ಪಾರ್ಶ್ವವಾಯು ಲಕ್ಷಣಗಳು – Stroke Early Signs You Shouldn’t Ignore | Stroke Early Signs Kannada Suh

ಪಾರ್ಶ್ವವಾಯು ಲಕ್ಷಣಗಳು – Stroke Early Signs You Shouldn’t Ignore | Stroke Early Signs Kannada Suh

ಒಂದು ಮಾರಕ ಕಾಯಿಲೆಯಾಗಿದ್ದು, ದೇಹವು ಮೊದಲೇ ಸಣ್ಣ ಲಕ್ಷಣಗಳನ್ನು ತೋರಿಸುತ್ತದೆ.  ಪಾರ್ಶ್ವವಾಯು ಒಂದು ದೀರ್ಘಕಾಲದ ಕಾಯಿಲೆಯಾಗಿದ್ದು ಅದು ಇದ್ದಕ್ಕಿದ್ದಂತೆ ಬರಬಹುದು. ತೀವ್ರವಾದ ಪಾರ್ಶ್ವವಾಯುಗಳಿಂದ ಬಳಲುತ್ತಿರುವ ಜನರು ಶಾಶ್ವತವಾಗಿ ಹಾಸಿಗೆ ಹಿಡಿಯಬಹುದು. ಅಷ್ಟರ ಮಟ್ಟಿಗೆ, ಇದು ಮಾರಕ ಕಾಯಿಲೆಯಾಗಿದೆ. ಪಾರ್ಶ್ವವಾಯು ಸಂಭವಿಸುವ ಮೊದಲೇ ದೇಹವು ಸಣ್ಣಪುಟ್ಟ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸುತ್ತದೆ. ನಾವು ಇದನ್ನು ನಿರ್ಲಕ್ಷಿಸದಿದ್ದರೆ ಮತ್ತು ಅದನ್ನು ಮೊದಲೇ ಪತ್ತೆಹಚ್ಚದಿದ್ದರೆ, ನಾವು ಪಾರ್ಶ್ವವಾಯು ಬರುವುದನ್ನು ತಡೆಯಬಹುದು. ಈ ಪೋಸ್ಟ್‌ನಲ್ಲಿ, ಪಾರ್ಶ್ವವಾಯು ಬರುತ್ತಿದೆ ಎಂದು ಸೂಚಿಸುವ ಕೆಲವು ಪ್ರಮುಖ ಚಿಹ್ನೆಗಳನ್ನು…

Read More
ಮಕ್ಕಳು ಟಿವಿ, ಫೋನ್ ನೋಡ್ಕೊಂಡು ಊಟ ಮಾಡ್ತಾರ?, ಈ ಗಂಭೀರ ಸಮಸ್ಯೆ ಬರಬಹುದು ಎಚ್ಚರ!

ಮಕ್ಕಳು ಟಿವಿ, ಫೋನ್ ನೋಡ್ಕೊಂಡು ಊಟ ಮಾಡ್ತಾರ?, ಈ ಗಂಭೀರ ಸಮಸ್ಯೆ ಬರಬಹುದು ಎಚ್ಚರ!

ಫೋನ್ ನೋಡ್ಕೊಂಡು ತಿನ್ನೋದ್ರಿಂದ ಬರೋ ಇನ್ನೊಂದು ದೊಡ್ಡ ಅಪಾಯ ಮಧುಮೇಹ. ಇದು ಚಿಕ್ಕ ವಯಸ್ಸಿಗೆ ಬರೋ ಆರೋಗ್ಯ ಸಮಸ್ಯೆ. ಜಾಸ್ತಿ ತಿನ್ನೋದು, ದೇಹ ಚಲಿಸದಿರೋದು, ಸರಿಯಾಗಿ ನಿದ್ದೆ ಮಾಡದಿರೋದು ಇದಕ್ಕೆಲ್ಲ ಕಾರಣ. ಇವೆಲ್ಲ ಫೋನ್ ಬಳಕೆಯಿಂದ ಬರೋ ಅಭ್ಯಾಸಗಳು ಅಂತ ಗಮನಿಸ್ಬೇಕು. ಊಟದ ವೇಳೆ ಫೋನ್ ನಲ್ಲಿ ವಿಡಿಯೋ ನೋಡೋದ್ರಿಂದ ಮಕ್ಕಳ ಮೆದುಳು ಊಟನ ಆನಂದನ ಮರೀತದೆ. ಊಟ ಅಂದ್ರೆ ಹಸಿವು ನೀಗಿಸೋದಕ್ಕೆ ಮಾತ್ರ ಅಲ್ಲ, ಒಳ್ಳೆ ಅನುಭವ ಕೊಡುತ್ತೆ. ಆ ಊಟನ ಆಸ್ವಾದಿಸಬೇಕು. ಆದ್ರೆ ಫೋನ್,…

Read More
ಹೆಚ್ಚಾಗ್ತಿರುವ ಮಕ್ಕಳ ಹೃದಯಾಘಾತಕ್ಕೆ ಇವು ಕಾರಣ, ಲಕ್ಷಣ ಕಾಣ್ತಿದ್ದಂತೆ ಎಚ್ಚೆತ್ತುಕೊಳ್ಳಿ | Warning Signs Of Heart Attack In Children Heart Attack Reason And Treatment

ಹೆಚ್ಚಾಗ್ತಿರುವ ಮಕ್ಕಳ ಹೃದಯಾಘಾತಕ್ಕೆ ಇವು ಕಾರಣ, ಲಕ್ಷಣ ಕಾಣ್ತಿದ್ದಂತೆ ಎಚ್ಚೆತ್ತುಕೊಳ್ಳಿ | Warning Signs Of Heart Attack In Children Heart Attack Reason And Treatment

ಇತ್ತೀಚಿನ ದಿನಗಳಲ್ಲಿ ಮಕ್ಕಳ ಹೃದಯಾಘಾತ ಪ್ರಕರಣ ಹೆಚ್ಚಾಗ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಹಾರ್ಟ್ ಅಟ್ಯಾಕ್ ಗೆ ಬಲಿ ಆಗ್ತಿದ್ದಾರೆ. ಅದರ ಲಕ್ಷಣ, ಕಾರಣ, ಪರಿಹಾರ ಇಲ್ಲಿದೆ.  ಹೃದಯಾಘಾತ (Heart attack) ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಕೋವಿಡ್ ನಂತ್ರ ಹೃದಯಾಘಾತಕ್ಕೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದೇ ಸಮನೆ ಏರಿಕೆ ಆಗ್ತಿದೆ ಎನ್ನುವ ವಾದವೂ ಇದೆ. ಹಿಂದೆ ವಯಸ್ಸಾದ ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗ್ತಿದ್ದರು. ಆದ್ರೀಗ ಚಿಕ್ಕ ಮಕ್ಕಳಲ್ಲಿ ಇದು ಕಾಡಲು ಶುರುವಾಗಿದೆ. ನಿಂತಲ್ಲಿ, ಕುಳಿತಲ್ಲಿ ಕುಸಿದು ಬಿದ್ದು, ಸಾವನ್ನಪ್ಪುತ್ತಿರುವ ಮಕ್ಕಳ…

Read More
48 ವರ್ಷದ ಹಿಂದೆ ಪಾಠ ಕಲಿಸಿದ ವನಜಾಕ್ಷಮ್ಮ ಟೀಚರ್ ಭೇಟಿ: ಭಾವುಕ ವಿಡಿಯೋ ನೋಡಿ | Student Meets Teacher Who Taught Him 48 Years Ago Watch The Emotional Video Mrq

48 ವರ್ಷದ ಹಿಂದೆ ಪಾಠ ಕಲಿಸಿದ ವನಜಾಕ್ಷಮ್ಮ ಟೀಚರ್ ಭೇಟಿ: ಭಾವುಕ ವಿಡಿಯೋ ನೋಡಿ | Student Meets Teacher Who Taught Him 48 Years Ago Watch The Emotional Video Mrq

Emotional Video: 48 ವರ್ಷಗಳ ಹಿಂದೆ ಪಾಠ ಕಲಿಸಿದ್ದ ವನಜಾಕ್ಷಮ್ಮ ಟೀಚರ್ ಅವರನ್ನು ಹಳೆಯ ವಿದ್ಯಾರ್ಥಿಯೊಬ್ಬರು ಭೇಟಿಯಾಗಿ, ಸ್ವೀಟ್ ಉಡುಗೊರೆ ನೀಡಿ ಗೌರವಿಸಿದ್ದಾರೆ. ಈ ಭಾವುಕ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 48 ವರ್ಷದ ಹಿಂದೆ ಪಾಠ ಕಲಿಸಿದ ವನಜಾಕ್ಷಮ್ಮ ಟೀಚರ್ ಭೇಟಿಯಾದ ಖುಷಿ ಹಂಚಿಕೊಂಡ ವ್ಯಕ್ತಿ ಸುಮಾರು 48 ವರ್ಷಗಳ ಹಿಂದೆ ಪಾಠ ಕಲಿಸಿದ ಶಿಕ್ಷಕಿ ಭೇಟಿಯಾದ ಸಂತಸವನ್ನು ವ್ಯಕ್ತಿಯೊಬ್ಬರು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹಳೆ ವಿದ್ಯಾರ್ಥಿ ಭೇಟಿಯಾದರೂ ಟೀಚರ್ ಅವರನ್ನು…

Read More
Most Funny Zodiac Signs – ನಗಿಸೋ ಹಾಸ್ಯಪ್ರಜ್ಞೆಯ ರಾಶಿಗಳು Astrology ಪ್ರಕಾರ | Zodiac Natural Funny Signs Kannada Suh

Most Funny Zodiac Signs – ನಗಿಸೋ ಹಾಸ್ಯಪ್ರಜ್ಞೆಯ ರಾಶಿಗಳು Astrology ಪ್ರಕಾರ | Zodiac Natural Funny Signs Kannada Suh

ಜ್ಯೋತಿಷ್ಯದಲ್ಲಿ ನಾಲ್ಕು ರಾಶಿಗಳು ನೈಸರ್ಗಿಕ ಹಾಸ್ಯಪ್ರಜ್ಞೆಯವರಾಗಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಜೋಕ್‌ಗಳನ್ನು ಹೇಳುವ ಮೂಲಕ ಜನರನ್ನು ನಗಿಸಲು ಶ್ರಮಿಸುತ್ತಾರೆ, ಆದರೆ ಅದು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಆದರೆ ಕೆಲವರು, ಅವರು ಕಷ್ಟಪಟ್ಟು ಪ್ರಯತ್ನಿಸದಿದ್ದರೂ ಸಹ, ಅವರು ಏನು ಹೇಳಿದರೂ ಅಥವಾ ಮಾಡಿದರೂ ತಮ್ಮ ಸುತ್ತಲಿನ ಎಲ್ಲರೂ ನಗುವಂತೆ ಮಾಡಬಹುದು. ಅವರ ಹಾಸ್ಯವು ತುಂಬಾ ನೈಸರ್ಗಿಕವಾಗಿದೆ. ಇದು ಜೋಕ್‌ಗಳನ್ನು ಹೇಳುವುದರ ಬಗ್ಗೆ ಮಾತ್ರವಲ್ಲ, ಅದು ಅವರ ವಿಶೇಷ ವ್ಯಕ್ತಿತ್ವ, ಸರಿಯಾದ ಸಮಯ ಮತ್ತು ಅವರು ಜಗತ್ತನ್ನು ನೋಡುವ ಕೋನದಿಂದ ಬರುತ್ತದೆ….

Read More
ಸಿಎಂ ಮತ್ತು ಡಿಸಿಎಂಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಜೊತೆ ಹಲವಾರು ಕೆಲಸಗಳಿರುತ್ತವೆ: ಲಕ್ಷ್ಮಿ ಹೆಬ್ಬಾಳ್ಕರ್

ಸಿಎಂ ಮತ್ತು ಡಿಸಿಎಂಗೆ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಜೊತೆ ಹಲವಾರು ಕೆಲಸಗಳಿರುತ್ತವೆ: ಲಕ್ಷ್ಮಿ ಹೆಬ್ಬಾಳ್ಕರ್

ಧಾರವಾಡ, ಜುಲೈ 8: ಧಾರವಾಡ ಪ್ರವಾಸದಲ್ಲಿರುವ ಮತ್ತು ಮಕ್ಕಳ ಕಲ್ಯಾಣ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ . . ಬದಲಾಗುವಂಥ ಬದಲಾಗುವಂಥ ಸನ್ನಿವೇಶವೇ ಎಂದು ಲಕ್ಷ್ಮಿ ಹೆಬ್ಬಾಳ್ಕರ್. ಓದಿ ಓದಿ: ಎತ್ತಿನಹೊಳೆ ಯೋಜನೆಗೆ ಭಾರಿ: ಹೆಚ್ಚುವರಿ ಅರಣ್ಯ ಬಳಕೆಗೆ ನಿರಾಕರಿಸಿದ ಕೇಂದ್ರ, ಇದೆ ಬಲವಾದ ಕಾರಣ ವಿಡಿಯೋ ಇಲ್ಲಿ ಕ್ಲಿಕ್ ಮಾಡಿ Source link

Read More
‘ಮಹಾನಟಿ’ ಪ್ರಿಯಾಂಕಾಗೆ ಅವಕಾಶ ಕೊಟ್ಟ ತರುಣ್‌ ಸುಧೀರ್!‌ ‘ಏಳುಮಲೆ’ ಸಿನಿಮಾಗೆ ಶಿವರಾಜ್‌ಕುಮಾರ್‌ ಸಾಥ್!

‘ಮಹಾನಟಿ’ ಪ್ರಿಯಾಂಕಾಗೆ ಅವಕಾಶ ಕೊಟ್ಟ ತರುಣ್‌ ಸುಧೀರ್!‌ ‘ಏಳುಮಲೆ’ ಸಿನಿಮಾಗೆ ಶಿವರಾಜ್‌ಕುಮಾರ್‌ ಸಾಥ್!

<p>‘ಮಹಾನಟಿʼ ಶೋ ವಿಜೇತೆ ಪ್ರಿಯಾಂಕಾ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡ್ತೀನಿ ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಹೇಳಿದ್ದರು. ಅದರಂತೆ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಪ್ರಿಯಾಂಕಾ ಹೀರೋಯಿನ್‌ ಆಗಿದ್ದಾರೆ.</p><p>&nbsp;</p><img><p>ಬೆಂಗಳೂರಿನ ಒರಿಯನ್‌ ಮಾಲ್‌ನಲ್ಲಿ ಪುನೀತ್ ರಂಗಸ್ವಾಮಿ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ಟೀಸರ್‌ ರಿಲೀಸ್‌ ಆಗಿದೆ. ನಟ ಶಿವರಾಜ್‌ಕುಮಾರ್‌ ಅವರು ಟೈಟಲ್‌ ರಿವೀಲ್ ಮಾಡಿ ಇಡೀ‌ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಜೋಗಿ ಪ್ರೇಮ್‌ ಕೂಡ ಈ ಕಾರ್ಯಕ್ರಮಕ್ಕೆ ವಿಶೇಷ ಅಥಿಯಾಗಿ ಆಗಮಿಸಿದ್ದರು. ತರುಣ್ ಸುಧೀರ್…

Read More
‘ಮಂಡಲ ಆರ್ಟ್ಸ್ ಕಲೆಕ್ಟಿವ್’ ವತಿಯಿಂದ ಜು.10ರಿಂದ 13ರವರೆಗೆ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನ

‘ಮಂಡಲ ಆರ್ಟ್ಸ್ ಕಲೆಕ್ಟಿವ್’ ವತಿಯಿಂದ ಜು.10ರಿಂದ 13ರವರೆಗೆ ಮನಸ್ಸಿಗೆ ನೆಮ್ಮದಿ ನೀಡುವ ಕಲಾ ಪ್ರದರ್ಶನ

ಬೆಂಗಳೂರು, (ಜುಲೈ 08): ಮಂಡಲ ಆರ್ಟಿಸ್ಟ್ ಗಳನ್ನೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ, ಮಾಧುರ್ಯ ದ್ವಾರಕಾನಾಥ್ ಮತ್ತು ಭರತ್ ರವರು, ‘ಮಂಡಲ ಆರ್ಟ್ಸ್ ಕಲೆಕ್ಟಿವ್’ (ಮಂಡಲ ಆರ್ಟ್ಸ್ ಕಲೆಕ್ಟಿವ್) ಎಂಬ ವಿಶೇಷ ಕಲಾ ಪ್ರದರ್ಶನ (ಕಲಾ ಪ್ರದರ್ಶನ) . ಇದೇ 10 ರಿಂದ 13 ರವರೆಗೆ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬೆಂಗಳೂರಿನ ನಡೆಯಲಿದೆ. ಬೆಳಿಗ್ಗೆ 11 ರಿಂದ ಸಂಜೆ 6.30 ವರೆಗೆ ತೆರೆದಿರುತ್ತದೆ. 20 ಕಲೆಗಾರರ ​​70 ಕ್ಕೂ ಹೆಚ್ಚು ಆಧಾರಿತ ಕಲಾಕೃತಿಗಳು ಇಲ್ಲಿ ಪ್ರದರ್ಶನೆಗೊಳ್ಳಲಿದ್ದು, ಪ್ರೇಕ್ಷಕರಿಗೆ ಮನಸ್ಸಿಗೆ…

Read More
ನಾನು ರಾಜಕೀಯ ವೃತ್ತಿಜೀವನವನ್ನು ಆನಂದಿಸುತ್ತಿಲ್ಲ, ಪ್ರಧಾನಿಯಾಗೋ ಆಸೆ ಇಲ್ಲ: ಕಂಗನಾ ರಣಾವತ್ | Mp Kangana Ranaut Admits She Struggling With Political Life Gow

ನಾನು ರಾಜಕೀಯ ವೃತ್ತಿಜೀವನವನ್ನು ಆನಂದಿಸುತ್ತಿಲ್ಲ, ಪ್ರಧಾನಿಯಾಗೋ ಆಸೆ ಇಲ್ಲ: ಕಂಗನಾ ರಣಾವತ್ | Mp Kangana Ranaut Admits She Struggling With Political Life Gow

ನಟಿ ಕಂಗನಾ ರಣಾವತ್ ತಮ್ಮ ರಾಜಕೀಯ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಮಾಜ ಸೇವೆ ತಮ್ಮ ಹಿನ್ನೆಲೆಯಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮನ್ನು ಭವಿಷ್ಯದ ಪ್ರಧಾನಿಯಾಗಿ ನೋಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ನಟಿ-ರಾಜಕಾರಣಿ ಕಂಗನಾ ರಣಾವತ್ , ತಮ್ಮ ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಆತ್ಮನಿರ್ಭರ ಭಾರತ್ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ನೇರವಾಗಿ ಮಾತನಾಡಿದ್ದು, ಹಲವು ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ. ಕಂಗನಾ ತಮ್ಮ…

Read More
ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಈ ಸಮಸ್ಯೆಗಳು ಬರಬಹುದು ಎಚ್ಚರ!

ನೆಟ್ಟಿಗೆ ತೆಗೆಯುವ ಅಭ್ಯಾಸದಿಂದ ಈ ಸಮಸ್ಯೆಗಳು ಬರಬಹುದು ಎಚ್ಚರ!

ಸಾಮಾನ್ಯವಾಗಿ ನಾವು ಆದಾಗ ಅಥವಾ ಆದಂತಹ ಸಮಯದಲ್ಲಿ ಬೆರಳಲ್ಲಿ ನೆಟಿಗೆ ಅಥವಾ ಅಥವಾ (ಕ್ರ್ಯಾಕಿಂಗ್ ಗೆಣ್ಣುಗಳು) . ಈ ರೀತಿ ಬಹಳ. ಕೆಲವರಂತೂ ಕುಳಿತಿರುವಾಗ, ಕೈಗಳಲ್ಲಿ ನೋವು ಬಂದಾಗ ಹೀಗೆ ಕಾರಣಗಳಿಲ್ಲದೆ ಒಂದೊಂದೇ ಬೆರಳುಗಳಿಂದ ನೆಟ್ಟಿಗೆ. ನೀವು ನೀವು ಈ ರೀತಿ ಪದೇ ಪದೇ, ಟಪ್ ಎಂದು ನೆಟ್ಟಿಗೆ ಒಳ್ಳೆಯದೇ ಅಥವಾ ಇದರಿಂದ ಇದೆಯೇ ಇದೆಯೇ ಇದೆಯೇ? ಹೀಗೆ ನೆಟ್ಟಿಗೆ ತೆಗೆಯುವಾಗ ಯಾಕೆ ಶಬ್ದ? ಇದರ ಹಿಂದೆ ವೈಜ್ಞಾನಿಕ. ಜೊತೆಗೆ ಅನೇಕ ಸಂಗತಿಗಳು. ಇದಲ್ಲದೆ, ತೆಗೆಯುವಾಗ ಮೂಳೆ…

Read More