ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿ; ಬಿಹಾರ ಚುನಾವಣೆಗೂ ಮುನ್ನ ಆಟಂ ಬಾಂಬ್ ಹಾಕಿದ ರಾಹುಲ್ ಗಾಂಧಿ!

ಚುನಾವಣಾ ಆಯೋಗ ಮತ ಕಳ್ಳತನದಲ್ಲಿ ಭಾಗಿ; ಬಿಹಾರ ಚುನಾವಣೆಗೂ ಮುನ್ನ ಆಟಂ ಬಾಂಬ್ ಹಾಕಿದ ರಾಹುಲ್ ಗಾಂಧಿ!

ನವದೆಹಲಿ, ಆಗಸ್ಟ್ 1: ಮತ್ತೊಮ್ಮೆ ಚುನಾವಣಾ ಆಯೋಗದ (ಚುನಾವಣಾ ಆಯೋಗ) ಮೇಲೆ ತೀವ್ರ ವಾಗ್ದಾಳಿ ಕಾಂಗ್ರೆಸ್ ಸಂಸದ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಾಂಧಿ (ರಾಹುಲ್ ಗಾಂಧಿ) ಚುನಾವಣಾ ಆಯೋಗದ ಗಂಭೀರ ಗಂಭೀರ. ಆಯೋಗ ಆಯೋಗ ಮತ ಭಾಗಿಯಾಗಿದೆ ಎಂದು ರಾಹುಲ್ ಗಾಂಧಿ. ಇತ್ತೀಚಿನ ಚುನಾವಣೆಗಳಿಗೆ ಸಂಬಂಧಿಸಿದ ದುಷ್ಕೃತ್ಯವನ್ನು ಸ್ವತಂತ್ರ ಬಹಿರಂಗಪಡಿಸಿದೆ ಎಂದು ಅವರು. . ಇದನ್ನೂ ಓದಿ: ಹೇಳಿದ್ದಕ್ಕೆ ಸಂತೋಷ; ಭಾರತದ್ದು ‘ಸತ್ತ’ ಎಂಬ ಟ್ರಂಪ್ ಹೇಳಿಕೆಗೆ ರಾಹುಲ್ ಗಾಂಧಿ “ಚುನಾವಣಾ ಆಯೋಗವು ಕಳ್ಳತನದಲ್ಲಿ ಎಂಬುದಕ್ಕೆ…

Read More
ಗೂಗಲ್ ಸರ್ಚ್‌ನಲ್ಲಿ ಚಾಟ್‌ಜಿಪಿಟಿ ಚಾಟ್, ಬಳಕೆದಾರ ಹೆಸರು, ಸ್ಥಳ ಬಹಿರಂಗ, ಪ್ರೈವೈಸಿ ಆತಂಕ | Chatgpt User Safety Concerns Chats User Name Location Available On Google Search

ಗೂಗಲ್ ಸರ್ಚ್‌ನಲ್ಲಿ ಚಾಟ್‌ಜಿಪಿಟಿ ಚಾಟ್, ಬಳಕೆದಾರ ಹೆಸರು, ಸ್ಥಳ ಬಹಿರಂಗ, ಪ್ರೈವೈಸಿ ಆತಂಕ | Chatgpt User Safety Concerns Chats User Name Location Available On Google Search

ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಎಲ್ಲರೂ ಚಾಟ್‌ಜಿಪಿಟಿ ಎಐ ಬಳಕೆ ಮಾಡುತ್ತಿದ್ದಾರೆ. ಆದರೆ ಇದು ಎಷ್ಟು ಸುರಕ್ಷಿತ ಅನ್ನೋ ಆತಂಕ ಪದೇ ಪದೇ ಚರ್ಚೆಯಾಗುತ್ತಿದೆ. ಈ ಆತಂಕಗಳ ಬೆನ್ನಲ್ಲೇ ಚಾಟ್‌ಜಿಪಿಟಿಯ ಚಾಟ್, ಬಳಕೆದಾರನ ಹೆೆಸರು, ಸ್ಥಳ ಸೇರಿದಂತೆ ಹಲವು ಮಾಹಿತಿ ಗೂಗಲ್ ಸರ್ಚ್‌ನಲ್ಲಿ ಬಯಲಾಗಿದೆ. ಎಲ್ಲಾ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರೂ ಎಐ ನೆರವು ಪಡೆದುಕೊಳ್ಳುತ್ತಿದ್ದಾರೆ. ತಮ್ಮ ದೈನಂದಿನ ಕೆಲ ಕಾರ್ಯಗಳಲ್ಲೂ ಎಐ ನೆರವು ಅನಿವಾರ್ಯ ಎಂದಾಗಿದೆ. ಆದರೆ ಎಐ ಬಳಕೆಯಿಂದ ಬಳೆಕಾದರ…

Read More
ಅಭಿಮಾನಿಗಳಿಂದ ಹುಟ್ಟಿದ ಡೈಲಾಗ್‌ನಿಂದಲೇ ಚಿರು ಸಿನಿಮಾ ಸೂಪರ್ ಹಿಟ್ ಆಯ್ತು: ಹೇಗೆ ಅಂದ್ರೆ…

ಅಭಿಮಾನಿಗಳಿಂದ ಹುಟ್ಟಿದ ಡೈಲಾಗ್‌ನಿಂದಲೇ ಚಿರು ಸಿನಿಮಾ ಸೂಪರ್ ಹಿಟ್ ಆಯ್ತು: ಹೇಗೆ ಅಂದ್ರೆ…

ಅದೇ ರೀತಿ ‘ಸ್ವಲ್ಪ ಲೆಫ್ಟ್ ಟರ್ನಿಂಗ್ ಕೊಡು’ ಎಂಬ ಸಂಭಾಷಣೆ ಸಾಮಾನ್ಯ ಜನರು ಮತ್ತು ಅಭಿಮಾನಿಗಳಿಂದ ಬಂದದ್ದು. ಒಂದು ಸಿನಿಮಾ ಶೂಟಿಂಗ್‌ಗಾಗಿ ಬುರ್ರಾ ಗುಹೆಗಳಿಗೆ ಹೋಗಿದ್ದೆವು. ಅಲ್ಲಿ ನಾನು, ಶ್ರೀದೇವಿ ಮತ್ತು ಇತರ ಚಿತ್ರತಂಡದವರು ಊಟ ಮಾಡುತ್ತಿದ್ದೆವು. ನೋಡಲು ಬಂದಿದ್ದ ಅಭಿಮಾನಿಗಳು ‘ಬಾಸ್’ ಅಂತ ಕೂಗುತ್ತಿದ್ದರು. ಅವರ ಕಡೆ ತಿರುಗಿ ನೋಡಿದೆ. ಆಗ ಅವರು ‘ಬಾಸ್, ಆ ಕಡೆ ಅಲ್ಲ, ಈ ಕಡೆ, ಲೆಫ್ಟ್ ಟರ್ನಿಂಗ್ ಕೊಡು’ ಅಂದರು. ಅದು ನನಗೆ ಹೊಸದಾಗಿತ್ತು. ಅದನ್ನೇ ಘರಾನಾ ಮೊಗುಡು…

Read More
ವಿಜಯ್ ದೇವರಕೊಂಡ ‘ಕಿಂಗ್‌ಡಮ್‌’ನಲ್ಲಿ ಮಿಂಚಿದ ಭೂಮಿ ಶೆಟ್ಟಿ… ಸಂಭ್ರಮದಲ್ಲಿರುವ ನಟಿ ಹೇಳಿದ್ದೇನು?

ವಿಜಯ್ ದೇವರಕೊಂಡ ‘ಕಿಂಗ್‌ಡಮ್‌’ನಲ್ಲಿ ಮಿಂಚಿದ ಭೂಮಿ ಶೆಟ್ಟಿ… ಸಂಭ್ರಮದಲ್ಲಿರುವ ನಟಿ ಹೇಳಿದ್ದೇನು?

ಭೂಮಿ ಶೆಟ್ಟಿಯ ಪೋಸ್ಟ್ ನೋಡಿ, ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav), ನಟಿ ಚಂದನ ಅನಂತಕೃಷ್ಣ, ಚೈತ್ರಾ ವಾಸುದೇವನ್, ವೈನಿಧಿ, ರೋಶನಿ ಪ್ರಕಾಶ್, ಸೇರಿ ಹಲವು ನಟ ನಟಿಯರು ಶುಭ ಕೋರಿದ್ದಾರೆ. Source link

Read More
ಡ್ರೈವಿಂಗ್ ಕೆಲಸಕ್ಕೆ ಬಂದು ಮಗು ಕಿಡ್ನಾಪ್ ಮಾಡಿದ; ₹5 ಲಕ್ಷ ಹಣ ಕೊಡದೇ, ಪೊಲೀಸರಿಗೆ ಹೇಳಿದ್ದಕ್ಕೆ ಕೊಂದೇಬಿಟ್ಟ! | Bengaluru Driver Kidnaps And Kills Boy Police Open Fire Arrest Bannerghatta Sat

ಡ್ರೈವಿಂಗ್ ಕೆಲಸಕ್ಕೆ ಬಂದು ಮಗು ಕಿಡ್ನಾಪ್ ಮಾಡಿದ; ₹5 ಲಕ್ಷ ಹಣ ಕೊಡದೇ, ಪೊಲೀಸರಿಗೆ ಹೇಳಿದ್ದಕ್ಕೆ ಕೊಂದೇಬಿಟ್ಟ! | Bengaluru Driver Kidnaps And Kills Boy Police Open Fire Arrest Bannerghatta Sat

ಬೆಂಗಳೂರಿನಲ್ಲಿ 13 ವರ್ಷದ ಬಾಲಕನನ್ನು ಅಪಹರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು ಕೊಲೆ ಮಾಡಲಾಗಿದೆ. ಪರಿಚಿತ ಡ್ರೈವರ್ ಆಗಿದ್ದ ಆರೋಪಿ, ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಗುಂಡೇಟಿನಿಂದ ಬಂಧಿತನಾಗಿದ್ದಾನೆ. ಈ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದ್ದು, ಆರೋಪಿ ಪೊಲೀಸ್ ಕುಟುಂಬದವನಾಗಿದ್ದಾನೆ. ಬೆಂಗಳೂರು/ಬನ್ನೇರುಘಟ್ಟ (ಆ.1): ಬೆಂಗಳೂರಿನ ಕಾಲೇಜೊಂದರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದವರ ಮನೆಗೆ ಕಾರು ಓಡಿಸಲು ಡ್ರೈವರ್ ಆಗಿ ಬರುತ್ತಿದ್ದ ವ್ಯಕ್ತಿಯೇ ಮಗುವನ್ನು ಕಿಡ್ನ್ಯಾಪ್ ಮಾಡಿ, 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ…

Read More
ಹುಟ್ಟುಹಬ್ಬಕ್ಕೆ ಜನಮೆಚ್ಚುವ ಘೋಷಣೆ ಮಾಡಿದ ಸೋನು ಸೂದ್

ಹುಟ್ಟುಹಬ್ಬಕ್ಕೆ ಜನಮೆಚ್ಚುವ ಘೋಷಣೆ ಮಾಡಿದ ಸೋನು ಸೂದ್

ಸೋನು ಸೂದ್ (ಸೋನು ಸೂದ್) ಒಳ್ಳೆಯ ನಟ, ಫಿಟ್ನೆಸ್ ಫ್ರೀಕ್ ಆಗಿರುವ ಒಳ್ಳೆಯ ಸಮಾಜ ಸೇವಕ. ಕೋವಿಡ್ ಸಮಯದಲ್ಲಿ ಸೋನು ಮಾಡಿದ ಕಾರ್ಯಕ್ಕೆ ದೇಶದ ಉನ್ನತ ನಾಯಕರು ಸಹ ಮೆಚ್ಚುಗೆ. ಕೋವಿಡ್ ಸಮಯದಲ್ಲಿ ಸೋನು ಕಾರ್ಯ ಜನ ಅವರನ್ನು ” ಮಸೀಹ ‘(ಅವತಾರ ಪುರುಷ) ಎಂದು. ಸೂದ್ ಸೂದ್ ತಮ್ಮ ಸಾಮಾಜಿಕ ಕಾರ್ಯವನ್ನು ಕೋವಿಡ್ ಬಳಿಕವೂ. ಜುಲೈ 30 ರಂದು ಸೂದ್. ಆ ದಿನದಂದು ಘೋಷಣೆಯೊಂದನ್ನು ಅವರು. ಸೋನು ಸೂದ್, ಬೃಹತ್ ವೃದ್ಧಾಶ್ರಮ ನಿರ್ಮಾಣ ಯೋಜನೆ. ಹುಟ್ಟುಹಬ್ಬದಂದು…

Read More
ಬೆಳಗ್ಗೆದ್ದು 90 ನಿಮಿಷ ಇದಕ್ಕೆ ಮೀಸಲಿಡಿ, ಬೇಡ ಅಂದರೂ ಯಶಸ್ಸು ಹುಡುಕಿ ಬರುತ್ತೆ!

ಬೆಳಗ್ಗೆದ್ದು 90 ನಿಮಿಷ ಇದಕ್ಕೆ ಮೀಸಲಿಡಿ, ಬೇಡ ಅಂದರೂ ಯಶಸ್ಸು ಹುಡುಕಿ ಬರುತ್ತೆ!

<p>ಬೆಳಗ್ಗೆ ಸರಿಯಾಗಿ ಆರಂಭವಾಗದಿದ್ದರೆ ಇಡೀ ದಿನ ವ್ಯರ್ಥ ಎಂದು ನೀವು ಎಂದಾದರೂ ಭಾವಿಸಿದ್ದೀರಾ?. ಅದು ನಿಜವೂ ಹೌದು. ನಿದ್ದೆಯಿಂದ ಎದ್ದ ನಂತರದ ಮೊದಲ 90 ನಿಮಿಷಗಳು ನಿಮ್ಮ ಮನಸ್ಥಿತಿ, ಶಕ್ತಿಯ ಮಟ್ಟ, ಮಾನಸಿಕ ಸ್ಪಷ್ಟತೆ ಮತ್ತು ಕೆಲಸದ ದಿಕ್ಕನ್ನು ನಿರ್ಧರಿಸುತ್ತವೆ ಎಂದು ವಿಜ್ಞಾನಿಗಳು ಮತ್ತು ಮಾನಸಿಕ ಆರೋಗ್ಯ ತಜ್ಞರು ಒಪ್ಪುತ್ತಾರೆ. ಈ ಸಮಯವನ್ನು ಸರಿಯಾಗಿ ನಿರ್ವಹಿಸಿದರೆ ಉತ್ಪಾದಕತೆ ಹೆಚ್ಚಾಗುವುದಲ್ಲದೆ, ಮಾನಸಿಕ ಆರೋಗ್ಯ ಮತ್ತು ದೇಹದ ಗಡಿಯಾರವೂ ಸ್ಥಿರವಾಗಿರುತ್ತದೆ. ಸಂಶೋಧನೆ ಮತ್ತು ತಜ್ಞರ ಅಭಿಪ್ರಾಯದಲ್ಲಿ ಬೆಳಗಿನ ಅಭ್ಯಾಸಗಳು ಇಡೀ…

Read More
Jyoti Rai Glimpse of an intense romantic moment from Killer ಚಿತ್ರದ ಗ್ಲಿಂಪ್ಸ್‌ನಲ್ಲಿ ಜ್ಯೋತಿ ರೈ ಮಾದಕ ಲುಕ್‌ಗೆ ಸೋಶಿಯಲ್‌ ಮೀಡಿಯಾ ಸಂಚಲನ | Actress Jyoti Poorvaj S Killer Movie Romantic Glimpse With Vishal Raj Viral Mrq

Jyoti Rai Glimpse of an intense romantic moment from Killer ಚಿತ್ರದ ಗ್ಲಿಂಪ್ಸ್‌ನಲ್ಲಿ ಜ್ಯೋತಿ ರೈ ಮಾದಕ ಲುಕ್‌ಗೆ ಸೋಶಿಯಲ್‌ ಮೀಡಿಯಾ ಸಂಚಲನ | Actress Jyoti Poorvaj S Killer Movie Romantic Glimpse With Vishal Raj Viral Mrq

Actress Jyoti Rai: ಕಿಲ್ಲರ್ ಚಿತ್ರದ ಗ್ಲಿಂಪ್ಸ್‌ನಲ್ಲಿ ಜ್ಯೋತಿ ರೈ ಅವರ ಮಾದಕ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ. ವಿಶಾಲ್ ರಾಜ್ ಜೊತೆಗಿನ ರೊಮ್ಯಾನ್ಸ್ ಮತ್ತು ಆಕ್ಷನ್ ದೃಶ್ಯಗಳು ಕುತೂಹಲ ಮೂಡಿಸಿವೆ. ಹೈದರಾಬಾದ್: ಕನ್ನಡ ಸೀರಿಯಲ್‌ಗಳಲ್ಲಿ ಪೋಷಕ ಪಾತ್ರಧಾರಿಯಾಗಿ ನಟಿಸುತ್ತಿದ್ದ ನಟಿ ಜ್ಯೋತಿ ರೈ ಪೂವರಾಜ್ ನಾಯಕಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಪತಿ ಪೂವರಾಜ್‌ ನಿರ್ದೇಶನದ ಕಿಲ್ಲರ್ ಸಿನಿಮಾದಲ್ಲಿ ನಟಿಯಾಗಿ ಜ್ಯೋತಿ ರೈ ನಟಿಸುತ್ತಿದ್ದಾರೆ. ಕಿಲ್ಲರ್ ಚಿತ್ರದ ಗ್ಲಿಂಪ್ಸ್ ರಿಲೀಸ್ ಆಗಿದ್ದು,…

Read More
Shocking News: ಜೀವವನ್ನೇ ತೆಗೆದ ಚಿಕನ್ ಪಾರ್ಟಿ; ಹೆಂಡತಿಯ ಮನೆಯಲ್ಲಿ ಊಟ ಮಾಡಿದ ಗಂಡ ಸಾವು!

Shocking News: ಜೀವವನ್ನೇ ತೆಗೆದ ಚಿಕನ್ ಪಾರ್ಟಿ; ಹೆಂಡತಿಯ ಮನೆಯಲ್ಲಿ ಊಟ ಮಾಡಿದ ಗಂಡ ಸಾವು!

ನವದೆಹಲಿ, ಆಗಸ್ಟ್ 1: ಛತ್ತೀಸ್‌ಗಢದ (hatt ತ್ತೀಸ್‌ಗ h) ಕೊರ್ಬಾ ಜಿಲ್ಲೆಯಲ್ಲಿ ಒಂದು ದುರಂತ. ಮಗಳು- ಅಳಿಯ ಮನೆಗೆ ಮನೆಯಲ್ಲಿ ಚಿಕನ್ ಮತ್ತು ಮದ್ಯದ. ಮಾಂಸದ ಅಡುಗೆ ಊಟ ನಂತರ ಅಳಿಯ ಫುಡ್ ಪಾಯ್ಸನ್ನಿಂದ (ಆಹಾರ ವಿಷ) ಆಸ್ಪತ್ರೆಯಲ್ಲಿ. ತಾನೇ ಮಾಡಿದ ತಿಂದ ಅತ್ತೆಯೂ. ಆ ಊಟ ಮಗಳು, ಆಕೆಯ ಅಪ್ಪ ಸೇರಿದಂತೆ ಮೂವರು ಚಿಕಿತ್ಸೆ. ಛತ್ತೀಸ್‌ಗಢದ ಕೊರ್ಬಾದಲ್ಲಿ ಚಿಕನ್ ತಿಂದ ತಕ್ಷಣ ಎಲ್ಲರ ಆರೋಗ್ಯ ಹದಗೆಡಲು. ವಾಂತಿ ಮತ್ತು ಅವರನ್ನು ಆಸ್ಪತ್ರೆಗೆ. ಚಿಕಿತ್ಸೆಯ ಸಮಯದಲ್ಲಿ ಮತ್ತು…

Read More
ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಬಾಲಿವುಡ್‌ಗೆ ಎಂಟ್ರಿ: ಟೈಗರ್ ಶ್ರಾಫ್ ಜೊತೆ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ

ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಬಾಲಿವುಡ್‌ಗೆ ಎಂಟ್ರಿ: ಟೈಗರ್ ಶ್ರಾಫ್ ಜೊತೆ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ

<p>ಸಚಿನ್‌ ಅವರು ಇದೀಗ ಹೊಸ ಬಾಲಿವುಡ್‌ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರದ ಹೀರೋ ಟೈಗರ್ ಶ್ರಾಫ್‌. ಇದೊಂದು ಭಾವನಾತ್ಮಕ ಕತೆಯುಳ್ಳ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಎನ್ನಲಾಗಿದೆ.</p><img><p>‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶಿಸಿದ್ದ ಸಚಿನ್‌ ಅವರು ಇದೀಗ ಹೊಸ ಬಾಲಿವುಡ್‌ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರದ ಹೀರೋ ಟೈಗರ್ ಶ್ರಾಫ್‌.</p><img><p>ಬಾಲಿವುಡ್‌ನ ಖ್ಯಾತ ನಾಯಕ ನಟ ಟೈಗರ್‌ ಶ್ರಾಫ್‌ ಅವರು ಈ ಸಿನಿಮಾದ ಕತೆ ಕೇಳಿ ಥ್ರಿಲ್‌ ಆಗಿ ಬೇರೊಂದು ಸಿನಿಮಾವನ್ನು ಹೋಲ್ಡ್‌ ಮಾಡಿ ಈ ಸಿನಿಮಾ ಆರಂಭಿಸಲು ಸೂಚನೆ ನೀಡಿದ್ದಾರೆ.</p><img><p>ಹಾಗಾಗಿ…

Read More