ಸಿರಾಜ್​ನ ಬಿಟ್ಟು ಉಳಿದವರನ್ನು ಹೊಗಳಿದ ಜಯ್​ ಶಾ: ಅಭಿಮಾನಿಗಳ ಆಕ್ರೋಶ

ಸಿರಾಜ್​ನ ಬಿಟ್ಟು ಉಳಿದವರನ್ನು ಹೊಗಳಿದ ಜಯ್​ ಶಾ: ಅಭಿಮಾನಿಗಳ ಆಕ್ರೋಶ

ನಡೆದ ನಡೆದ ಇಂಗ್ಲೆಂಡ್ ದ್ವಿತೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ಐತಿಹಾಸಿಕ ಗೆಲುವು. ಐತಿಹಾಸಿಕ ಐತಿಹಾಸಿಕ ಗೆಲುವಿನ ಶುಭ್ಮನ್ ಗಿಲ್, ಆಕಾಶ್ ದೀಪ್ ಮೊಹಮ್ಮದ್. ಗಿಲ್ ಬ್ಯಾಟಿಂಗ್ ಮೂಲಕ ಪ್ರದರ್ಶನ, ಆಕಾಶ್ ದೀಪ್ ಹಾಗೂ ಬೌಲಿಂಗ್ನಲ್ಲಿ ಪರಾಕ್ರಮ. ಈ ಮೂಲಕ ಟೀಮ್ 336 ರನ್ಗಳ ಅಮೋಘ ಗೆಲುವು. ಐತಿಹಾಸಿಕ ಐತಿಹಾಸಿಕ ವಿಜಯದ ಐಸಿಸಿ ಜಯ್ ಶಾ ಟೀಮ್ ಇಂಡಿಯಾಗೆ ಅಭಿನಂದನೆ. ಆದರೆ ಈ ವೇಳೆ ಮೊಹಮ್ಮದ್ ಸಿರಾಜ್ ಹೆಸರನ್ನು ಪ್ರಸ್ತಾಪಿಸದೇ ಅಚ್ಚರಿ. . ಅತ್ಯುತ್ತಮ ಪಂದ್ಯ. ಪಂದ್ಯದ ಪಂದ್ಯದ…

Read More
ನಾನು ಯಾವ ದೇವಸ್ಥಾನಕ್ಕೂ ಹಣ ಕೊಡೋದಿಲ್ಲ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ! | Education Minister Madhu Bangarappa No Temple Funds San

ನಾನು ಯಾವ ದೇವಸ್ಥಾನಕ್ಕೂ ಹಣ ಕೊಡೋದಿಲ್ಲ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ! | Education Minister Madhu Bangarappa No Temple Funds San

ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ದೇವಸ್ಥಾನಗಳಿಗಿಂತ ಶಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಉದ್ಘಾಟಿಸಿದ ಅವರು, ದೇವಸ್ಥಾನಗಳಿಗೆ ಹಣ ನೀಡುವ ಬದಲು ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.  ಕೊಪ್ಪಳ(ಜು.7): ಬಾಲಕಿಯರ ಸರಕಾರಿ ಪ್ರೌಢಶಾಲೆ ಉದ್ಘಾಟನೆಗಾಗಿ ಕೊಪ್ಪಳಕ್ಕೆ ಆಗಮಿಸಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ‘ನಾನು ಯಾವ ದೇವಸ್ಥಾನಕ್ಕೂ ಹಣ ನೀಡೋದಿಲ್ಲ. ದೇವಸ್ಥಾನದಲ್ಲಿ ಗಂಟೆ ಹೊಡೆಯೋದಕ್ಕಿಂತ ಶಾಲೆಯಲ್ಲಿ ಗಂಟೆಯ ಶಬ್ದ ಕೇಳಬೇಕು’ ಎಂದು ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ…

Read More
Video : ಈ ಮಹಿಳಾ ಅಧಿಕಾರಿಯ ಧೈರ್ಯಕ್ಕೆ ಮೆಚ್ಚಲೇಬೇಕು, 18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ರಕ್ಷಣೆ ಮಾಡಿದ ಲೇಡಿ ಸಿಂಗಂ

Video : ಈ ಮಹಿಳಾ ಅಧಿಕಾರಿಯ ಧೈರ್ಯಕ್ಕೆ ಮೆಚ್ಚಲೇಬೇಕು, 18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ರಕ್ಷಣೆ ಮಾಡಿದ ಲೇಡಿ ಸಿಂಗಂ

ಕೇರಳ, ಜುಲೈ 07: ಕೇರಳದ (ಕೇರಳ) ಮಹಿಳಾ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಭಾರೀ. ಅಷ್ಟಕ್ಕೂ ಈ ಲೇಡಿ ಮಾಡಿದ ಕೆಲಸ ಏನು ಗೊತ್ತಾ? ಇಲ್ಲಿದೆ. ಕೇರಳದಲ್ಲಿ ಬೀಟ್ ಅಧಿಕಾರಿಯೊಬ್ಬರು ದೈತ್ಯ ಕಾಳಿಂಗವನ್ನು (ಕಿಂಗ್ ಕೋಬ್ರಾ) ರಕ್ಷಿಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ. ವಿಡಿಯೋವನ್ನು ವಿಡಿಯೋವನ್ನು ರಾಜನ್ ತಮ್ಮ ಎಕ್ಸ್ ಖಾತೆಯಲ್ಲಿ. ಕೇರಳದ ಪರುತಿಪಲ್ಲಿ ವಲಯದಲ್ಲಿ ಕಾರ್ಯಾಚರಣೆಯನ್ನು ಬೀಟ್ ಅಧಿಕಾರಿ ಜಿಎಸ್ ರೋಶ್ನಿ ನಡೆಸಿದ್ದಾರೆ ಎಂದು. ಪರುತಿಪಲ್ಲಿಯ ಹೊಳೆಯ ಒಂದು ಸಿಲುಕಿಕೊಂಡಿದ್ದ ದೈತ್ಯ ಕಾಳಿಂಗವನ್ನು ಕೋಲು, ರಕ್ಷಣೆ. ಬಗ್ಗೆ ಬಗ್ಗೆ…

Read More
2ನೇ ಮದುವೆ ವಿಷಯದಲ್ಲಿ ಮಕ್ಕಳೇ ಒತ್ತಾಯಿಸುತ್ತಿದ್ದಾರೆ: ಪವನ್ ಮಾಜಿ ಪತ್ನಿ ರೇಣು ಶಾಕಿಂಗ್ ಹೇಳಿಕೆ!

2ನೇ ಮದುವೆ ವಿಷಯದಲ್ಲಿ ಮಕ್ಕಳೇ ಒತ್ತಾಯಿಸುತ್ತಿದ್ದಾರೆ: ಪವನ್ ಮಾಜಿ ಪತ್ನಿ ರೇಣು ಶಾಕಿಂಗ್ ಹೇಳಿಕೆ!

<p>ಪವನ್ ಕಲ್ಯಾಣ್ ಜೊತೆ ವಿಚ್ಛೇದನದ ನಂತರ ರೇಣು ದೇಸಾಯಿ ಇನ್ನೂ ಮದುವೆಯಾಗಿಲ್ಲ. ಒಂಟಿಯಾಗಿಯೇ ಇರುವ ಅವರು ಯಾವಾಗ ಎರಡನೇ ಮದುವೆ ಆಗ್ತಾರೆ ಅಂತ ಹೇಳಿದ್ದಾರೆ.</p><p>&nbsp;</p><img><p>ರೇಣು ರೇಣು ದೇಸಾಯಿ.. ಪವನ್ ಕಲ್ಯಾಣ್ ಜೊತೆ ಬೇರ್ಪಟ್ಟು ಸುಮಾರು 13 ವರ್ಷ ಆಗಿದೆ. ಎರಡನೇ ಮದುವೆ ಆಗದೆ ಒಂಟಿಯಾಗಿಯೇ ಇದ್ದಾರೆ. ಮಗ ಅಕೀರಾ ನಂದನ್, ಮಗಳು ಆಧ್ಯಳ ಜವಾಬ್ದಾರಿ ನೋಡಿಕೊಳ್ಳುತ್ತಾ ಒಂಟಿ ಜೀವನ ನಡೆಸ್ತಿದ್ದಾರೆ. ಆದ್ರೆ ಎರಡನೇ ಮದುವೆ ಬಗ್ಗೆ ಆಗಾಗ ಪ್ರತಿಕ್ರಿಯೆ ನೀಡ್ತಿದ್ರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಯಾವಾಗ…

Read More
‘ಚಂದ್ರಮುಖಿ’ ಯಾರಿಗೂ ‘ಪ್ರಾಣಸಖಿ’ ಯಾಕೆ ಆಗಿಲ್ಲ? ಐವಿಎಫ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾವನಾ ರಾಮಣ್ಣ! | Kannada Actress Bhavana Ramanna Talks About Ivf And Her Life Intention

‘ಚಂದ್ರಮುಖಿ’ ಯಾರಿಗೂ ‘ಪ್ರಾಣಸಖಿ’ ಯಾಕೆ ಆಗಿಲ್ಲ? ಐವಿಎಫ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾವನಾ ರಾಮಣ್ಣ! | Kannada Actress Bhavana Ramanna Talks About Ivf And Her Life Intention

‘ನಾನು ಕೃತಕ ಗರ್ಭಧಾರಣೆ (IVF) ಮೂಲಕ ಪ್ರಗ್ನಂಟ್ ಆಗಿದ್ದೇನೆ, ಮುಂದೆ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ’ ಎಂಬುದನ್ನು ಹೊರಜಗತ್ತಿಗೆ ಹೇಳಿದ್ದೇನೆ. ಈಗಾಗಲೇ ನಮ್ಮ ದೇಶವೂ ಸೇರಿದಂತೆ ಹಲವು ದೇಶಗಳಲ್ಲಿ ಇದು ನಡೆದಿದೆ. ಮದುವೆಯಾಗದೇ ನಾನು ತಾಯಿಯಾಗುತ್ತಿದ್ದೇನೆ ಎಂಬುದು ಹಲವರಿಗೆ ಕಷ್ಟದ ಸಂಗತಿ.. ಕನ್ನಡದ ನಟಿ ಭಾವನಾ ರಾಮಣ್ಣ (Bhavana Ramanna) ಅವರು ಕೃತಕ ಗರ್ಭಧಾರಣೆ (In Vitro Fertilization) ಮೂಲಕ ಗರ್ಭ ಧರಿಸಿ ಮಾಧ್ಯಮಗಳ ಮುಂದೆ ಬಂದಿದ್ದು ಗೊತ್ತೇ ಇದೆ. ಸದ್ಯ ಈ ಸುದ್ದಿ ಕರ್ನಾಟಕದ ತುಂಬೆಲ್ಲಾ…

Read More
ನೋಟಿನ ಮೇಲೆ ಗಾಂಧಿ ಫೋಟೋ ಮಾತ್ರ ಇರೋದು ಏಕೆ? ಸ್ಪಷ್ಟನೆ ನೀಡಿದ ಆರ್ ಬಿಐ | Why Mahatma Gandhi Picture Printed On Currency Notes

ನೋಟಿನ ಮೇಲೆ ಗಾಂಧಿ ಫೋಟೋ ಮಾತ್ರ ಇರೋದು ಏಕೆ? ಸ್ಪಷ್ಟನೆ ನೀಡಿದ ಆರ್ ಬಿಐ | Why Mahatma Gandhi Picture Printed On Currency Notes

ಭಾರತೀಯ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೊಗಳನ್ನು ನಾವು ಕಾಣ್ತೇವೆ. ಮಹಾತ್ಮರ ಸಾಲಿನಲ್ಲಿ ಬರೀ ಗಾಂಧಿ ಮಾತ್ರ ಇಲ್ಲ ಎನ್ನುವವರಿಗೆ ಆರ್ ಬಿಐ ಸ್ವಷ್ಟನೆ ನೀಡಿದೆ. ಯಾಕೆ ಗಾಂಧಿ ಮಾತ್ರ ಎನ್ನುವ ಪ್ರಶ್ನೆಗೆ ಉತ್ತರ ನೀಡಿದೆ.  ಭಾರತದ ಕರೆನ್ಸಿ (Currency of India) ಅಂದಾಗ ಮೊದಲು ನೆನಪಾಗೋದು ಮಹಾತ್ಮಾ ಗಾಂಧಿ. ಭಾರತದ ನೋಟುಗಳಲ್ಲಿ ನಾವು ಗಾಂಧಿ (Gandhi)ಯವರ ಭಾವಚಿತ್ರ ನೋಡ್ಬಹುದು. ಯಾಕೆ ಗಾಂಧಿ ಮಾತ್ರ? ನಮ್ಮ ದೇಶದಲ್ಲಿ ಗಾಂಧಿ ಅಲ್ಲದೆ ಇನ್ನೂ ಅನೇಕ ಮಹಾತ್ಮರಿದ್ದಾರೆ. ಅವರ ಫೋಟೋಗಳನ್ನೂ ನೋಟಿನ…

Read More
ಯತ್ನಾಳ್​ಗೆ ಜನಬೆಂಬಲವಿದೆ, ವಾಪಸ್ಸು ಕರೆಸಿಕೊಳ್ಳದಿದ್ದರೆ ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಲಿದೆ: ಮಹೇಶ್ ಕುಮಟಳ್ಳಿ

ಯತ್ನಾಳ್​ಗೆ ಜನಬೆಂಬಲವಿದೆ, ವಾಪಸ್ಸು ಕರೆಸಿಕೊಳ್ಳದಿದ್ದರೆ ಪಕ್ಷದ ಮೇಲೆ ದೊಡ್ಡ ಪ್ರಭಾವ ಬೀರಲಿದೆ: ಮಹೇಶ್ ಕುಮಟಳ್ಳಿ

ಬೆಳಗಾವಿ, ಜುಲೈ 7: ಬಿಜೆಪಿ ಘಟಕದಲ್ಲಿ ಯಾವ ಸಮಸ್ಯೆಗಳೂ, ಎಲ್ಲರೂ ಒಗ್ಗಟ್ಟಿನಿಂದ, ಸಂಘಟಿತ ಮತ್ತು ಸಾಮೂಹಿಕ ಮೂಲಕ 2028 ರಲ್ಲಿ ಪಕ್ಷ ಅಧಿಕಾರಕ್ಕೆ ಬರೋದು ಎಂದು ಮಾಜಿ ಬಿಜೆಪಿ ಶಾಸಕ ಶಾಸಕ ಶಾಸಕ ಮಾಜಿ ಶಾಸಕ ಮಹೇಶ್ (ಮಹೇಶ್ ಕುಮತಲ್ಲಿ). ಪಾಟೀಲ್ ಯತ್ನಾಳ್ ಭಾರೀ ಇರುವ ನಾಯಕ; ಬೆಳಗಾವಿ, ವಿಜಯಪುರ ಮತ್ತು ಅವರಿಗೆ ಜನಬೆಂಬಲ ಇದೆ, ತಮ್ಮ ಕ್ಷೇತ್ರದಲ್ಲೂ ತನ್ನ ಇರುವ ಜನ ನೋಡಿದ ಕೂಡಲೇ ಅವರ ಓಡುತ್ತಾರೆ ಎಂದು ಕುಮಟಳ್ಳಿ. ವಾಪಸ್ಸು ವಾಪಸ್ಸು ಕರೆಸಿಕೊಳ್ಳದಿದ್ದರೆ ಅಸೆಂಬ್ಲಿ…

Read More
ಕ್ಯಾಬ್ ಬುಕ್ ಆಗಲ್ಲ, ಬೈಕ್ ಟ್ಯಾಕ್ಸಿ ಇಲ್ಲ, ಬೆಂಗಳೂರಿನಲ್ಲಿ ಸಾರಿಗೆ ಮಾಫಿಯಾ ಎಂದ ಪ್ರಯಾಣಿಕ | Union Decided To Ban Taxi Aggregators What Kind Of Mafia Bengalurien Rant City

ಕ್ಯಾಬ್ ಬುಕ್ ಆಗಲ್ಲ, ಬೈಕ್ ಟ್ಯಾಕ್ಸಿ ಇಲ್ಲ, ಬೆಂಗಳೂರಿನಲ್ಲಿ ಸಾರಿಗೆ ಮಾಫಿಯಾ ಎಂದ ಪ್ರಯಾಣಿಕ | Union Decided To Ban Taxi Aggregators What Kind Of Mafia Bengalurien Rant City

ಬೆಂಗಳೂರಲ್ಲಿ ಮೊದಲು ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದ್ದರೆ, ಇದೀಗ ಯೂನಿಯನ್ ಓಲಾ ಉಬರ್ ಸೇರಿದಂತೆ ಟ್ಯಾಕ್ಸಿ ಎಗ್ರೇಟರ್‌ಗಳನ್ನೇ ಬ್ಯಾನ್ ಮಾಡಲು ಮುಂದಾಗಿದೆ ಎಂದು ಪ್ರಯಾಣಿಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ.ಅಷ್ಟಕ್ಕೂ ಈ ಪ್ರಯಾಣಿಕ ಆಕ್ರೋಶ ಯಾಕೆ? ಬೆಂಗಳೂರು (ಜು.07) ಭಾಷೆ, ಟ್ರಾಫಿಕ್, ಸಾರಿಗೆ, ಗುಂಡಿ ಬಿದ್ದ ರಸ್ತೆ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿದೆ. ಇತ್ತ ಬೆಂಗಳೂರು ಟ್ರಾಫಿಕ್ ದಿನದಿಂದ ದಿನಕ್ಕೆ ತಲೆನೋವು ಹೆಚ್ಚಿಸುತ್ತಿದೆ. ಪ್ರತಿ ದಿನ ಓಡಾಡುವರಿಗೆ ಸಾರಿಗೆ ಪ್ರಯಾಸವಾಗುತ್ತಿದೆ. ಒಂದೆಡೆ ಬೈಕ್ ಟ್ಯಾಕ್ಸಿ…

Read More
ಯುವಕನ ಮರ್ಮಾಂಗ ತುಳಿದು ಹಲ್ಲೆ ಕೇಸ್​: ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದಾಕೆ ಅರೆಸ್ಟ್

ಯುವಕನ ಮರ್ಮಾಂಗ ತುಳಿದು ಹಲ್ಲೆ ಕೇಸ್​: ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದಾಕೆ ಅರೆಸ್ಟ್

ನೆಲಮಂಗಲ, ಜುಲೈ 07: ಬೆಂಗಳೂರು ಗ್ರಾಮಾಂತರ ((ಬೆಂಗಳೂರು ಗ್ರಾಮೀಣ) ಜಿಲ್ಲೆಯ ನೆಲಮಂಗಲ ((ಹನ) ತಾಲೂಕಿನ ಸೋಲದೇವನಹಳ್ಳಿ ಬಳಿ ಮೇಲೆ ಮಾರಣಾಂತಿಕವಾಗಿ ಮಾಡಿದ್ದ ಮಾಡಿದ್ದ ಕೇಸ್ಗೆ ಸಂಬಂಧಿಸಿದಂತೆ ಸೂತ್ರಧಾರಿ 17 ವರ್ಷದ ಬಾಲಕಿಯನ್ನು ಠಾಣೆ ಪೊಲೀಸರು. ಪೊಲೀಸರು, ಬಾಲಕಿಯನ್ನು ಬಂಧಿಸಿ ಕಾನೂನು ಸಾಂತ್ವನ ಕೇಂದ್ರದಲ್ಲಿ. ಇದೀಗ, ಪ್ರಕರಣಕ್ಕೆ ತಿರುವು. ಅರಳಿದ ಪ್ರೀತಿ 17 ವರ್ಷದ ಬಾಲಕಿ ಶಾಲೆಯಲ್ಲಿ ಮಾಡುತ್ತಿರುವಾಗಲೇ ಯುವಕ ಕುಶಾಲ್ನ. ಪರಿಚಯ ತಿರುಗಿದೆ. ಬಾಲಕಿ ಶಾಲೆ ಮುಗಿಸಿಕೊಂಡು ಮೆಟ್ಟಿಲು ಹತ್ತಿದ ಪ್ರೇಮಿಗಳ ನಡುವೆ ಬಿರುಕು. ವರ್ಷದ ವರ್ಷದ…

Read More
Darshan Files Continue..; ಅಶ್ಲೀಲ ಮೆಸೇಜ್ ಮಾಡಿದವನ ಬೆತ್ತಲೆಗೊಳಿಸಿ ಹಲ್ಲೆ, ಪ್ಲಾನ್ ಕೊಟ್ಟಿದ್ದೇ ಮಾಜಿ ಪ್ರೇಯಸಿ | Bengaluru Kidnap Assault Case Minor Girl Leads Attack Like Dasrhan Files Sat

Darshan Files Continue..; ಅಶ್ಲೀಲ ಮೆಸೇಜ್ ಮಾಡಿದವನ ಬೆತ್ತಲೆಗೊಳಿಸಿ ಹಲ್ಲೆ, ಪ್ಲಾನ್ ಕೊಟ್ಟಿದ್ದೇ ಮಾಜಿ ಪ್ರೇಯಸಿ | Bengaluru Kidnap Assault Case Minor Girl Leads Attack Like Dasrhan Files Sat

ಬೆಂಗಳೂರಿನಲ್ಲಿ ಮಾಜಿ ಪ್ರೇಮಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಯುವತಿಯೇ ಸೂತ್ರಧಾರಿಯಾಗಿ 6 ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದರ್ಶನ್-ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಸುವ ಈ ಘಟನೆ ನಡೆದಿದೆ. ಬೆಂಗಳೂರು (ಜು.07): ಕನ್ನಡ ಸಿನಿಮಾ ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಮಾದರಿಯಲ್ಲಿಯೇ ಇತ್ತೀಚೆಗೆ ನಡೆದ ಮತ್ತೊಂದು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಿಂದ ರಾಜ್ಯ ರಾಜಧಾನಿ ಬೆಚ್ಚಿಬಿಟ್ಟಿದೆ. ತನಗೆ ಅಶ್ಲೀಲ ಸಂದೇಶ ಕಳಿಸಿದ್ದೆಂದು ಆರೋಪಿಸಿ ಮಾಜಿ ಪ್ರೇಮಿಯನ್ನು…

Read More