavu Nammavaru Serial Suc
ಪತ್ರ ಬರೆಯುವುದು ಒಂದು ಸುಂದರ ಅನುಭೂತಿ. ಮೊಬೈಲ್ ಮೆಸೇಜ್ ಬಂದ ಮೇಲೆ ಪತ್ರ ಬರೆಯುವ ಆನಂದದಿಂದ ವಂಚಿತರಾದವರಿಗೆ ನಟಿ ಅಮೂಲ್ಯ ಬಂಪರ್ ಆಫರ್ ಕೊಟ್ಟಿದ್ದಾರೆ. ನಟಿ ಹೇಳಿದ್ದೇನು ಕೇಳಿ… ಪತ್ರ ಬರೆಯುವುದು ಏನು ಎಂದೇ ಇಂದಿನ ಪೀಳಿಗೆಯವರಿಗೆ ಗೊತ್ತೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಲ ನಮ್ಮ ಕಣ್ಣೆದುರೇ ಬದಲಾಗಿ ಹೋಗಿದೆ. ಆದರೆ ಪೆನ್ನನ್ನು ಹಿಡಿದು ಪತ್ರದಲ್ಲಿ ನಮ್ಮ ಮನದ ಅನುಭವವನ್ನು ಬರೆಯುವ, ಅದರಲ್ಲಿ ನಮ್ಮ ಮನದ ಇಂಗಿತವನ್ನು ಅಕ್ಷರ ರೂಪದಲ್ಲಿ ಇಳಿಸುವ ರೀತಿಯೇ ಅನನ್ಯವಾದದ್ದು. ಈಗಿನ ವಾಟ್ಸ್ಆ್ಯಪ್…