ಉತ್ತರ ಪ್ರದೇಶದ ಎಲ್ಲಾ ಗೋಶಾಲೆಗಳಲ್ಲಿ ‘ಗೋಪಾಲ ವನ’ ನಿರ್ಮಾಣದ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ | Yogi Govt Launches Gopal Van Initiative In Uttar Pradesh Cow Shelter Mrq

ಉತ್ತರ ಪ್ರದೇಶದ ಎಲ್ಲಾ ಗೋಶಾಲೆಗಳಲ್ಲಿ ‘ಗೋಪಾಲ ವನ’ ನಿರ್ಮಾಣದ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ | Yogi Govt Launches Gopal Van Initiative In Uttar Pradesh Cow Shelter Mrq

ಜುಲೈ 9 ರಂದು ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ 37 ಕೋಟಿ ಗಿಡಗಳನ್ನು ನೆಡಲಿದೆ. ಗೋಶಾಲೆಗಳಲ್ಲಿ ‘ಗೋಪಾಲ ವನ’ ನಿರ್ಮಿಸಲಾಗುವುದು, ಅಲ್ಲಿ ನೆರಳು ಮತ್ತು ಮೇವು ಪ್ರಭೇದಗಳ ಗಿಡಗಳನ್ನು ನೆಡಲಾಗುವುದು.  ಲಕ್ನೋ, ಜುಲೈ 5: ಪೌಧರೋಪಣ ಮಹಾಭಿಯಾನ-2025 ರ ಅಂಗವಾಗಿ ಜುಲೈ 9 (ಬುಧವಾರ) ರಂದು ಮುಖ್ಯ ಕಾರ್ಯಕ್ರಮ ನಡೆಯಲಿದೆ. ಈ ದಿನವೂ ಯೋಗಿ ಸರ್ಕಾರ ಹೊಸ ಇತಿಹಾಸ ನಿರ್ಮಿಸಲಿದೆ. ಈ ವಿಶೇಷ ದಿನದಂದು 37 ಕೋಟಿಗೂ ಹೆಚ್ಚು ಗಿಡಗಳನ್ನು ನೆಡುವ ಗುರಿಯನ್ನು ಯೋಗಿ ಸರ್ಕಾರ ಹೊಂದಿದೆ….

Read More
ಪ್ಯಾನ್ ಇಂಡಿಯಾ ಹೀರೋಗಳು ಎಷ್ಟು ಸಂಭಾವನೆ ಪಡೆಯುತ್ತಾರಪ್ಪಾ? ಇಲ್ಲಿದೆ 2025ರ ಟಾಪ್ ಪಟ್ಟಿ!

ಪ್ಯಾನ್ ಇಂಡಿಯಾ ಹೀರೋಗಳು ಎಷ್ಟು ಸಂಭಾವನೆ ಪಡೆಯುತ್ತಾರಪ್ಪಾ? ಇಲ್ಲಿದೆ 2025ರ ಟಾಪ್ ಪಟ್ಟಿ!

ಪ್ಯಾನ್ ಇಂಡಿಯಾ ಟ್ರೆಂಡ್ ನಿಂದ ಸಿನಿಮಾಗಳ ಬಜೆಟ್ ಜಾಸ್ತಿಯಾಗಿದೆ. ಸ್ಟಾರ್ ನಟರ ಸಂಭಾವನೆ ಕೂಡ ಭಾರಿ ಏರಿಕೆಯಾಗಿದೆ. ದಕ್ಷಿಣ ಭಾರತದಿಂದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿರುವ ಟಾಪ್ ಸಂಭಾವನೆ ಪಡೆಯುವ ನಟರು ಯಾರು ಗೊತ್ತಾ?<img><p>ದಕ್ಷಿಣ ಭಾರತದ ಸ್ಟಾರ್ ನಟರ ಸಂಭಾವನೆ ಮತ್ತು ಆಸ್ತಿ ಬಾಲಿವುಡ್ ನಟರಿಗೆ ಸಮನಾಗಿದೆ. ಒಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ ಪಡೆಯುವ ಸೂಪರ್ ಸ್ಟಾರ್ ಗಳು ತಮ್ಮ ಆಸ್ತಿಯಲ್ಲಿ ಮುಂದಿದ್ದಾರೆ. 2025 ರ ಹೊತ್ತಿಗೆ ದಕ್ಷಿಣ ಭಾರತದ ಅತಿ ಹೆಚ್ಚು ಆಸ್ತಿಯುಳ್ಳ ಟಾಪ್…

Read More
Immersive 3d course: ವೈದ್ಯಕೀಯ ಕೋರ್ಸ್​ ಸುಲಭಗೊಳಿಸಿದ ಮಾಸ್ಟರ್​ ಕಿಶನ್! ವಿಶ್ವದಲ್ಲೇ ಮೊದಲು | Master Kishans Worlds First Immersive 3d Course For Medical Students Suc

Immersive 3d course: ವೈದ್ಯಕೀಯ ಕೋರ್ಸ್​ ಸುಲಭಗೊಳಿಸಿದ ಮಾಸ್ಟರ್​ ಕಿಶನ್! ವಿಶ್ವದಲ್ಲೇ ಮೊದಲು | Master Kishans Worlds First Immersive 3d Course For Medical Students Suc

ನಟನಾ ಕ್ಷೇತ್ರದಲ್ಲಿ ದಾಖಲೆ ಮೇಲೆ ದಾಖಲೆ ಸಾಧಿಸಿದ ಮಾಸ್ಟರ್​ ಕಿಶನ್​ ಇದೀಗ ವೈದ್ಯಕೀಯ ಲೋಕದಲ್ಲಿಯೂ ಮ್ಯಾಜಿಕ್​ ಮಾಡಿದ್ದಾರೆ. ಏನಿದು ಹೊಸ ಆವಿಷ್ಕಾರ? ಅವರ ಬಾಯಲ್ಲೇ ಕೇಳಿ..  ಮಾಸ್ಟರ್​ ಕಿಶನ್​ ಕನ್ನಡನಾಡಿನ ಅಪರೂಪದ ಪ್ರತಿಭೆ. ಅದ್ಭುತ ನಟನೆ, ಸಂಕಲನ ,ನಿರ್ದೇಶನದಲ್ಲಿ ತುಂಬಾ ಚಿಕ್ಕ ವಯಸ್ಸಿನಂದಲೇ ತೊಡಗಿಕೊಂಡಿರುವ ಕಿಶನ್ ಜಗತ್ತಿನ ಅತಿ ಚಿಕ್ಕ ವಯಸ್ಸಿನ ನಿರ್ದೇಶಕ ರಂದು ಗಿನ್ನಿಸ್ ದಾಖಲೆ ಸೇರಿದ್ದಾರೆ. ಕೇರಾಫ್ ಫುಟ್‍ಪಾತ್ ಚಿತ್ರವನ್ನು ನಿರ್ದೇಶಿಸಿ ಇಡೀ ವಿಶ್ವದ ಗಮನ ಸೆಳೆದವರು ಈ ಬಾಲಕ. ಅದೇ ಕಿಶನ್​ ಈಗ…

Read More
ಕಣ್ಣಿರದ ಅಭಿಮಾನಿ ಕಂಡು ಭಾವುಕರಾದ ಯಶಸ್ವಿ ಜೈಸ್ವಾಲ್! ಫ್ಯಾನ್ಸ್ ಹೃದಯ ಗೆದ್ದ ಓಪನ್ನರ್, ವಿಡಿಯೋ ವೈರಲ್ | Yashasvi Jaiswal Meets Visually Impaired Fan Ravi During Edgbaston Test Kvn

ಕಣ್ಣಿರದ ಅಭಿಮಾನಿ ಕಂಡು ಭಾವುಕರಾದ ಯಶಸ್ವಿ ಜೈಸ್ವಾಲ್! ಫ್ಯಾನ್ಸ್ ಹೃದಯ ಗೆದ್ದ ಓಪನ್ನರ್, ವಿಡಿಯೋ ವೈರಲ್ | Yashasvi Jaiswal Meets Visually Impaired Fan Ravi During Edgbaston Test Kvn

ಎರಡನೇ ಟೆಸ್ಟ್ ಪಂದ್ಯದ ವೇಳೆ ಯಶಸ್ವಿ ಜೈಸ್ವಾಲ್ ದೃಷ್ಟಿಹೀನ ಅಭಿಮಾನಿ ರವಿಯನ್ನು ಭೇಟಿಯಾಗಿ ಅವರ ಕನಸನ್ನು ನನಸು ಮಾಡಿದ್ದಾರೆ. ಜೈಸ್ವಾಲ್ ಅವರ ಈ ಮಾನವೀಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಭಾವುಕ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬರ್ಮಿಂಗ್‌ಹ್ಯಾಮ್‌: ಭಾರತ ತಂಡವು ಎಜ್‌ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಎದುರು ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಸಂಪೂರ್ಣ ಬಿಗಿ ಹಿಡಿತ ಸಾಧಿಸಿದೆ….

Read More
ಭೂತ-ಪ್ರೇತ ಇಲ್ಲೋ ಅನ್ನೋ ಸುಂದರ ಹುಡುಗರೇ ಸಸ್ಪೆನ್ಸ್-ಥ್ರಿಲ್ಲರ್ ಕಿರುಚಿತ್ರವನ್ನ ಒಮ್ಮೆ ನೋಡಿ | Panmandri Cross Kannada Short Film Suspense Thriller Scary Story Mrq

ಭೂತ-ಪ್ರೇತ ಇಲ್ಲೋ ಅನ್ನೋ ಸುಂದರ ಹುಡುಗರೇ ಸಸ್ಪೆನ್ಸ್-ಥ್ರಿಲ್ಲರ್ ಕಿರುಚಿತ್ರವನ್ನ ಒಮ್ಮೆ ನೋಡಿ | Panmandri Cross Kannada Short Film Suspense Thriller Scary Story Mrq

Kannada Short Film Review: ಹುಣ್ಣಿಮೆ ರಾತ್ರಿಯಲ್ಲಿ ತಾಯಿಯ ಮಾತು ನಿರ್ಲಕ್ಷಿಸಿ ಪ್ರಯಾಣ ಬೆಳೆಸಿದ ಯುವಕನೊಬ್ಬನಿಗೆ ಎದುರಾಗುವ ಅಚ್ಚರಿಯ ಘಟನೆಗಳ ಸುತ್ತ ಹೆಣೆದಿರುವ ಕಥೆ.  Suspense Thriller Short Film: ಭೂತ-ಪ್ರೇತ ಇದೆಯಾ ಅಥವಾ ಇಲ್ಲವಾ ಅನ್ನೋದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅಮವಾಸ್ಯೆ, ಹುಣ್ಣಿಮೆ ರಾತ್ರಿ ಮನೆಯಿಂದ ಹೊರಗೆ ಹೋಗಬಾರದು, ರಾತ್ರಿ ಪ್ರಯಾಣದ ಮಾರ್ಗ ಮಧ್ಯೆ ಯಾರಿಗೂ ಡ್ರಾಪ್ ಕೊಡಬಾರದು ಎಂದು ಹಿರಿಯರು ಹೇಳುತ್ತಿರುತ್ತಾರೆ. ಹೀಗೆ ಯುವಕನೊಬ್ಬ ಹುಣ್ಣಿಮೆ ರಾತ್ರಿ ತಾಯಿ ಮಾತನ್ನು ನಿರ್ಲಕ್ಷ್ಯಿಸಿ ಪ್ರಯಾಣ…

Read More
ಕಾಂಗ್ರೆಸ್‌ನವರೇ ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ | Nikhil Kumaraswamy Slams Congress Save Mlas Gvd

ಕಾಂಗ್ರೆಸ್‌ನವರೇ ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ | Nikhil Kumaraswamy Slams Congress Save Mlas Gvd

ಜೆಡಿಎಸ್ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಯಾದಗಿರಿ (ಜು.06): ಜೆಡಿಎಸ್ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. “ಜನರೊಂದಿಗೆ ಜನತಾದಳ- ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ”ದ ಅಂಗವಾಗಿ ಶನಿವಾರ ಯಾದಗಿರಿಯ ಸಪ್ತಪದಿ ಕನ್ವೆನ್ಷನ್‌…

Read More
ಒಬಿಸಿ ಸಮಿತಿಗೆ ನೇಮಕ: ಸಿದ್ದರಾಮಯ್ಯ ಬಗ್ಗೆ ಭವಿಷ್ಯ ನುಡಿದ ವಿಪಕ್ಷ ನಾಯಕರು

ಒಬಿಸಿ ಸಮಿತಿಗೆ ನೇಮಕ: ಸಿದ್ದರಾಮಯ್ಯ ಬಗ್ಗೆ ಭವಿಷ್ಯ ನುಡಿದ ವಿಪಕ್ಷ ನಾಯಕರು

ಬೆಂಗಳೂರು, ಜುಲೈ 06: ಕಾಂಗ್ರೆಸ್ ಪಾಳೆಯದಲ್ಲಿ ನಾಯಕತ್ವ ಚರ್ಚೆ ಭುಗಿಲೆದ್ದಿರುವಾಗಲೇ ಸಿಎಂ ಸಿದ್ದರಾಮಯ್ಯರನ್ನು (ಸಿದ್ದರಾಮಯ್ಯ) ದಿಢೀರ್ ಆಗಿ ಒಬಿಸಿ ಸಲಹಾ ಮಂಡಳಿ (ಎಐಸಿಸಿ ಒಬಿಸಿ ಸಲಹಾ ಮಂಡಳಿ) ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ಈ ಬಗ್ಗೆ ರಾಜಕಾರಣದಲ್ಲಿ ಭಾರಿ ಸಂಚಲನಕ್ಕೆ, ವಿಪಕ್ಷ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ. ಸಿಎಂ ಸಿದ್ದರಾಮಯ್ಯ ಸಮಯ ಹತ್ತಿರ ಬಂದಿದೆ: ಆರ್.‌ಅಶೋಕ್ ಒಬಿಸಿ ಸಲಹಾ ಮಂಡಳಿಗೆ ಸಿದ್ದರಾಮಯ್ಯ ವಿಚಾರವಾಗಿ ವಿಪಕ್ಷ ನಾಯಕ ಆರ್ ಆರ್, ಸಿಎಂ ಸಿದ್ದರಾಮಯ್ಯ ನಿವೃತ್ತಿ ಸಮಯ ಹತ್ತಿರ. ನಿವೃತ್ತಿ ಸಮಯ…

Read More
ಈ ಟ್ರಿಕ್ಸ್ ಗೊತ್ತಿದ್ರೆ ಕಡಿಮೆ ಎಣ್ಣೆಯಲ್ಲೂ ರುಚಿಕರವಾದ ಅಡುಗೆ ಮಾಡ್ಬೋದು

ಈ ಟ್ರಿಕ್ಸ್ ಗೊತ್ತಿದ್ರೆ ಕಡಿಮೆ ಎಣ್ಣೆಯಲ್ಲೂ ರುಚಿಕರವಾದ ಅಡುಗೆ ಮಾಡ್ಬೋದು

ರುಚಿ, ಆರೋಗ್ಯದ ವಿಷಯ ಬಂದಾಗ ಹೆಚ್ಚಿನವರು ರುಚಿಗೆ ಪ್ರಾಮುಖ್ಯತೆ ಕೊಡ್ತಾರೆ. ಒಂದೇ ಒಂದು ಜೀವನ, ರುಚಿಯಾದ ಊಟ ಇಲ್ಲದಿದ್ದರೆ ಈ ಬದುಕೇಕೆ ಅಂತ ಅಂದುಕೊಳ್ಳುತ್ತಾರೆ. ಆದರೆ, ನಮ್ಮ ಅಡುಗೆ ವಿಧಾನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಯಾವುದೇ ಅಡುಗೆಯನ್ನಾದರೂ ಆರೋಗ್ಯಕರವಾಗಿ ಮತ್ತು ರುಚಿಕರವಾಗಿಯೂ ಮಾಡಬಹುದು. ನೀವು ನಿಮ್ಮ ಆಹಾರದಲ್ಲಿ ಎಣ್ಣೆಯ ಪ್ರಮಾಣ ಕಡಿಮೆ ಮಾಡಬೇಕೆಂದರೆ, ನಿಮ್ಮ ಅಡುಗೆ ವಿಧಾನವನ್ನೂ ಬದಲಾಯಿಸಿಕೊಳ್ಳಿ. ಉದಾಹರಣೆಗೆ, ಡೀಪ್ ಫ್ರೈ ಮಾಡುವ ಬದಲು ಏರ್ ಫ್ರೈ ಮಾಡಿ. ಅದರ ಜೊತೆಗೆ, ಬೇಕಿಂಗ್, ಗ್ರಿಲ್ಲಿಂಗ್ ಅಥವಾ…

Read More
ಹೇಳದೇ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದ ಎಐಸಿಸಿ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಹೇಳದೇ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿದ ಎಐಸಿಸಿ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಬೆಂಗಳೂರು, (ಜುಲೈ 06): ಮುಖ್ಯಮಂತ್ರಿ ಸಿದ್ದರಾಮಯ್ಯ (ಸಿದ್ದರಾಮಯ್ಯ) ಅವರನ್ನು ಎಐಸಿಸಿ ಒಬಿಸಿ ಸಲಹಾ ಮಂಡಳಿ ಮಂಡಳಿ (ಎಐಸಿಸಿ ಒಬಿಸಿ ಸಲಹಾ ಮಂಡಳಿ) ಅಧ್ಯಕ್ಷರಾಗಿ ನೇಮಕ ಮಾಡಿರುವುದು ಕಾರಣವಾಗಿದೆ.ಆದ್ರೆ, ‌ ಒಬಿಸಿ ಒಬಿಸಿ ಸಲಹಾ ಮಂಡಳಿಗೆ ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲ ಈ ಬಗ್ಗೆ ಪ್ರತಿಕ್ರಿಯಿಸಿದ. ನೇಮಕದ ಬಗ್ಗೆ ಗೊತ್ತಿಲ್ಲ, ಎಐಸಿಸಿಯವರ ಮಾತಾಡುತ್ತೇನೆ. ಜುಲೈ 15 ರಂದು ಕರ್ನಾಟಕದಲ್ಲಿ ಸಭೆ ಮಾಡಿ ಎಂದು ನನಗೆ. ಸಂಚಾಲಕರನ್ನಾಗಿ, ಚೇರ್ಮನ್ ಮಾಡಿದ್ದಾರೋ. ಹೈಕಮಾಂಡ್ ಮಾತನಾಡುತ್ತೇನೆ. ನಾನು, ಅವರು ಘೋಷಣೆ. ಈ…

Read More
ಎತ್ತು ಬಳಸುವ ಬದಲು ತಾನೇ ಹೊಲ ಉಳುಮೆ ಮಾಡುತ್ತಿರುವ ಅನ್ನದಾತನ ವಿಡಿಯೋ ವೈರಲ್ | Viral Video 65 Year Old Farmer Ploughs His Field Solo Instead Of Using A Bull

ಎತ್ತು ಬಳಸುವ ಬದಲು ತಾನೇ ಹೊಲ ಉಳುಮೆ ಮಾಡುತ್ತಿರುವ ಅನ್ನದಾತನ ವಿಡಿಯೋ ವೈರಲ್ | Viral Video 65 Year Old Farmer Ploughs His Field Solo Instead Of Using A Bull

ಆ ರೈತನಿಗೆ 65 ವರ್ಷ. ಕೃಷಿ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಅವರೇ ಎತ್ತುಗಳ ಕೆಲಸವನ್ನು ಅಂದರೆ ಹೊಲ ಉಳುಮೆ ಮಾಡುವುದನ್ನು ಪ್ರಾರಂಭಿಸಿದ್ದಾರೆ. ಸರ್ಕಾರ ರೈತರಿಗೆ ಒಳ್ಳೆಯ ದಿನ ಬಂದೇ ಬರುತ್ತದೆ ಎಂಬ ಬಗ್ಗೆ ಮಾತನಾಡುತ್ತಲೇ ಇರುತ್ತದೆ. ಕೃಷಿ ಪ್ರಧಾನ ದೇಶವನ್ನು ಆಧುನಿಕ ಕೃಷಿಯೊಂದಿಗೆ ಸಂಪರ್ಕಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಸಹ ಘೋಷಿಸುತ್ತಿದೆ. ಆದರೆ ಇಂತಹ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ರೈತರ ಚಿತ್ರಣ ಸ್ವಲ್ಪ ಭಿನ್ನವಾಗಿದೆ. 65 ವರ್ಷದ ರೈತನೊಬ್ಬ ಕೃಷಿ ವೆಚ್ಚವನ್ನು ಭರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸದ್ಯ…

Read More