ಸೋಲಿಗ ಬಾಲಕಿಗೆ 12 ವರ್ಷವಾದ್ರೂ ಸಿಗದ ಆಧಾರ್ ಕಾರ್ಡ್! ದಿನಾ 30 ರೂ ತೆತ್ತು ಬಸ್‌ಲ್ಲಿ ಶಾಲೆಗೆ ಹೋಗೋ ಬಾಲಕಿ | Chamarajanagar 12 Year Old Soliga Girl Denied Aadhaar In Karnataka Gow

ಸೋಲಿಗ ಬಾಲಕಿಗೆ 12 ವರ್ಷವಾದ್ರೂ ಸಿಗದ ಆಧಾರ್ ಕಾರ್ಡ್! ದಿನಾ 30 ರೂ ತೆತ್ತು ಬಸ್‌ಲ್ಲಿ ಶಾಲೆಗೆ ಹೋಗೋ ಬಾಲಕಿ | Chamarajanagar 12 Year Old Soliga Girl Denied Aadhaar In Karnataka Gow

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌಳೇಹಳ್ಳದ 12 ವರ್ಷದ ಬಾಲಕಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಶಾಲೆಗೆ ಹೋಗಲು ದಿನಾ 30 ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದೆ ತೊಂದರೆ ಅನುಭವಿಸುತ್ತಿದ್ದಾಳೆ. ವರದಿ: ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ ಚಾಮರಾಜನಗರ: ಆಕೆ ಸೋಲಿಗ ಬಾಲಕಿ, 12 ವರ್ಷವಾಗಿದೆ ಆದ್ರೆ ಇಲ್ಲಿಯವರೆಗೂ ಆಧಾರ್ ಕಾರ್ಡ್ ಸಿಕ್ಕಿಲ್ಲ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಉಚಿತ…

Read More
BHEL Technical Jobs: ಐಟಿಐ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ ಪಡೆಯುವ ಸುವರ್ಣ ಅವಕಾಶ, 515 ಹುದ್ದೆಗಳಿಗೆ ನೇಮಕಾತಿ

BHEL Technical Jobs: ಐಟಿಐ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ ಪಡೆಯುವ ಸುವರ್ಣ ಅವಕಾಶ, 515 ಹುದ್ದೆಗಳಿಗೆ ನೇಮಕಾತಿ

ತಾಂತ್ರಿಕ ಉದ್ಯೋಗ ಹುಡುಕುತ್ತಿರುವವರಿಗೆ ಶುಭ. ಭಾರತ್ ಹೆವಿ ಲಿಮಿಟೆಡ್ (ಭೆಲ್) ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ. ಬಾರಿ ಬಾರಿ ಬಿಎಚ್‌ಇಎಲ್ 515 ತಾಂತ್ರಿಕ ಹುದ್ದೆಗಳಿಗೆ. ಇದರಲ್ಲಿ, ವೆಲ್ಡರ್, ಟರ್ನರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್ ಮತ್ತು ಫೌಂಡ್ರಿ ಮ್ಯಾನ್. ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿಗಳು ಜುಲೈ 16 ರಿಂದ. ಆಸಕ್ತ ಅರ್ಹ ಅಭ್ಯರ್ಥಿಗಳು bhel.com ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮೂಲಕ ಸಲ್ಲಿಸಬಹುದು. ಸಂಬಂಧಿಸಿದ ಸಂಬಂಧಿಸಿದ ಅಗತ್ಯ ಮತ್ತು ಈಗಾಗಲೇ ಕಿರು ಅಧಿಸೂಚನೆಯ ಮೂಲಕ ಬಿಡುಗಡೆ. ಈ ಹುದ್ದೆಗಳಿಗೆ ಸಲ್ಲಿಸುವ ಮಾನ್ಯತೆ….

Read More
ತೂಕ ಇಳಿಸಲು ಕಡಿಮೆ ಕ್ಯಾಲೋರಿ ತರಕಾರಿಗಳು | 8 Low Calorie Vegetables For Weight Loss Sat

ತೂಕ ಇಳಿಸಲು ಕಡಿಮೆ ಕ್ಯಾಲೋರಿ ತರಕಾರಿಗಳು | 8 Low Calorie Vegetables For Weight Loss Sat

ಬೀಟ್ರೂಟ್ ನಲ್ಲಿ ನಾರಿನಂಶ, ಫೋಲೇಟ್, ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಒಂದು ಮಧ್ಯಮ ಗಾತ್ರದ ಬೀಟ್ರೂಟ್ ನಲ್ಲಿ (ಸುಮಾರು 80 ಗ್ರಾಂ) ಕೇವಲ 34 ಕ್ಯಾಲೋರಿಗಳಿವೆ. Source link

Read More
ಕೆಲ ಬಿಜೆಪಿ ನಾಯಕರು ಯಾಕೆ ಅತೃಪ್ತರೋ ಗೊತ್ತಿಲ್ಲ, ಸೈದ್ಧಾಂತಿಕವಾಗಿ ನಾವೆಲ್ಲ ತೃಪ್ತರು: ಸಿಟಿ ರವಿ, ಎಮ್ಮೆಲ್ಸಿ

ಕೆಲ ಬಿಜೆಪಿ ನಾಯಕರು ಯಾಕೆ ಅತೃಪ್ತರೋ ಗೊತ್ತಿಲ್ಲ, ಸೈದ್ಧಾಂತಿಕವಾಗಿ ನಾವೆಲ್ಲ ತೃಪ್ತರು: ಸಿಟಿ ರವಿ, ಎಮ್ಮೆಲ್ಸಿ

ಶಿವಮೊಗ್ಗ, ಜುಲೈ 7: ಬಿಜೆಪಿ . ಸಿಟಿ ರವಿ . ಅಧ್ಯಕ್ಷ ಅಧ್ಯಕ್ಷ ಸ್ಥಾನ ಅಧಿಕಾರ, ಅದೊಂದು ಜವಾಬ್ದಾರಿ, ಯಾರ ಹೆಗಲಿಗೆ ಜವಾಬ್ದಾರಿ ಪಕ್ಷಕ್ಕೆ ಹೆಚ್ಚು ಪ್ರಯೋಜನವಾಗುತ್ತದೆ ಅನ್ನೋದನ್ನು ವರಿಷ್ಠರು ವರಿಷ್ಠರು, ಇದು ಸಾರ್ವಜನಿಕ ವಿಷಯವಲ್ಲ ಎಂದು ರವಿ. ಓದಿ ಓದಿ: ಸಂವಿಧಾನ ಪೀಠಿಕೆ: ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಹೊಸಬಾಳೆ ಹೇಳಿದ್ರಲ್ಲಿ ತಪ್ಪೇನಿದೆ? ಸಿಟಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ Source link

Read More
ನೆರೆಯ ದೇಶದ ಈ ನಗರದಲ್ಲಿ 5 ವರ್ಷದಲ್ಲಿ ಭೀಕರ ಜಲಕ್ಷಾಮ, ಜಗತ್ತಿನ ಮೊದಲ ನೀರಿಲ್ಲದ ನಗರ ಎನಿಸಲಿದೆ! | Kabul May Become The First City To Run Out Of Water By 2030 Warns Report Gow

ನೆರೆಯ ದೇಶದ ಈ ನಗರದಲ್ಲಿ 5 ವರ್ಷದಲ್ಲಿ ಭೀಕರ ಜಲಕ್ಷಾಮ, ಜಗತ್ತಿನ ಮೊದಲ ನೀರಿಲ್ಲದ ನಗರ ಎನಿಸಲಿದೆ! | Kabul May Become The First City To Run Out Of Water By 2030 Warns Report Gow

ಕಾಬೂಲ್ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ನೀರಿನ ಕೊರತೆ ಅನುಭವಿಸಲಿರುವ ಜಗತ್ತಿನ ಮೊದಲ ನಗರವಾಗಬಹುದು. ಅಂತರ್ಜಲ ಮಟ್ಟದ ಕುಸಿತ, ಹವಾಮಾನ ಬದಲಾವಣೆ ಮತ್ತು ಜನಸಂಖ್ಯಾ ಬೆಳವಣಿಗೆ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳು. ಲಕ್ಷಾಂತರ ಜನರು ಸ್ಥಳಾಂತರಗೊಳ್ಳಬೇಕಾಗಬಹುದು ಎಂಬ ಆತಂಕವಿದೆ. ಭಾರತದ ನೆರೆಯ ರಾಷ್ಟ್ರ ಅಫ್ಘಾನಿಸ್ತಾನದ ರಾಜಧಾನಿಯಾದ ಕಾಬೂಲ್ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ನೀರಿನ ಕೊರತೆ ಅನುಭವಿಸಲಿರುವ ಜಗತ್ತಿನ ಮೊದಲ ನಗರವಾಗಿ ಬೆಳಕಿಗೆ ಬರಲಿದೆ ಎಂದು ವರದಿ ತಿಳಿಸಿದೆ. ಲಾಭರಹಿತ ಸಂಸ್ಥೆಯಾದ ಮರ್ಸಿ ಕಾರ್ಪ್ಸ್ ಪ್ರಕಟಿಸಿರುವ ಇತ್ತೀಚಿನ…

Read More
ಭಾರತ್ ಬಂದ್: ಬುಧವಾರ ಷೇರುಬಜಾರು, ಬ್ಯಾಂಕು ತೆರೆದಿರುತ್ತಾ?

ಭಾರತ್ ಬಂದ್: ಬುಧವಾರ ಷೇರುಬಜಾರು, ಬ್ಯಾಂಕು ತೆರೆದಿರುತ್ತಾ?

ನವದೆಹಲಿ, ಜುಲೈ 8: ಕೇಂದ್ರ ಸರ್ಕಾರ ಕಾರ್ಮಿಕ ನೀತಿ (ಆಂಟಿ ವರ್ಕರ್ ಪಾಲಿಸಿ) ಅನುಸರಿಸುತ್ತಿದೆ ಎಂದು ಆರೋಪಿಸಿ ಟ್ರೇಡ್ ಯೂನಿಯನ್ಗಳು ಜುಲೈ 9, ಭಾರತ್ (ಭಾರತ್ ಬಂದ್) ಕರೆ. ಹತ್ತು ಟ್ರೇಡ್ ಒಟ್ಟು ಸೇರಿ ನಡೆಸುತ್ತಿರುವ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನೆಯಲ್ಲಿ (ರಾಷ್ಟ್ರವ್ಯಾಪಿ ಪ್ರತಿಭಟನೆ) 25 ಕೋಟಿಗೂ ಅಧಿಕ ಕಾರ್ಮಿಕರು ಭಾಗವಹಿಸುವ. ಬ್ಯಾಂಕಿಂಗ್, ಕೃಷಿ, ಸಾರಿಗೆ, ಪೋಸ್ಟಲ್ ಹೀಗೆ ನಾನಾ ಸೆಕ್ಟರ್ಗಳ ಭಾರತ್ ಬಂದ್ಗೆ ಬೆಂಬಲಿಸುವ ನಿರೀಕ್ಷೆ. ಬ್ಯಾಂಕುಗಳು ಮತ್ತು ಮಾರುಕಟ್ಟೆಯೂ ಬಂದ್ ಆಗುತ್ತವಾ? ವಲಯದ ವಲಯದ ಕೆಲಸಗಾರರು…

Read More
ಶ್ರಾವಣ ಮಾಸದಲ್ಲಿ  ನಾನ್ ವೆಜ್ ತಿನ್ನಬಾರದೇಕೆ?

ಶ್ರಾವಣ ಮಾಸದಲ್ಲಿ ನಾನ್ ವೆಜ್ ತಿನ್ನಬಾರದೇಕೆ?

<p>ಈ ಶ್ರಾವಣ ಮಾಸದಲ್ಲಿ ಅನೇಕರು ಮಾಂಸಾಹಾರ ತ್ಯಜಿಸುತ್ತಾರೆ. ಇದು ಆಧ್ಯಾತ್ಮಿಕ ನಿಯಮ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.</p><img>ಶ್ರಾವಣ ಮಾಸ ಹಿಂದೂ ಧರ್ಮದ ಪವಿತ್ರ ಮಾಸ. ಜುಲೈ-ಆಗಸ್ಟ್ ತಿಂಗಳಲ್ಲಿ ಬರುತ್ತದೆ. ಶಿವಪೂಜೆಗೆ ವಿಶೇಷ ಮಹತ್ವ. ಅನೇಕರು ಮಾಂಸಾಹಾರ ಬಿಡುತ್ತಾರೆ. ಇದು ಆಧ್ಯಾತ್ಮಿಕ ನಿಯಮ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಮಳೆಗಾಲದಲ್ಲಿ ಆಹಾರ, ನೀರು, ವಾತಾವರಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.<img>ಮಳೆಗಾಲದಲ್ಲಿ ತೇವಾಂಶ ಜಾಸ್ತಿ. ಜೀರ್ಣಶಕ್ತಿ ಕಡಿಮೆ. ಹೀಗಾಗಿ ಮಾಂಸಾಹಾರ ಜೀರ್ಣಿಸಿಕೊಳ್ಳುವುದು ಕಷ್ಟ. ಗ್ಯಾಸ್, ಅಜೀರ್ಣ ಸಮಸ್ಯೆಗಳು ಬರುತ್ತವೆ.<img>ಮಳೆಗಾಲದಲ್ಲಿ ಪ್ರಾಣಿಗಳ ಆರೋಗ್ಯ ಸರಿಯಾಗಿರುವುದಿಲ್ಲ….

Read More
ಬಟ್ಟೆಗಳಿಂದ ಪೆನ್ ಶಾಯಿ ಕಲೆ ತೆಗೆಯುವುದು ತುಂಬಾ ಸುಲಭ, ಹೀಗೆ ಮಾಡಿ ಸಾಕು

ಬಟ್ಟೆಗಳಿಂದ ಪೆನ್ ಶಾಯಿ ಕಲೆ ತೆಗೆಯುವುದು ತುಂಬಾ ಸುಲಭ, ಹೀಗೆ ಮಾಡಿ ಸಾಕು

ಮನೆಯಲ್ಲಿರುವ ಮಹಿಳೆಯರಿಗೆ ಯಾವ ಅಸಾಧ್ಯ ಇಲ್ಲ. ಅವರಿಗೆ ಅವರಿಗೆ ದೊಡ್ಡ ನೋವು ಈ ಮಕ್ಕಳು ಹಾಗೂ ಮನೆಯ ಗಂಡಸರ ಬಟ್ಟೆಯ ಕಲೆಯನ್ನು. ಈ ಬಗ್ಗೆ ಮಹಿಳೆಯರು ದೂರುತ್ತಲೇ. ಅದರಲ್ಲೂ ಪೆನ್ ಕಲೆ (ಬಟ್ಟೆಗಳಿಂದ ಪೆನ್ ಇಂಕ್), ಇದನ್ನು ತೆಗೆದು ದೊಡ್ಡ. ಶಾಲೆಯಲ್ಲಿ ಮಕ್ಕಳ ಬಟ್ಟೆಯಲ್ಲಿ ಶಾಯಿ ಕಲೆ ಸಹಜ, ಆದರೆ ಅದನ್ನು ಹೋಗಲಾಡಿಸುವುದೇ. ಸಿಕ್ಕ ಸಿಕ್ಕ ಸಾಬೂನು ಉಪಯೋಗಿಸಿದ್ರು, ಯಾವುದೇ ಪ್ರಯೋಜನ, ಅದಕ್ಕಾಗಿ ಈ ಪ್ರಯೋಗವನ್ನು ಒಮ್ಮೆ ಮಾಡುವುದು ಒಳ್ಳೆಯದು, ಈ ಬಗ್ಗೆ ಇನ್ಸ್ಟಾಗ್ರಾಮ್ ದೀಪ್ತಿ ಕೆಲವೊಂದು…

Read More
127 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬೈಕ್ ಸವಾರ; 65,500 ದಂಡ ವಸೂಲಿ ಮಾಡಿದ ಪೊಲೀಸ್! | Bengaluru Bike Rider 127 Cases Traffic Rule Violation 65500 Fine Sat

127 ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಬೈಕ್ ಸವಾರ; 65,500 ದಂಡ ವಸೂಲಿ ಮಾಡಿದ ಪೊಲೀಸ್! | Bengaluru Bike Rider 127 Cases Traffic Rule Violation 65500 Fine Sat

ಬೆಂಗಳೂರಿನಲ್ಲಿ 127 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ 65,500 ರೂ. ದಂಡ ಬಾಕಿ ಉಳಿಸಿಕೊಂಡಿದ್ದ ಬೈಕ್ ಸವಾರನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಹಿಡಿದಿದ್ದಾರೆ. ಬೆಂಗಳೂರು (ಜು.08): ಟ್ರಾಫಿಕ್ ನಿಯಮಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಾ, 127 ಪ್ರಕರಣಗಳಲ್ಲಿ 65,500 ರೂ. ದಂಡ ಬಾಕಿಯಾಗಿದ್ದ ಬೈಕ್ ಸವಾರನನ್ನು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಹಿಡಿದು, ದಂಡ ವಸೂಲಿ ಮಾಡಿದ್ದಾರೆ. ಹಲವು ತಿಂಗಳಿಂದ ಸಂಚಾರಿ…

Read More
Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲಿಷ್ ಪದಗಳನ್ನು 20 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಆಪ್ಟಿಕಲ್‌ . ಸೋಶಿಯಲ್ ಮೀಡಿಯಾದಲ್ಲಿ (ಸಾಮಾಜಿಕ ಮಾಧ್ಯಮ) ವೈರಲ್ ಆಗಿರುವ ಈ ಆಟಗಳನ್ನು ಬಿಡಿಸುವ ಮಜಾನೇ. ಎಷ್ಟೇ ಎಷ್ಟೇ ಪ್ರಯತ್ನಿಸಿದರೂ ಒಗಟನ್ನು ಬಿಡಿಸಲು ಕೆಲವರಿಗೆ. ಇಂತಹದ್ದೇ ಕಠಿಣ ಸವಾಲಿನ ವೈರಲ್ ಆಗಿದ್ದು, ಈ ನೋಡುವುದಕ್ಕೆ. ಆದರೆ ಇದರಲ್ಲಿ ಅಡಗಿರುವ ಅಕ್ಷರಗಳನ್ನು ಹುಡುಕಿ, ಅದನ್ನು ಇಂಗ್ಲಿಷ್. ಆ ಪದಗಳು ಯಾವುದೆಂದು ಇಪ್ಪತ್ತು ಹೇಳಬೇಕು. ಸವಾಲನ್ನು ಸವಾಲನ್ನು ಸ್ವೀಕರಿಸಲು ಸಿದ್ದವಿದ್ದರೆ ಈಗಾಗಲೇ ನಿಮ್ಮ ಸಮಯ. ಈ ಏನಿದೆ? ಒಗಟಿನ ಆಟಗಳು ಮನೋರಂಜನೆಯನ್ನು ಮಾತ್ರವಲ್ಲದೆ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು…

Read More