Dharmasthala mass burial case ಧರ್ಮಸ್ಥಳ ಸಮಾಧಿ ರಹಸ್ಯ: 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ | Dharmasthala Mass Burial Case High Security To Skeletal Remains Found Gow

Dharmasthala mass burial case ಧರ್ಮಸ್ಥಳ ಸಮಾಧಿ ರಹಸ್ಯ: 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ | Dharmasthala Mass Burial Case High Security To Skeletal Remains Found Gow

ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿರುವ ಸಮಾಧಿ ಅಗೆಯುವ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆಗಳು. ೧೨ ಮೂಳೆಗಳು ಮತ್ತು ತಲೆಬುರುಡೆಯ ಭಾಗಗಳು ಪತ್ತೆಯಾಗಿದ್ದು, ಎಸ್ಐಟಿ ತಂಡ ಮುಂದಿನ ತನಿಖೆಗಾಗಿ ಸಂಗ್ರಹಿಸಿದೆ. ಸಾಕ್ಷ್ಯ ನಾಶವಾಗದಂತೆ ಕಟ್ಟೆಚ್ಚರ ಭದ್ರತೆ ಕೈಗೊಳ್ಳಲಾಗಿದೆ. ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನೇತ್ರಾವತಿ ನದಿಯ ತಟದಲ್ಲಿ ನಡೆದಿದ್ದ ಸಮಾಧಿ ಅಗೆಯುವ ಕಾರ್ಯಾಚರಣೆ ತಾತ್ಕಾಲಿಕವಾಗಿ ಅಂತ್ಯಗೊಳ್ಳುತ್ತಿದೆ. ಇಂದಿನ ಕಾರ್ಯಾಚರಣೆ ಮುಗಿದು, ಮಣ್ಣು ತೆರವುಗೊಳಿಸಿದ್ದ ಕೂಲಿಯಾಳುಗಳು ಹಾಗೂ ಮಿನಿ ಹಿಟಾಚಿ ಯಂತ್ರ ಸ್ಥಳದಿಂದ ವಾಪಸಾಗುತ್ತಿದೆ. ಎಸ್ಐಟಿ ತಂಡ ನಾಳೆ (ಗುರುವಾರ) ಬೆಳಿಗ್ಗೆಯಿಂದ…

Read More
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್,ವರದಿಯಲ್ಲೇನಿದೆ?

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಕ್ಲೀನ್ ಚಿಟ್,ವರದಿಯಲ್ಲೇನಿದೆ?

ಬೆಂಗಳೂರು.ಮೈಸೂರು, (ಜುಲೈ 31): ಮೈಸೂರು ನಗರಾಭಿವೃದ್ಧಿ (ಮುಡಾ) ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ (ಮುಡಾ ಹಗರಣ ಪ್ರಕರಣ) ಸಿಎಂ (ಸಿದ್ದರಾಮಯ್ಯ) ಕುಟುಂಬಕ್ಕೆ ರಿಲೀಫ್. ನ್ಯಾಯಾಧೀಶ ದೇಸಾಯಿ (ನ್ಯಾಯಾಧೀಶ ಪಿಎನ್ ದೇಸಾಯಿ) ನೀಡಿದ ನೀಡಿದ ವರದಿಯಲ್ಲಿ ಕುಟುಂಬಕ್ಕೆ ಕ್ಲೀನ್ ಚಿಟ್, ಸುಪ್ರೀಂಕೋರ್ಟ್ ಬಳಿಕ ಈಗ ದೇಸಾಯಿ ಕಮಿಟಿಯಿಂದಲೂ ರಿಲೀಫ್. ವಾರವಷ್ಟೇ ವಾರವಷ್ಟೇ ಸಿಎಂ ಪತ್ನಿ ಮುಡಾ ಕೇಸ್‌ನಲ್ಲಿ ಸುಪ್ರೀಂಕೋರ್ಟ್ ಬಿಗ್ ರಿಲೀಫ್. ಇದರ ಈಗ. ದೇಸಾಯಿ ಕಮಿಟಿ ಕ್ಲೀನ್ ಚಿಟ್. ಮೈಸೂರು ನಗರಾಭಿವೃದ್ಧಿ (ಮುಡಾ) ದಲ್ಲಿ ನಡೆದಿದೆ ಎನ್ನಲಾದ…

Read More
ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ | Shashi Tharoor On Us Tariffs Cant Starve 700m Farmers To Please Trump San

ಅಮೆರಿಕವನ್ನ ಖುಷಿಪಡಿಸಲು, 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ | Shashi Tharoor On Us Tariffs Cant Starve 700m Farmers To Please Trump San

ಭಾರತದ ಮೇಲೆ ಶೇ. 25ರಷ್ಟು ತೆರಿಗೆ ಹಾಕಿರುವ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಅಮೆರಿಕವನ್ನ ಖುಷಿಪಡಿಸಲು 70 ಕೋಟಿ ರೈತರನ್ನ ಉಪವಾಸ ಇಡೋಕೆ ಆಗಲ್ಲ ಎಂದಿದ್ದಾರೆ.  ನವದೆಹಲಿ (ಜು.31): ಭಾರತದ ಮೇಲೆ ಶೇ.25 ರಷ್ಟು ಸುಂಕ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಘೋಷಿಸುವುದರೊಂದಿಗೆ, ವ್ಯಾಪಾರ ಮಾತುಕತೆಗಳು ನಡೆಯುತ್ತಿರುವುದರಿಂದ ಇದು ಕೇವಲ ಚೌಕಾಶಿ ತಂತ್ರವಾಗಿರಬಹುದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಹೇಳಿದ್ದಾರೆ. ಉತ್ತಮ ಒಪ್ಪಂದ ಪಡೆದುಕೊಳ್ಳಲು ನಮ್ಮ ಸಂಧಾನಕಾರರಿಗೆ ನಾವು ಬಲವಾದ ಬೆಂಬಲ…

Read More
ಮಿನಿಮಮ್‌ ಬ್ಯಾಲೆನ್ಸ್‌ ಇರಿಸಿಕೊಳ್ಳದ ಕಾರಣಕ್ಕೆ ಕಳೆದ 5 ವರ್ಷದಲ್ಲಿ ಗ್ರಾಹಕರಿಂದ 9 ಸಾವಿರ ಕೋಟಿ ವಸೂಲಿ! | Public Banks Collect 9000 Crore From Customers For Min Balance Charges San

ಮಿನಿಮಮ್‌ ಬ್ಯಾಲೆನ್ಸ್‌ ಇರಿಸಿಕೊಳ್ಳದ ಕಾರಣಕ್ಕೆ ಕಳೆದ 5 ವರ್ಷದಲ್ಲಿ ಗ್ರಾಹಕರಿಂದ 9 ಸಾವಿರ ಕೋಟಿ ವಸೂಲಿ! | Public Banks Collect 9000 Crore From Customers For Min Balance Charges San

ಕಳೆದ ಐದು ವರ್ಷಗಳಲ್ಲಿ 11 ಸರ್ಕಾರಿ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಜನ ಧನ ಖಾತೆ, ಮೂಲ ಉಳಿತಾಯ ಖಾತೆ ಮತ್ತು ಸಂಬಳ ಖಾತೆಗಳಿಗೆ ವಿನಾಯಿತಿ ನೀಡಲಾಗಿದೆ. ನವದೆಹಲಿ (ಜು.31): ಕಳೆದ 5 ವರ್ಷಗಳಲ್ಲಿ, ದೇಶದ 11 ಸರ್ಕಾರಿ ಬ್ಯಾಂಕುಗಳು ತಮ್ಮ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 9,000 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿವೆ. ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳು…

Read More
ಇವೇ ನೋಡಿ ಭಾರತದ ಅತ್ಯಂತ ಸುಂದರವಾದ ಚಿಟ್ಟೆಗಳು

ಇವೇ ನೋಡಿ ಭಾರತದ ಅತ್ಯಂತ ಸುಂದರವಾದ ಚಿಟ್ಟೆಗಳು

<p>ನಮ್ಮ ಸುತ್ತಮುತ್ತ ವಿವಿಧ ರೀತಿಯ ಜೀವಿಗಳಿವೆ. &nbsp;ಅದರಲ್ಲೂ ನಾವು ನೋಡದ ಅಸಂಖ್ಯಾತ ಜೀವಿಗಳಿವೆ. &nbsp;ಹಾಗಾಗಿ ಇಲ್ಲಿ ಭಾರತದ ಅತ್ಯಂತ ಸುಂದರವಾದ ಚಿಟ್ಟೆಗಳು ಯಾವುವು &nbsp;ಎಂಬ ಮಾಹಿತಿ ಕೊಡಲಾಗಿದೆ ನೋಡಿ…&nbsp;</p><p>&nbsp;</p><img><p>ವಿವಿಧ ಆಕಾರಗಳು ಮತ್ತು ಬಣ್ಣಗಳ ಚಿಟ್ಟೆಗಳನ್ನು ನೀವು ನೋಡಿರಬಹುದು. ಆದರೆ ಅತ್ಯಂತ ಸುಂದರವಾದ ಚಿಟ್ಟೆಗಳು ಯಾವುವು ಎಂದು ತಿಳಿಯೋಣ ಬನ್ನಿ…&nbsp;</p><img><p>ಭಾರತದ ಎರಡನೇ ಅತಿ ದೊಡ್ಡ ಚಿಟ್ಟೆ ಇದು. ಕಪ್ಪು ರೆಕ್ಕೆಗಳ ಮೇಲೆ ನೀಲಿ ಬಣ್ಣದ ಪಟ್ಟೆಗಳನ್ನು ನೋಡಬಹುದು. ಮಳೆಗಾಲದಲ್ಲಿ ಇವುಗಳನ್ನು ಹೆಚ್ಚಾಗಿ ಕಾಣಬಹುದು.</p><img><p>ಹಳದಿ, ಕೆಂಪು, ಬಿಳಿ ಮುಂತಾದ ಬಣ್ಣಗಳ…

Read More
ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ | Nandini Centers At Metro Stations Says Dk Suresh Gvd

ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರಗಳು: ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ | Nandini Centers At Metro Stations Says Dk Suresh Gvd

ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು. ಚನ್ನಪಟ್ಟಣ (ಜು.31): ಮೆಟ್ರೋ ನಿಲ್ದಾಣಗಳಲ್ಲಿ ನಂದಿನ ಕೇಂದ್ರ ತೆರೆಯುವ ವಿಚಾರವಾಗಿ ಸ್ಥಳ ಪರೀಶಿಲನೆ ನಡೆಸಲಾಗುತ್ತಿದ್ದು, ಇದಾದ ನಂತರ ಬಿಎಂಆರ್‌ಸಿಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಬಮುಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ…

Read More
ನಗಿಸುತ್ತಲೇ ಜೇಬು ತುಂಬಿಸಿಕೊಳ್ತಿದೆ Su From So; 6 ದಿನದಲ್ಲಿ ಹೊಸಬರ ಸಿನಿಮಾಗೆ ಸಿಕ್ಕಿದ್ದೆಷ್ಟು ಕೋಟಿ?

ನಗಿಸುತ್ತಲೇ ಜೇಬು ತುಂಬಿಸಿಕೊಳ್ತಿದೆ Su From So; 6 ದಿನದಲ್ಲಿ ಹೊಸಬರ ಸಿನಿಮಾಗೆ ಸಿಕ್ಕಿದ್ದೆಷ್ಟು ಕೋಟಿ?

<p><strong>Su From So Box office collection Details</strong>: ಸಿನಿಮಾ, ಒಂದೂರಿನ ಸಮಸ್ಯೆಗೆ ಪರಿಹಾರ ಹುಡುಕುವ ಕಥೆ. ಜನಪ್ರಿಯತೆ ಗಳಿಸಿ, ಭರ್ಜರಿ ಗಳಿಕೆ ಕಾಣುತ್ತಿದೆ. ಟಿಕೆಟ್ ಮಾರಾಟದಲ್ಲಿ ಹೊಸ ದಾಖಲೆ ಬರೆಯುತ್ತಿದೆಯೇ?</p><img><p>ಹೊಸಬರ ಸಿನಿಮಾ Su From So ವೀಕ್ಷಕರನ್ನು ನಗಿಸುತ್ತಲೇ ಜೇಬು ತುಂಬಿಸಿಕೊಳ್ಳುತ್ತಿದೆ. <strong>ಜೆ.ಪಿ.ತುಮಿನಾಡ್</strong> ನಿರ್ದೇಶನದ <strong>Su From So </strong>ಸಿನಿಮಾ ಒಂದೂರಿನಲ್ಲಿ ನಡೆಯುವ ಕಥೆಯಾಗಿದೆ. ಮನೆಯೊಂದರಲ್ಲಿ ಉಂಟಾದ ಸಮಸ್ಯೆಯನ್ನು ಇಡೀ ಊರು ಒಟ್ಟಾಗಿ ಹೇಗೆ ಬಗೆಹರಿಸುತ್ತೇ ಅನ್ನೋದು ಚಿತ್ರದ ಕಥೆಯಾಗಿದೆ.</p><img><p>ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೂ ಪ್ರೇಕ್ಷಕರಿಂದ…

Read More
ಸಿನಿಮಾ ನೋಡದೆ ‘ಹರಿಹರ ವೀರಮಲ್ಲು’ ವಿಮರ್ಶೆ: ಲಕ್ಷ ಲಕ್ಷ ಗಳಿಸಿದ ಯೂಟ್ಯೂಬರ್ ನಾ ಅನ್ವೇಷ್!

ಸಿನಿಮಾ ನೋಡದೆ ‘ಹರಿಹರ ವೀರಮಲ್ಲು’ ವಿಮರ್ಶೆ: ಲಕ್ಷ ಲಕ್ಷ ಗಳಿಸಿದ ಯೂಟ್ಯೂಬರ್ ನಾ ಅನ್ವೇಷ್!

<p>ಯೂಟ್ಯೂಬರ್ ‘ಪ್ರಪಂಚ ಯಾತ್ರಿಕುಡು’ ನಾ ಅನ್ವೇಷ್ ಇತ್ತೀಚೆಗೆ ‘ಹರಿಹರ ವೀರಮಲ್ಲು’ ಚಿತ್ರದ ವಿಮರ್ಶೆ ನೀಡಿದ್ದಾರೆ. ಚಿತ್ರ ನೋಡದೆ ನೀಡಿದ ವಿಮರ್ಶೆಗೆ ಎಷ್ಟು ಲಕ್ಷ ವೀಕ್ಷಣೆಗಳು ಬಂದವು, ಎಷ್ಟು ಆದಾಯ ಬಂತು ಎಂಬ ವಿವರಗಳನ್ನು ಬಹಿರಂಗಪಡಿಸಿದ್ದಾರೆ.</p><p>&nbsp;</p><img><p>ನಾ ಅನ್ವೇಷಣ ಅನ್ವೇಷ್ ಬಗ್ಗೆ ಪರಿಚಯ ಅಗತ್ಯವಿಲ್ಲ. ಭಾರತದ ಅತ್ಯಂತ ಪ್ರಭಾವಶಾಲಿ ಯೂಟ್ಯೂಬರ್‌ಗಳಲ್ಲಿ ಒಬ್ಬರು ನಾ ಅನ್ವೇಷ್. ಪ್ರಪಂಚದ ದೇಶಗಳಲ್ಲಿ ಸುತ್ತಾಡಿ ಅದ್ಭುತ ಸ್ಥಳಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪ್ರೇಕ್ಷಕರಿಗೆ ತೋರಿಸುತ್ತಾರೆ. ಕೆಲವೊಮ್ಮೆ ತೆಲುಗು ರಾಜ್ಯಗಳಲ್ಲಿ, ಭಾರತದಲ್ಲಿ ನಡೆಯುತ್ತಿರುವ ವಿವಾದಗಳು, ರಾಜಕೀಯ…

Read More
ವಿಗ್ ಬಗ್ಗೆ ಮಾತಾಡುವ ಅಗತ್ಯ ಇರಲಿಲ್ಲ: ಪ್ರಥಮ್ ವರ್ತನೆಗೆ ಧ್ರುವ ಸರ್ಜಾ ಗರಂ

ವಿಗ್ ಬಗ್ಗೆ ಮಾತಾಡುವ ಅಗತ್ಯ ಇರಲಿಲ್ಲ: ಪ್ರಥಮ್ ವರ್ತನೆಗೆ ಧ್ರುವ ಸರ್ಜಾ ಗರಂ

ಕನ್ನಡ ಚಿತ್ರರಂಗದಲ್ಲಿ ವಿವಾದಗಳು. ಪ್ರಥಮ್ (ಪ್ರಥಮ್) ದರ್ಶನ್ ದರ್ಶನ್ ಅಭಿಮಾನಿಗಳು ಯತ್ನಿಸಿದರು ಎಂಬ ಆರೋಪ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ದರ್ಶನ್ (ದರ್ಶನ) ಬಗ್ಗೆ ಕೆಲವು ಮಾತುಗಳನ್ನು. ‘ದರ್ಶನ್ ಅವರಲ್ಲಿ ಏನೂ. ಅವರು ವಿಗ್. ಇನ್ನು, ಗಡ್ಡ ಅವರು. ಇನ್ನೇನು ‘ಎಂದು ಪ್ರಥಮ್. ಆ ಧ್ರುವ ಸರ್ಜಾ (ಧ್ರುವ ಸರ್ಜಾ) ಅವರು. ಇದೆಲ್ಲ ಬೇಕಿರಲಿಲ್ಲ ಧ್ರುವ. ‘ಪ್ರಥಮ್ ಅವರ ವರ್ತನೆಯಿಂದ ನನಗೆ ಬೇಸರ. ಈ ವಿಚಾರದಲ್ಲಿ ದರ್ಶನ್ ನಿಲ್ಲುವುದು ಕರ್ತವ್ಯ. ಲಾಯರ್ ಜಗದೀಶ್…

Read More
ಕರ್ನಾಟಕದ ಮುದ್ದು ಗೊಂಬೆ ರಾಧಿಕಾ ಪಂಡಿತ್… ಅಬ್ಬಬ್ಬಾ… ಎಂಥಾ ಸುಂದ್ರಿ ಕಣ್ರೀ ಇವರು

ಕರ್ನಾಟಕದ ಮುದ್ದು ಗೊಂಬೆ ರಾಧಿಕಾ ಪಂಡಿತ್… ಅಬ್ಬಬ್ಬಾ… ಎಂಥಾ ಸುಂದ್ರಿ ಕಣ್ರೀ ಇವರು

<p>ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹೊಸದಾಗಿ ಫೋಟೊ ಶೇರ್ ಮಾಡಿದ್ದು, ಸಿಂಪಲ್ ಆಗಿದ್ರು ಸಖತ್ ಸುಂದರಿಯಾಗಿ ಕಾಣಿಸುತ್ತಿದ್ದಾರೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ.</p><p>&nbsp;</p><img><p>ಸ್ಯಾಂಡಲ್’ವುಡ್ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್ ಗೆ (Radhika Pandit) ವಯಸ್ಸು 41 ಆದ್ರೂ, ಇಬ್ಬರು ಮಕ್ಕಳ ತಾಯಿಯಾಗಿದ್ರೂ ಅವರ ಅಂದ ಮಾತ್ರ ಟೀನೆಜ್ ಹುಡುಗಿಯರನ್ನು ನಾಚಿಸುವಷ್ಟು ಸುಂದರವಾಗಿದ್ದಾರೆ.</p><img><p>ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ (Instagram photos) ಸೀರೆಯುಟ್ಟಿರುವ ಒಂದಷ್ಟು ಫೋಟೊಗಳನ್ನು ಶೇರ್…

Read More