Headlines
Horoscope Today 01 August : ಇಂದು ಈ ರಾಶಿಯವರ ಮೇಲೆ ಪ್ರೀತಿ ಹೆಚ್ಚಾಗುವುದು

Horoscope Today 01 August : ಇಂದು ಈ ರಾಶಿಯವರ ಮೇಲೆ ಪ್ರೀತಿ ಹೆಚ್ಚಾಗುವುದು

ನಿತ್ಯ: . 07:53 – 09:28 ಯಮಗಂಡ ಕಾಲ 15:50 – 17:25 ಮೇಷ: ಪ್ರೀತಿಪಾತ್ರರು ನಿಮಗೆ ಸಂತೋಷ. ಯೋಜನೆಗಳ ಯೋಜನೆಗಳ ಬಗ್ಗೆ ಮುಕ್ತತೆ ಹೊಂದಿದ್ದಲ್ಲಿ ನೀವು ಅವುಗಳನ್ನು. ಇಂದು ಪ್ರಭಾವಿಗಳ. ಅತಿಯಾಗಿ ಬದಲಾಯಿಸುವುದು. ದಿನ ನಿರೀಕ್ಷೆಗಳನ್ನು. ಇಂದು ಒಂದುರೀತು ಮತ್ತು ಉದ್ವೇಗ. ಅಪಾಯಗಳನ್ನು. ನಿಮ್ಮ ನಿಮ್ಮ ವಸ್ತುವು ಇದ್ದೀತು ಅಥವಾ ಕಳ್ಳತನವೂ. ಮಕ್ಕಳಿಂದ ಪ್ರಶಂಸೆಯು. ವ್ಯವಹಾರವನ್ನು ನಿಭಾಯಿಸಲು. ಅನಾರೋಗ್ಯವು ನಿಮ್ಮ ಕಡಿಮೆ. ಅತಿಯಾದ ವಿದ್ಯಾರ್ಥಿಗಳಿಗೆ. ಮಾನಸಿಕ ಒತ್ತಡವನ್ನು ತಂದುಕೊಳ್ಳುವುದು. ನಿಮ್ಮ ನೆಚ್ಚಿನ ಜನರ ಹೆಚ್ಚು ಕಳೆಯುವಿರಿ….

Read More
ಭಾರತದಿಂದ ಪಾಕ್‌ಗೆ ಹರಿಯುವ ಚಿನಾಬ್‌ ನದಿಗೆ ಅಡ್ಡಲಾಗಿ ದೇಶದ ಅತಿದೊಡ್ಡ ಜಲವಿದ್ಯುತ್‌ ಯೋಜನೆ ನಿರ್ಮಾಣಕ್ಕೆ 44 ವರ್ಷಗಳ ಬಳಿಕ ಟೆಂಡರ್‌ | Tender Floated For Largest Hydropower Project On Chenab

ಭಾರತದಿಂದ ಪಾಕ್‌ಗೆ ಹರಿಯುವ ಚಿನಾಬ್‌ ನದಿಗೆ ಅಡ್ಡಲಾಗಿ ದೇಶದ ಅತಿದೊಡ್ಡ ಜಲವಿದ್ಯುತ್‌ ಯೋಜನೆ ನಿರ್ಮಾಣಕ್ಕೆ 44 ವರ್ಷಗಳ ಬಳಿಕ ಟೆಂಡರ್‌ | Tender Floated For Largest Hydropower Project On Chenab

ಪಾಕಿಸ್ತಾನಕ್ಕೆ ಮತ್ತೊಂದು ಜಲಾಘಾತ ನೀಡುವತ್ತ ಭಾರತ ಹೆಜ್ಜೆ ಇಡುತ್ತಿದೆ. ಭಾರತದಿಂದ ಪಾಕ್‌ಗೆ ಹರಿಯುವ ಚಿನಾಬ್‌ ನದಿಗೆ ಅಡ್ಡಲಾಗಿ ದೇಶದ ಅತಿದೊಡ್ಡ ಜಲವಿದ್ಯುತ್‌ ಯೋಜನೆ ನಿರ್ಮಾಣಕ್ಕೆ 44 ವರ್ಷಗಳ ಬಳಿಕ ಸರ್ಕಾರ ಟೆಂಡರ್‌ ಕರೆದಿದೆ. ಶ್ರೀನಗರ: ಭಯೋತ್ಪಾದನೆ, ಒಳನುಸುಳುವಿಕೆ, ಗಡಿಯಲ್ಲಿನ ಕಿರಿಕಿರಿಯಿಂದ ಬಗಲಲ್ಲಿರುವ ಮುಳ್ಳಿನಂತೆ ಕಾಡುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಜಲಾಘಾತ ನೀಡುವತ್ತ ಭಾರತ ಹೆಜ್ಜೆ ಇಡುತ್ತಿದೆ. ಭಾರತದಿಂದ ಪಾಕ್‌ಗೆ ಹರಿಯುವ ಚಿನಾಬ್‌ ನದಿಗೆ ಅಡ್ಡಲಾಗಿ ದೇಶದ ಅತಿದೊಡ್ಡ ಜಲವಿದ್ಯುತ್‌ ಯೋಜನೆ ನಿರ್ಮಾಣಕ್ಕೆ 44 ವರ್ಷಗಳ ಬಳಿಕ ಸರ್ಕಾರ ಟೆಂಡರ್‌…

Read More
ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆ | Mother And Daughter Pass Neet Together In Tamil Nadu

ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆ | Mother And Daughter Pass Neet Together In Tamil Nadu

ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿರುವ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆನ್ನೈ: ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿರುವ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಾಯಿ ಅಮುತವಲ್ಲಿ ಮಣಿವಣ್ಣನ್ 147 ಹಾಗೂ ಮಗಳು ಎಂ. ಸಂಯುಕ್ತಾ 450 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ. ತಾಯಿಗೆ ಅಂಗವೈಕಲ್ಯ…

Read More
ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್‌, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪ | Kerala Considers Shifting School Summer Holidays To June July

ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್‌, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪ | Kerala Considers Shifting School Summer Holidays To June July

ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್‌, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪಕ್ಕೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದ್ದಾರೆ. ತಿರುವನಂತಪುರಂ : ಕೇರಳದ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯನ್ನು ಏಪ್ರಿಲ್‌, ಮೇ ತಿಂಗಳ ಬದಲು ಭಾರೀ ಮಳೆಯಾಗುವ ಜೂನ್ ಮತ್ತು ಜುಲೈಗೆ ಬದಲಿಸುವ ಪ್ರಸ್ತಾಪಕ್ಕೆ ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ…

Read More
ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಫಡ್ನವೀಸ್‌ ಕ್ಯಾತೆ | Fadnavis Sks Centre To Stop Karnataka Raising Almatti Dam Height

ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಫಡ್ನವೀಸ್‌ ಕ್ಯಾತೆ | Fadnavis Sks Centre To Stop Karnataka Raising Almatti Dam Height

ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಮಾಡದಂತೆ ಕರ್ನಾಟಕವನ್ನು ತಡೆಯಬೇಕು ಎಂದು ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಂಬೈ : ಕೃಷ್ಣಾ ನದಿಗೆ ಅಡ್ಡಲಾಗಿ ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಮಾಡದಂತೆ ಕರ್ನಾಟಕವನ್ನು ತಡೆಯಬೇಕು ಎಂದು ಕೋರಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಲಾಶಯ ಎತ್ತರ ಹೆಚ್ಚಳದಿಂದ ಕರ್ನಾಟಕದ ಗಡಿಯಲ್ಲಿರುವ, ಮಹಾರಾಷ್ಟ್ರದ ಸಾಂಗ್ಲಿ…

Read More
ಕಳೆದ ವಾರ ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ ಪ್ರಕರಣ : ವಶಪಡಿಸಿಕೊಂಡ ಡ್ರಗ್ಸ್‌ಮೌಲ್ಯ ₹435 ಕೋಟಿಗೆ | Mysuru Factory Case Drugs Worth 435 Crore Seized

ಕಳೆದ ವಾರ ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ ಪ್ರಕರಣ : ವಶಪಡಿಸಿಕೊಂಡ ಡ್ರಗ್ಸ್‌ಮೌಲ್ಯ ₹435 ಕೋಟಿಗೆ | Mysuru Factory Case Drugs Worth 435 Crore Seized

ಕಳೆದ ವಾರ ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಮತ್ತೆ 43.97 ಕೋಟಿ ರು.ಮೌಲ್ಯದ 21.9 ಕೆಜಿ ತೂಕದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಮುಂಬೈ: ಕಳೆದ ವಾರ ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಮತ್ತೆ 43.97 ಕೋಟಿ ರು.ಮೌಲ್ಯದ 21.9 ಕೆಜಿ ತೂಕದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಇದುವರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುವಿನ ಪ್ರಮಾಣ 210 ಕೆಜಿಗೆ ತಲುಪಿದ್ದು, ಡ್ರಗ್ಸ್ ಮೌಲ್ಯ 435 ಕೋಟಿ ರು.ಗೆ ತಲುಪಿದೆ….

Read More
2008ರ ಮಾಲೇಗಾಂವ್‌ ಸ್ಫೋಟ ಪ್ರಕರಣ ಬಳಿಕ ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದ್ದ ಕಾಂಗ್ರೆಸ್ಸಿಗರು | Hindu Terror Term Was Coined By Congress Leaders

2008ರ ಮಾಲೇಗಾಂವ್‌ ಸ್ಫೋಟ ಪ್ರಕರಣ ಬಳಿಕ ಹಿಂದೂ ಭಯೋತ್ಪಾದನೆ ಪದ ಹುಟ್ಟು ಹಾಕಿದ್ದ ಕಾಂಗ್ರೆಸ್ಸಿಗರು | Hindu Terror Term Was Coined By Congress Leaders

2008ರ ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಎಟಿಎಸ್‌ 7 ಜನರನ್ನು ಬಂಧಿಸಿದ ಬಳಿಕ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಕೆಲ ನಾಯಕರು ಮೊದಲ ಬಾರಿಗೆ ಹಿಂದೂ ಭಯೋತ್ಪಾದನೆಯ ಪದ ಬಳಸಿದ್ದರು. ಅದು ದೇಶದಲ್ಲಿ ಭಯೋತ್ಪಾದನೆಯನ್ನು ಹಿಂದೂಗಳ ತಲೆಗೆ ಕಟ್ಟಿದ ಮೊದಲ ಪ್ರಕರಣ ನವದೆಹಲಿ: 2008ರ ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರ ಎಟಿಎಸ್‌ 7 ಜನರನ್ನು ಬಂಧಿಸಿದ ಬಳಿಕ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಕೆಲ ನಾಯಕರು ಮೊದಲ ಬಾರಿಗೆ ಹಿಂದೂ ಭಯೋತ್ಪಾದನೆಯ…

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 1ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 1ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28 ನೇ ತಾರೀಕು ಹುಟ್ಟಿದವರ 1) ಬಗೆಯಲ್ಲಿ ಬಗೆಯಲ್ಲಿ ದಣಿವು ಹಾಗೂ ಯಾವುದೇ. ವಿಚಾರಕ್ಕೆ ವಿಚಾರಕ್ಕೆ ಇಷ್ಟು ನಿಮ್ಮ ಶ್ರಮ, ಹಣ ಹಾಕಿ ಕಾಯುತ್ತಿದ್ದಿರೋ ಕೈಗೂಡಲಿದೆ ಎಂಬ ಸೂಚನೆ. ನಿಮ್ಮಲ್ಲಿ ಕೆಲವರು ಈ ದೇವತಾರಾಧನೆಯನ್ನು ಯೋಗವಿದೆ. ಪ್ರೀತಿಪಾತ್ರರ ಜತೆಗೆ ಉತ್ತಮ ಕಳೆಯುವಂಥ ಇದೆ. ದಿನದಿಂದ ದಿನದಿಂದ ಬಾಕಿ ಕೆಲಸಗಳು ಆಗಬೇಕಿದ್ದಲ್ಲಿ ಅದು ಪೂರ್ಣಗೊಳಿಸುವಂಥ. ಹಳೇ ಪ್ರೇಮ ಮತ್ತೆ ಜೀವ. ವಿವಾಹಿತ ಸ್ತ್ರೀಯರಿಗೆ ತವರು ಭೇಟಿ ನೀಡುವಂಥ ಇದ್ದು,…

Read More
ಈ ವೀಕೆಂಡ್ ನಲ್ಲಿ ನೀವು ಎಂಜಾಯ್ ಮಾಡ್ತಾ ನೋಡಬಹುದಾದ ಸೂಪರ್ ಹಿಟ್ ಸಿನಿಮಾಗಳು

ಈ ವೀಕೆಂಡ್ ನಲ್ಲಿ ನೀವು ಎಂಜಾಯ್ ಮಾಡ್ತಾ ನೋಡಬಹುದಾದ ಸೂಪರ್ ಹಿಟ್ ಸಿನಿಮಾಗಳು

ಈ ವಾರಾಂತ್ಯವನ್ನು ಸಿನಿಮಾ ನೋಡಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಲು ಬಯಸಿದ್ರೆ ಈ ಸಿನಿಮಾಗಳನ್ನು ನಿಮ್ಮ ಬಕೆಟ್ ಲಿಸ್ಟ್ ನಲ್ಲಿ ಸೇರಿಸಿ. Source link

Read More
ಬಿಳಿ ಕೂದಲಿಗೆ ತಾಂಬೂಲ? ಇಲ್ಲಿದೆ ನೋಡಿ ವೀಳ್ಯದೆಲೆ ಜೊತೆಗಿನ ಮಹಾ ಸೀಕ್ರೆಟ್ಟು!

ಬಿಳಿ ಕೂದಲಿಗೆ ತಾಂಬೂಲ? ಇಲ್ಲಿದೆ ನೋಡಿ ವೀಳ್ಯದೆಲೆ ಜೊತೆಗಿನ ಮಹಾ ಸೀಕ್ರೆಟ್ಟು!

ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಆನ್‌ಲೈನ್ ಮಾರುಕಟ್ಟೆಗಳಿಂದ ಹಿಡಿದು ಕೂದಲಿನ ಉತ್ಪನ್ನಗಳವರೆಗೆ ಎಲ್ಲವನ್ನೂ ಪ್ರಯತ್ನಿಸಿದ್ದೀರಾ? ಆದರೂ ಯಾವುದೇ ಪ್ರಯೋಜನವಿಲ್ಲವೇ? ತಾಂಬೂಲ ಬಳಸಿದರೆ.. ಬಿಳಿ ಕೂದಲಿಗೆ ಚೆಕ್ ಹಾಕಬಹುದೆಂದು ನಿಮಗೆ ತಿಳಿದಿದೆಯೇ? ಹೇಗೆಂದು ಈಗ ನೋಡೋಣ.. Source link

Read More