Headlines
ಭಾರತದಲ್ಲಿ ಬೆಂಟ್ಲಿ ಕಾರುಗಳನ್ನು ಮಾರಾಟ ಮಾಡಲಿರುವ ಸ್ಕೋಡಾ ಆಟೋ, ಬೆಂಗಳೂರಲ್ಲಿ ಶೋರೂಮ್‌! | Skoda Auto Volkswagen Will Import And Sell Bentley In India San

ಭಾರತದಲ್ಲಿ ಬೆಂಟ್ಲಿ ಕಾರುಗಳನ್ನು ಮಾರಾಟ ಮಾಡಲಿರುವ ಸ್ಕೋಡಾ ಆಟೋ, ಬೆಂಗಳೂರಲ್ಲಿ ಶೋರೂಮ್‌! | Skoda Auto Volkswagen Will Import And Sell Bentley In India San

ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ, ಬೆಂಟ್ಲಿಯನ್ನು ತನ್ನ ಆರನೇ ಬ್ರ್ಯಾಂಡ್ ಆಗಿ ಸೇರಿಸಿಕೊಂಡಿದೆ. 2025ರ ಜುಲೈ 1ರಿಂದ ಬೆಂಟ್ಲಿ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು. ಬೆಂಗಳೂರು ಮತ್ತು ಮುಂಬೈನಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಬೆಂಗಳೂರು (ಜು.8): ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SAVWIPL) ತನ್ನ ಗುಂಪಿನ ಅಡಿಯಲ್ಲಿ ಆರನೇ ಬ್ರಾಂಡ್ ಆಗಿ ಬೆಂಟ್ಲಿಯನ್ನು ಸೇರ್ಪಡೆಗೊಳಿಸುವುದಾಗಿ ಘೋಷಿಸಿದೆ. 2025ರ ಜುಲೈ 1ರಿಂದ, ಕಂಪನಿಯು ದೇಶಾದ್ಯಂತ ಬೆಂಟ್ಲಿ ವಾಹನಗಳನ್ನು ಪ್ರತ್ಯೇಕವಾಗಿ ಆಮದು ಮಾಡಿಕೊಂಡು ಮಾರಾಟ ಮಾಡಲಿದ್ದು, ಅದರ…

Read More
ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್‌ ಕಳ್ಳನಾದ!

ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಆದರೂ ಬುದ್ಧಿ ಕಲಿಯದ ಇಂಜಿನಿಯರ್‌ ಕಳ್ಳನಾದ!

ಬೆಂಗಳೂರು, (ಜುಲೈ 08): ಆನ್‌ಲೈನ್ (ಆನ್‌ಲೈನ್ ಬೆಟ್ಟಿಂಗ್) ಚಟ ಮನಷ್ಯನನ್ನು ಯಾವ ಎನ್ನುವುದಕ್ಕೆ ಸಾಫ್ಟ್ ವೇರ್ ಇಂಜಿನಿಯರ್ (ಸಾಫ್ಟ್‌ವೇರ್ ಎಂಜಿನಿಯರ್) ಆಗಿರುವ (ಶಿವಮೊಗಾ) ಮೂಲದ ದೊಡ್ಡ. ಬೆಂಗಳೂರಿನಲ್ಲಿ (ಬೆಂಗಳೂರು) ಇಂಜಿನಿಯರ್ ಇಂಜಿನಿಯರ್ ಆಗಿ ಮಾಡುತ್ತಿದ್ದ ಮೂರ್ತಿ, ಆನ್‌ಲೈನ್ ಗೇಮ್ ಚಟಕ್ಕೆ ಕೊನೆಗೆ ತನ್ನ ತಂದೆಯ ಆಸ್ತಿಯನ್ನು. ಅಲ್ಲದೇ ಹಣ ಹಣ ಬಿದ್ದು ಕೊನೆ ಇಳಿದು ಇದೀಗ ಜೈಲು. ಅತ್ತ ಅಪ್ಪನ ಉಳಿಯಲಿಲ್ಲ, ಇತ್ತ ಕುಟುಂಬ ಮರ್ಯಾದೆ. ಮೂರ್ತಿ ಶಿವಮೊಗ್ಗದವನು. ಚೆನ್ನಾಗಿ ಓದಿ ಇಂಜಿನಿಯರ್. ಆದ್ರೆ, ಇವನಿಗೆ ಚಟ….

Read More
Tomato Storage Tips: ಒಂದು ವಾರದವರೆಗೆ ಟೊಮೇಟೊ ಹಾಳಾಗದಂತೆ ಇಡೋದು ಹೇಗೆ? ಗೃಹಿಣಿಯರೇ ಈ ಟ್ರಿಕ್ಸ್ ಗೊತ್ತಾ? | Tips To Keep Tomatoes Fresh Longer Rav

Tomato Storage Tips: ಒಂದು ವಾರದವರೆಗೆ ಟೊಮೇಟೊ ಹಾಳಾಗದಂತೆ ಇಡೋದು ಹೇಗೆ? ಗೃಹಿಣಿಯರೇ ಈ ಟ್ರಿಕ್ಸ್ ಗೊತ್ತಾ? | Tips To Keep Tomatoes Fresh Longer Rav

ಟೊಮೇಟೊವನ್ನು ನೇರ ಸೂರ್ಯನ ಬೆಳಕಿಗೆ ಇಡಬಾರದು. ರೂಮ್ ಟೆಂಪರೇಚರ್‌ನಲ್ಲಿ ಇಡಬೇಕು. ತರಕಾರಿಗಳನ್ನು ಸರಿಯಾಗಿ ಇಡದಿದ್ದರೆ ಅವು ಬೇಗನೆ ಹಾಳಾಗುತ್ತವೆ. ಪ್ರತಿಯೊಂದಕ್ಕೂ ವಿಭಿನ್ನ ಕಾಳಜಿ ಬೇಕಾಗುತ್ತದೆ. ಎಲ್ಲಾ ರೀತಿಯ ತರಕಾರಿಗಳನ್ನು ಒಂದೇ ರೀತಿಯಲ್ಲಿಡಬಾರದು. ಟೊಮೆಟೊಗಳನ್ನು ಸರಿಯಾಗಿ ಸಂಗ್ರಹಿಸದ ಕಾರಣ ಅವು ಬೇಗನೆ ಹಾಳಾಗುತ್ತವೆ. ಟೊಮೆಟೊಗಳು ಕೆಡದಂತೆ ನೋಡಿಕೊಳ್ಳುವುದು ಹೇಗೆ ಎಂಬುದು ಇಲ್ಲಿ ತಿಳಿಯೋಣ. ಟೊಮೆಟೊಗಳನ್ನು ನೇರ ಸೂರ್ಯನ ಬೆಳಕಿನಲ್ಲಿ ಇಡಬಾರದು. ಟೊಮೆಟೊಗಳನ್ನು ಕೋಣೆಯ ಉಷ್ಣಾಂಶದಲ್ಲಿ ಇಟ್ಟರೆ ಬೇಗನೇ ಹಾಳಾಗುವುದಿಲ್ಲ. 2. ಟೊಮೆಟೊಗಳನ್ನು ಎಂದಿಗೂ ಮುಚ್ಚಿದ ಪಾತ್ರೆಯಲ್ಲಿಡಬೇಡಿ. ಇದಕ್ಕೆ ಸರಿಯಾದ…

Read More
ಕಾರು ಲಾಕ್ ಮಾಡಿ ದೇವಸ್ಥಾನದ ಪೂಜೆಗೆ ಹೋದ ಮಾಲೀಕ; ಉಸಿರುಗಟ್ಟಿ ಕಾರೊಳಗೆ ನಾಯಿ ಸಾವು

ಕಾರು ಲಾಕ್ ಮಾಡಿ ದೇವಸ್ಥಾನದ ಪೂಜೆಗೆ ಹೋದ ಮಾಲೀಕ; ಉಸಿರುಗಟ್ಟಿ ಕಾರೊಳಗೆ ನಾಯಿ ಸಾವು

ನವದೆಹಲಿ, ಜುಲೈ 8: ವೃಂದಾವನದಲ್ಲಿ ನಡೆದ ಘಟನೆಯಲ್ಲಿ ಬಂಕೆ ಬಿಹಾರಿ ಬಿಹಾರಿ ಬಿಹಾರಿ ದೇವಾಲಯಕ್ಕೆ ದೇವಾಲಯಕ್ಕೆ ದೇವಾಲಯಕ್ಕೆ (ಬ್ಯಾಂಕೆ ಬಿಹಾರಿ ದೇವಾಲಯ) ಭೇಟಿ ನೀಡಿದ್ದ ತಮ್ಮ ಮುದ್ದಿನ ಲ್ಯಾಬ್ರಡಾರ್ ತಮ್ಮ ಬಿಟ್ಟು ಕಾರು ಲಾಕ್. ಕಾರಿನೊಳಗೆ ಗಾಳಿಯಾಡದ ಹಿನ್ನೆಲೆಯಲ್ಲಿ ಶಾಖದಿಂದ ನಾಯಿ, ಕುಡಿಯಲು ನೀರು ಕೂಡ. ಕಾರಿನೊಳಗೆ ಒದ್ದಾಡುತ್ತಿದ್ದ ನಾಯಿಯನ್ನು ಪಾರ್ಕಿಂಗ್ ಅದನ್ನು ಕಾಪಾಡಲು ಮಾಡಿದ ಪ್ರಯತ್ನಗಳ ಪ್ರಯತ್ನಗಳ ಹೊರತಾಗಿಯೂ ನಾಯಿಯನ್ನು. ವೃಂದಾವನದ ಶ್ರೀಯಾದ್ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಹೃದಯ ವಿದ್ರಾವಕ ಘಟನೆ. ಕಾರಿನ ಒಳಗಿನಿಂದ ನಾಯಿಯ…

Read More
ಒನ್‌ಪ್ಲಸ್ ನಾರ್ಡ್ 5 ಮತ್ತು CE 5: ಮಿಡ್‌ರೇಂಜ್ ಚಾಂಪಿಯನ್, 3 ವೇರಿಯಂಟ್, 5500mAh ಬ್ಯಾಟರಿ | Oneplus Nord 5 And Nord Ce5 Launch Features And Other Details Mrq

ಒನ್‌ಪ್ಲಸ್ ನಾರ್ಡ್ 5 ಮತ್ತು CE 5: ಮಿಡ್‌ರೇಂಜ್ ಚಾಂಪಿಯನ್, 3 ವೇರಿಯಂಟ್, 5500mAh ಬ್ಯಾಟರಿ | Oneplus Nord 5 And Nord Ce5 Launch Features And Other Details Mrq

ಒನ್‌ಪ್ಲಸ್ ನಾರ್ಡ್ 5 ಮತ್ತು ನಾರ್ಡ್ CE 5 ಫೋನುಗಳು ಮಾರುಕಟ್ಟೆಗೆ ಬಂದಿವೆ. ಫ್ಲ್ಯಾಗ್‌ಶಿಪ್ ದರ್ಜೆಯ ಕಾರ್ಯಕ್ಷಮತೆಯನ್ನು ಆಕರ್ಷಕ ಬೆಲೆಯಲ್ಲಿ ನೀಡುತ್ತಿವೆ. OnePlus Nord 5, Nord CE 5: ಫೋಟೋಗ್ರಫಿ, ಕಂಟೆಂಟ್ ಕ್ರಿಯೇಷನ್‌ಗಳಿಗೆ ಒಳ್ಳೆಯ ಆಯ್ಕೆ ಒನ್‌ಪ್ಲಸ್ ನಾರ್ಡ್ 5 ಮತ್ತು ನಾರ್ಡ್ CE 5 ಇಂದು ಮಾರುಕಟ್ಟೆಗೆ ಬಂದಿವೆ. ಮೊಬೈಲು ಮಾರುಕಟ್ಟೆಯ ಗಮನ ಈಗ ಮಿಡ್ ರೇಂಜ್ ಫೋನುಗಳತ್ತ ಹರಿಯುತ್ತಿದೆ. ಒನ್ ಪ್ಲಸ್ ನಂಥ ಸಂಸ್ಥೆಗಳು ಹೈರೇಂಜ್ ಮತ್ತು ಲೋ ರೇಂಜ್ ಫೋನುಗಳಿಗಿಂತ ಹೆಚ್ಚಾಗಿ…

Read More
ಕತ್ತು ಉದ್ದವಾಗಿ, ಭುಜ ಆಕರ್ಷಕವಾಗಿ ಕಾಣುವಂತೆ ಮಾಡುವ ಬ್ಲೌಸ್‌ ಡಿಸೈನ್ಸ್

ಕತ್ತು ಉದ್ದವಾಗಿ, ಭುಜ ಆಕರ್ಷಕವಾಗಿ ಕಾಣುವಂತೆ ಮಾಡುವ ಬ್ಲೌಸ್‌ ಡಿಸೈನ್ಸ್

ನಟಿ ಆಲಿಯಾರಿಂದ ಸ್ಫೂರ್ತಿ ಪಡೆದ ಈ 5 ಬ್ಲೌಸ್‌ ವಿನ್ಯಾಸಗಳು ಕತ್ತನ್ನು ಉದ್ದವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತವೆ. ನಿಮಗೆ ಯಾವ ವಿನ್ಯಾಸ ಸೂಕ್ತ ಎಂದು ತಿಳಿಯಿರಿ. Source link

Read More
9/11ರ WTC ಮೇಲಿನ ದಾಳಿ ವೇಳೆ ದಿವ್ಯಾಂಗನಿಗೆ ದಾರಿತೋರಿ ರಕ್ಷಿಸಿದ ಶ್ವಾನದ ಕತೆ ಈಗ ವೈರಲ್ | 2001 Wtc Attack Heroic Story Of Roselle A Guide Dog Leads Blind Man To Safety

9/11ರ WTC ಮೇಲಿನ ದಾಳಿ ವೇಳೆ ದಿವ್ಯಾಂಗನಿಗೆ ದಾರಿತೋರಿ ರಕ್ಷಿಸಿದ ಶ್ವಾನದ ಕತೆ ಈಗ ವೈರಲ್ | 2001 Wtc Attack Heroic Story Of Roselle A Guide Dog Leads Blind Man To Safety

ಸೆಪ್ಟೆಂಬರ್ 11, 2001ರಂದು ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕಣ್ಣು ಕಾಣದ ಮಿಚೆಲ್ ಹಿಂಗ್ಸನ್ ಅವರನ್ನು ಅವರ ಸರ್ವೀಸ್ ಡಾಗ್ ರೊಸೆಲ್ಲೆ ರಕ್ಷಿಸಿದ ಅದ್ಭುತ ಕಥೆ ಇದು ಸೆಪ್ಟೆಂಬರ್ 11 2001ರಂದು ಅಮೆರಿಕಾ ಹಿಂದೆಂದು ಕಂಡು ಕೇಳರಿಯದ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿತ್ತು. ಅಂದು ಅಲ್‌ ಖೈದಾ ಉಗ್ರ ಸಂಘಟನೆಗೆ ಸೇರಿದ 19 ಉಗ್ರರು ಅಮೆರಿಕಾದ ನಾಲ್ಕು ಕಮರ್ಷಿಯಲ್ ವಿಮಾನವನ್ನೇ ಹೈಜಾಕ್ ಮಾಡಿ ನ್ಯೂಯಾರ್ಕ್‌ ನಗರದಲ್ಲಿದ್ದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಡಿಕ್ಕಿ ಹೊಡೆಸಿದವು….

Read More
Sukrutha Nag: ವಯಸ್ಸು 32 ಆದ್ರೂ ಚಿಕ್ಕ ಹುಡುಗಿಯಂತೆ ಕಾಣುವ ರಹಸ್ಯವೇನು? ‘ಭಾಗ್ಯಲಕ್ಷ್ಮಿ’ ಕನ್ನಿಕಾ ಗುಟ್ಟು ರಿವೀಲ್​ | Bhagyalakshmi Kannika Urf Sukrutha Nag About Her Beaury Secret Suc

Sukrutha Nag: ವಯಸ್ಸು 32 ಆದ್ರೂ ಚಿಕ್ಕ ಹುಡುಗಿಯಂತೆ ಕಾಣುವ ರಹಸ್ಯವೇನು? ‘ಭಾಗ್ಯಲಕ್ಷ್ಮಿ’ ಕನ್ನಿಕಾ ಗುಟ್ಟು ರಿವೀಲ್​ | Bhagyalakshmi Kannika Urf Sukrutha Nag About Her Beaury Secret Suc

‘ಭಾಗ್ಯಲಕ್ಷ್ಮಿ’ ವಿಲನ್​ ಕನ್ನಿಕಾ ಅರ್ಥಾತ್​ ಸುಕೃತಾ ನಾಗ್​ ಅವರು ಇನ್ನೂ ಚಿಕ್ಕವರಂತೆ, ಹೈಸ್ಕೂಲ್​ ಹುಡುಗಿಯಂತೆ ಕಾಣಲು ಕಾರಣವೇನು? ಗುಟ್ಟನ್ನು ರಿವೀಲ್​ ಮಾಡಿದ್ದಾರೆ ನಟಿ.  ಕನ್ನಿಕಾ ಎಂದರೆ ಸಾಕು, ಕೆನ್ನೆಯ ಮೇಲೆ ಬಿಗಿದು ಬಿಡೋಣ ಎನ್ನುವಷ್ಟು ಸಿಟ್ಟು ಭಾಗ್ಯಲಕ್ಷ್ಮಿ ಸೀರಿಯಲ್​ ವೀಕ್ಷಕರದ್ದು. ಏಕೆಂದರೆ ನಾಯಕಿ ಭಾಗ್ಯಳ ಪ್ರತಿಹಂತದಲ್ಲಿಯೂ ಕೆಟ್ಟದ್ದನ್ನೇ ಬಯಸುವ ನೆಗೆಟಿವ್​ ಕ್ಯಾರೆಕ್ಟರ್​ ಕನ್ನಿಕಳದ್ದು. ಹೀಗೆ ನೆಗೆಟಿವ್​ ಮೂಲಕ ಎಲ್ಲರನ್ನೂ ರಂಜಿಸ್ತಿರೋ ನಟಿಯ ನಿಜವಾದ ಹೆಸರು ಸುಕೃತಾ ನಾಗ್‌. ಸುಕೃತಾ ಭಾಗ್ಯಲಕ್ಷ್ಮಿ ಸೀರಿಯಲ್​ಗೂ ಮುನ್ನ ಜೀ ಕನ್ನಡದಲ್ಲಿ ಪ್ರಸಾರ…

Read More
ಸಾಯುವವರೆಗೆ ನೋಡಿಕೊಳ್ಳಿ, ಗಂಡನಿಗೆ ಕಿಡ್ನಿ ಮಾತ್ರ ಕೊಡ್ಬೇಡಿ: ನೆಟ್ಟಿಗರು ಹೀಗೆ ಸಲಹೆ ನೀಡಿದ್ದೇಕೆ? | Woman Gives Kidney To Husband But He Leaves Her For Another

ಸಾಯುವವರೆಗೆ ನೋಡಿಕೊಳ್ಳಿ, ಗಂಡನಿಗೆ ಕಿಡ್ನಿ ಮಾತ್ರ ಕೊಡ್ಬೇಡಿ: ನೆಟ್ಟಿಗರು ಹೀಗೆ ಸಲಹೆ ನೀಡಿದ್ದೇಕೆ? | Woman Gives Kidney To Husband But He Leaves Her For Another

ಪತಿಯ ಜೀವ ಉಳಿಸಲು ಮೂತ್ರಪಿಂಡ ದಾನ ಮಾಡಿದ ಮಹಿಳೆಗೆ ಗಂಡನಿಂದ ಮೋಸವಾಗಿದ್ದು,   ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ ಮನುಷ್ಯರನ್ನು ಕುರುಡರನ್ನಾಗಿ ಮಾಡುತ್ತದೆ. ಪ್ರೀತಿಯಲ್ಲಿ ಬಿದ್ದವರು ತಮ್ಮ ಪ್ರೀತಿಗಾಗಿ ಬೇಕಾದಷ್ಟು ತ್ಯಾಗಗಳನ್ನು ಮಾಡುತ್ತಾರೆ ಆದರೆ ಅವರಿಗೆ ಕೊನೆಗೆ ಏನು ಸಿಗುವುದು? ಬಹುತೇಕ ಪ್ರೇಮಕತೆಗಳಲ್ಲಿ ತ್ಯಾಗಕ್ಕೆ ಪ್ರತಿಯಾಗಿ ಪ್ರೀತಿ ಸಿಗುವುದಿಲ್ಲ, ಅನೇಕರು ಪ್ರೀತಿಗಾಗಿ ಹಲವು ತ್ಯಾಗಗಳನ್ನು ಮಾಡಿ ಕಡೆಗೆ ಮೋಸ ಹೋಗುತ್ತಾರೆ. ತಾವು ಮೋಸ ಹೋದ ನಂತರವಷ್ಟೇ ಅವರಿಗೆ ತಾನು…

Read More
ನಾಳೆ ಭಾರತ್ ಬಂದ್ ಯಾಕೆ? ಏನಿರುತ್ತೆ? ಏನಿರಲ್ಲ? ಶಾಲಾ-ಕಾಲೇಜುಗಳಿಗೆ ರಜೆನಾ? | Why Is There A Bharat Bandh Tomorrow Will It Be Holiday For School Colleges Mrq

ನಾಳೆ ಭಾರತ್ ಬಂದ್ ಯಾಕೆ? ಏನಿರುತ್ತೆ? ಏನಿರಲ್ಲ? ಶಾಲಾ-ಕಾಲೇಜುಗಳಿಗೆ ರಜೆನಾ? | Why Is There A Bharat Bandh Tomorrow Will It Be Holiday For School Colleges Mrq

Bharat Bandh Tomorrow: ಜುಲೈ 9 ರಂದು ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಈ ಬಂದ್ ಆಯೋಜಿಸಲಾಗಿದೆ. ನವದೆಹಲಿ: ಜುಲೈ 9ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ ನಡೆಯುವ ಭಾರತ್ ಬಂದ್‌ನಲ್ಲಿ ಸುಮಾರು 25 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಮತ್ತು ಕಾರ್ಪೋರೇಟ್ ಪರವಾದ ನೀತಿಯನ್ನು ಖಂಡಿಸಿ ಒಟ್ಟು 10…

Read More