ಧಾರಾವಾಹಿಗಳು ಕಾರ್ಪೊರೇಟ್‌ ಸಂಸ್ಥೆಗಳ ಕೈಯಲ್ಲಿ ಸಿಲುಕಿವೆ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ | Tv Serials Now In Corporate Hands Says Nagathihalli Chandrashekhar Gvd

ಧಾರಾವಾಹಿಗಳು ಕಾರ್ಪೊರೇಟ್‌ ಸಂಸ್ಥೆಗಳ ಕೈಯಲ್ಲಿ ಸಿಲುಕಿವೆ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ | Tv Serials Now In Corporate Hands Says Nagathihalli Chandrashekhar Gvd

ಕಾರ್ಪೋರೇಟ್ ಸಂಸ್ಥೆಗಳ ಕೈಯಲ್ಲಿ ಧಾರಾವಾಹಿಗಳು ಸಿಲುಕಿಕೊಂಡಿವೆ. ಅವರು ಹೇಳಿದಂತೆ ಈಗ ಕೇಳಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು. ಮೈಸೂರು (ಜು.07): ಕಾರ್ಪೋರೇಟ್ ಸಂಸ್ಥೆಗಳ ಕೈಯಲ್ಲಿ ಧಾರಾವಾಹಿಗಳು ಸಿಲುಕಿಕೊಂಡಿವೆ. ಅವರು ಹೇಳಿದಂತೆ ಈಗ ಕೇಳಬೇಕು. ಇಲ್ಲಿ ನಿರ್ದೇಶಕನಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ, ಕಥೆ- ಸಂಭಾಷಣೆಗಾರರಿಕೆ ಅಭಿವ್ಯಕ್ತಿ ಸ್ವಾತಂತ್ರ ಎನ್ನುವುದು ಇಲ್ಲ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು. ಮೈಸೂರು ಸಾಹಿತ್ಯ ಸಂಭ್ರಮ 9ನೇ ಆವೃತ್ತಿ – 2025 ಕಾರ್ಯಕ್ರಮದಲ್ಲಿ ಅವರು ಸಾಹಿತ್ಯ- ಸಿನಿಮಾ – ಹಳ್ಳಿ…

Read More
ಉಕ್ಕುತ್ತಿದ್ದ ಜ್ವಾಲಾಮುಖಿಯ ಮುಂದೆ ಗೆಳತಿಗೆ ಲವ್ ಪ್ರಪೋಸ್ ಮಾಡಿದ ಯುವಕ | Love Amidst Lava Man Asks Girlfriend To Marry Him In Front Of Volcano

ಉಕ್ಕುತ್ತಿದ್ದ ಜ್ವಾಲಾಮುಖಿಯ ಮುಂದೆ ಗೆಳತಿಗೆ ಲವ್ ಪ್ರಪೋಸ್ ಮಾಡಿದ ಯುವಕ | Love Amidst Lava Man Asks Girlfriend To Marry Him In Front Of Volcano

ಹವಾಯ್‌ನಲ್ಲಿ ಕಿಲಾವಿಯಾ ಜ್ವಾಲಾಮುಖಿ ಮುಂದೆ ಯುವಕನೊಬ್ಬ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವಿಶಿಷ್ಟ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಯುವಕನ ಈ ಸಾಹಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಪ್ರೇಮ ನಿವೇದನೆ ಅಥವಾ ಲವ್ ಪ್ರಪೋಷಲ್ ಮಾಡುವಾಗ ಬಹುತೇಕರು ಬಹಳಷ್ಟು ಸಿದ್ಧತೆ ಮಾಡಿರುತ್ತಾರೆ. ಯಾರು ಮಾಡದ ಸ್ಥಳದಲ್ಲಿ ಪ್ರೇಮ ನಿವೇದನೆ ಮಾಡಿ ತನ್ನ ಪ್ರೇಯಸಿಯನ್ನು ಮೆಚ್ಚಿಸಬೇಕು ಎಂದು ಅನೇಕರು ಬಯಸುತ್ತಾರೆ. ಹೀಗೆ ಅಪಾಯಕಾರಿ ಸ್ಥಳದಲ್ಲಿ ಪ್ರೇಮ ನಿವೇದನೆ ಮಾಡುವುದಕ್ಕೆ ಹೋಗಿ ಪ್ರಾಣ…

Read More
ಸಿದ್ದರಾಮಯ್ಯನವರೇ ಮುಂದಿನ 3 ವರ್ಷ ಸಿಎಂ, ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್; ಬಸವರಾಜ ರಾಯರೆಡ್ಡಿ | Koppal Basavaraj Rayareddy Siddaramaiah Cm Three Years Sat

ಸಿದ್ದರಾಮಯ್ಯನವರೇ ಮುಂದಿನ 3 ವರ್ಷ ಸಿಎಂ, ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್; ಬಸವರಾಜ ರಾಯರೆಡ್ಡಿ | Koppal Basavaraj Rayareddy Siddaramaiah Cm Three Years Sat

ಮುಂದಿನ ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಖಚಿತಪಡಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಗೊಂಡರೆ ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ. ಕೊಪ್ಪಳ (ಜು.07): ಮುಂದಿನ ಮೂರು ವರ್ಷ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಯಲಬುರ್ಗಾ ತಾಲ್ಲೂಕಿನ ಹಿರೆವಂಕಲಕುಂಟಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ…

Read More
Chocolate dayಗೆ ಕಿರುತೆರೆ ತಾರೆಯರ ​ಶುಭಾಶಯ: ಮನೆಯಲ್ಲಿಯೇ ತಯಾರಿಸೋ ಸುಲಭದ 2 ವಿಧಾನ | World Chocolate Day Wishes From Celebries And How To Make Chocolate At Home Suc

Chocolate dayಗೆ ಕಿರುತೆರೆ ತಾರೆಯರ ​ಶುಭಾಶಯ: ಮನೆಯಲ್ಲಿಯೇ ತಯಾರಿಸೋ ಸುಲಭದ 2 ವಿಧಾನ | World Chocolate Day Wishes From Celebries And How To Make Chocolate At Home Suc

ಜುಲೈ 7 ವಿಶ್ವ ಚಾಕೋಲೆಟ್​ ದಿನವಾಗಿದ್ದು, ಕಿರುತೆರೆ ಕಲಾವಿದೆಯರು ವೀಕ್ಷಕರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಹೇಗೆ ಇದನ್ನು ತಯಾರಿಸಬಹುದು ಎನ್ನುವ ಎರಡು ಸುಲಭದ ವಿಧಾನವನ್ನು ಇಲ್ಲಿ ನೀಡಲಾಗಿದೆ.  ಇಂದು ಅರ್ಥಾತ್​ ಜುಲೈ 7 ವಿಶ್ವ ಚಾಕೋಲೆಟ್​ ದಿನ. ನೇ ಶತಮಾನದಲ್ಲಿ ಯುರೋಪ್‌ಗೆ ಚಾಕೋಲೆಟ್​ನ ಪರಿಚಯವನ್ನು ಈ ದಿನ ಸ್ಮರಿಸುತ್ತದೆ ಎನ್ನಲಾಗಿದೆ. ಅಷ್ಟಕ್ಕೂ ಚಾಕೊಲೇಟ್​ಗೆ ಏನೂ ಒಂದು ದಿನವೇ ಬೇಕೆಂದೇನಿಲ್ಲ. ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೂ ಚಾಕೊಲೇಟ್​ ಎಂದರೆ ಆಹಾ ಎನ್ನದೇ ಇರುವವರೇ ಇಲ್ಲವೇನೋ….

Read More
ರಾಜ್ಯದ ಡಿಸಿಎಂ ಆಗಿರುವುದಕ್ಕಿಂತ ಮಿಗಿಲಾಗಿ ನಾನು ನಿಮ್ಮ ಸೇವಕ: ಡಿ.ಕೆ.ಶಿವಕುಮಾರ್ | Dk Shivakumar Says He Is People Servant Not Just Dcm Gvd

ರಾಜ್ಯದ ಡಿಸಿಎಂ ಆಗಿರುವುದಕ್ಕಿಂತ ಮಿಗಿಲಾಗಿ ನಾನು ನಿಮ್ಮ ಸೇವಕ: ಡಿ.ಕೆ.ಶಿವಕುಮಾರ್ | Dk Shivakumar Says He Is People Servant Not Just Dcm Gvd

ನಾನು ಈ ರಾಜ್ಯದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷನಾಗಿರುವುದಕ್ಕಿಂತ ಮಿಗಿಲಾಗಿ ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ದು ಈ ಕ್ಷೇತ್ರದ ಜನತೆಗೆ ನನ್ನ ಸೇವೆ ಸದಾ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕನಕಪುರ (ಜು.07): ನಾನು ಈ ರಾಜ್ಯದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷನಾಗಿರುವುದಕ್ಕಿಂತ ಮಿಗಿಲಾಗಿ ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ದು ಈ ಕ್ಷೇತ್ರದ ಜನತೆಗೆ ನನ್ನ ಸೇವೆ ಸದಾ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಸಿದ್ದೇಶ್ವರಸ್ವಾಮಿ ಬೆಟ್ಟದ ಮೆಟ್ಟಿಲುಗಳ ಉದ್ಘಾಟನೆ…

Read More
‘ಕಿಂಗ್‌ ಕೊಹ್ಲಿ’ ವಿರಾಟ್‌ ಕೊಹ್ಲಿಯನ್ನು ಭೇಟಿ ಮಾಡಿರೋ Karna Serial ನಟಿ ಸಿಮ್ರನ್!‌ ಕಾರಣ ಏನು? | Karna Serial Kannada Actress Simran Shyam Meet Cricketer Virat Kohli For Ad

‘ಕಿಂಗ್‌ ಕೊಹ್ಲಿ’ ವಿರಾಟ್‌ ಕೊಹ್ಲಿಯನ್ನು ಭೇಟಿ ಮಾಡಿರೋ Karna Serial ನಟಿ ಸಿಮ್ರನ್!‌ ಕಾರಣ ಏನು? | Karna Serial Kannada Actress Simran Shyam Meet Cricketer Virat Kohli For Ad

ಕರ್ಣ ಧಾರಾವಾಹಿ ನಟಿ ನಯನತಾರಾ ಪಾತ್ರಧಾರಿ ಈ ಹಿಂದೆಯೇ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಷ್ಟೋ ಜನರಿಗೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು ಭೇಟಿಯಾಗೋದು, ಸೆಲ್ಫಿ ತಗೊಳ್ಳೋದು ದೊಡ್ಡ ಕನಸಾಗಿರುತ್ತದೆ. ಈ ಕನಸು ಕರ್ಣ ಧಾರಾವಾಹಿ ನಟಿ ಶ್ಯಾಮ್‌ ಪಾಲಿಗೆ ನನಸಾಗಿದೆ. ಹೌದು, ವಿರಾಟ್‌ ಕೊಹ್ಲಿ ಅವರನ್ನು ಶ್ಯಾಮ್‌ ಭೇಟಿಯಾಗಿದ್ದಾರೆ. ಮೂವರು ಮಕ್ಕಳ ತಾಯಿ! ʼಒಲವಿನ ನಿಲ್ದಾಣʼ ಧಾರಾವಾಹಿಯಲ್ಲಿ ನಿರುಪಮಾ ಪಾತ್ರದಲ್ಲಿ ನಟಿಸಿದ್ದ ಸಿಮ್ರನ್‌ ಅಥವಾ ಶ್ಯಾಮ್‌ ಈಗ…

Read More
Punjab: ಹೋಶಿಯಾರ್​ಪುರದಲ್ಲಿ ಬಸ್ ಪಲ್ಟಿ, 8 ಮಂದಿ ಸಾವು, 25 ಜನರಿಗೆ ಗಾಯ

Punjab: ಹೋಶಿಯಾರ್​ಪುರದಲ್ಲಿ ಬಸ್ ಪಲ್ಟಿ, 8 ಮಂದಿ ಸಾವು, 25 ಜನರಿಗೆ ಗಾಯ

ಹೋಶಿಯಾರ್ಪುರ, ಜುಲೈ 07: ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ದಾಸುಯಾ- ರಸ್ತೆಯ ಸಗ್ರಾ ಬಸ್, 8 ಮಂದಿ, 25 ಮಂದಿ. ಚಾಲಕನ ನಿಯಂತ್ರಣ ರಸ್ತೆ ಮಧ್ಯದಲ್ಲಿ. ಸ್ಥಳೀಯ ಅಧಿಕಾರಿಗಳು ಮತ್ತು ತಂಡಗಳು ಸ್ಥಳಕ್ಕೆ ತಕ್ಷಣದ ಪರಿಹಾರ ಕಾರ್ಯಾಚರಣೆಗಳನ್ನು. ಗಾಯಗೊಂಡ ಪ್ರಯಾಣಿಕರನ್ನು ಸಿವಿಲ್ ದಾಖಲಿಸಲಾಗಿದೆ ಮುಕೇರಿಯನ್ ಮುಕೇರಿಯನ್ ಉಪ ಪೊಲೀಸ್ ವರಿಷ್ಠಾಧಿಕಾರಿ ಕುಲ್ವಿಂದರ್ ವಿರ್ಕ್.   ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್     Source link

Read More
ಯಾದಗಿರಿಯಲ್ಲಿ ಕಲುಷಿತ ನೀರು ಕುಡಿದು ಮೂವರ ಸಾವು! ಡಿಹೆಚ್ಒ ನಿರಾಕರಣೆ | Suspected Contaminated Water Leads To Three Deaths In Yadgir Gow

ಯಾದಗಿರಿಯಲ್ಲಿ ಕಲುಷಿತ ನೀರು ಕುಡಿದು ಮೂವರ ಸಾವು! ಡಿಹೆಚ್ಒ ನಿರಾಕರಣೆ | Suspected Contaminated Water Leads To Three Deaths In Yadgir Gow

ಯಾದಗಿರಿ ಜಿಲ್ಲೆಯ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೂವರು ಮೃತಪಟ್ಟಿದ್ದಾರೆ. ವಾಂತಿ-ಭೇದಿಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಚಿವ ದರ್ಶನಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯ ಶಂಕೆಯಿಂದ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಳೆದ ಹತ್ತು ದಿನಗಳ ಹಿಂದೆ ವಾಂತಿ-ಭೇದಿಯ ಲಕ್ಷಣಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಾದ ಗ್ರಾಮದ ಮೂವರು ವ್ಯಕ್ತಿಗಳು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ವಾಂತಿ-ಭೇದಿಯ ಲಕ್ಷಣಗಳು ಒಬ್ಬರಿಂದ…

Read More
Investment: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…

Investment: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…

ಕೆಲಸಕ್ಕೆ ಕೆಲಸಕ್ಕೆ ಹಿಡಿದು ಮೊದಲಿನ 15-20 ವರ್ಷ. ಗತಿ ಗತಿ ಹೇಗೆ ಎಂದು ನಿರ್ಧಾರವಾಗುವ ಕಾಲಘಟ್ಟ. ನಿಮ್ಮ ಹೂಡಿಕೆ ಇದು ಅನ್ವಯ. ಎಷ್ಟು ಬೇಗ ಹೂಡಿಕೆ ಅಷ್ಟು ಅಷ್ಟು ನಿಮ್ಮ ಜೀವನದ ಗತಿ ಉತ್ತಮ. ಆದರೆ, ಈ ವಯಸ್ಸಿನಲ್ಲಿ ತಪ್ಪು ಬಹಳ. ಹಣಕಾಸು ಜಾಗೃತಿ ಇಲ್ಲದೇ ಈ ತಪ್ಪುಗಳು (ಹೂಡಿಕೆ ತಪ್ಪುಗಳು) ಹೊಸ ಎಡೆ. ನಿಮಗೆ ತಪ್ಪಿನ ಕಾಲ. ಟೈಮ್ ಇದೆ, ಎನ್ನಬೇಡಿ ಕೆಲಸಕ್ಕೆ ಕೆಲಸಕ್ಕೆ ಸೇರುತ್ತಿರುವವರಲ್ಲಿ ವಿದ್ಯಾರ್ಥಿ, ಪ್ರವಾಸ ವೆಚ್ಚ, ಮದುವೆ ವೆಚ್ಚ ಇತ್ಯಾದಿ. ಮಧ್ಯೆ…

Read More
ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲವೆಂದ ಗುಂಡೂರಾವ್: ಅಧಿಸೂಚಿತ ಖಾಯಿಲೆ ಎಂದು ಘೋಷಣೆ

ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲವೆಂದ ಗುಂಡೂರಾವ್: ಅಧಿಸೂಚಿತ ಖಾಯಿಲೆ ಎಂದು ಘೋಷಣೆ

ಬೆಂಗಳೂರು, ಜುಲೈ 07: (ಮೊರೋಗ) ಜಿಲ್ಲೆಯೂ ಸೇರಿದಂತೆ ಹೆಚ್ಚುತ್ತಿರುವ ಹೃದಯಾಘಾತ ((ಹೃದಯಾಘಾತ) ಪ್ರಕರಣಗಳ ಸಂಬಂಧ ಆರೋಗ್ಯ ಸಚಿವ ಗುಂಡೂರಾವ್ (ದಿನೇಶ್ ಗುಂಡುರಾವ್) ತಜ್ಞರ ಜತೆ ನಡೆಸಿದರು. ಬಳಿಕ ಬಳಿಕ ಸುದ್ದಿಗೋಷ್ಠಿ ಮಾತನಾಡಿದ ಸಚಿವ ದಿನೇಶ್, ಕರೋನಾ ಲಸಿಕೆಯಿಂದ ಹೃದಯಘಾತ ಎಂದು. ಮುಂದುವರೆದು, ವರದಿಯಲ್ಲಿ ಕರೋನಾದಿಂದ ಗುಣಮುಖರಾದವರಿಗೆ ಅಂತ ಇದೆ ಎಂದು. (ಕರೋನಾ ಲಸಿಕೆ ಪಡೆದವರಿಗೆ ಹೃದಯಘಾತವಾಗುತ್ತಿದೆ ಸಿಎಂ ಸಿಎಂ (ಸಿದ್ದರಾಮಯ್ಯ) ಅವರು ಇತ್ತೀಚಿಗಷ್ಟೇ ನೀಡಿದ್ದರು.) ಕರೋನಾ ರೋಗದಿಂದ ಮಟ್ಟಿಗೆ ಹೃದಯಾಘಾತ. ಬಂದ ಬಂದ ಒಂದು ರಕ್ತನಾಳ ಬ್ಲಾಕೇಜ್…

Read More