ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್‌ ಕೊಟ್ಟ ಟಿಟಿಡಿ: ವೆಂಕಟೇಶ್ವರನ ದರ್ಶನ ಈಗ ಇನ್ನೂ ಸುಲಭ!

ತಿರುಪತಿ ಭಕ್ತರಿಗೆ ಗುಡ್‌ನ್ಯೂಸ್‌ ಕೊಟ್ಟ ಟಿಟಿಡಿ: ವೆಂಕಟೇಶ್ವರನ ದರ್ಶನ ಈಗ ಇನ್ನೂ ಸುಲಭ!

ಪ್ರಸ್ತುತ ನೀತಿಯಲ್ಲಿ ದರ್ಶನದ ಟಿಕೆಟ್‌ಗಳು ಮೊದಲೇ ಬಿಡುಗಡೆಯಾಗುವುದರಿಂದ ಭಕ್ತರು ಎರಡು ದಿನಗಳವರೆಗೆ ವಸತಿ ಗೃಹಗಳನ್ನು ಬುಕ್ ಮಾಡುತ್ತಿದ್ದಾರೆ ಎಂದು ಟಿಟಿಡಿ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಅದೇ ದಿನ ಟಿಕೆಟ್‌ಗಳನ್ನು ನೀಡುವ ಮೂಲಕ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ನೀತಿಯ ಕುರಿತು ಚಿಂತನೆ ನಡೆಸುತ್ತಿದೆ.  ತಿರುಮಲದಲ್ಲಿ ಗರುಡ ಪಂಚಮಿ: ತಿರುಮಲದಲ್ಲಿ ಗರುಡ ಪಂಚಮಿ ಹಬ್ಬದ ಅಂಗವಾಗಿ ಶ್ರೀ ಮಲಯಪ್ಪ ಸ್ವಾಮಿ ತಮ್ಮ ಇಷ್ಟ ವಾಹನವಾದ ಗರುಡನ ಮೇಲೆ ತಿರುಮಾಡ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತರಿಗೆ ದರ್ಶನ ನೀಡಿದರು….

Read More
ಭೀಕರ ಅಪಘಾತದಲ್ಲಿ ಬಾರ್ಬಿ ಡಾಲ್‌ ಡಿಸೈನರ್ಸ್‌ ದಾರುಣ ಸಾವು, ಬಾರ್ಬಿ ಟೀಮ್‌ ಸಂತಾಪ | Barbie Doll Designers Mario Paglino Gianni Grossi Die In Crash San

ಭೀಕರ ಅಪಘಾತದಲ್ಲಿ ಬಾರ್ಬಿ ಡಾಲ್‌ ಡಿಸೈನರ್ಸ್‌ ದಾರುಣ ಸಾವು, ಬಾರ್ಬಿ ಟೀಮ್‌ ಸಂತಾಪ | Barbie Doll Designers Mario Paglino Gianni Grossi Die In Crash San

ಜಗತ್ಪ್ರಸಿದ್ಧ ಬಾರ್ಬಿ ಗೊಂಬೆಗಳ ವಿನ್ಯಾಸಕರಾದ ಮಾರಿಯೋ ಪಾಗ್ಲಿನೊ ಮತ್ತು ಗಿಯಾನಿ ಗ್ರೊಸ್ಸಿ ಇಟಲಿಯಲ್ಲಿ ನಡೆದ ಕಾರು ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ತಪ್ಪು ದಿಕ್ಕಿನಲ್ಲಿ ಬಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸಾವನ್ನಪ್ಪಿದ್ದಾರೆ. ನವದೆಹಲಿ (ಜು.30): ಜಗತ್ಪಸಿದ್ಧ ಬಾರ್ಬಿ ಡಾಲ್‌ನ ವಿನ್ಯಾಸಕರಾದ ಮಾರಿಯೋ ಪಾಗ್ಲಿನೊ ಮತ್ತು ಗಿಯಾನಿ ಗ್ರೊಸ್ಸಿ ಜುಲೈ 27 ರಂದು ಇಟಲಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವು ಕಂಡಿದ್ದಾರೆ. A4 ಟುರಿನ್-ಮಿಲನ್ ಹೆದ್ದಾರಿಯಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರನ್ನು ತಪ್ಪು ದಿಕ್ಕಿನಲ್ಲಿ…

Read More
ಸೂರ್ಯವಂಶದ ಸೊಸೆಗೆ 14 ಬಾರಿ ಕೆನ್ನೆಗೆ ಹೊಡೆದ ನಾಗಾರ್ಜುನ: ಏನಿದು ಶಾಕಿಂಗ್ ಘಟನೆ!

ಸೂರ್ಯವಂಶದ ಸೊಸೆಗೆ 14 ಬಾರಿ ಕೆನ್ನೆಗೆ ಹೊಡೆದ ನಾಗಾರ್ಜುನ: ಏನಿದು ಶಾಕಿಂಗ್ ಘಟನೆ!

<p>ಸಿನಿಮಾಗಳಲ್ಲಿ ನಟ-ನಟಿಯರು ಕೆಲವೊಮ್ಮೆ ನಿಜವಾದ ಹೊಡೆತಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ನಟಿಗೆ ನಾಗಾರ್ಜುನರಿಂದ ಹೊಡೆತಗಳು ಬಿದ್ದವು, ಅವರ ಮುಖವೇ ಊದಿಕೊಂಡಿತು. ಆ ನಟಿ ಯಾರು?</p><img><h2><strong>ಶೂಟಿಂಗ್‌ನಲ್ಲಿ ಸ್ಟಾರ್‌ಗಳಿಗೆ ಅನಿವಾರ್ಯ ಕಷ್ಟಗಳು</strong></h2><p>ಫಿಲ್ಮ್ ಇಂಡಸ್ಟ್ರಿಯಲ್ಲಿ ಸ್ಟಾರ್‌ಗಳು ಸೂಪರ್ ಸ್ಟಾರ್‌ಗಳಾಗಿದ್ದರೂ ಸಹ ಕೆಲವೊಮ್ಮೆ ಕಷ್ಟಗಳು ಅನಿವಾರ್ಯ. ತೆರೆಯ ಮುಂದೆ ಸಿನಿಮಾ ಎಷ್ಟೇ ಅದ್ಭುತವಾಗಿದ್ದರೂ, ತೆರೆಯ ಹಿಂದೆ ಕೆಲವು ಸಂದರ್ಭಗಳಲ್ಲಿ ಸ್ಟಾರ್‌ಗಳು ಹೊಡೆತಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಘಟನೆಗಳ ಬಗ್ಗೆ ಸೆಲೆಬ್ರಿಟಿಗಳು ಯಾವುದೇ ಸಂದರ್ಶನದಲ್ಲಿ ಬಹಿರಂಗಪಡಿಸಿದಾಗ, ಅವು ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತವೆ. ಅಂತಹದ್ದೇ ಒಂದು ಆಘಾತಕಾರಿ ಸತ್ಯವನ್ನು…

Read More
IND vs ENG: ಕ್ಯುರೇಟರ್ ಕಳ್ಳಾಟ; ಗಂಭೀರ್ ಜೊತೆ ಜಗಳ, ಮೆಕಲಮ್ ಜೊತೆ ಪಿಚ್ ಮೇಲೆಯೇ ಮಾತು

IND vs ENG: ಕ್ಯುರೇಟರ್ ಕಳ್ಳಾಟ; ಗಂಭೀರ್ ಜೊತೆ ಜಗಳ, ಮೆಕಲಮ್ ಜೊತೆ ಪಿಚ್ ಮೇಲೆಯೇ ಮಾತು

ಭಾರತ ಮತ್ತು ಇಂಗ್ಲೆಂಡ್ ಕೊನೆಯ ಐದನೇ ಟೆಸ್ಟ್ ಪಂದ್ಯ ಲಂಡನ್‌ನ ದಿ ಓವಲ್‌ನಲ್ಲಿ. ಈ ಈ ಟೆಸ್ಟ್ ಮುನ್ನವೇ ದೊಡ್ಡ ವಿವಾದವೊಂದು. ಜುಲೈ 29 ರಂದು, ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಮತ್ತು ಓವಲ್‌ನ ಕ್ಯುರೇಟರ್ ಲೀ ನಡುವೆ ಪಿಚ್ ವಿಚಾರವಾಗಿ ವಾಗ್ವಾದ. ತಾರಕಕ್ಕೇರಿ ತಾರಕಕ್ಕೇರಿ ಗಂಭೀರ್ ಮೇಲೆ ಪದ ಪ್ರಯೋಗ ಮಾಡಿದ್ದಾರೆ ಎಂದು ಫೋರ್ಟಿಸ್. ವಾಸ್ತವವಾಗಿ ಇವರಿಬ್ಬರ ಈ ರೀತಿಯ ನಡೆಯಲು ಭಾರತದ ಕೋಚಿಂಗ್ ಸಿಬ್ಬಂದಿಗಳಿಗೆ ಪಿಚ್ ಬಳಿ, ಪಿಚ್ ಕ್ಯುರೇಟರ್ ಫೋರ್ಟಿಸ್ ಫೋರ್ಟಿಸ್….

Read More
ವಿಶ್ವದ ಬಲಿಷ್ಠ ಪಾಸ್‌ಪೋರ್ಟ್ ಹೊಂದಿದ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ? | Henley Passport Index 2025 World S Most Powerful Passports India Rank Sat

ವಿಶ್ವದ ಬಲಿಷ್ಠ ಪಾಸ್‌ಪೋರ್ಟ್ ಹೊಂದಿದ ದೇಶಗಳ ಪಟ್ಟಿ ಬಿಡುಗಡೆ: ಭಾರತಕ್ಕೆ ಎಷ್ಟನೇ ಸ್ಥಾನ? | Henley Passport Index 2025 World S Most Powerful Passports India Rank Sat

ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ 2025 ರ ಪ್ರಕಾರ, ಸಿಂಗಾಪುರವು ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋರ್ಟ್ ಹೊಂದಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ಎರಡನೇ ಸ್ಥಾನದಲ್ಲಿವೆ. ಭಾರತ ಯಾವ ಸ್ಥಾನದಲ್ಲಿದೆ? ಎಷ್ಟು ದೇಶಗಳಿಗೆ ವಿಸಾ ಇಲ್ಲದೇ ಹೋಗಬಹುದು ಎಂದು ನೀವೇ ವರದಿ ನೋಡಿ.. ಪ್ರಪಂಚದ ಅತಿ ಪವರ್‌ಫುಲ್ ಪಾಸ್‌ಪೋರ್ಟ್ ಯಾವುದು ಗೊತ್ತಾ? ಪ್ರತಿ ವರ್ಷ, ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಶ್ರೇಯಾಂಕವನ್ನು ಬಿಡುಗಡೆ ಮಾಡುತ್ತದೆ. ವೀಸಾ ಇಲ್ಲದೆ (ವೀಸಾ-ಮುಕ್ತ ಅಥವಾ ವೀಸಾ-ಆನ್-ಅರೈವಲ್) ಎಷ್ಟು ದೇಶಗಳಿಗೆ ಪ್ರವೇಶ ಪಡೆಯಬಹುದು…

Read More
Srushti Fertilty center scam ಬಿರಿಯಾನಿ ಆಸೆ ತೋರಿಸಿ ಭಿಕ್ಷುಕರ ವೀರ್ಯ ಪಡೆದು ದಂಧೆ | Sperm Collection Scam Srushti Fertility Centre Accused Luring Beggars With Food

Srushti Fertilty center scam ಬಿರಿಯಾನಿ ಆಸೆ ತೋರಿಸಿ ಭಿಕ್ಷುಕರ ವೀರ್ಯ ಪಡೆದು ದಂಧೆ | Sperm Collection Scam Srushti Fertility Centre Accused Luring Beggars With Food

ಸೃಷ್ಟಿ ಫರ್ಟಿಲಿಟಿ ಸೆಂಟರ್ ಹಗರಣ ಬಟಾ ಬಯಲಾಗಿದೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಐವಿಎಫ್, ಸರೋಗಸಿ, ಟೆಸ್ಟ್ ಟ್ಯೂಬ್ ಸೇರಿದಂತೆ ಒಂದೊಂದೆ ಹಗರಣಗಳು ಹೊರಬರುತ್ತಿದೆ. ಇದೀಗ ಈ ಬೇಬಿ ಸೆಂಟರ್ ಭಿಕ್ಷುಕರನ್ನು ಬಿಟ್ಟಿಲ್ಲ. ಬಿರಿಯಾನಿ ಆಸೆ ತೋರಿಸಿ ಭಿಕ್ಷುರ ವೀರ್ಯ ಪಡೆದಿರುವುದು ಬಹಿರಂಗವಾಗಿದೆ. ವಿಶಾಖಪಟ್ಟಣಂ (ಜು.30) ಸೃಷ್ಠಿ ಫರ್ಟಿಲಿಟಿ ಸೆಂಟರ್ ಹಗರಣಗಳು ಒಂದೊಂದಾಗಿ ಬಯಲಾಗುತ್ತಿದೆ. 35 ಲಕ್ಷ ರೂಪಾಯಿ ನೀಡಿ ಸರೋಗಸಿ ಮೂಲಕ ಮಗು ಪಡೆಯಲು ಮುಂದಾದ ದಂಪತಿಗೆ ಡಿಎನ್ಎ ಪರೀಕ್ಷೆ ವೇಳೆ ಮೋಸ ಬಟಾ ಬಯಾಲಾಗಿತ್ತು. ಮಗು ತಮ್ಮದಲ್ಲ…

Read More
ಸಾಲ ಕೊಡಿಸುವುದಾಗಿ ಹೇಳಿ ₹ 5 ಕೋಟಿ ವಂಚಿಸಿದ ಪವರ್ ಸ್ಟಾರ್ ಶ್ರೀನಿವಾಸನ್ ಬಂಧನ!

ಸಾಲ ಕೊಡಿಸುವುದಾಗಿ ಹೇಳಿ ₹ 5 ಕೋಟಿ ವಂಚಿಸಿದ ಪವರ್ ಸ್ಟಾರ್ ಶ್ರೀನಿವಾಸನ್ ಬಂಧನ!

<p>Power Star Srinivasan Arrested for 5 Crore Rupees Fraud. ₹1000 ಕೋಟಿ ಸಾಲ ಕೊಡಿಸುವುದಾಗಿ ಹೇಳಿ ₹5 ಕೋಟಿ ವಂಚಿಸಿದ ಪವರ್ ಸ್ಟಾರ್ ಶ್ರೀನಿವಾಸನ್ ಬಂಧನ.</p><img><p>ನಟ ಪವರ್ ಸ್ಟಾರ್ ಶ್ರೀನಿವಾಸನ್ ಅವರನ್ನು ದೆಹಲಿ ಆರ್ಥಿಕ ಅಪರಾಧ ಪೊಲೀಸರು ಬಂಧಿಸಿದ್ದಾರೆ.</p><img><p>ಪವರ್ ಸ್ಟಾರ್ ಶ್ರೀನಿವಾಸನ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.</p><img><p>₹1000 ಕೋಟಿ ಸಾಲ ಕೊಡಿಸುವುದಾಗಿ ಹೇಳಿ ₹5 ಕೋಟಿ ವಂಚಿಸಿದ್ದಕ್ಕೆ ಶ್ರೀನಿವಾಸನ್ ಬಂಧನ.</p><img><p>ಇದಕ್ಕೂ ಮೊದಲು ಹಲವು ವಂಚನೆ ಪ್ರಕರಣಗಳಲ್ಲಿ ಶ್ರೀನಿವಾಸನ್ ಭಾಗಿಯಾಗಿದ್ದರು.</p><img><p>ಶ್ರೀನಿವಾಸನ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಆರೋಗ್ಯ…

Read More
ಮಂಡ್ಯದಲ್ಲಿ ಜವಳಿ ವರ್ತಕನಿಂದ ರೂ. 500 ಗಳಿಗೆ 4 ಸೀರೆ ಆಫರ್, ಅಂಗಡಿಗೆ ಮುಗಿಬಿದ್ದ ಮಹಿಳೆಯರು!

ಮಂಡ್ಯದಲ್ಲಿ ಜವಳಿ ವರ್ತಕನಿಂದ ರೂ. 500 ಗಳಿಗೆ 4 ಸೀರೆ ಆಫರ್, ಅಂಗಡಿಗೆ ಮುಗಿಬಿದ್ದ ಮಹಿಳೆಯರು!

ಮಂಡ್ಯ, ಜುಲೈ 30: ಆಫರ್ಗಳ (ಕೊಡುಗೆ) . ಬೈ ವನ್ ಗೆಟ್, 50% ಡಿಸ್ಕೌಂಟ್ ಸೇಲ್ ಮೊದಲಾದ ನಾವು ಸಾಮಾನ್ಯವಾಗಿ ಎಲ್ಲ ಅಂಗಡಿಗಳಲ್ಲಿ. ಗ್ರಾಹಕರು ನೆನಪಿಟ್ಟುಕೊಳ್ಳಬೇಕಿರುವ ಸಂಗತಿಯೆಂದರೆ, ಯಾವ ವ್ಯಾಪಾರಿಯೂ ತನಗೆ ನಷ್ಟ ಆಫರ್ ಕೊಡಲಾರ. ನಗರದ ನಗರದ ವಿವಿ ಇವತ್ತು ಒಂದು ಜವಳಿ ಅಂಗಡಿ. ಗ್ರಾಹಕರನ್ನು ಸೆಳೆಯಲು ಮಾಲೀಕ ₹ 500 ಗಳಿಗೆ 4 ಸೀರೆ. ಸುದ್ದಿ ಮಂಡ್ಯದಲ್ಲಿ. ಅದರ ಇದು! ಸಾವಿರಾರು ಮಹಿಳೆಯರು ಕೊಳ್ಳಲು. ಕ್ರೌಡನ್ನು ನಿಭಾಯಿಸಲಾಗದ ಅಂಗಡಿ ಪೊಲೀಸರನ್ನು ಕರೆಸಿ ಶಟರ್ಎಳೆದು ಹೋಗಿದ್ದಾನೆ!…

Read More
ಡಿಸಿಎಂ ಡಿ.ಕೆ. ಶಿವಕುಮಾರ್ ಗುಪ್ತ ಸಭೆ ಇನ್‌ಸೈಡ್ ಮಾಹಿತಿ ಬಹಿರಂಗ; ಡಿಕೆ ಸುರೇಶ್ ಸೋಲಿನ ಕಾರಣ ರಿವೀಲ್ | Dcm Dk Shivakumar Secret Meeting Details Dk Suresh Election Defeat Reasons Sat

ಡಿಸಿಎಂ ಡಿ.ಕೆ. ಶಿವಕುಮಾರ್ ಗುಪ್ತ ಸಭೆ ಇನ್‌ಸೈಡ್ ಮಾಹಿತಿ ಬಹಿರಂಗ; ಡಿಕೆ ಸುರೇಶ್ ಸೋಲಿನ ಕಾರಣ ರಿವೀಲ್ | Dcm Dk Shivakumar Secret Meeting Details Dk Suresh Election Defeat Reasons Sat

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಗುಪ್ತ ಸಭೆಯಲ್ಲಿ ಡಿ.ಕೆ. ಸುರೇಶ್ ಸೋಲಿನ ಕಾರಣಗಳು, ಪಕ್ಷದ ಆಂತರಿಕ ಗೊಂದಲಗಳು, ಮುಂದಿನ ಚುನಾವಣಾ ತಂತ್ರ ಕುರಿತು ಚರ್ಚೆ ನಡೆದಿದೆ. ಬಿಬಿಎಂಪಿ ವಿಂಗಡಣೆ ಕುರಿತ ಪ್ರಶ್ನೆಗೂ ಉತ್ತರಿಸಿ, ಸುತ್ತಮುತ್ತಲಿನ ಪ್ರದೇಶ ಬೆಂಗಳೂರಿಗೆ ಸೇರಿಸಲಾಗುತ್ತದೆ. ಬೆಂಗಳೂರು (ಜು.30): ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗುಪ್ತ ಸಭೆಯ ಇನ್‌ಸೈಡ್ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ವೇಳೆ ತಮ್ಮ ಸಹೋದರ ಡಿ.ಕೆ.ಸುರೇಶ್ ಸೋಲಿಗೆ ಕಾರಣಗಳನ್ನು ಹುಡುಕಿದ್ದಾರೆ. ಇನ್ನು…

Read More
Ghataprabha river flood ಘಟಪ್ರಭಾ ಪ್ರವಾಹ ಭೀತಿ: ಆತಂಕದಿಂದ ದೇವರ ಮೊರೆ ಹೋದ ಮಹಿಳೆಯರು | Ghataprabha Krishna River Overflow Bagalkot And Chikkodi Face Flood Threat Gow

Ghataprabha river flood ಘಟಪ್ರಭಾ ಪ್ರವಾಹ ಭೀತಿ: ಆತಂಕದಿಂದ ದೇವರ ಮೊರೆ ಹೋದ ಮಹಿಳೆಯರು | Ghataprabha Krishna River Overflow Bagalkot And Chikkodi Face Flood Threat Gow

ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಅಂತಾಪುರ ಗ್ರಾಮದ ಜನರಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಸೇತುವೆಗಳು ಜಲಾವೃತಗೊಂಡಿದ್ದು, ಜನರು ಸುತ್ತುವರಿಯುವ ಅನಿವಾರ್ಯತೆ ಎದುರಾಗಿದೆ. ಮಹಿಳೆಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಬಾಗಲಕೋಟೆ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಂಭವಿಸಿರುವ ಭಾರಿ ಮಳೆಯ ಪರಿಣಾಮ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅಂತಾಪುರ ಗ್ರಾಮದಲ್ಲಿ ಘಟಪ್ರಭಾ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಈ ಪ್ರವಾಹ ಭೀತಿಯಿಂದ ನದಿ ತೀರದ ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದ್ದು, ಆತಂಕದಿಂದ ಮಹಿಳೆಯರು ದೇವರ ಮೊರೆ ಹೋಗಿದ್ದಾರೆ. ಅಂತಾಪುರ…

Read More