ಒಂದು ರೂಪಾಯಿ ಖರ್ಚಿಲ್ಲದೆ ಬ್ಯೂಟಿ ಹೆಚ್ಚಿಸಿಕೊಳ್ಳಲು ಮೊಸರು ಒಂದೇ ಸಾಕು

ಒಂದು ರೂಪಾಯಿ ಖರ್ಚಿಲ್ಲದೆ ಬ್ಯೂಟಿ ಹೆಚ್ಚಿಸಿಕೊಳ್ಳಲು ಮೊಸರು ಒಂದೇ ಸಾಕು

<p>ಖರ್ಚಿಲ್ಲದೆ ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಮೊಸರು ಒಂದೇ ಸಾಕು. ಮೊಸರನ್ನ ಯಾವುದರ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದ್ರೆ ಚೆಂದ ಕಾಂತಿ ಬರುತ್ತೆ ಅಂತ ತಿಳ್ಕೊಳ್ಳೋಣ…</p><img><p>ಸೌಂದರ್ಯ ಹೆಚ್ಚಿಸಿಕೊಳ್ಳೋಕೆ ಜನ ಏನೇನೋ ಮಾಡ್ತಾರೆ. ಮಾರ್ಕೆಟ್ ನಲ್ಲಿ ಸಿಗೋ ಯಾವ ಕ್ರೀಮ್ ಬಿಡದೆ ಹಚ್ಚೋರು ತುಂಬಾ ಜನ ಇರ್ತಾರೆ. ಆದ್ರೆ, ಖರ್ಚಿಲ್ಲದೆ ಕೂಡ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ಅದೇನು ಅಂತಂದ್ರೆ ಮೊಸರು. ಕೇವಲ ಮೊಸರು ಹಚ್ಚಿದ್ರೂ ಮುಖ ಗ್ಲೋ ಆಗುತ್ತೆ. ಹೇಗೆ ಅಂತ ತಿಳ್ಕೊಳ್ಳೋಣ…</p><img><p>ಮೊಸರಿನಿಂದ ಮುಖಕ್ಕೆ ಮಸಾಜ್ ಮಾಡಬೇಕು. 3 ಚಮಚ…

Read More
Vatican: ಬಹಳ ವರ್ಷಗಳ ಬಳಿಕ ದೊಡ್ಡ ಆದಾಯ ಗಳಿಸಿದ ವ್ಯಾಟಿಕನ್

Vatican: ಬಹಳ ವರ್ಷಗಳ ಬಳಿಕ ದೊಡ್ಡ ಆದಾಯ ಗಳಿಸಿದ ವ್ಯಾಟಿಕನ್

ನವದೆಹಲಿ, ಜುಲೈ 29: ಸಮುದಾಯದವರಿಗೆ ಹೊಸ ಪೋಪ್ . ಕೇಂದ್ರ ಕೇಂದ್ರ ಬಿಂದುವಾಗಿರುವ ವ್ಯಾಟಿಕನ್ ಹೊಸ ಪೋಪ್ ಆಗಮನದಿಂದ ಹೊಸ ಕಳೆ. ವರ್ಷಗಳ ವರ್ಷಗಳ ಹಣಕಾಸು ಸಂಕೋಲೆಗಳನ್ನು ಅದು ಕಳಚಿಕೊಳ್ಳುವ. ಪೋಪ್ ಲಿಯೋ -14 (ಪೋಪ್ ಲಿಯೋ XIV) ಅವರು ಬಂದ ಘಳಿಗೆಯ ದೆಸೆಯಿಂದಲೋ ಏನೋ ಆಫ್ ಪ್ಯಾಟ್ರಿಮೋನಿ ಆಫ್ ದಿ ದಿ ಅಪೋಸ್ಟೋಲಿಕ್ ಅಪೋಸ್ಟೋಲಿಕ್ ಸೀ ಸೀ ಸೀ ಸೀ ಸೀ ಸೀ 24 2024. 2023 ರಲ್ಲಿ ಅದು 16 ಮಿಲಿಯನ್ ಯೂರೋ ಲಾಭ….

Read More
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು

‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು

ತಮ್ಮ ದರ್ಶನ್ (ದರ್ಶನ) ಅಭಿಮಾನಿಗಳಿಂದ ಹಲ್ಲೆ ಯತ್ನ ಬಳಿಕ ನಟ ಅವರು ಪೊಲೀಸರಿಗೆ ದೂರು. ಇಂದು (ಜುಲೈ 29) ಎಫ್ಐಆರ್. ಪ್ರಥಮ್ ಅವರಿಗೆ ಸೂಕ್ತ ನೀಡುವುದಾಗಿ ಹೇಳಿದ್ದಾರೆ. ವೇಳೆ ವೇಳೆ ಮಾಧ್ಯಮಗಳ ಪ್ರಥಮ್ ಅವರು ಅಳಲು. ‘ಪೊಲೀಸ್ ರಕ್ಷಣೆಗಿಂತ ದೊಡ್ಡ ರಕ್ಷಣೆ ಏನೂ. ನಮ್ಮ ನಮ್ಮ ಮನೆ ರೌಡಿಗಳು ತೊಂದರೆ ಮಾಡುತ್ತಾನೇ. ಮನೆ ಹತ್ತಿರವೇ ಆಗಿದೆ ‘ ಪ್ರಥಮ್ (ಪ್ರಥಮ್) ಅವರು. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಮಾಡಿ. Source link

Read More
Cleaning Tips: ಬಟ್ಟೆ ಮೇಲಿನ ಹಠಮಾರಿ ಕಲೆ ಹೋಗ್ತಿಲ್ವಾ? ತಲೆ ಕೆಡಿಸಿಕೊಳ್ಳಬೇಡಿ, ವಿನೆಗರ್ ಬಳಸಿ ನೋಡಿ

Cleaning Tips: ಬಟ್ಟೆ ಮೇಲಿನ ಹಠಮಾರಿ ಕಲೆ ಹೋಗ್ತಿಲ್ವಾ? ತಲೆ ಕೆಡಿಸಿಕೊಳ್ಳಬೇಡಿ, ವಿನೆಗರ್ ಬಳಸಿ ನೋಡಿ

<p>ಅಡುಗೆ ಮನೆಯಲ್ಲಿ ಮಾತ್ರವಲ್ಲ, &nbsp;ಎಲ್ಲಾ ಕಡೆ ವಿನೆಗರ್ ಉಪಯೋಗಕ್ಕೆ ಬರುತ್ತದೆ. ಸ್ವಚ್ಛ ಮಾಡುವುದರಿಂದ ಹಿಡಿದು ಕೀಟಗಳನ್ನು ಓಡಿಸುವವರೆಗೂ ವಿನೆಗರ್ ಬಳಸಬಹುದು. ಅಂದಹಾಗೆ &nbsp;ಬಟ್ಟೆ ಒಗೆಯುವಾಗ ವಿನೆಗರ್ ಬಳಸಿದರೆ &nbsp;ಏನೆಲ್ಲಾ ಜಾದು ಮಾಡುತ್ತೆ ಅಂತ ನೋಡೋಣ.&nbsp;</p><img><p>ವಿನೆಗರ್ ಬಳಸಿ ಬಟ್ಟೆಗಳನ್ನು ಮೃದುವಾಗಿಸಬಹುದು. ಸ್ವಲ್ಪ ವಿನೆಗರ್ ನೀರಿಗೆ ಹಾಕಿ ಬಟ್ಟೆಗಳನ್ನು ಅದರಲ್ಲಿ ನೆನೆಸಿಟ್ಟರೆ ಸಾಕು. ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಒಗೆಯುವಾಗ ಫ್ಯಾಬ್ರಿಕ್ ಸಾಫ್ಟ್‌ನರ್ ಜಾಗದಲ್ಲಿ ವಿನೆಗರ್ ಹಾಕಿದರೆ ಬಟ್ಟೆ ಮೃದುವಾಗಿರುತ್ತದೆ. &nbsp;</p><img><p>ಕೆಲವು ಬಟ್ಟೆಗಳಲ್ಲಿ ಒಗೆದ ಮೇಲೂ ದುರ್ವಾಸನೆ ಉಳಿಯುತ್ತದೆ. ಅಂಥ ಸಂದರ್ಭಗಳಲ್ಲಿ…

Read More
ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವ ಎರಡನೇ ಜಿಲ್ಲೆ ನಮ್ಮ ಚಾಮರಾಜನಗರ! ಫಸ್ಟ್ ಯಾವುದು? | World Tiger Day Chamarajanagar Tiger Capital Of Karnataka With Over 150 Sat

ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವ ಎರಡನೇ ಜಿಲ್ಲೆ ನಮ್ಮ ಚಾಮರಾಜನಗರ! ಫಸ್ಟ್ ಯಾವುದು? | World Tiger Day Chamarajanagar Tiger Capital Of Karnataka With Over 150 Sat

ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ಜಿಲ್ಲೆಯಾಗಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನ ಬೆಟ್ಟ ವನ್ಯಧಾಮಗಳಲ್ಲಿ ಹುಲಿಗಳ ಸಂರಕ್ಷಣೆ ಯಶಸ್ವಿಯಾಗಿದ್ದು, ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಿದೆ. ದೇಶದ ಹುಲಿಗಳ ನಾಡು ಯಾವುದು? ಮಧ್ಯ ಪ್ರದೇಶ ರಾಜ್ಯವು 785 ಹುಲಿಗಳನ್ನು ಹೊಂದಿದೆ. ಈ ಮೂಲಕ ದೇಶದ ಹುಲಿಗಳ ನಾಡು ಆಗಿದೆ. ಜಿಲ್ಲೆಗೆ ಹೋಲಿಸಿದರೆ, ಉತ್ತರಾಖಂಡ ರಾಜ್ಯದ ನೈನಿತಾಲ್‌ ಜಿಲ್ಲೆಯಲ್ಲಿ 260 ಹುಲಿಗಳಿವೆ. ವರದಿ – ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್ …

Read More
ಅಡುಗೆ ಎಣ್ಣೆ ಬಳಸದೇ ರುಚಿಯಾದ ಮೀನು ಫ್ರೈ ಮಾಡುವುದು ಹೇಗೆ? ಆರೋಗ್ಯಕ್ಕೂ ಉತ್ತಮ

ಅಡುಗೆ ಎಣ್ಣೆ ಬಳಸದೇ ರುಚಿಯಾದ ಮೀನು ಫ್ರೈ ಮಾಡುವುದು ಹೇಗೆ? ಆರೋಗ್ಯಕ್ಕೂ ಉತ್ತಮ

<p>ಮೀನು ಆರೋಗ್ಯಕ್ಕೆ ಉತ್ತಮ. ಆದರೆ ಮೀನು ಫ್ರೈ ಮಾಡಲು ಎಣ್ಣೆ ಬಳಸಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಆಯಿಲ್ ಫ್ರೈ ಅಥವಾ ಆಯಿಲ್ ಬಳಸಿ ಮಾಡುವ ತವಾ ಫ್ರೈ ಉತ್ತಮವಲ್ಲ. ಆದರೆ ಅತ್ಯಂತ ರುಚಿರುಚಿಯಾದ, ಆರೋಗ್ಯಕ್ಕೂ ಉತ್ತಮವಾದ ಮೀನು ಫ್ರೈ ಅಡುಗೆ ಎಣ್ಣೆ ಹಾಕದೇ ಮಾಡುವುದು ಹೇಗೆ?</p><img><p>ಮೀನು ಆಹಾರಗಳು ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿದೆ. ಹಲವು ಬಗೆಯ ಖಾದ್ಯಗಳನ್ನು ಮೀನಿನ ಮೂಲಕ ತಯಾರಿಸಲಾಗುತ್ತದೆ. ಈ ಪೈಕಿ ಬಹುತೇಕರ ಫೇವರಿಟ್ ಫಿಶ್ ಫ್ರೈ. ಮೀನು ಫ್ರೈಗೆ ಎಣ್ಣೆ ಬೇಕೆ ಬೇಕು. ಫ್ರೈ ಮೀನು…

Read More
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು

ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು

ಚಾಮರಾಜನಗರ, ಜುಲೈ 29: ಚಾಮರಾಜನಗರ ಜಿಲ್ಲೆ ಬಿಳಿಗಿರಿರಂಗನ ಕೆ.ಗುಡಿ ಪ್ರದೇಶದಲ್ಲಿರುವ ಪ್ರದೇಶದಲ್ಲಿರುವ ಬಂಡೆಯೊಂದರ ಕುಳಿತ ಹುಲಿ ಪೋಸ್, ಕ್ಯಾಮೆರಾ ಕಣ್ಣಲ್ಲಿ. ಸಫಾರಿಗೆ ಹೋಗಿದ್ದ ಪ್ರವಾಸಿಗರು ಮೊಬೈಲ್ ಸರೆಯಾಗಿದೆ. ಹುಲಿ ನೋಡಿ ಖುಷಿ. ವಿಡಿಯೋ ಕ್ಲಿಕ್ Source link

Read More
‘ಪಾಕಿಸ್ತಾನ ಈಗ ಭಾರತದ ಹೆಂಡ್ತಿ, ಅವಳನ್ನ ಮನೆಗೆ ಕರೆತನ್ನಿ..’ ಲೋಕಸಭೆಯಲ್ಲಿ ನಗುವಿಗೆ ಕಾರಣವಾದ ಬೆನಿವಾಲ್‌ ಮಾತು! | Hanuman Beniwal Jokes Pakistan Is Indias Wife In Lok Sabha San

‘ಪಾಕಿಸ್ತಾನ ಈಗ ಭಾರತದ ಹೆಂಡ್ತಿ, ಅವಳನ್ನ ಮನೆಗೆ ಕರೆತನ್ನಿ..’ ಲೋಕಸಭೆಯಲ್ಲಿ ನಗುವಿಗೆ ಕಾರಣವಾದ ಬೆನಿವಾಲ್‌ ಮಾತು! | Hanuman Beniwal Jokes Pakistan Is Indias Wife In Lok Sabha San

ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥರಾಗಿರುವ ಬೆನಿವಾಲ್, ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಭಾರತದ ಪತ್ನಿಯಾಗಿದೆ ಎಂದು ಹೇಳಿದರು ಮತ್ತು ಸರ್ಕಾರ ಈಗ “ಅವಳನ್ನು ಮನೆಗೆ ತರಬೇಕು” ಎಂದು ವ್ಯಂಗ್ಯವಾಡಿದ್ದಾರೆ.  ನವದೆಹಲಿ (ಜು.29): ಆಪರೇಷನ್ ಸಿಂಧೂರ್ ಬಗ್ಗೆ ಲೋಕಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದಾಗ, ನಾಗೌರ್ ಸಂಸದ ಹನುಮಾನ್ ಬೇನಿವಾಲ್ ಅವರ ಹಾಸ್ಯಚಟಾಕಿ ರಾಜಕೀಯ ವಲಯದ ಎರಡೂ ಕಡೆಯ ನಾಯಕರ ಭಾರೀ ನಗುವಿಗೆ ಕಾರಣವಾಯಿತು. ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಮುಖ್ಯಸ್ಥರಾಗಿರುವ ಬೆನಿವಾಲ್, ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನವು ಈಗ…

Read More
ಪೋಷಕರೇ ಜಾಗರೂಕರಾಗಿರಿ, ಬೆಳಗಿನ ಈ ತಪ್ಪುಗಳು ಮಕ್ಕಳ ಆರೋಗ್ಯ, ಅಧ್ಯಯನ ಎರಡಕ್ಕೂ ಎಫೆಕ್ಟ್ | Morning Mistakes Kids Make A Parents Wake Up Call

ಪೋಷಕರೇ ಜಾಗರೂಕರಾಗಿರಿ, ಬೆಳಗಿನ ಈ ತಪ್ಪುಗಳು ಮಕ್ಕಳ ಆರೋಗ್ಯ, ಅಧ್ಯಯನ ಎರಡಕ್ಕೂ ಎಫೆಕ್ಟ್ | Morning Mistakes Kids Make A Parents Wake Up Call

ಈ ತಪ್ಪುಗಳು ನಿಮಗೆ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಅವುಗಳನ್ನು ದೀರ್ಘಕಾಲದವರೆಗೆ ಸರಿಪಡಿಸದಿದ್ದರೆ ಮಕ್ಕಳ ಭವಿಷ್ಯವು ಹಾಳಾಗಬಹುದು. Parenting Tips: ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಜೀವನದಲ್ಲಿ ಪ್ರಗತಿ ಹೊಂದುವುದನ್ನ ಮತ್ತು ಮುಂದುವರಿಯುವುದನ್ನ ನೋಡಲು ಬಯಸುತ್ತಾರೆ. ಅವರ ಕನಸನ್ನು ನನಸಾಗಿಸಲು ಜೀವನದಲ್ಲಿ ಫೆಲ್ಯೂರ್ ಆಗದಂತೆ ಮತ್ತು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುತ್ತಾರೆ ಪೋಷಕರು. ಹಲವು ಬಾರಿ ಲಕ್ಷಾಂತರ ಸರಿಯಾದ ಪ್ರಯತ್ನಗಳ ಹೊರತಾಗಿಯೂ ಮಕ್ಕಳು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಇದರಿಂದಾಗಿ ಅದು ಅವರ ಆರೋಗ್ಯ ಮತ್ತು…

Read More
PM Modi Speech Live Streaming: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ

PM Modi Speech Live Streaming: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ

ಸಂಸತ್ತಿನ ಮುಂಗಾರು ಆರಂಭವಾಗಿದ್ದು, ಆಪರೇಷನ್ ಸಿಂಧೂರ ವಿಚಾರವಾಗಿ ಚರ್ಚೆಗೆ ನರೇಂದ್ರ ಮೋದಿಯುವರು ಲೋಕಸಭೆಯಲ್ಲಿ ಉತ್ತರ. ಆಪರೇಷನ್ ಸಿಂಧೂರ ಮೂಲಕ ಸೇನೆ ಪ್ರದರ್ಶಿಸಿದೆ. ಈ ಅಧಿವೇಶನವು ವಿಜಯೋತ್ಸವದ. ಭಾರತೀಯ ಸೇನೆ ನೆಲೆಗಳನ್ನು. ಆಪರೇಷನ್ ಸಿಂಧೂರ ನಡೆಸಿದ ಸೇನೆಗೆ. ಇಡೀ ದೇಶದ ಪರವಾಗಿ ಅಭಿನಂದನೆಗಳು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಭಾಷಣದ ಇಲ್ಲಿದೆ. Source link

Read More