Headlines
ರಾಹುಲ್ ಗಾಂಧಿಯವರ “ಮತ ಕಳ್ಳತನ” ಎಂಬ ಪದವು ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ: ಸುರೇಶ್ ಕುಮಾರ್ ವ್ಯಂಗ್ಯ

ರಾಹುಲ್ ಗಾಂಧಿಯವರ “ಮತ ಕಳ್ಳತನ” ಎಂಬ ಪದವು ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ: ಸುರೇಶ್ ಕುಮಾರ್ ವ್ಯಂಗ್ಯ

ಬೆಂಗಳೂರು, (ಆಗಸ್ಟ್ 1): ಲೋಕಸಭೆಯ ವಿರೋಧ ನಾಯಕರಾದ ರಾಹುಲ್ ಗಾಂಧಿಯವರು (ರಾಹುಲ್ ಗಾಂಧಿ) ಭಾರತೀಯ ರಾಜಕೀಯ “ಮತ ಕಳ್ಳತನ” ಎಂಬ ಹೊಸದಾದ ಅಸಂಬದ್ಧ ಪರಿಭಾಷೆಯನ್ನು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಚಿವ ಮತ್ತು ರಾಜಾಜಿನಗರದ ಶಾಸಕ. ಸುರೇಶ್ (ಸುರೇಶ್ ಕುಮಾರ್) ”ಹತಾಶೆ ಮತ್ತು ಬೌದ್ಧಿಕ ದಿವಾಳಿತನದ“ ಎಂದು. ಪತ್ರಿಕೆಗೆ ಹೇಳಿಕೆಯನ್ನು, ಸುರೇಶ್ ಕುಮಾರ್ ರಾಹುಲ್ ಗಾಂಧಿ ಅವರು ಹತಾಶೆಯಿಂದ “ಮತ ಕಳ್ಳತನ” ಅಥವಾ “ಮತಗಳನ್ನು ಮಾಡುವುದು” ಎಂಬ ಪದಗಳನ್ನು ಬಳಸಿಕೊಂಡು ಹೊಸದಾದ ನಿರೂಪಣೆಯೊಂದನ್ನು ಪ್ರಯತ್ನಿಸುತ್ತಿದ್ದಾರೆ ಎಂದು. ಇದನ್ನೂ ಓದಿ:…

Read More
ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ | Cm Siddaramaiah Strict Action Fertilizer Hoarders Gvd

ರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸಿಎಂ ಸಿದ್ದರಾಮಯ್ಯ | Cm Siddaramaiah Strict Action Fertilizer Hoarders Gvd

ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿದೆ. ಈ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಬೆಂಗಳೂರು (ಆ.01): ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿದೆ. ಈ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯ…

Read More
ಜುಲೈನಲ್ಲಿ ಒಟ್ಟು ಜಿಎಸ್​ಟಿ 1.96 ಲಕ್ಷ ಕೋಟಿ ರೂ, ನಿವ್ವಳ ಸಂಗ್ರಹ 1.69 ಲಕ್ಷ ಕೋಟಿ ರೂ

ಜುಲೈನಲ್ಲಿ ಒಟ್ಟು ಜಿಎಸ್​ಟಿ 1.96 ಲಕ್ಷ ಕೋಟಿ ರೂ, ನಿವ್ವಳ ಸಂಗ್ರಹ 1.69 ಲಕ್ಷ ಕೋಟಿ ರೂ

ನವದೆಹಲಿ, ಆಗಸ್ಟ್ 1: ಜುಲೈ ತಿಂಗಳಲ್ಲಿ ಭಾರತದಲ್ಲಿ 1.96 ಲಕ್ಷ ಕೋಟಿ ರೂ ಮೊತ್ತದ ಜಿಎಸ್ಟಿ ((ಜಿಎಸ್ಟಿ). ವರ್ಷದ ವರ್ಷದ ಇದೇ ಹೋಲಿಸಿದರೆ ಜಿಎಸ್ಟಿ ಸಂಗ್ರಹ. 7.5 ಹೆಚ್ಚಾಗಿದೆ. ತಿಂಗಳಾದ ತಿಂಗಳಾದ ಜೂನ್ನಲ್ಲಿ 1.85 ಲಕ್ಷ ಕೋಟಿ ರೂ. ಅದಕ್ಕೆ ಹೋಲಿಸಿದರೆ ಅಲ್ಪ ಹೆಚ್ಚಳ. ಸದ್ಯ ಜುಲೈನಲ್ಲಿ ಸಂಗ್ರಹವಾದ 1.96 ಲಕ್ಷ ಕೋಟಿ ಜಿಎಸ್ಟಿ ಪೈಕಿ ಭಾರತದೊಳಗೆ ಸಂಗ್ರಹವಾದ ತೆರಿಗೆ 1.43 ಲಕ್ಷ. ಕಳೆದ ವರ್ಷದ ಹೋಲಿಸಿದರೆ ಇದರಲ್ಲಿ. 6.7 ರಷ್ಟು ಸಿಕ್ಕಿದೆ. ಇನ್ನು, ಆಮದು ವಸ್ತುಗಳಿಂದ…

Read More
‘ಸ್ವರ್ಗಕ್ಕೆ ಹೋಗಿ ಅಂಬೇಡ್ಕರ್‌ ಭೇಟಿಯಾಗ್ತೀನಿ’ ಎಂದಿರೋ ಪ್ರಥಮ್ ವಿರುದ್ಧ ದಲಿತ ಸಂಘಟನೆ ದೂರು! | Dalita Sangharsha Samiti Files Case Against Actor Olle Huduga Pratham

‘ಸ್ವರ್ಗಕ್ಕೆ ಹೋಗಿ ಅಂಬೇಡ್ಕರ್‌ ಭೇಟಿಯಾಗ್ತೀನಿ’ ಎಂದಿರೋ ಪ್ರಥಮ್ ವಿರುದ್ಧ ದಲಿತ ಸಂಘಟನೆ ದೂರು! | Dalita Sangharsha Samiti Files Case Against Actor Olle Huduga Pratham

ನಟ ಪ್ರಥಮ್ ಅವರು ಅಂಬೇಡ್ಕರ್ ಬಗ್ಗೆ ‘ಸ್ವರ್ಗಕ್ಕೆ ಹೋಗಿ ಅಂಬೇಡ್ಕರ್ ಅವರನ್ನ ಭೇಟಿ ಮಾಡ್ತಿನಿ, ಅವರು ಸಂವಿಧಾನದಲ್ಲಿ ಕೊಟ್ಟಿರುವ ಕೆಲವು ಲೂಫ್‌ಹೋಲ್ಸ್‌ಗಳಿಂದ ಈಗ ಸಮಸ್ಯೆ ಆಗ್ತಿದೆ ಎಂಬರ್ಥದಲ್ಲಿ ನಟ ಪ್ರಥಮ್ ಮಾತಾಡಿದ್ದಾನೆ’ ಎಂದಿದ್ದಾರೆ.  ನಟ, ಒಳ್ಳೇ ಹುಡುಗ ಖ್ಯಾತಿಯ ಪ್ರಥಮ್ (Olle Huduga Pratham) ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರಾ? ಸಿಕ್ಕ ಮಾಹಿತಿ ಪ್ರಕಾರ ಹೇಳಬೇಕು ಎಂದರೆ, ಹೌದು ಎನ್ನಬಹುದು. ಏಕೆಂದರೆ, ಇದೀಗ ನಟ, ಒಳ್ಳೇ ಹುಡುಗ ಖ್ಯಾತಿಯ ಪ್ರಥಮ್ ಬಗ್ಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳು…

Read More
ಈ ಮನೆಮದ್ದನ್ನು ಟ್ರೈ ಮಾಡಿ..ತಲೆಯಲ್ಲಿರುವ ಹೇನುಗಳು, ಸೀರು ಮಾಯವಾಗುತ್ತವೆ!

ಈ ಮನೆಮದ್ದನ್ನು ಟ್ರೈ ಮಾಡಿ..ತಲೆಯಲ್ಲಿರುವ ಹೇನುಗಳು, ಸೀರು ಮಾಯವಾಗುತ್ತವೆ!

<p>ಹೇನುಗಳು ನಮ್ಮ ತಲೆಯ ಮೇಲೆ ಬೆಳೆಯುವ ಒಂದು ರೀತಿಯ ಸಣ್ಣ ಹುಳಗಳು. &nbsp;ತಲೆಯಲ್ಲಿ ಒಂದು ಹೇನು ಬಂದರೂ ಸಾಕು, ಮೊಟ್ಟೆ ಇಟ್ಟು, ಅವುಗಳನ್ನು ರಾಶಿ ರಾಶಿಯಾಗಿ ಪುನರುತ್ಪಾದಿಸುತ್ತವೆ.</p><img><p>ತುಂಬಾ ಜನ ತಲೆಹೇನುಗಳಿಂದ ತೊಂದರೆ ಅನುಭವಿಸುತ್ತಾರೆ. ವಿಶೇಷವಾಗಿ ಶಾಲೆಗೆ ಹೋಗುವ ಮಕ್ಕಳಿಗೆ ಹೇನುಗಳು ಬರುವ ಸಾಧ್ಯತೆ ತುಂಬಾ ಹೆಚ್ಚು. ಒಬ್ಬರ ತಲೆಯಲ್ಲಿರುವ ಹೇನುಗಳು ಇನ್ನೊಬ್ಬರ ತಲೆಗೆ ಸುಲಭವಾಗಿ ಹೋಗುತ್ತವೆ. ಇವು ಒಮ್ಮೆ ತಲೆಗೆ ಬಂದರೆ, ನೆಮ್ಮದಿಯ ನಿದ್ದೆ ಕೂಡ ಬರಲು ಬಿಡುವುದಿಲ್ಲ. ತಲೆಯಲ್ಲಿ ರಕ್ತ ಕುಡಿದು, ಕಚ್ಚಿ ಕಚ್ಚಿ ಸಾಯಿಸುತ್ತವೆ.</p><p>ತಲೆಹೇನುಗಳು…

Read More
ಒಂದು ಬಟ್ಟೆಯ ಬಣ್ಣ ಇನ್ನೊಂದು ಬಟ್ಟೆಗೆ ತಗುಲಿದ್ರೆ ಏನು ಮಾಡೋದು? ದೀಪ್ತಿ ಕಪೂರ್ ಈ ಸಲಹೆ ಪಾಲಿಸಿ

ಒಂದು ಬಟ್ಟೆಯ ಬಣ್ಣ ಇನ್ನೊಂದು ಬಟ್ಟೆಗೆ ತಗುಲಿದ್ರೆ ಏನು ಮಾಡೋದು? ದೀಪ್ತಿ ಕಪೂರ್ ಈ ಸಲಹೆ ಪಾಲಿಸಿ

(ಬಟ್ಟೆ) ಒಟ್ಟಿಗೆ ತೊಳೆಯುವಾಗ ಒಂದು ಬಟ್ಟೆಯ (ಬಣ್ಣ ವರ್ಗಾವಣೆ) ಇನ್ನೊಂದು ಅಂಟಿಕೊಳ್ಳುತ್ತದೆ. ಅದರಲ್ಲೂ ಬಿಳಿ ತಗುಲಿದ್ರೆ ಮುಗಿತು. ವಾಷಿಂಗ್ ವಾಷಿಂಗ್ ಮಿಷನ್ ಎಲ್ಲವನ್ನು ಒಮ್ಮೆಯೇ ಹಾಕಿ. ಈ ಈ ವೇಳೆ ಕೊಳೆಯ ಜತೆಗೆ ಬಣ್ಣವನ್ನು ಕೂಡ. ಮತ್ತೆ ಅದು. ಶರ್ಟ್ ಶರ್ಟ್ ಅಥವಾ ಕುರ್ತಾ ನೀಲಿ, ಗುಲಾಬಿ ಅಥವಾ ಯಾವುದೇ ಬಣ್ಣದಿಂದ ಕಲೆಯಾದರೆ ಅದನ್ನು ತೆಗೆದು ಹಾಕುವುದು? ಇದಕ್ಕೆ ಪರಿಹಾರ ಇದ್ದೀಯಾ? ಎಂಬ ಇರಬಹುದು. ಈ ಬಗ್ಗೆ ಸಲಹೆಗಾರ್ತಿ ದೀಪ್ತಿ ಕಪೂರ್ (ಡೀಪ್ಟಿ ಕಪೂರ್) ತಮ್ಮ ಇನ್ಸ್ಟಾಗ್ರಾಮ್…

Read More
ಬರೋಬ್ಬರಿ 12 ಸಾವಿರ ಉದ್ಯೋಗ ಕಡಿತ, ಟಿಸಿಎಸ್‌ನಿಂದ ಉತ್ತರ ಕೇಳಿ ರಾಜ್ಯ ಕಾರ್ಮಿಕ ಇಲಾಖೆ ನೋಟಿಸ್ | Karnataka Demands Explanation From Tcs Over Reported Layoff Of Employees Gow

ಬರೋಬ್ಬರಿ 12 ಸಾವಿರ ಉದ್ಯೋಗ ಕಡಿತ, ಟಿಸಿಎಸ್‌ನಿಂದ ಉತ್ತರ ಕೇಳಿ ರಾಜ್ಯ ಕಾರ್ಮಿಕ ಇಲಾಖೆ ನೋಟಿಸ್ | Karnataka Demands Explanation From Tcs Over Reported Layoff Of Employees Gow

ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ರಾಜ್ಯ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದೆ. ಕೈಗಾರಿಕಾ ವಿವಾದ ಕಾಯ್ದೆ ಉಲ್ಲಂಘನೆ ಮತ್ತು ನೌಕರರನ್ನು ರಾಜೀನಾಮೆ ನೀಡಲು ಬಲವಂತಪಡಿಸಿದ ಆರೋಪ ಕೇಳಿಬಂದಿದೆ.  ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ 2% ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರದ ನಂತರ ಇದೀಗ ಮತ್ತೊಂದು ಸಂಕಷ್ಟವನ್ನು ಎದುರಿಸುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ವರದಿಗಳ ಎಲ್ಲಾ ವಲಯಗಳು ತೀವ್ರ…

Read More
ಕಬ್ಬನ್‌ ಪಾರ್ಕ್‌ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ 199 ರೂ.ಗೆ ಬ್ಲೈಂಡ್ ಡೇಟಿಂಗ್ ಆಯೋಜನೆ! | Cubbon Park Blind Dating Controversy No Govt Permission For Dating Event Sat

ಕಬ್ಬನ್‌ ಪಾರ್ಕ್‌ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ 199 ರೂ.ಗೆ ಬ್ಲೈಂಡ್ ಡೇಟಿಂಗ್ ಆಯೋಜನೆ! | Cubbon Park Blind Dating Controversy No Govt Permission For Dating Event Sat

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕೇವಲ 199 ರೂ.ಗೆ ಯುವಕ-ಯುವತಿಯರಿಗೆ ‘ಬ್ಲೈಂಡ್ ಡೇಟ್’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಬುಕಿಂಗ್ ಕೂಡ ಆರಂಭವಾಗಿದೆ. ಇದಕ್ಕೆ ಸ್ಥಳೀಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತೋಟಗಾರಿಕಾ ಇಲಾಖೆ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಬೆಂಗಳೂರು (ಆ.1): ನಗರದ ಹೃದಯಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಕಬ್ಬನ್ ಪಾರ್ಕ್ ಈಗ ಡೇಟಿಂಗ್ ವೇದಿಕೆಯಾಗಿ ಪರಿವರ್ತನೆಯಾಗುತ್ತದಾ ಎಂಬ ಪ್ರಶ್ನೆ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆ.2ರಿಂದ ಆ.31ರವರೆಗೆ ಕಬ್ಬನ್ ಪಾರ್ಕ್‌ ನಲ್ಲಿ ‘ಬ್ಲೈಂಡ್ ಡೇಟ್’ ಕಾರ್ಯಕ್ರಮ ಆಯೋಜನೆಯಾಗಿದೆ…

Read More
ಶಿವಮೊಗ್ಗ: ಸರ್ಕಾರಿ ಶಾಲೆಯ ನೀರಿನ‌ ಟ್ಯಾಂಕ್​ಗೆ ವಿಷ ಬೆರೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಶಿವಮೊಗ್ಗ: ಸರ್ಕಾರಿ ಶಾಲೆಯ ನೀರಿನ‌ ಟ್ಯಾಂಕ್​ಗೆ ವಿಷ ಬೆರೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಶಿವಮೊಗ್ಗ, ಆಗಸ್ಟ್ 01: ಶಿವಮೊಗ್ಗದ ಶಾಲೆಯ ಶಾಲೆಯ (ಶಿವಮೊಗ ಸರ್ಕಾರಿ ಶಾಲೆ) ನೀರಿನ‌ ಟ್ಯಾಂಕ್ಗೆ ಕೀಟನಾಶಕ (ವಿಷ) ಬೆರೆಸಿದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ. ಘಟನೆಯ ಕುರಿತು ಸೂಕ್ತ ನಡೆಸಿ, ಕೃತ್ಯ ಎಸಗಿರುವ ದುರುಳರನ್ನು ಪತ್ತೆಹಚ್ಚಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (ಸಿದ್ದರಾಮಯ್ಯ) ಅವರು ನೀಡಿದ್ದಾರೆ. ಪ್ರಕರಣ ಸಂಬಂಧ ಸಿದ್ದರಾಮಯ್ಯ ಅವರು ಸಾಮಾಜಿಕ ಎಕ್ಸ್ನಲ್ಲಿ ಎಕ್ಸ್ನಲ್ಲಿ ಟ್ವೀಟ್, “ಹತ್ತಾರು ಎಳೆಯ ಮಾರಣ ಹೋಮ ದುರುದ್ದೇಶ ಹೊಂದಿದ್ದ ಇದು ಯಾವ ಭಯೋತ್ಪಾದಕ ಕಡಿಮೆಯಿಲ್ಲ ನನ್ನ ಭಾವನೆ” ಎಂದು ಆಕ್ರೋಶ….

Read More
ಹುದುಗಿಸಿದ ಈ ಆಹಾರ ಕರುಳಿನ ಆರೋಗ್ಯಕ್ಕೆ ನಿಧಿಯಿದ್ದಂತೆ, ದೇಹವನ್ನ ಒಳಗಿನಿಂದ್ಲೇ  ಸ್ಟ್ರಾಂಗ್ ಮಾಡುತ್ತೆ!

ಹುದುಗಿಸಿದ ಈ ಆಹಾರ ಕರುಳಿನ ಆರೋಗ್ಯಕ್ಕೆ ನಿಧಿಯಿದ್ದಂತೆ, ದೇಹವನ್ನ ಒಳಗಿನಿಂದ್ಲೇ ಸ್ಟ್ರಾಂಗ್ ಮಾಡುತ್ತೆ!

<p>ಇಂದು, ಪ್ರಪಂಚದಾದ್ಯಂತ ಕರುಳಿನ ಆರೋಗ್ಯದ ಬಗ್ಗೆ ಚರ್ಚೆಯಾಗುತ್ತಿರುವುದು ನಿಮಗೆಲ್ಲಾ ಗೊತ್ತಿರುವುದೇ. ಸರಿಯಾದ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ನಮ್ಮ ಭಾರತ ದೇಶದ ಈ ಹಳೆಯ ಪ್ರಕ್ರಿಯೆಗಳನ್ನು ನಾವು ಪುನಃ ಗುರುತಿಸಬೇಕಾಗಿದೆ.</p><img><p>ಶತಮಾನಗಳಿಂದ ಭಾರತದ ಸಾಂಪ್ರದಾಯಿಕ ಆಹಾರ ವ್ಯವಸ್ಥೆಯ ಭಾಗವಾಗಿರುವ ಹುದುಗು ಬರಿಸಿ ತಯಾರಿಸಿದ ಆಹಾರಗಳು ರುಚಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ.</p><img><p>ಇಡ್ಲಿ-ದೋಸೆ ಹಿಟ್ಟನ್ನು ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಹುದುಗಿಸುವ ಮೂಲಕ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ಪ್ರೋಬಯಾಟಿಕ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು…

Read More