ಆನ್​ಲೈನ್​ ಬೆಟ್ಟಿಂಗ್​, ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು

ಆನ್​ಲೈನ್​ ಬೆಟ್ಟಿಂಗ್​, ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು

ಬೆಂಗಳೂರು, ಜುಲೈ 07: ಆನ್ಲೈನ್ ​​ಬೆಟ್ಟಿಂಗ್ ((ಆನ್‌ಲೈನ್ ಬೆಟ್ಟಿಂಗ್) ಹಾಗೂ ಗ್ಯಾಂಬ್ಲಿಂಗ್ ((ಜೂಜು) ಅದೆಷ್ಟೋ ಜನರ ಕಸಿದುಕೊಂಡಿದೆ. ಮಂದಿ ಮಂದಿ ಆನ್ಲೈನ್ ​​ಆಟಕ್ಕೆ ಸಿಲುಕಿ ಕೋಟ್ಯಾಂತರ. ಸಾಲ ಮಾಡಿ ಆತ್ಮಹತ್ಯೆಗೆ ಮೊರೆ. ಈ ಆನ್ಲೈನ್ ​​ಬೆಟ್ಟಿಂಗ್ ಗ್ಯಾಂಬ್ಲಿಂಗ್ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ (ಕರ್ನಾಟಕ ಸರ್ಕಾರ) ಹೊಸ ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ದಪಡಿಸಿರುವ ರಾಜ್ಯ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು. ಮಸೂದೆ ಮಸೂದೆ ಪ್ರಕಾರ ಸರ್ಕಾರ ಆನ್ಲೈನ್ ​​ಬೆಟ್ಟಿಂಗ್ ಮತ್ತು ಗೇಮಿಂಗ್…

Read More
ರಿಷಬ್ ಶೆಟ್ಟಿ ಜನ್ಮದಿನಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಡೆಯಿಂದ ಬಿಗ್ ಅಪ್​ಡೇಟ್​

ರಿಷಬ್ ಶೆಟ್ಟಿ ಜನ್ಮದಿನಕ್ಕೆ ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಡೆಯಿಂದ ಬಿಗ್ ಅಪ್​ಡೇಟ್​

ರಿಷಬ್ ಶೆಟ್ಟಿ (ರಿಶಾಬ್ ಶೆಟ್ಟಿ) ಅವರಿಗೆ ಇಂದು (ಜುಲೈ 7). ಅವರಿಗೆ ಅಭಿಮಾನಿಗಳ ವಿಶ್ಗಳು. ಎಂದರೆ ಎಂದರೆ ‘ಕಾಂತಾರ: ಚಾಪ್ಟರ್ 1‘ಕಡೆಯಿಂದ ದೊಡ್ಡ ಒಂದು. ಈ ಸಿನಿಮಾದ ಹೊಸ ರಿಲೀಸ್ ಮಾಡಿರೋ ವಿಶೇಷ ಮಾಹಿತಿ ಒಂದನ್ನು. ಇದನ್ನು ಕೇಳಿ ಭರ್ಜರಿ. ಆ ಇಲ್ಲಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಸಾಕಷ್ಟ ಸಾಕಷ್ಟ. ಕಾರಣದಿಂದ ಕಾರಣದಿಂದ ಸಿನಿಮಾ ವಿಳಂಬ ಆಗಲಿದೆ ಎಂದು. ಈ ವದಂತಿಗಳು ಮೀಡಿಯಾದಲ್ಲಿ ಸಾಕಷ್ಟು. ಆದರೆ, ಇದನ್ನು. ದಿನಾಂಕದಂದೇ ದಿನಾಂಕದಂದೇ ಸಿನಿಮಾ ಆಗಲಿದೆ ಎಂದು ತಂಡ…

Read More
Video: ರೀಲ್ಸ್​ ಹುಚ್ಚು, ಓಡಿ ಬಂದು ರೈಲ್ವೆ ಹಳಿ ಮೇಲೆ ಮಲಗೇ ಬಿಟ್ಟ, ರೈಲು ಹೋಗೇಬಿಡ್ತು

Video: ರೀಲ್ಸ್​ ಹುಚ್ಚು, ಓಡಿ ಬಂದು ರೈಲ್ವೆ ಹಳಿ ಮೇಲೆ ಮಲಗೇ ಬಿಟ್ಟ, ರೈಲು ಹೋಗೇಬಿಡ್ತು

ಭುವನೇಶ್ವರ, ಜುಲೈ 07: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಮಾಡುವ ಹುಚ್ಚು. ಏರು ಏರು ಪೇರಾದರೂ ಅಪಾಯಕಾರಿ ಸ್ಟಂಟ್ಗಳು ಜೀವಕ್ಕೆ ಕುತ್ತು. ಭುವನೇಶ್ವರದಲ್ಲಿ ಬಾಲಕನೊಬ್ಬ ಹುಚ್ಚುತನ. ಬರುವ ಬರುವ ವೇಳೆ ಹೋಗಿ ರೈಲ್ವೆ ಟ್ರ್ಯಾಕ್ ಮೇಲೆ. ಮೇಲಿನಿಂದ ಹೋಗಿದೆ. ಅದೃಷ್ಟವಶಾತ್ ಆಗಿಲ್ಲ. ಆದರೆ ಜೈಲಿನಲ್ಲಿ ಕಂಬಿ ಪರಿಸ್ಥಿತಿ ಎದುರಾಗಿದೆ.ಪುರುನಪಾಣಿ ನಿಲ್ದಾಣದ ದಾಲುಪಲಿ ಬಳಿ ಈ ಘಟನೆ. ಅಪಾಯಕಾರಿ ಅಪಾಯಕಾರಿ ಸ್ಟಂಟ್ ಚಿತ್ರೀಕರಿಸಿದ ಸ್ನೇಹಿತರಿಗೂ ಆಪತ್ತು. ಪೊಲೀಸರು ಮೂವರ ಪ್ರಕರಣ. ಬಾಲಕ, ನನ್ನ ಸ್ನೇಹಿತರು ಈ ಮಾಡಿದ್ದರು, ಈ ರೀಲ್ಸ್…

Read More
ಅಲೈ ದೇವರ ವಾಣಿ ‘ಹಾಲುಮತದ ಕೈಯಲ್ಲಿ ಅಧಿಕಾರ ಇದೆ, ಬದಲಾವಣೆ ಸುಲಭವಲ್ಲ..’ | Gadag Alai Devara Vani Halumatha Power Politics Prophecy San

ಅಲೈ ದೇವರ ವಾಣಿ ‘ಹಾಲುಮತದ ಕೈಯಲ್ಲಿ ಅಧಿಕಾರ ಇದೆ, ಬದಲಾವಣೆ ಸುಲಭವಲ್ಲ..’ | Gadag Alai Devara Vani Halumatha Power Politics Prophecy San

ಕೌಜಗೇರಿ ಗ್ರಾಮದಲ್ಲಿ ನಡೆದ ದೈವ ಕಾರ್ಣಿಕದಲ್ಲಿ ಅಲೈ ದೇವರ ವಾಣಿಯ ಮೂಲಕ ರಾಜಕೀಯ ಭವಿಷ್ಯ, ಮಾರಕ ರೋಗದ ಬಗ್ಗೆ ಭವಿಷ್ಯ ನುಡಿದಿದೆ. ಹಾಲುಮತದವರ ಕೈಯಲ್ಲಿ ಅಧಿಕಾರವಿದೆ, ಬದಲಾವಣೆ ಕಷ್ಟ ಎಂದೂ, ಮದ್ದು ಇಲ್ಲದ ರೋಗ ಹರಡಲಿದೆ ಎಂದೂ ಎಚ್ಚರಿಕೆ ನೀಡಿದೆ. ಗದಗ (ಜು.7): ಹಾಲು ಮತದ ಕೈಯಲ್ಲಿ ಅಧಿಕಾರ ಇದೆ, ಬದಲಾವಣೆ ಅಷ್ಟು ಸುಲಭವಲ್ಲ ಎಂದು ಕೌಜಗೇರಿ ಗ್ರಾಮದ ಮೊಹರಂ ಹಬ್ಬದ ಆಚರಣೆ ವೇಳೆ ಅಲೈ ದೇವರ ವಾಣಿ ನುಡಿದಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಕೌಜಗೇರಿ…

Read More
ವಿಂಬಲ್ಡನ್‌ನಲ್ಲಿ ನೋವಾಕ್ ಜೋಕೋವಿಚ್‌ಗೆ ಒಲಿದ 100ನೇ ಜಯ! ಈ ಸಾಧನೆ ಮಾಡಿದ ಮೂರನೇ ಟೆನಿಸಿಗ | Novak Djokovic Records 100th Wimbledon Win Only 3rd Player In History Kvn

ವಿಂಬಲ್ಡನ್‌ನಲ್ಲಿ ನೋವಾಕ್ ಜೋಕೋವಿಚ್‌ಗೆ ಒಲಿದ 100ನೇ ಜಯ! ಈ ಸಾಧನೆ ಮಾಡಿದ ಮೂರನೇ ಟೆನಿಸಿಗ | Novak Djokovic Records 100th Wimbledon Win Only 3rd Player In History Kvn

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂನಲ್ಲಿ ನೋವಾಕ್ ಜೋಕೋವಿಚ್ 100ನೇ ಗೆಲುವು ದಾಖಲಿಸಿದ್ದಾರೆ. ಈ ಸಾಧನೆ ಮಾಡಿದ 3ನೇ ಆಟಗಾರ ಎನಿಸಿಕೊಂಡ ಜೋಕೋವಿಚ್, ಪ್ರಿ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾದ ಅಲೆಕ್ಸ್‌ ಡೆ ಮಿನೌರ್‌ ವಿರುದ್ಧ ಸೆಣಸಲಿದ್ದಾರೆ.  ಲಂಡನ್‌: ದಿಗ್ಗಜ ಟೆನಿಸಿಗ, ಸರ್ಬಿಯಾದ ನೋವಾಕ್ ಜೋಕೋವಿಚ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 100ನೇ ಗೆಲುವು ದಾಖಲಿಸಿದ್ದು, ಈ ಸಾಧನೆ ಮಾಡಿದ ಕೇವಲ 3ನೇ ಆಟಗಾರ ಎನಿಸಿಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಮಾರ್ಟಿನಾ ನವ್ರಾಟಿಲೋವಾ(120 ಗೆಲುವು) ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ರೋಜರ್‌ ಫೆಡರರ್‌(105) ಕೂಡಾ ಈ ವಿಶೇಷ…

Read More
ಬೆಟ್ಟ ಏರಿ ಅಂಜನಾದ್ರಿಗೆ ಬಂದ ಡೀಸಿ ಸುರೇಶ ಇಟ್ನಾಳ್: ಪೂಜೆಗೆ ಒಪ್ಪದ ಅರ್ಚಕ | Anjanadri Priest Denies Worship Permission To Dc Gvd

ಬೆಟ್ಟ ಏರಿ ಅಂಜನಾದ್ರಿಗೆ ಬಂದ ಡೀಸಿ ಸುರೇಶ ಇಟ್ನಾಳ್: ಪೂಜೆಗೆ ಒಪ್ಪದ ಅರ್ಚಕ | Anjanadri Priest Denies Worship Permission To Dc Gvd

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯ ಜನ್ಮಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಭೇಟಿ ನೀಡಿದ ವೇಳೆ ಪೂಜೆ, ಆರತಿ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ನಿರಾಕರಿಸಿದ ಘಟನೆ ಭಾನುವಾರ ನಡೆದಿದೆ. ಗಂಗಾವತಿ (ಜು.07): ತಾಲೂಕಿನ ಐತಿಹಾಸಿಕ ಪ್ರಸಿದ್ಧ ಆಂಜನೇಯ ಜನ್ಮಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಭೇಟಿ ನೀಡಿದ ವೇಳೆ ಪೂಜೆ, ಆರತಿ ಮಾಡಲು ಅರ್ಚಕ ವಿದ್ಯಾದಾಸ ಬಾಬಾ ನಿರಾಕರಿಸಿದ ಘಟನೆ ಭಾನುವಾರ ನಡೆದಿದೆ. ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದ ನಂತರ ಮೊದಲ ಬಾರಿಗೆ ಅಂಜನಾದ್ರಿ ಬೆಟ್ಟ ಏರಿ ಆಂಜನೇಯಸ್ವಾಮಿಗೆ ಪೂಜೆ…

Read More
ವೈಯಕ್ತಿಕ, ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು: ಮೋದಿ

ವೈಯಕ್ತಿಕ, ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು: ಮೋದಿ

ರಿಯೊ ಡಿ, ಜುಲೈ 07: ವೈಯಕ್ತಿಕ ಅಥವಾ ರಾಜಕೀಯ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು ಎಂದು ಎಂದು ನರೇಂದ್ರ(ನರೇಂದ್ರ ಮೋದಿ). ಬ್ರೆಜಿಲ್‌ನ ರಿಯೊ ಡಿ ನಡೆದ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ, ಚೀನಾವನ್ನು ಹೆಸರಿಸದೆ ಎರಡೂ ದೇಶಗಳನ್ನು. ಭಯೋತ್ಪಾದನೆಯನ್ನು ಖಂಡಿಸುವುದು ತತ್ವವಾಗಬೇಕು, ಕೇವಲ ಅನುಕೂಲಕ್ಕಾಗಿ, ಯಾವ ದೇಶದ ಮೇಲೆ ನಡೆದಿದೆ, ಯಾರು ಮಾಡಿದ್ದಾರೆಂದು ನೋಡುತ್ತಾ ಅದು ಮಾನವೀಯತೆಗೆ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ಯಾವುದೇ ಬೇಡ. ಸಂಬಂಧಿಸಿದಂತೆ ಸಂಬಂಧಿಸಿದಂತೆ ಮಾತು ಕ್ರಿಯೆಯ ನಡುವೆ ಯಾವುದೇ ವ್ಯತ್ಯಾಸ. ಜಗತ್ತಿನಲ್ಲಿ…

Read More
ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 11 ಸಾವಿರ ಕಟ್ಟಡಗಳಿಗೆ ‘ಸ್ವಾಧೀನಾನುಭವ ಪ್ರಮಾಣ ಪತ್ರ’ ವಿತರಣೆಗೆ ಸಾಧ್ಯವೇ ಎಂಬುದರ ಬಗ್ಗೆ ಬಿಬಿಎಂಪಿ ಪರಿಶೀಲನೆ   | Occupancy Certificates Denied To Buildings Violating Norms

ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 11 ಸಾವಿರ ಕಟ್ಟಡಗಳಿಗೆ ‘ಸ್ವಾಧೀನಾನುಭವ ಪ್ರಮಾಣ ಪತ್ರ’ ವಿತರಣೆಗೆ ಸಾಧ್ಯವೇ ಎಂಬುದರ ಬಗ್ಗೆ ಬಿಬಿಎಂಪಿ ಪರಿಶೀಲನೆ   | Occupancy Certificates Denied To Buildings Violating Norms

ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡು ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 11 ಸಾವಿರ ಕಟ್ಟಡಗಳಿಗೆ ‘ಸ್ವಾಧೀನಾನುಭವ ಪ್ರಮಾಣ ಪತ್ರ’ ವಿತರಣೆಗೆ ಸಾಧ್ಯವೇ ಎಂಬುದರ ಬಗ್ಗೆ ಬಿಬಿಎಂಪಿ ಪರಿಶೀಲನೆ    ವಿಶ್ವನಾಥ ಮಲೇಬೆನ್ನೂರು  ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡು ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 11 ಸಾವಿರ ಕಟ್ಟಡಗಳಿಗೆ ‘ಸ್ವಾಧೀನಾನುಭವ ಪ್ರಮಾಣ ಪತ್ರ’ ವಿತರಣೆಗೆ ಸಾಧ್ಯವೇ ಎಂಬುದರ ಬಗ್ಗೆ ಬಿಬಿಎಂಪಿ ಪರಿಶೀಲನೆ ಆರಂಭಿಸಿದ್ದು, ಬಹುತೇಕ ಕಟ್ಟಡಗಳಿಗೆ ನಕ್ಷೆ ಮಂಜೂರಾತಿಯೇ ಇಲ್ಲ, ನಕ್ಷೆ ಮಂಜೂರಾತಿ…

Read More
‘ರೇಣುಕಾಸ್ವಾಮಿ ಕೊಲೆ ಕೇಸ್ ನಂತೆ ಇದೂ ಆಗತ್ತೆ..’ ಎಂದು ಹೇಳಿಕೊಂಡೇ ಯುವಕನ ಮೇಲೆ ಬೆಂಗಳೂರಲ್ಲಿ ಅಮಾನವೀಯ ಹಲ್ಲೆ! | Bengaluru Assault Renukaswamy Case Reference Nelamangala San

‘ರೇಣುಕಾಸ್ವಾಮಿ ಕೊಲೆ ಕೇಸ್ ನಂತೆ ಇದೂ ಆಗತ್ತೆ..’ ಎಂದು ಹೇಳಿಕೊಂಡೇ ಯುವಕನ ಮೇಲೆ ಬೆಂಗಳೂರಲ್ಲಿ ಅಮಾನವೀಯ ಹಲ್ಲೆ! | Bengaluru Assault Renukaswamy Case Reference Nelamangala San

ನೆಲಮಂಗಲದಲ್ಲಿ ಯುವಕನ ಮೇಲೆ ದರ್ಶನ್ ಪ್ರಕರಣದಂತೆಯೇ ಮಾರಣಾಂತಿಕ ಹಲ್ಲೆ ನಡೆದಿದೆ. ಹುಡುಗಿ ವಿಚಾರಕ್ಕೆ ಕಿಡ್ನಾಪ್ ಮಾಡಿ ಬಟ್ಟೆ ಬಿಚ್ಚಿ ಹಲ್ಲೆ ಮಾಡಿ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನೆಲಮಂಗಲ (ಜು.7): ರೇಣುಕಾಸ್ವಾಮಿ ಕೊಲೆ ಪ್ರಕರಣದ ರಾಜ್ಯದಲ್ಲಿ ಎಷ್ಟು ಸುದ್ದಿಯಾಗಿತ್ತು ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನ ನೆಲಮಂಗಲದಲ್ಲಿ ಸ್ಟಾರ್‌ ನಟ ದರ್ಶನ್‌ ಪ್ರಕರಣದ ರೀತಿಯಲ್ಲೇ ಮತ್ತೊಂದು ಪ್ರಕರಣದ ಬೆಳಕಿಗೆ ಬಂದಿದೆ. ದರ್ಶನ್‌ ಕೇಸ್ ಇನ್ನೂ ಮರೆ ಮಾಚಿಲ್ಲ ಆಗಲೇ ಅದೇ ರೀತಿಯ…

Read More
ಸುಳ್ಳು ಸುದ್ದಿಗೆ ನಿಯಂತ್ರಣ ಹೇರಲು ಮಸೂದೆ ಮಂಡನೆ: ಗೃಹ ಸಚಿವ ಪರಮೇಶ್ವರ್‌ | Home Minister Dr G Parameshwar Proposes Anti Fake News Bill Gvd

ಸುಳ್ಳು ಸುದ್ದಿಗೆ ನಿಯಂತ್ರಣ ಹೇರಲು ಮಸೂದೆ ಮಂಡನೆ: ಗೃಹ ಸಚಿವ ಪರಮೇಶ್ವರ್‌ | Home Minister Dr G Parameshwar Proposes Anti Fake News Bill Gvd

ರಾಜ್ಯದಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ತುಮಕೂರು (ಜು.07): ರಾಜ್ಯದಲ್ಲಿ ಸುಳ್ಳು ಸುದ್ದಿ ಪ್ರಕಟಿಸುವ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ…

Read More