Headlines
IVF ಗರ್ಭಧಾರಣೆ ಹೇಗೆ ನಡೆಯತ್ತೆ? ತೊಂದರೆ ಏನು? ಖರ್ಚೆಷ್ಟು? ಮೈ ಝುಂ ಎನ್ನೋ ಮಾಹಿತಿ ತೆರೆದಿಟ್ಟ ಭಾವನಾ | Actress Bhavana About Ivf Its Process Cost And Preparations Suc

IVF ಗರ್ಭಧಾರಣೆ ಹೇಗೆ ನಡೆಯತ್ತೆ? ತೊಂದರೆ ಏನು? ಖರ್ಚೆಷ್ಟು? ಮೈ ಝುಂ ಎನ್ನೋ ಮಾಹಿತಿ ತೆರೆದಿಟ್ಟ ಭಾವನಾ | Actress Bhavana About Ivf Its Process Cost And Preparations Suc

ಐವಿಎಫ್​ ಮೂಲಕ ಗರ್ಭಧರಿಸಿರುವ ಮುನ್ನ ಮಹಿಳೆಯನ್ನು ಹೇಗೆ ಸಿದ್ಧಪಡಿಸಲಾಗುತ್ತೆ? ಇದರ ವಿಧಾನ ಹೇಗೆ? ಚಿಕಿತ್ಸೆಸ ಹೇಗೆ? ಖರ್ಚೆಷ್ಟು? ನಟಿ ಭಾವನಾ ಹೇಳಿದ್ದೇನು ಕೇಳಿ…  ಇದಾಗಲೇ ಕೃತಕ ಗರ್ಭಧಾರಣೆ- In Vitro Fertilization (IVF) ಮೂಲಕ ಕೆಲವರು ಮಗುವನ್ನು ಪಡೆದಿದ್ದರೂ, ನಟಿ ಭಾವನಾ ಅವರು ಅವಿವಾಹಿತೆಯಾಗಿ ದಾನಿಯಿಂದ ವೀರ್ಯಾಣು ಪಡೆದು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ, ಸದ್ಯ ನಟಿಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಇವರು ಗರ್ಭಿಣಿ ಎನ್ನುವ ಸುದ್ದಿ ತಿಳಿದಾಗಿನಿಂದಲೂ ಇದರ ಬಗ್ಗೆ ಪರ-ವಿರೋಧಗಳ ದೊಡ್ಡ ಚರ್ಚೆಯೇ ಶುರುವಾಗಿದೆ. ಹಾಗೆಂದು…

Read More
ಹಣಕಾಸು ವಂಚನೆ ಆರೋಪ: ನಟ ಮಹೇಶ್ ಬಾಬುಗೆ ನೊಟೀಸ್

ಹಣಕಾಸು ವಂಚನೆ ಆರೋಪ: ನಟ ಮಹೇಶ್ ಬಾಬುಗೆ ನೊಟೀಸ್

ನಟ ಮಹೇಶ್ ಬಾಬು (ಮಹೇಶ್ ಬಾಬು) ವಿವಾದಗಳಿಂದ ಇರುವ. ಅವರು ಮಾತ್ರವಲ್ಲ, ಅವರ ಅಭಿಮಾನಿಗಳು ಸಹ ಜಗಳಕ್ಕೆ. ತಾವಾಯ್ತು, ತಮ್ಮ ಸಿನಿಮಾ, ತಮ್ಮ ಕುಟುಂಬವಾಯ್ತು. ಕೆಲವೊಮ್ಮೆ ಕೆಲವೊಮ್ಮೆ ವಿವಾದಗಳೇ ಬಾಬು ಅವರನ್ನು ಹುಡುಕಿಕೊಂಡು ಬರುವುದು. ಈಗ ಆಗಿದೆ. ಮಹೇಶ್ ಬಾಬು ಅವರ ವಂಚನೆ ಆರೋಪ ಬಂದಿದ್ದು, ನೊಟೀಸ್. ಮಹೇಶ್ ಬಾಬು ಹಲವಾರು ನಟಿಸಿದ್ದಾರೆ, ನಟಿಸುತ್ತಲೇ. ಒಮ್ಮೆ ಒಮ್ಮೆ ಕೋವಿಡ್ ಸಮಯದಲ್ಲಿ ಜಾಹೀರಾತುಗಳಲ್ಲಿ ನಟಿಸಿ ಒಂದು ದೊಡ್ಡ ಪ್ರಾಪರ್ಟಿ ಖರೀದಿಸಿ ಒಂದು ಮನೆಯನ್ನೂ. ಈಗ ಈಗ ಜಾಹೀರಾತೊಂದರಿಂದಲೇ ಬಾಬು…

Read More
Kidney transplant surgery: ತನಗೆ ಕಿಡ್ನಿ ನೀಡಿದ ಮಹಿಳೆಯನ್ನೇ ಕೆಲಸದಿಂದ ತೆಗೆದು ಹಾಕಿದ ಬಾಸ್ | Boss Fires Divorced Woman Who Donated Kidney To Him

Kidney transplant surgery: ತನಗೆ ಕಿಡ್ನಿ ನೀಡಿದ ಮಹಿಳೆಯನ್ನೇ ಕೆಲಸದಿಂದ ತೆಗೆದು ಹಾಕಿದ ಬಾಸ್ | Boss Fires Divorced Woman Who Donated Kidney To Him

ಮಹಿಳೆಯೊಬ್ಬಳು ತನ್ನ ಬಾಸ್‌ಗೆ ಕಿಡ್ನಿ ದಾನ ಮಾಡಿದ ನಂತರ ಕೆಲಸ ಕಳೆದುಕೊಂಡ ಘಟನೆ ನಡೆದಿದ್ದು, ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಕೆಲವರು ಹಣಕ್ಕಾಗಿ ಕಿಡ್ನಿದಾನ ಮಾಡಿದರೆ, ಹೆಚ್ಚಾಗಿ ಕಿಡ್ನಿ ದಾನವನ್ನು ಬಹಳ ಆತ್ಮೀಯರೆನಿಸಿದವರಿಗೆ ತಮ್ಮ ಪ್ರೀತಿ ಪಾತ್ರರಿಗೆ ದಾನಿಗಳು ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು ತನ್ನ ಬಾಸ್‌ಗೆ ಕಿಡ್ನಿ ನೀಡಿದ್ದಾಳೆ. ಆದರೆ ಈಗ ಅವಳು ಕಿಡ್ನಿ ನೀಡಿದ ಕಾರಣಕ್ಕೆ ಸುದ್ದಿಯಾಗಿಲ್ಲ, ಬದಲಾಗಿ ಹೀಗೆ ಕಿಡ್ನಿ ಕೊಟ್ಟ ಮಹಿಳೆಯನ್ನೇ ಆಕೆಯ ಬಾಸ್ ಕೆಲಸದಿಂದ…

Read More
ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35ರಷ್ಟು ಮೀಸಲಾತಿ; ಬಿಹಾರದಲ್ಲಿ ನಿತೀಶ್ ಕುಮಾರ್ ಮಹತ್ವದ ಘೋಷಣೆ

ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 35ರಷ್ಟು ಮೀಸಲಾತಿ; ಬಿಹಾರದಲ್ಲಿ ನಿತೀಶ್ ಕುಮಾರ್ ಮಹತ್ವದ ಘೋಷಣೆ

ಪಾಟ್ನಾ, ಜುಲೈ 8: ಮುಂಬರುವ ವಿಧಾನಸಭಾ ಮುಂಚಿತವಾಗಿ ಮಹತ್ವದ ಘೋಷಣೆ ಮಾಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (cm ನಿತೀಶ್ ಕುಮಾರ್) ಸರ್ಕಾರಿ ನೇರ ನೇರ ಬಿಹಾರಸ್ಥಳೀಯ ಸ್ಥಳೀಯ ಮಹಿಳಾ 35% ಮೀಸಲಾತಿಯನ್ನು. ಮಹಿಳೆಯರು ಮಹಿಳೆಯರು ಆಯ್ದ ಸೇವೆಗಳಲ್ಲಿ ಮೀಸಲಾತಿಯನ್ನು ಹೊಂದಿದ್ದರೂ. ವಿಧಾನಸಭಾ ವಿಧಾನಸಭಾ ಚುನಾವಣೆಗೆ ಮಹತ್ವದ ಕ್ರಮವಾಗಿ, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಎಲ್ಲಾ ಸರ್ಕಾರಿ ಮತ್ತು ಹುದ್ದೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ 35%. ವಿಷಯದ ವಿಷಯದ ಕುರಿತು ಸಭೆಯ ನಂತರ ಈ ನಿರ್ಧಾರ. ಮೂಲ ನಿವಾಸಿಗಳಾಗಿರುವ…

Read More
ವಾಟ್ಸಾಪ್‌ ಚಾಟ್‌ಗಲ್ಲಿ ಭಾರೀ ಬದಲಾವಣೆಗೆ ಮುಂದಾದ ಮೆಟಾ, ಶೀಘ್ರದಲ್ಲೇ ಬರಲಿದೆ ಥ್ರೆಡ್ಡೆಡ್‌ ರೀಪ್ಲೈ! | Whatsapp Revamping Chats Threaded Replies Comings Soon San

ವಾಟ್ಸಾಪ್‌ ಚಾಟ್‌ಗಲ್ಲಿ ಭಾರೀ ಬದಲಾವಣೆಗೆ ಮುಂದಾದ ಮೆಟಾ, ಶೀಘ್ರದಲ್ಲೇ ಬರಲಿದೆ ಥ್ರೆಡ್ಡೆಡ್‌ ರೀಪ್ಲೈ! | Whatsapp Revamping Chats Threaded Replies Comings Soon San

WhatsApp ತನ್ನ iOS ಬೀಟಾ ಆವೃತ್ತಿಯಲ್ಲಿ ‘ಥ್ರೆಡ್ಡೆಡ್‌ ಮೆಸೇಜ್‌ ರಿಪ್ಲೈಸ್‌’ ಎಂಬ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಇದು ಬಳಕೆದಾರರಿಗೆ ಮೂಲ ಸಂದೇಶದ ಅಡಿಯಲ್ಲಿ ರಿಪ್ಲೈಗಳನ್ನು ಗುಂಪು ಮಾಡಲು ಅನುಮತಿಸುತ್ತದೆ. ಬೆಂಗಳೂರು (ಜು.8): ವಾಟ್ಸಾಪ್‌ನ ಇತ್ತೀಚಿನ iOS ಬೀಟಾ ಆವೃತ್ತಿ 25.19.10.80, ಟೀಮ್‌ “ಥ್ರೆಡ್ಡೆಡ್‌ ಮೆಸೇಜ್‌ ರಿಪ್ಲೈಸ್‌” ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸುವಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗಿದೆ. ಹೆಸರೇ ಸೂಚಿಸುವಂತೆ, ಇದು ಮೂಲ ಸಂದೇಶದ ಅಡಿಯಲ್ಲಿ ರಿಪ್ಲೈಗಳನ್ನು ಗ್ರೂಪ್‌ ಮಾಡುತ್ತದೆ, ಆ ಮೂಲಕ ಬ್ಯುಸಿ ಚಾಟ್‌ನಲ್ಲಿ ಸಂದೇಶಗಳನ್ನು…

Read More
Optical Illusion: ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?

Optical Illusion: ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?

ಆಪ್ಟಿಕಲ್‌ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ ಆಪ್ಟಿಕಲ್‌ನಂತಹ (ಆಪ್ಟಿಕಲ್ ಭ್ರಮೆ) ಮೋಜಿನ ಒಗಟಿನ ಆಟಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆಯನ್ನು. ರೀತಿ ರೀತಿ ಭ್ರಮೆಯನ್ನು ಮಾಡುವ ಚಿತ್ರಗಳು ನಮ್ಮ ಕಣ್ಣು ಮತ್ತು ಬುದ್ಧಿವಂತಿಗೆ. ಇವು ಟೈಮ್‌ ಪಾಸ್‌ ಮನೋರಂಜನೆಯ ಆಟ, ಮೆದುಳಿಗೆ ವ್ಯಾಯಾಮ, ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಂದೊಳ್ಳೆ. ಇಲ್ಲೊಂದು ಇಂತಹದ್ದೇ ಆಪ್ಟಿಕಲ್‌ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಆಯತಗಳ ಅಡಗಿರುವ 16 ವೃತ್ತಗಳನ್ನು (ಆಯತಗಳ ನಡುವೆ ಅಡಗಿರುವ ವಲಯಗಳನ್ನು ಹುಡುಕಿ) ಸವಾಲನ್ನು ನೀಡಲಾಗಿದೆ. ಆಯತ ವೃತ್ತ ನಿಮಗೆ?…

Read More
Breakup Secrets: ಈ ರಾಶಿಯವರು ನಿಮ್ಮನ್ನು ಬಿಟ್ಟು ಹೋಗಬಹುದು! #Zodiac Signs | Zodiac Breakup 5 Signs That Wont Save Relationships Kannada Suh

Breakup Secrets: ಈ ರಾಶಿಯವರು ನಿಮ್ಮನ್ನು ಬಿಟ್ಟು ಹೋಗಬಹುದು! #Zodiac Signs | Zodiac Breakup 5 Signs That Wont Save Relationships Kannada Suh

ಎಲ್ಲರ ಪ್ರೇಮಕಥೆಗಳು ಒಂದೇ ರೀತಿ ಇರುವುದಿಲ್ಲ. ಕೆಲವರು ಎಷ್ಟೇ ತೊಂದರೆ ಎದುರಿಸಿದರೂ ತಾವು ಪ್ರೀತಿಸಿದ ವ್ಯಕ್ತಿಯ ಕೈಯನ್ನು ಎಂದಿಗೂ ಬಿಡುವುದಿಲ್ಲ. ಪ್ರೀತಿಯನ್ನು ಗೆಲ್ಲಲು ಕೊನೆಯವರೆಗೂ ಹೋರಾಡುತ್ತಾರೆ. ಕೆಲವರು ಯಾವ ಕಾರಣಕ್ಕೆ ಬೇರೆಯಾಗಬೇಕೆಂದು ಯಾವಾಗಲೂ ಯೋಚಿಸುತ್ತಿರುವಂತೆ ಅವರ ನಡವಳಿಕೆ ಇರುತ್ತದೆ. ಜ್ಯೋತಿಷ್ಯದ ಪ್ರಕಾರ, 5 ರಾಶಿಚಕ್ರದ ಜನರು ಈ ಗುಣಲಕ್ಷಣವನ್ನು ಹೊಂದಿರುತ್ತಾರೆ. ಆ ರಾಶಿಚಕ್ರಗಳು ಯಾವುವು.. ತುಲಾ ರಾಶಿಯವರು ಸಾಮರಸ್ಯ ಮತ್ತು ಸಮತೋಲನವನ್ನು ಪ್ರೀತಿಸುತ್ತಾರೆ. ಸಂಘರ್ಷವನ್ನು ತಪ್ಪಿಸಲು ಅವರು ಏನು ಬೇಕಾದರೂ ಮಾಡುತ್ತಾರೆ. ಶುಕ್ರ ಈ ರಾಶಿಯ ಅಧಿಪತಿಯಾಗಿರುವುದರಿಂದ,…

Read More
Latest Govt Job Updates: ಬ್ಯಾಂಕ್‌, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸರ್ಕಾರಿ ಉದ್ಯೋಗಗಳ ನೇಮಕಾತಿಯ ವಿವರ ಇಲ್ಲಿದೆ

Latest Govt Job Updates: ಬ್ಯಾಂಕ್‌, ರೈಲ್ವೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಸರ್ಕಾರಿ ಉದ್ಯೋಗಗಳ ನೇಮಕಾತಿಯ ವಿವರ ಇಲ್ಲಿದೆ

ಸರ್ಕಾರಿಗಳು ಮತ್ತು ಸ್ಪರ್ಧಾತ್ಮಕ ತಯಾರಿ ನಡೆಸುತ್ತಿರುವ ಬಹಳ ಉಪಯುಕ್ತ ಸುದ್ದಿ. ಬ್ಯಾಂಕ್‌ಗಳು ಮತ್ತು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರಿಗಳಿಗೆ ಆಹ್ವಾನಿಸಲಾಗಿದೆ. ಉದ್ಯೋಗಗಳಲ್ಲಿ ಉದ್ಯೋಗಗಳಲ್ಲಿ ಹೊಂದಿರುವ ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ನೀಡುವ ಮೂಲಕ ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ. ಸಿಬ್ಬಂದಿ ಆಯ್ಕೆ ಆಯೋಗ (ssc) je ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು, ಆದರೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಖಾಲಿ ಹುದ್ದೆಗಳನ್ನು. ನೇಮಕಾತಿ ನೇಮಕಾತಿ ಮಂಡಳಿಯು ಹುದ್ದೆಗಳಿಗೆ ನೇಮಕಾತಿಗಳನ್ನು ಬಿಡುಗಡೆ. ಹುದ್ದೆಗಳಿಗೆ ಹುದ್ದೆಗಳಿಗೆ…

Read More
ಗೋಲ್ಡನ್‌ ವೀಸಾ ನಿಯಮ ಸಡಿಲ ಮಾಡಿದ ಯುಎಇ, ದುಬೈನಲ್ಲಿ ಈಗ ಮನೆ ಖರೀದಿ ಮಾಡಬಹುದು.. | Buying House In Dubai Know The Price Of 1 Bhk San

ಗೋಲ್ಡನ್‌ ವೀಸಾ ನಿಯಮ ಸಡಿಲ ಮಾಡಿದ ಯುಎಇ, ದುಬೈನಲ್ಲಿ ಈಗ ಮನೆ ಖರೀದಿ ಮಾಡಬಹುದು.. | Buying House In Dubai Know The Price Of 1 Bhk San

ಯುಎಇಯ ಗೋಲ್ಡನ್ ವೀಸಾ ನಿಯಮ ಸಡಿಲಿಕೆಯಿಂದ ದುಬೈನಲ್ಲಿ ಮನೆ ಖರೀದಿಸುವ ಕನಸು ಭಾರತೀಯ ಮಧ್ಯಮ ವರ್ಗದವರಿಗೆ ಹತ್ತಿರವಾಗಿದೆ. ಆದರೆ, ದುಬೈನಲ್ಲಿ ಮನೆ ಖರೀದಿ ಎಷ್ಟು ಸುಲಭ ಮತ್ತು ದುಬಾೖನಲ್ಲಿ 1 BHK, 2 BHK ಮನೆಗಳ ಬೆಲೆ ಎಷ್ಟು ಎಂಬುದನ್ನು ತಿಳಿಯಿರಿ. ನವದೆಹಲಿ (ಜು.8): ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯ ಗೋಲ್ಡನ್ ವೀಸಾ ನಿಯಮಗಳಲ್ಲಿ ಸಡಿಲಿಕೆಯ ಸುದ್ದಿಯ ನಂತರ, ಭಾರತದ ಮಧ್ಯಮ ವರ್ಗದ ಜನರು ಈಗ ದುಬೈನಲ್ಲಿ ನೆಲೆಸುವ ಕನಸು ಕಾಣುತ್ತಿದ್ದಾರೆ. ದುಬೈ ತನ್ನ ಉತ್ತಮ ಜೀವನಶೈಲಿ,…

Read More
Sanskrit vs Tamil: ಬ್ರಿಟಿಷರ ಕುತಂತ್ರ? ಭಾಷಾ ವೈಷಮ್ಯಕ್ಕೆ ನಾಂದಿ ಹಾಡಿದ್ದೆಲ್ಲಿ? | Tamil Nadu Minister Velu S Controversial On Sanskrit Tamil Rav

Sanskrit vs Tamil: ಬ್ರಿಟಿಷರ ಕುತಂತ್ರ? ಭಾಷಾ ವೈಷಮ್ಯಕ್ಕೆ ನಾಂದಿ ಹಾಡಿದ್ದೆಲ್ಲಿ? | Tamil Nadu Minister Velu S Controversial On Sanskrit Tamil Rav

ತಮಿಳು ನಾಯಕರ ಸಂಸ್ಕೃತ ವಿರೋಧಿ ಹೇಳಿಕೆಗಳ ಹಿಂದಿನ ಬ್ರಿಟಿಷ್ ಕಾಲದ ಕುತಂತ್ರಗಳನ್ನು ಈ ಲೇಖನ ಬಿಚ್ಚಿಡುತ್ತದೆ. ಭಾಷಾ ದ್ವೇಷದ ಬೀಜ ಬಿತ್ತಿದ ಬ್ರಿಟಿಷರ ಒಡೆದು ಆಳುವ ನೀತಿ ಮತ್ತು ಅದರ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. -ದಿವ್ಯಾ ಹೆಗಡೆ ಕಬ್ಬಿನಗದ್ದೆ ಮೊನ್ನೆ ಮೊನ್ನೆ ತಮಿಳುನಾಡಿನ ಸಚಿವ ಇ.ವಿ.ವೇಲು ಸಂಸ್ಕೃತ ಮತ್ತು ತಮಿಳಿನ ಕುರಿತು ನೀಡಿದ ಹೇಳಿಕೆ ಯಾಕೋ ಅಷ್ಟು ಚರ್ಚೆಯಾಗದೇ ಉಳಿದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವಿವಾಹ ಕರ್ಮದಲ್ಲಿ ಹೇಳುವ ಮಂತ್ರವನ್ನು ಮಿಮಿಕ್ರಿ ಮಾಡಿ, ‘ಈ ಸಂಸ್ಕೃತ ಭಾಷೆ ಯಾರಿಗೆ…

Read More