Headlines
ಒಂದು ತಿಂಗಳು ಸಕ್ಕರೆ ಮತ್ತು ಉಪ್ಪನ್ನು ಒಟ್ಟಿಗೆ ಬಿಟ್ಟರೆ ಏನಾಗುತ್ತದೆ? | Health Benefits of Quitting Sugar and Salt A Wellness Guide | What Happens If You Not Eat Sugar And Salt Together For A Month Rav

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪನ್ನು ಒಟ್ಟಿಗೆ ಬಿಟ್ಟರೆ ಏನಾಗುತ್ತದೆ? | Health Benefits of Quitting Sugar and Salt A Wellness Guide | What Happens If You Not Eat Sugar And Salt Together For A Month Rav

ಸಕ್ಕರೆ ಮತ್ತು ಉಪ್ಪನ್ನು 30 ದಿನಗಳವರೆಗೆ ತ್ಯಜಿಸುವುದರಿಂದ ರಕ್ತದೊತ್ತಡ ನಿಯಂತ್ರಣ, ತೂಕ ಇಳಿಕೆ, ಚರ್ಮದ ಹೊಳಪು, ಮಾನಸಿಕ ಒತ್ತಡ ಕಡಿಮೆ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ವೈದ್ಯರ ಸಲಹೆ ಪಡೆದು ಈ ಬದಲಾವಣೆಯನ್ನು ಜಾರಿಗೆ ತರುವುದು ಉತ್ತಮ. ನಮ್ಮ ದೈನಂದಿನ ಆಹಾರ ಭಾಗವಾಗಿರುವ ಸಕ್ಕರೆ ಮತ್ತು ಉಪ್ಪು ನಮ್ಮ ಜೀವನದಲ್ಲಿ ತುಂಬಾ ಆಳವಾಗಿ ತೊಡಗಿಸಿಕೊಂಡಿವೆ. ಚಹಾದಲ್ಲಿ ಸಕ್ಕರೆ, ಬೇಳೆಕಾಳುಗಳಲ್ಲಿ ಉಪ್ಪು, ತಿಂಡಿಗಳು, ಸಿಹಿತಿಂಡಿಗಳು ಮತ್ತು ತ್ವರಿತ ಆಹಾರಗಳಲ್ಲಿ ಈ ಎರಡರ ಮ್ಯಾಜಿಕ್ ರುಚಿ…

Read More
ಕೊಬ್ಬರಿ ಎಣ್ಣೆಲಿ  ಜಸ್ಟ್  ಇದನ್ನ ಮಿಕ್ಸ್ ಮಾಡಿ ಸಾಕು.. ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯುತ್ತೆ

ಕೊಬ್ಬರಿ ಎಣ್ಣೆಲಿ ಜಸ್ಟ್ ಇದನ್ನ ಮಿಕ್ಸ್ ಮಾಡಿ ಸಾಕು.. ಕೂದಲು ಉದ್ದವಾಗಿ, ದಟ್ಟವಾಗಿ ಬೆಳೆಯುತ್ತೆ

100 ಮಿ.ಲೀ. ಕೊಬ್ಬರಿ ಎಣ್ಣೆಲಿ 2 ಟೀಸ್ಪೂನ್ ಮೆಂತ್ಯ ಕಾಳು, ಸ್ವಲ್ಪ ಕರಿಬೇವಿನ ಸೊಪ್ಪು ಹಾಕಿ 10 ರಿಂದ 15 ನಿಮಿಷ ಕುದಿಸಿ. ಸ್ಟವ್ ನಿಂದ ಎಣ್ಣೆ ತೆಗೆದು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಎಣ್ಣೆ ಸೋಸಿ ಒಂದು ಬಾಟಲಿಗೆ ಹಾಕಿ. ಈ ಎಣ್ಣೆಯನ್ನ ವಾರಕ್ಕೆ ಎರಡು ಸಲ ತಲೆಗೆ ಚೆನ್ನಾಗಿ ಮಸಾಜ್ ಮಾಡಿ. ರಾತ್ರಿ ಹಚ್ಚಿ.. ಬೆಳಿಗ್ಗೆ ತಲೆಸ್ನಾನ ಮಾಡಿದ್ರೆ ಸಾಕು. ಈ ಎಣ್ಣೆ ಹಚ್ಚೋದ್ರಿಂದ ಆಗೋ ಲಾಭಗಳು… ಕೂದಲು ಒಣಗೋದನ್ನ ಕಡಿಮೆ ಮಾಡುತ್ತೆಒಣ ಕೂದಲು…

Read More
ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಭಾಗ: ಲಕ್ಷ್ಮಣ ಸವದಿ

ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಆದರೆ ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯ ಭಾಗ: ಲಕ್ಷ್ಮಣ ಸವದಿ

ಬೆಂಗಳೂರು, ಜುಲೈ 8: ಗ್ಯಾರಂಟಿ ಯೋಜನೆಗಳಿಂದ (ಗ್ಯಾರಂಟಿ ಯೋಜನೆಗಳು) ಜನರಲ್ಲಿ ಜಡತ್ವ ಆವರಿಸಿಕೊಳ್ಳುತ್ತಿದೆ ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ಅಥಣಿ ಲಕ್ಷ್ಮಣ ಸವದಿ, ಶ್ರೀಗಳ ಬಗ್ಗೆ ಶ್ರದ್ಧೆ ಮತ್ತು ಇದೆ, ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ, ಅದರೆ ಸರ್ಕಾರ ವರ್ಗ, ಬಡತನದಲ್ಲಿ ಬೆಂದಿರುವ ಜನರನ್ನು ಪಂಚ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು. ಚರಂಡಿಗಳ, ದೊಡ್ಡದೊಡ್ಡ ಕಟ್ಟಡಗಳನ್ನು ಮಾತ್ರ ಅಭಿವೃದ್ಧಿ ಅಲ್ಲ, ಹಸಿದ ಹೊಟ್ಟೆಗೆ ಹೊಟ್ಟೆ ಅನ್ನ ನೀಡುವುದು ಅಭಿವೃದ್ಧಿಯ, ವಿಷಯಗಳನ್ನು ವಿಷಯಗಳನ್ನು ಅನಾವಶ್ಯಕ ಎಳೆಯಬಾರದು ಎಂದು…

Read More
Bigg Bossನಂಥ ಷೋ ಸಹವಾಸವೇ ಬೇಡ, 20 ಕೋಟಿ ಕೊಟ್ರೂ ಹೋಗಲ್ಲ ಎಂದ ಈ ಖ್ಯಾತ ನಟ! | Ram Kapoor Dismisses Reports Of Being A Part Of Salman Khan Hosted Biggboss Suc

Bigg Bossನಂಥ ಷೋ ಸಹವಾಸವೇ ಬೇಡ, 20 ಕೋಟಿ ಕೊಟ್ರೂ ಹೋಗಲ್ಲ ಎಂದ ಈ ಖ್ಯಾತ ನಟ! | Ram Kapoor Dismisses Reports Of Being A Part Of Salman Khan Hosted Biggboss Suc

ಬಿಗ್​ಬಾಸ್​​ ಹವಾ ಜೋರಾಗಿದೆ. ಇತ್ತ ಕನ್ನಡದಲ್ಲಿ, ಅತ್ತ ಹಿಂದಿಯಲ್ಲಿ ಇನ್ನೇನು ಹೊಸ ಸೀಸನ್​ ಶುರುವಾಗಲಿದೆ. ಇದರ ನಡುವೆಯೇ ಇಂಥ ಷೋಗೆ 20 ಕೋಟಿ ರೂ. ಕೊಟ್ಟರೂ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ ನಟ. ಅವರು ಯಾರು? ಹೀಗೆ ಹೇಳಿದ್ದೇಕೆ?  ಸದ್ಯ ಬಿಗ್​ಬಾಸ್​​ ಹವಾ ಜೋರಾಗಿದೆ. ಕನ್ನಡದಲ್ಲಿ ಸೀಸನ್​ 12 ಬರುತ್ತಿದ್ದರೆ, ಅತ್ತ ಹಿಂದಿನಲ್ಲಿ ಸೀಸನ್​ 19 ಶುರುವಾಗಲಿದೆ. ಇದಾಗಲೇ ಯಾವ್ಯಾವ ಸೆಲೆಬ್ರಿಟಿಗಳು ಷೋಗೆ ಹೋಗಬಹುದು ಎನ್ನುವ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಹಲವರು ವಿಶ್ಲೇಷಿಸುತ್ತಿದ್ದಾರೆ. ಇವರು ಇರಬಹುದಾ, ಅವರು…

Read More
Illegal bangladesh immigrant in Bengaluru: ರಾಜ್ಯದಿಂದ 200 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು: ಗೃಹಸಚಿವ | Deportation Of Bangladeshi Immigrants Home Minister Parameshwar Statement Rav

Illegal bangladesh immigrant in Bengaluru: ರಾಜ್ಯದಿಂದ 200 ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು: ಗೃಹಸಚಿವ | Deportation Of Bangladeshi Immigrants Home Minister Parameshwar Statement Rav

ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಮುಂದುವರೆದಿದೆ. ಈಗಾಗಲೇ 200ಕ್ಕೂ ಹೆಚ್ಚು ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ. ಎಫ್‌ಆರ್‌ಆರ್‌ಒ ಅಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯುತ್ತಿದೆ. ಬೆಂಗಳೂರು (ಜು.8): ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದೇಶಿಗರ…

Read More
ಬಡವರಾಗಲಿ, ಶ್ರೀಮಂತರಾಗಲಿ ಚಿಕ್ಕ ಮಕ್ಕಳಿಗೆ ಬೆಳ್ಳಿ ಆಭರಣವನ್ನೇ ಹಾಕಲು ಕಾರಣವೇನು?

ಬಡವರಾಗಲಿ, ಶ್ರೀಮಂತರಾಗಲಿ ಚಿಕ್ಕ ಮಕ್ಕಳಿಗೆ ಬೆಳ್ಳಿ ಆಭರಣವನ್ನೇ ಹಾಕಲು ಕಾರಣವೇನು?

<p>ಚಿಕ್ಕ ಮಕ್ಕಳ ಕೈ, ಕಾಲು, ಸೊಂಟ ನೋಡಿದಾಗ ಬೆಳ್ಳಿ ಖಡ್ಗವನ್ನೋ, ಬೆಳ್ಳಿ ಬಳೆಯನ್ನೋ, ಚೈನನ್ನೋ ಹಾಕಿರುವುದನ್ನು ನೀವೆಲ್ಲಾ ನೋಡಿರುತ್ತೀರಿ. ಬಡವರಾದರೂ ಸಹ ಕನಿಷ್ಠ ಬೆಳ್ಳಿ ಬಳೆಯನ್ನಾದರೂ ಮಕ್ಕಳ ಕೈಗೆ ಹಾಕಿರುತ್ತಾರೆ. ಅದ್ಯಾಕೆ ಅಂತ ನಿಮಗೆ ಗೊತ್ತಾ?.&nbsp;</p><img><p>ಬೆಳ್ಳಿ ಕೇವಲ ಆಭರಣವಲ್ಲ. ಇದು ಮಕ್ಕಳಿಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವ ಸಾಂಪ್ರದಾಯಿಕ ಆಯ್ಕೆಯಾಗಿದೆ. ತಲೆಮಾರುಗಳಿಂದಲೂ ಎಲ್ಲಾ ಪೋಷಕರು ಬೆಳ್ಳಿಯನ್ನೇ ಅವಲಂಬಿಸಿದ್ದಾರೆ. ಏಕೆಂದರೆ ಇದು ತಂಪಾಗಿಸುವ, ಚರ್ಮ ಸ್ನೇಹಿ ಗುಣವನ್ನು ಹೊಂದಿದೆ. ಮತ್ತು ನಕಾರಾತ್ಮಕ ಶಕ್ತಿಗಳು ಅಥವಾ ದುಷ್ಟ ಕಣ್ಣನ್ನು ನಿವಾರಿಸುವ…

Read More
ಅತ್ಯಂತ ಕಡಿಮೆ ಬೆಲೆಯಲ್ಲಿ ಬಂದಿದೆ ಎಐ ಸ್ಮಾರ್ಟ್‌ಫೋನ್‌, ಬರೀ 4999 ರೂಪಾಯಿಗೆ ಸಿಗಲಿದೆ ಮೊಬೈಲ್‌! | Cheapest Ai Smartphone Has Arrived In India Ai Plus Mobile San

ಅತ್ಯಂತ ಕಡಿಮೆ ಬೆಲೆಯಲ್ಲಿ ಬಂದಿದೆ ಎಐ ಸ್ಮಾರ್ಟ್‌ಫೋನ್‌, ಬರೀ 4999 ರೂಪಾಯಿಗೆ ಸಿಗಲಿದೆ ಮೊಬೈಲ್‌! | Cheapest Ai Smartphone Has Arrived In India Ai Plus Mobile San

ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಬ್ರ್ಯಾಂಡ್ AI+ ಬಿಡುಗಡೆಯಾಗಿದ್ದು, AI+ Pulse ಮತ್ತು AI+ Nova 5G ಎಂಬ ಎರಡು ಬಜೆಟ್ ಸ್ನೇಹಿ ಫೋನ್‌ಗಳನ್ನು ಪರಿಚಯಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುವ ಈ ಫೋನ್‌ಗಳು ಗೌಪ್ಯತೆ ಮತ್ತು AI ವೈಶಿಷ್ಟ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿವೆ. ನವದೆಹಲಿ (ಜು.8): ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಅನಾವರಣವಾಗಿದೆ. ಅದರ ಹೆಸರು AI+, ಇದು NxtQuantum Shift Technologies ಕಂಪನಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಸ್ಥಾಪಕ ಮತ್ತು CEO ಮಾಧವ್ ಸೇಠ್. AI+ ಬ್ರ್ಯಾಂಡ್…

Read More
ಬರೋಬ್ಬರಿ 9,000 ಉದ್ಯೋಗಿಗಳ ವಜಾ, AI ಸಾಂತ್ವನ: ಮೈಕ್ರೋಸಾಫ್ಟ್‌ನ ವಿವಾದಿತ ಸಲಹೆ | Microsoft Exec Recommends Chatgpt Copilot For Laid Off Workers After Job Cut Gow

ಬರೋಬ್ಬರಿ 9,000 ಉದ್ಯೋಗಿಗಳ ವಜಾ, AI ಸಾಂತ್ವನ: ಮೈಕ್ರೋಸಾಫ್ಟ್‌ನ ವಿವಾದಿತ ಸಲಹೆ | Microsoft Exec Recommends Chatgpt Copilot For Laid Off Workers After Job Cut Gow

ಮೈಕ್ರೋಸಾಫ್ಟ್‌ನಲ್ಲಿ 9,000 ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ, ಎಕ್ಸ್‌ಬಾಕ್ಸ್ ಗೇಮ್ ಸ್ಟುಡಿಯೋಸ್‌ನ ಕಾರ್ಯನಿರ್ವಾಹಕ ನಿರ್ಮಾಪಕರು, ಚಾಟ್‌ಜಿಪಿಟಿಯಂತಹ AI ಪರಿಕರಗಳಿಂದ ಮಾನಸಿಕ ಬೆಂಬಲ ಪಡೆಯಲು ಸಲಹೆ ನೀಡಿದ್ದಾರೆ. ಈ ಸಲಹೆಯು ವಿವಾದಕ್ಕೆ ಕಾರಣವಾಗಿದೆ. ಕಳೆದ ವಾರ ಮೈಕ್ರೋಸಾಫ್ಟ್ ಮತ್ತೊಂದು ಸುತ್ತಿನ ಸಾಮೂಹಿಕ ಲೇ ಆಫ್ ನಡೆಸಿ ಸುಮಾರು 9,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇದಾದ ಬೆನ್ನಲ್ಲೇ, ಕಂಪನಿಯ ಎಕ್ಸ್‌ಬಾಕ್ಸ್ ಗೇಮ್ ಸ್ಟುಡಿಯೋಸ್‌ನ ಕಾರ್ಯನಿರ್ವಾಹಕ ನಿರ್ಮಾಪಕರೊಬ್ಬರಾದ ಮ್ಯಾಟ್ ಟರ್ನ್‌ಬುಲ್, ಉದ್ಯೋಗ ನಷ್ಟದಿಂದ ಬಳಲುತ್ತಿರುವವರಿಗೆ ಅಸಾಧಾರಣ ಸಲಹೆಯನ್ನು ನೀಡಿದರು. ಚಾಟ್‌ಜಿಪಿಟಿ ಅಥವಾ ಕಂಪನಿಯ…

Read More
Viral : ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ : ಮನೆಯ ಕಾಂಪೌಂಡ್ ಮೇಲೆ ಎಚ್ಚರಿಕೆಯ ಫಲಕ

Viral : ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ : ಮನೆಯ ಕಾಂಪೌಂಡ್ ಮೇಲೆ ಎಚ್ಚರಿಕೆಯ ಫಲಕ

ಎಲ್ಲರ ನಾಯಿ, ಬೆಕ್ಕು ಇದ್ದೆ. ಆದರೆ, ಕೆಲವೊಮ್ಮೆ ಈ ಬೆಕ್ಕು ಹಾಗೂ (ನಾಯಿ ಮತ್ತು ಬೆಕ್ಕು) ಮರಿಗಳಿಟ್ಟಾಗ ಇಷ್ಟು ಮರಿಗಳನ್ನು ಮಾಡೋದು ಅನ್ನೋ ಪ್ರಶ್ನೆ. ತಮ್ಮ ತಮ್ಮ ಆತ್ಮೀಯರ ಹೇಳಿ ಅಥವಾ ಬೆಕ್ಕಿನ ಮರಿಗಳನ್ನು ಬೇರೆಯವರಿಗೆ ಕೊಡುವ ಮೂಲಕ ಕೈ. ಇಲ್ಲದಿದ್ದರೆ ಕತ್ತಲಾಗುತ್ತಿದ್ದಂತೆ ಇನ್ನು ಮರಿಗಳನ್ನು ಚೀಲದಲ್ಲಿ ಯಾರದೋ ಮನೆಯ ಕಾಂಪೌಂಡ್ ಮುಂಭಾಗದಲ್ಲಿಯೋ, ರಸ್ತೆಯಲ್ಲಿ ಬಿಟ್ಟು. ಇದೀಗ ಇದೀಗ ಮಹಾನುಭಾವರಿಗಾಗಿ ವ್ಯಕ್ತಿಯೊಬ್ಬರು ಮನೆಯ ಕಾಂಪೌಂಡ್ ಮೇಲೆ ವಿಶೇಷವಾದ ಬ್ಯಾನರ್ ಹಾಕಿದ್ದು ಎಚ್ಚರಿಕೆಯ ಸಂದೇಶ. ಸಾಲುಗಳು ಸಾಲುಗಳು ಸಹಜವಾಗಿದ್ದರೂ…

Read More
F1 ಬ್ರಿಟಿಷ್ ಗ್ರ್ಯಾನ್ ಪ್ರಿಕ್ಸ್: ನಿಕೋ ಹಲ್ಕೆನ್‌ಬರ್ಗ್‌ ಮೊದಲ ಪೋಡಿಯಂ ಸಾಧನೆ

F1 ಬ್ರಿಟಿಷ್ ಗ್ರ್ಯಾನ್ ಪ್ರಿಕ್ಸ್: ನಿಕೋ ಹಲ್ಕೆನ್‌ಬರ್ಗ್‌ ಮೊದಲ ಪೋಡಿಯಂ ಸಾಧನೆ

ಸಿಲ್ವರ್‌ಸ್ಟೋನ್‌ನಲ್ಲಿ ನಡೆದ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಏಳು ಬಾರಿಯ ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ಗಿಂತ ಮುಂದೆ ಮೂರನೇ ಸ್ಥಾನ ಪಡೆದ ನಂತರ ನಿಕೋ ಹಲ್ಕೆನ್‌ಬರ್ಗ್ ಫಾರ್ಮುಲಾ ಒನ್ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. Source link

Read More