Karnataka Rains: ಇಂದಿನಿಂದ ಕರ್ನಾಟಕದಾದ್ಯಂತ ಮುಂಗಾರು ದುರ್ಬಲ, ಅಲ್ಲಲ್ಲಿ ಸಾಧಾರಣ ಮಳೆ

Karnataka Rains: ಇಂದಿನಿಂದ ಕರ್ನಾಟಕದಾದ್ಯಂತ ಮುಂಗಾರು ದುರ್ಬಲ, ಅಲ್ಲಲ್ಲಿ ಸಾಧಾರಣ ಮಳೆ

ಬೆಂಗಳೂರು, ಜುಲೈ 30: ಕಳೆದ ಒಂದು ತಿಂಗಳಿಂದ ಸುರಿಯುತ್ತಿದ್ದ ((ಮಳೆ) ಇಂದಿನಿಂದ ಕೊಂಚ ಪಡೆಯಲಿದೆ. ಇಂದಿನಿಂದ ಕರ್ನಾಟಕದಾದ್ಯಂತ ದುರ್ಬಲವಾಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ. ದಕ್ಷಿಣ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸ್ವಲ್ಪ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿಯಲ್ಲಿ, ಸಾಧಾರಣ. ಗ್ರಾಮಾಂತರ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರದಲ್ಲಿ. ಕ್ಯಾಸಲ್ರಾಕ್, ಬೆಳ್ತಂಗಡಿ, ಕಮ್ಮರಡಿ, ಆಗುಂಬೆ, ಜಯಪುರ, ಶೃಂಗೇರಿ, ಬಾಳೆಹೊನ್ನೂರು, ಎನ್ಆರ್ಪುರ, ಭಾಗಮಂಡಲ,…

Read More
ಕೇವಲ ಒಂದು ಪಂದ್ಯ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್

ಕೇವಲ ಒಂದು ಪಂದ್ಯ ಗೆದ್ದು ಸೆಮಿಫೈನಲ್​ಗೆ ಪ್ರವೇಶಿಸಿದ ಇಂಡಿಯಾ ಚಾಂಪಿಯನ್ಸ್

ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 15 ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಜಯಗಳಿಸಿದೆ. ಈ ಜಯದೊಂದಿಗೆ ಭಾರತ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿದೆ. ಲೀಸೆಸ್ಟರ್ನ ಗ್ರೇಸ್ ಗ್ರೌಂಡ್ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ಹಾಗೂ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಟಾಸ್ ಗೆದ್ದ ಚಾಂಪಿಯನ್ಸ್ ತಂಡದ ಯುವರಾಜ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ನಿರೀಕ್ಷಿತ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಕೇವಲ 9…

Read More
ಮಳೆಗಾಲದಲ್ಲಿ ಮನೆಯೊಳಗೆ ತುಂಬಿದ ಜಿರಳೆಯನ್ನು ಓಡಿಸಲು ಪವರ್ ಫುಲ್ ಟ್ರಿಕ್

ಮಳೆಗಾಲದಲ್ಲಿ ಮನೆಯೊಳಗೆ ತುಂಬಿದ ಜಿರಳೆಯನ್ನು ಓಡಿಸಲು ಪವರ್ ಫುಲ್ ಟ್ರಿಕ್

Pavna Das ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Source link

Read More
Doddaballapur Kite Competition: ಗಾಳಿಪಟಗಳಲ್ಲೂ ಗಮನ ಸೆಳೆದ ಜಸ್ಟೀಸ್‌ ಫಾರ್‌ ಸೌಜನ್ಯ ಸಂದೇಶ! | Justice For Soujanya Message Also Attracted Attention In Kites Doddaballapur Rav

Doddaballapur Kite Competition: ಗಾಳಿಪಟಗಳಲ್ಲೂ ಗಮನ ಸೆಳೆದ ಜಸ್ಟೀಸ್‌ ಫಾರ್‌ ಸೌಜನ್ಯ ಸಂದೇಶ! | Justice For Soujanya Message Also Attracted Attention In Kites Doddaballapur Rav

ದೊಡ್ಡಬಳ್ಳಾಪುರದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಪ್ರತಿಧ್ವನಿಸಿತು. ವಿವಿಧ ಸಾಮಾಜಿಕ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಆಕಾಶದಲ್ಲಿ ಹಾರಾಡಿದವು. ಗಾಳಿಪಟ ಕಲೆಯನ್ನು ಉಳಿಸಿ ಬೆಳೆಸುವಂತೆ ಒತ್ತಾಯಿಸಲಾಯಿತು. ದೊಡ್ಡಬಳ್ಳಾಪುರ (ಜುಲೈ.30): ಜಸ್ಟೀಸ್‌ ಫಾರ್‌ ಸೌಜನ್ಯ ಅಭಿಯಾನ ದೊಡ್ಡಬಳ್ಳಾಪುರದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲೂ ಪ್ರತಿಧ್ವನಿಸಿದೆ. ಸೌಜನ್ಯಗೆ ನ್ಯಾಯ ಸಿಗಲಿ, ನ್ಯಾಯ ಬೆಳಕಿಗೆ ಬರಲೇ ಬೇಕು, ಸೌಜನ್ಯ ಹೆಣ್ಣಲ್ಲ; ಒಂದು ಶಕ್ತಿ ಇತ್ಯಾದಿ ಸಂದೇಶಗಳನ್ನು ಹೊತ್ತ ಗಾಳಿಪಟಗಳು ಬಾನಂಗಳಕ್ಕೆ ಲಗ್ಗೆ ಇಟ್ಟು ನ್ಯಾಯದ ಬೇಡಿಕೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸಿದವು. ಇಲ್ಲಿನ ನಮ್ಮ…

Read More
ಪ್ರಿಯಕರನ ಮೋಜುಮಸ್ತಿಗೆ ಚಿಕ್ಕಪ್ಪನ ಮನೆಯಲ್ಲಿ ಲಕ್ಶಾಂತರ ರೂ. ಬೆಲೆಯ ಚಿನ್ನಾಭರಣ ಕದ್ದ ವಿದ್ಯಾರ್ಥಿನಿ! | A Student Stole Gold From Her Uncle S House For Her Boyfriend Amusement

ಪ್ರಿಯಕರನ ಮೋಜುಮಸ್ತಿಗೆ ಚಿಕ್ಕಪ್ಪನ ಮನೆಯಲ್ಲಿ ಲಕ್ಶಾಂತರ ರೂ. ಬೆಲೆಯ ಚಿನ್ನಾಭರಣ ಕದ್ದ ವಿದ್ಯಾರ್ಥಿನಿ! | A Student Stole Gold From Her Uncle S House For Her Boyfriend Amusement

ಬೆಂಗಳೂರಿನಲ್ಲಿ ಬಿಕಾಂ ವಿದ್ಯಾರ್ಥಿನಿ ತನ್ನ ಚಿಕ್ಕಪ್ಪನ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪ್ರಿಯಕರನಿಗೆ ನೀಡಿದ್ದಾಳೆ. ಈ ಕೃತ್ಯದಲ್ಲಿ ಆಕೆಯ ಪ್ರಿಯಕರ ಮತ್ತು ಇಬ್ಬರು ಸ್ನೇಹಿತರು ಭಾಗಿಯಾಗಿದ್ದಾರೆ. ಬೆಂಗಳೂರು (ಜುಲೈ.30) ತನ್ನ ಪ್ರಿಯಕರನ ಮೋಜಿನ ಜೀವನಕ್ಕೆ ಚಿಕ್ಕಪ್ಪನ ಮನೆಯಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕದ್ದು ಕೊಟ್ಟಿದ್ದ ಬಿಕಾಂ ವಿದ್ಯಾರ್ಥಿ ಹಾಗೂ ಆಕೆಯ ಮೂವರು ಸ್ನೇಹಿತರು ಕೊತ್ತನೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೈರತಿ ನಿವಾಸಿಗಳಾದ ಸಚಿತಾ, ಆಕೆಯ ಪ್ರಿಯಕರ ಯಶವಂತ್, ಸ್ನೇಹಿತರಾದ ತನುಷ್, ಎಲ್‌ಎಲ್‌ಬಿ…

Read More
ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಯಾಕೆ? ಕಾರಣ ಇಲ್ಲಿದೆ

ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಯಾಕೆ? ಕಾರಣ ಇಲ್ಲಿದೆ

ದೇವರ ಆರಾಧನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ. ಆದರೆ, ಆರತಿ ಮಾಡುವಾಗ ಮುಚ್ಚುವುದು ಸರಿಯಲ್ಲ ಎಂದು ಖ್ಯಾತ ಜ್ಯೋತಿಷಿ ಮತ್ತು. ಬಸವರಾಜ್ ತಿಳಿಸುತ್ತಾರೆ. ಪಂಚಭೂತಗಳನ್ನು ಪಂಚಭೂತಗಳನ್ನು ಪ್ರತಿನಿಧಿಸುತ್ತದೆ ಕಣ್ಣು ಆರತಿಯನ್ನು ನೋಡುವುದರಿಂದ ಆ ಶಕ್ತಿಯನ್ನು ನಾವು. ಕಣ್ಣು ಮುಚ್ಚುವುದರಿಂದ ಆ ಸಂಪೂರ್ಣವಾಗಿ ಸಾಧ್ಯವಾಗುವುದಿಲ್ಲ. ಆರತಿಯ ಸಮಯದಲ್ಲಿ ಚಿಂತನೆಗಳು. ಭಗವಂತನನ್ನು ಸಂಪೂರ್ಣವಾಗಿ ನೋಡುವುದರಿಂದ ಧನಾತ್ಮಕ ಇಟ್ಟುಕೊಳ್ಳುವುದರಿಂದ ನಮಗೆ ಅನುಗ್ರಹ ದೊರೆಯುತ್ತದೆ ಎಂದು ಅವರು. ಅಲ್ಲದೆ, ಇನ್ನಿತರ ಕಾರಣಗಳನ್ನೂ. ವಿವರಗಳಿಗೆ ನೋಡಿ. Source link

Read More
Su From So Collection: ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್​ನಲ್ಲಿ ಚಿತ್ರವನ್ನು ತಡೆಯೋರೆ ಇಲ್ಲ

Su From So Collection: ಅಶ್ವಮೇಧದ ಕುದುರೆ ‘ಸು ಫ್ರಮ್ ಸೋ’; ಕೆಲೆಕ್ಷನ್​ನಲ್ಲಿ ಚಿತ್ರವನ್ನು ತಡೆಯೋರೆ ಇಲ್ಲ

ಕಳೆದ ವಾರ ರಿಲೀಸ್ ‘ಸು ಫ್ರಮ್ ಸೋ’ ಸಿನಿಮಾ ((ಎಸ್‌ಯು ಸೋ ಚಲನಚಿತ್ರದಿಂದ ) ಈಗ ಅಶ್ವಮೇಧದ ಎನಿಸಿಕೊಂಡಿದೆ. ಕಲೆಕ್ಷನ್ ವಿಚಾರದಲ್ಲಿ ತಡೆಯೋರು ಯಾರು. ಈ ಸಿನಿಮಾದ ವಿಶ್ವ ಆಫೀಸ್ ಸುಮಾರು ಸುಮಾರು 15 ಕೋಟಿ. ಈ ಚಿತ್ರದಿಂದ ಮೊಗದಲ್ಲಿ ನಗು. ಸಿನಿಮಾ ಮತ್ತಷ್ಟು ಅಬ್ಬರಿಸುವ ಸೂಚನೆ. ಸಮಯದ ಸಮಯದ ಬಳಿಕ ಥಿಯೇಟರ್ಗಳು ವಾರ ಪೂರ್ತಿ ಪ್ರದರ್ಶನ. ‘ಸು ಫ್ರಮ್’ ಚಿತ್ರಕ್ಕೆ ಆರಂಭದಲ್ಲಿ ಕಡಿಮೆ ಶೋಗಳನ್ನು. ಈ ಕಾರಣಕ್ಕೆ ಮೊದಲ ಈ ಚಿತ್ರ ಮಾಡಿದ್ದು ಕೇವಲ ಕೇವಲ…

Read More
ವೆಂಕಟೇಶ್ವರನ ಲಹರಿಗಳಿರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ

ವೆಂಕಟೇಶ್ವರನ ಲಹರಿಗಳಿರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ

ಜುಲೈ 30, 2025 ರ ದೈನಂದಿನ ರಾಶಿ ಫಲಗಳನ್ನು ಖ್ಯಾತ. ಬಸವರಾಜ ಗುರೂಜಿ ವಿಡಿಯೋ ಮೂಲಕ. ನಕ್ಷತ್ರದ ನಕ್ಷತ್ರದ ಪ್ರಭಾವ ಗ್ರಹಗಳ ಸ್ಥಾನದ ಆಧಾರದ, ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ಫಲಾಫಲಗಳನ್ನು. ರಾಶಿಯವರಿಗೂ ರಾಶಿಯವರಿಗೂ ಆರ್ಥಿಕ, ವೃತ್ತಿ ಜೀವನ, ಆರೋಗ್ಯ, ಮತ್ತು, ಮತ್ತು ಬಗ್ಗೆ ಬಗ್ಗೆ. ರಾಶಿಯವರಿಗೂ ರಾಶಿಯವರಿಗೂ ಒಂದು ಸಂಖ್ಯೆ ಮತ್ತು ಜಪಿಸಲು ಮಂತ್ರವನ್ನು. ವಿವರಗಳಿಗೆ ನೋಡಿ. Source link

Read More
ನಕಲಿ ಜಿಎಸ್‌ಟಿ ಬಿಲ್‌ನ ಗಾಂಜಾ ಜಾಲ ಬೇಧಿಸಿದ ಪೊಲೀಸರು | Bengaluru Police | Crime news | Asianet News Kannada | Police Bust Fake Gst Bill Marijuana Racket

ನಕಲಿ ಜಿಎಸ್‌ಟಿ ಬಿಲ್‌ನ ಗಾಂಜಾ ಜಾಲ ಬೇಧಿಸಿದ ಪೊಲೀಸರು | Bengaluru Police | Crime news | Asianet News Kannada | Police Bust Fake Gst Bill Marijuana Racket

ನಕಲಿ ಜಿಎಸ್‌ಟಿ ಬಿಲ್‌ಗಳನ್ನು ಬಳಸಿಕೊಂಡು ಹೊರ ರಾಜ್ಯಗಳಿಂದ ಗಾಂಜಾವನ್ನು ಸಾಗಿಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. 53.5 ಕೆಜಿ ಗಾಂಜಾ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ದೇಶದ ವಿವಿಧ ನಗರಗಳಿಗೆ ಕೊರಿಯರ್ ಮೂಲಕ ಗಾಂಜಾ ಪೂರೈಸುತ್ತಿದ್ದರು. ಬೆಂಗಳೂರು (ಜುಲೈ30): ನಕಲಿ ಜಿಎಸ್‌ಟಿ ಬಿಲ್ ಸೃಷ್ಟಿಸಿ ಸಿದ್ಧ ಉಡುಪು ನೆಪದಲ್ಲಿ ಹೊರ ರಾಜ್ಯದಿಂದ ಗಾಂಜಾ ತಂದು ಬಳಿಕ ದೇಶದ ಇತರೆ ನಗರಗಳಿಗೆ ಕೊರಿಯರ್ ಮೂಲಕ ಪೂರೈಸುತ್ತಿದ್ದ ಗ್ಯಾಂಗ್‌ವೊಂದನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ದೀಪಕ್ ಕುಮಾರ್…

Read More
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಡ

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಡ

<p>ಮೇಷ: ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಅತಿಯಾದ ಆತುರ ಮತ್ತು ಉತ್ಸಾಹದಿಂದಾಗಿ ಸ್ವಭಾವತಃ ಕಿರಿಕಿರಿ ಉಂಟಾಗಬಹುದು. ಪತಿ ಮತ್ತು ಪತ್ನಿ ಪರಸ್ಪರ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಆರೋಗ್ಯವು ಉತ್ತಮವಾಗಿರುತ್ತದೆ.</p><p>ವೃಷಭ: ಯಾವುದೇ ಕಾರಣವಿಲ್ಲದೆ ನೀವು ನಿಮ್ಮ ಮನಸ್ಸಿನಲ್ಲಿ ಅಶಾಂತಿಯನ್ನು ಅನುಭವಿಸುವಿರಿ. ಪ್ರಕೃತಿ ಮತ್ತು ಧ್ಯಾನದೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಯುವಕರು ತಮ್ಮ ವೃತ್ತಿ ಸಂಬಂಧಿತ ಕೆಲಸದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಕೆಲಸದ ಹೊರೆಯಿಂದಾಗಿ ಸಂಗಾತಿಯು ಕುಟುಂಬದತ್ತ ಗಮನ ಹರಿಸಲು ಸಾಧ್ಯವಾಗುವುದಿಲ್ಲ.</p><p>ಮಿಥುನ: ಯಾವುದೇ ನಕಾರಾತ್ಮಕ ಚಟುವಟಿಕೆಯಿಂದ…

Read More