Headlines
ಡೀಮ್ಡ್ ಫಾರೆಸ್ಟ್ ಸರ್ವೇ ಶೀಘ್ರ ಪೂರ್ಣಗೊಳಿಸಿ: ಕೃಷಿ ಸಚಿವ ಚಲುವರಾಯಸ್ವಾಮಿ | Deemed Forest Survey To Be Completed Soon Says N Chaluvarayaswamy Gvd

ಡೀಮ್ಡ್ ಫಾರೆಸ್ಟ್ ಸರ್ವೇ ಶೀಘ್ರ ಪೂರ್ಣಗೊಳಿಸಿ: ಕೃಷಿ ಸಚಿವ ಚಲುವರಾಯಸ್ವಾಮಿ | Deemed Forest Survey To Be Completed Soon Says N Chaluvarayaswamy Gvd

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ದೊಡ್ಡ ತಲೆನೋವಾಗಿರುವ ಡೀಮ್ಡ್ ಫಾರೆಸ್ಟ್ ಸರ್ವೇಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು. ಮಂಡ್ಯ (ಆ.03): ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ದೊಡ್ಡ ತಲೆನೋವಾಗಿರುವ ಡೀಮ್ಡ್ ಫಾರೆಸ್ಟ್ ಸರ್ವೇಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ,…

Read More
WCL 2025: ಫೈನಲ್‌ನಲ್ಲಿ ಸೋತ ಪಾಕಿಸ್ತಾನ; ಇನ್ಮುಂದೆ ಈ ಟೂರ್ನಿಯಲ್ಲಿ ಆಡುವಂತಿಲ್ಲ ಎಂದ ಮಂಡಳಿ

WCL 2025: ಫೈನಲ್‌ನಲ್ಲಿ ಸೋತ ಪಾಕಿಸ್ತಾನ; ಇನ್ಮುಂದೆ ಈ ಟೂರ್ನಿಯಲ್ಲಿ ಆಡುವಂತಿಲ್ಲ ಎಂದ ಮಂಡಳಿ

2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ (wcl 2025) ಫೈನಲ್ ಪಂದ್ಯವು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂಗ್ಲೆಂಡ್‌ನಲ್ಲಿ. ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಪಾಕಿಸ್ತಾನ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಪಟ್ಟವನ್ನು. ಇದೀಗ ಈ ಪಂದ್ಯಾವಳಿಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಪಂದ್ಯಾವಳಿಯಲ್ಲಿ ಎಂದಿಗೂ ಭಾಗವಹಿಸದಿರಲು. ಇನ್ನು ಇನ್ನು ಮುಂದೆ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ನಾವು. ಪಿಸಿಬಿ ನಿರ್ಧಾರಕ್ಕೆ ಕಾರಣವೇನು? ಈ ಈ ಪಂದ್ಯಾವಳಿಯಲ್ಲಿ ಚಾಂಪಿಯನ್ಸ್ ತಂಡ,…

Read More
ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲ: ಸಂಸದ ಜಗದೀಶ್ ಶೆಟ್ಟರ್ | Congress Weak Opposition Jagadish Shettar Remarks Gvd

ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲ: ಸಂಸದ ಜಗದೀಶ್ ಶೆಟ್ಟರ್ | Congress Weak Opposition Jagadish Shettar Remarks Gvd

ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್‌ ಶಿಸ್ತು ಪಾಲನೆ ಮಾಡುತ್ತಿಲ್ಲ. ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು. ಬೆಳಗಾವಿ (ಆ.03): ಅಧಿವೇಶನದಲ್ಲಿ ಸಂವಿಧಾನ ಬದ್ಧವಾಗಿ ಕಾಂಗ್ರೆಸ್‌ ಚರ್ಚೆ ಮಾಡುತ್ತಿಲ್ಲ. ಪ್ರಮುಖ ವಿಚಾರ ಪ್ರಸ್ತಾಪಿಸುತ್ತಿಲ್ಲ. ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್‌ ಶಿಸ್ತು ಪಾಲನೆ ಮಾಡುತ್ತಿಲ್ಲ. ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ…

Read More
KRS​ ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್​: ಮಹದೇವಪ್ಪ ವಿವಾದಾತ್ಮ ಹೇಳಿಕೆ

KRS​ ಡ್ಯಾಂಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್​: ಮಹದೇವಪ್ಪ ವಿವಾದಾತ್ಮ ಹೇಳಿಕೆ

ಮಂಡ್ಯ, ಆಗಸ್ಟ್ 03: ಕೃಷ್ಣರಾಜ ಸಾಗರ ((Krs) ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಸುಲ್ತಾನ್ (ಟಿಪು ಸುಲ್ತಾನ) ಎಂದು ಸಚಿವ.ಸಿ. (ಎಚ್‌ಸಿ ಮಹಾದೇವಪ್ಪ) ವಿವಾದಾತ್ಮ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜರ್ಷಿ ನಾಲ್ವಡಿ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ, ಕೆಆರ್ಎಸ್ ಅಣೆಕಟ್ಟಿಗೆ ಟಿಪ್ಪು ಅಡಿಗಲ್ಲು. ಆದರೆ, ಈಗ ಇದನ್ನು ಹೇಳಲು ಧೈರ್ಯ. ಗೇಟ್ನ ಗೇಟ್ನ ಹೆಬ್ಬಾಗಿಲಿನಲ್ಲಿ ಅಡಿಗಲ್ಲು ಕಾಣಬಹುದು ಎಂದು. ಟಿಪ್ಪು ಪದ್ಧತಿ ರದ್ದು ಮಾಡಿದರು ಗೊತ್ತಿಲ್ಲದವರು ಗೊತ್ತಿಲ್ಲದವರು ಚರಿತ್ರೆ ಮಾಡಲು ಸಾದ್ಯವಿಲ್ಲ ಎಂದು. ಬಿಆರ್…

Read More
ನಟ ದರ್ಶನ್ ರೀತಿ ಫಯಾಝ್‌ಗೂ ಜಾಮೀನು ಕೊಡಿ, Neha Hiremath ಕೊಲೆ ಆರೋಪಿ ಪರ ವಕೀಲರ ವಾದ | Hubballi Neha Hiremath Case Court Reserves Accused Bail Plea Order For August 4

ನಟ ದರ್ಶನ್ ರೀತಿ ಫಯಾಝ್‌ಗೂ ಜಾಮೀನು ಕೊಡಿ, Neha Hiremath ಕೊಲೆ ಆರೋಪಿ ಪರ ವಕೀಲರ ವಾದ | Hubballi Neha Hiremath Case Court Reserves Accused Bail Plea Order For August 4

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ನೀಡಿದ ರೀತಿ, ನೇಹಾ ಹಿರೇಮಠ ಪ್ರಕರಣದಲ್ಲಿ ಕೊಲೆ ಆರೋಪಿ ಫಯಾಝ್‌ಗೆ ಜಾಮೀನು ನೀಡಬೇಕು ಎಂದು ಆರೋಪಿ ವಕೀಲರು ವಾದ ಮಂಡಿಸಿದ್ದಾರೆ ಎಂದು ನೇಹಾ ತಂದೆ ಆಕ್ರೋಶ ಹೊರಹಾಕಿದ್ದಾರೆ. ನಾಳೆ ಜಾಮೀನು ಆದೇಶ ಹೊರಬೀಳಲಿದೆ. ಹುಬ್ಬಳ್ಳಿ (ಆ.03) ವಿದ್ಯಾರ್ಥಿನಿ ನೇಹಾ ಹಿರೇಮಠ ಪ್ರಕರಣ ಕರ್ನಾಟಕದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಕಾಲೇಜು ಕ್ಯಾಂಪಸ್‌ಗೆ ನುಗ್ಗಿದ ಆರೋಪಿ ಫಯಾಜ್ ಸಾರ್ವಜನಿಕವಾಗಿ ಚಾಕು ಇರಿದು ನೇಹಾ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಭಾರಿ ಪ್ರತಿಭಟನೆಗಳು…

Read More
WCL 2025 South Africa Legends to Title Win | ನಾವು ಆಡಿದ್ದರೂ ಪಾಕ್‌ ಬಗ್ಗುಬಡಿಯುತ್ತಿದ್ದೆವು, ಆದರೆ?: ಪಾಕ್ ಸೋಲಿಸಿ ಚಾಂಪಿಯನ್ ಆದ ಎಬಿಡಿ ಪಡೆ ಕೊಂಡಾಡಿದ ಸುರೇಶ್ ರೈನಾ! | South Africa Legends Defeat Pakistan To Win Wcl 2025 Raina Lauds Abd Heroics Kvn

WCL 2025 South Africa Legends to Title Win | ನಾವು ಆಡಿದ್ದರೂ ಪಾಕ್‌ ಬಗ್ಗುಬಡಿಯುತ್ತಿದ್ದೆವು, ಆದರೆ?: ಪಾಕ್ ಸೋಲಿಸಿ ಚಾಂಪಿಯನ್ ಆದ ಎಬಿಡಿ ಪಡೆ ಕೊಂಡಾಡಿದ ಸುರೇಶ್ ರೈನಾ! | South Africa Legends Defeat Pakistan To Win Wcl 2025 Raina Lauds Abd Heroics Kvn

ಪಾಕಿಸ್ತಾನವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಗ್ಗೆ ಸುರೇಶ್ ರೈನಾ ಅಭಿನಂದನೆ ಸಲ್ಲಿಸಿದ್ದಾರೆ. ಡಿವಿಲಿಯರ್ಸ್ ಅವರ ಶತಕದ ಪ್ರದರ್ಶನವನ್ನು ರೈನಾ ಶ್ಲಾಘಿಸಿದ್ದಾರೆ. ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ ಕಾರಣ ಪಾಕಿಸ್ತಾನ ಫೈನಲ್ ತಲುಪಿತ್ತು. ಎಜ್‌ಬಾಸ್ಟನ್:  ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಗ್ಗೆ ಮಾಜಿ ಭಾರತೀಯ ಆಟಗಾರ ಸುರೇಶ್ ರೈನಾ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಫೈನಲ್‌ನಲ್ಲಿ…

Read More
ಲೂಸ್ ಮಾದ ಯೋಗಿ ನಟನೆಯ ಹೊಸ ಚಿತ್ರದ ಹೆಸರೇ ‘ಲೂಸ್ ಮಾದ ‘ದಿ ವೂಲ್ಫ್‌’

ಲೂಸ್ ಮಾದ ಯೋಗಿ ನಟನೆಯ ಹೊಸ ಚಿತ್ರದ ಹೆಸರೇ ‘ಲೂಸ್ ಮಾದ ‘ದಿ ವೂಲ್ಫ್‌’

ಇದೀಗ ‘ಲೂಸ್‌ ಮಾದ’ ಹೆಸರಿನ ಸಿನಿಮಾದಲ್ಲಿ ಅವರು ನಾಯಕನಾಗಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆಯಿತು. ಈ ವೇಳೆ ಮಾತನಾಡಿದ ಯೋಗೇಶ್‌, ‘ಲೂಸ್ ಮಾದ ಶೀರ್ಷಿಕೆಯನ್ನಿಟ್ಟುಕೊಂಡು ಹಿಂದೆ ಸಾಕಷ್ಟು ನಿರ್ಮಾಪಕರು ಚಿತ್ರ ಮಾಡಲು ಮುಂದಾಗಿದ್ದರು. Source link

Read More
Bengaluru Metro Yellow Line ಆಗಸ್ಟ್ 10 ರಂದು ಬೆಂಗಳೂರಿಗೆ ಪಿಎಂ ಮೋದಿ, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ | Pm Narendra Modi Visit Bengaluru To Inaugurate Namma Metro Yellow Line Gow

Bengaluru Metro Yellow Line ಆಗಸ್ಟ್ 10 ರಂದು ಬೆಂಗಳೂರಿಗೆ ಪಿಎಂ ಮೋದಿ, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ | Pm Narendra Modi Visit Bengaluru To Inaugurate Namma Metro Yellow Line Gow

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಆರ್.ವಿ.ರೋಡ್ ನಿಂದ ಬೊಮ್ಮಸಂದ್ರವರೆಗಿನ ಈ ಮಾರ್ಗ 16 ನಿಲ್ದಾಣಗಳನ್ನು ಹೊಂದಿದೆ. ಮೆಟ್ರೋ ಫೇಸ್ 3 ಯೋಜನೆಗೂ ಶಂಕುಸ್ಥಾಪನೆ ನೆರವೇರಲಿದೆ. ಬೆಂಗಳೂರು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಹುನಿರೀಕ್ಷಿತ ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗವನ್ನು ಇದೇ ಆಗಸ್ಟ್ 10ರಂದು ಮೋದಿ ಉದ್ಘಾಟಿಸಲಿದ್ದಾರೆ. ಇದೇ ದಿನ, ಮೆಟ್ರೋ ಫೇಸ್ 3 ಗೆ ಶಂಕು ಸ್ಥಾಪನೆ ಮಾಡುವ ನಿರೀಕ್ಷೆಯೂ…

Read More
ಏಳು ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷ ಕೋಟಿ ಹಣ ರೈತರ ಖಾತೆಗೆ ಜಮೆ: ಪ್ರಲ್ಹಾದ್ ಜೋಶಿ | Government Deposits 4 Lakh Crore Farmers Says Pralhad Joshi Gvd

ಏಳು ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷ ಕೋಟಿ ಹಣ ರೈತರ ಖಾತೆಗೆ ಜಮೆ: ಪ್ರಲ್ಹಾದ್ ಜೋಶಿ | Government Deposits 4 Lakh Crore Farmers Says Pralhad Joshi Gvd

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆ ಪೈಕಿ ಕಳೆದ ಏಳು ವರ್ಷಗಳಲ್ಲಿ ₹4 ಲಕ್ಷ ಕೋಟಿ ಹಣ ರೈತರಿಗೆ ಸಂದಾಯವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ₹538 ಕೋಟಿ ರೈತರ ಖಾತೆಗೆ ಜಮಾ ಆಗಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು. ಧಾರವಾಡ (ಆ.03): ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆ ಪೈಕಿ ಕಳೆದ ಏಳು ವರ್ಷಗಳಲ್ಲಿ ₹4 ಲಕ್ಷ ಕೋಟಿ ಹಣ ರೈತರಿಗೆ ಸಂದಾಯವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ₹538 ಕೋಟಿ ರೈತರ ಖಾತೆಗೆ…

Read More
ಅಮೆರಿಕ 2, ಭಾರತ 6; ಟಾಂಟ್ ಕೊಟ್ಟ ಪೀಯೂಶ್ ಗೋಯಲ್; ಯಾರದ್ದು ಸತ್ತ ಆರ್ಥಿಕತೆ?

ಅಮೆರಿಕ 2, ಭಾರತ 6; ಟಾಂಟ್ ಕೊಟ್ಟ ಪೀಯೂಶ್ ಗೋಯಲ್; ಯಾರದ್ದು ಸತ್ತ ಆರ್ಥಿಕತೆ?

ನವದೆಹಲಿ, ಆಗಸ್ಟ್ 3: ಭಾರತವನ್ನು ಆರ್ಥಿಕತೆ ಎಂದು ಹಂಗಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಅವರ ಹೆಸರೆತ್ತದೆಯೇ ಸಚಿವ ಪೀಯುಶ್ ಗೋಯಲ್ ((ಪಿಯುಷ್ ಗೋಯಲ್) ತಿರುಗೇಟು. ಭಾರತದ ಆರ್ಥಿಕತೆ ಜೀವಂತವಾಗಿದೆ, ಎಷ್ಟು ವೇಗವಾಗಿ ಸಾಗುತ್ತಿದೆ ಎನ್ನುವುದನ್ನು ಹಾಗು ಇದಕ್ಕೆ ಅಮೆರಿಕದ ಆರ್ಥಿಕತೆ ಮಂದದಲ್ಲಿ ಎನ್ನುವುದನ್ನು ಎನ್ನುವುದನ್ನು ದತ್ತಾಂಶದ ಉಲ್ಲೇಖಿಸಿ ಗೋಯಲ್ ಗೋಯಲ್. ‘ಭಾರತದ ಆರ್ಥಿಕತೆ ಹುಲುಸಾಗಿ’ ಎಂದು ಎಕ್ಸ್ ಪೋಸ್ಟ್ನಲ್ಲಿ ವಾಣಿಜ್ಯ. ಅದೇ ಪೋಸ್ಟ್ನಲ್ಲಿ ಅವರು ಜಾಗತಿಕ ಆರ್ಥಿಕ ಅಂದಾಜು ಮಾಡಲಾಗಿರುವ ದತ್ತಾಂಶವನ್ನೂ. ಇದನ್ನೂ ಪಿಯೂಶ್ ಅವರ…

Read More