Headlines
Serum side effects: ಹೇರ್ ಸೆರಮ್, ಫೇಸ್‌ ಸೆರಮ್ ಬಳಸ್ತೀರಾ? ಅದೆಷ್ಟು ಡೇಂಜರ್ ಗೊತ್ತಾ?

Serum side effects: ಹೇರ್ ಸೆರಮ್, ಫೇಸ್‌ ಸೆರಮ್ ಬಳಸ್ತೀರಾ? ಅದೆಷ್ಟು ಡೇಂಜರ್ ಗೊತ್ತಾ?

<p>ಇತ್ತೀಚಿನ ದಿನಗಳಲ್ಲಿ, ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಸೀರಮ್‌ಗಳು ಜನಪ್ರಿಯವಾಗಿವೆ. ಮುಖದ ಹೊಳಪನ್ನು ಹೆಚ್ಚಿಸಲು ಇಲ್ಲವೇ ಕೂದಲನ್ನು ನಯವಾಗಿ, ಹೊಳೆಯುವಂತೆ ಮಾಡಲು ಇವುಗಳನ್ನು ‘ಮ್ಯಾಜಿಕ್ ಪರಿಹಾರ’ ಎಂದೇ ಬಿಂಬಿಸಲಾಗುತ್ತಿದೆ. ಆದರೆ, ಈ ಸೀರಮ್‌ಗಳಲ್ಲಿರುವ ರಾಸಾಯನಿಕಗಳು ನಿಮ್ಮ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ಯೋಚಿಸಿದ್ದೀರಾ?</p><p>ಕೂದಲು ತಜ್ಞ ಡಾ. ಸರಿನ್ ಅವರ ಪ್ರಕಾರ, ಸೀರಮ್‌ಗಳ ಬದಲಿಗೆ ತೆಂಗಿನಕಾಯಿ, ಬಾದಾಮಿ ಅಥವಾ ಆಮ್ಲಾ ಎಣ್ಣೆಯಂತಹ ನೈಸರ್ಗಿಕ ಎಣ್ಣೆಗಳು ಕೂದಲಿಗೆ ಪೋಷಣೆ ನೀಡುವುದರ ಜೊತೆಗೆ ರಾಸಾಯನಿಕ ಹಾನಿಯಿಂದ ರಕ್ಷಿಸುತ್ತವೆ. ಮುಖಕ್ಕೆ…

Read More
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ 75 ಸಾವು, 288 ಜನರಿಗೆ ಗಾಯ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ 75 ಸಾವು, 288 ಜನರಿಗೆ ಗಾಯ

ನವದೆಹಲಿ, ಜುಲೈ 5: ಹಿಮಾಚಲ ಪ್ರದೇಶವು ಮಾನ್ಸೂನ್‌ನ (ಹಿಮಾಚಲ ಪ್ರದೇಶ ಮಾನ್ಸೂನ್) ಬಿರುಸಿನಿಂದ, ರಾಜ್ಯಾದ್ಯಂತ ಮೇಘಸ್ಫೋಟಗಳು, ದಿಢೀರ್ ಮತ್ತು ಮತ್ತು. ಸುಖ್ವಿಂದರ್ ಸುಖ್ವಿಂದರ್ ಸಿಂಗ್ ಅವರ, ಜೂನ್ 20 ರಂದು ಮಾನ್ಸೂನ್ ಇದುವರೆಗೂ 75 ಜನರು ಪ್ರಾಣ, 40 ಮಂದಿ ಕಾಣೆಯಾಗಿದ್ದಾರೆ ಮತ್ತು ಸುಮಾರು 288 ಜನರು. ಮುಖ್ಯಮಂತ್ರಿ ಸುಖ್ವಿಂದರ್ ಅವರು 14 ಪ್ರತ್ಯೇಕ ಮೇಘಸ್ಫೋಟಗಳು ಅಪ್ಪಳಿಸಿವೆ, ಮೂಲಸೌಕರ್ಯಕ್ಕೆ ತೀವ್ರ ಹಾನಿಯನ್ನುಂಟುಮಾಡಿವೆ ಹೇಳಿದ್ದಾರೆ. ರಾಜ್ಯ ತುರ್ತು ಕಾರ್ಯಾಚರಣೆ (SEOC) ದ ಆರಂಭಿಕ ಅಂದಾಜಿನ ಪ್ರಕಾರ 541 ಕೋಟಿ…

Read More
ಹಳದಿ , ಹುಳುಕು ಹಲ್ಲು ನಿವಾರಣೆಗೆ 5 ಮನೆಮದ್ದು | Tooth Decay And Yellowing Try These 5 Natural Remedies At Home

ಹಳದಿ , ಹುಳುಕು ಹಲ್ಲು ನಿವಾರಣೆಗೆ 5 ಮನೆಮದ್ದು | Tooth Decay And Yellowing Try These 5 Natural Remedies At Home

ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುವ ಅಡುಗೆ ಸೋಡಾ, ಲವಂಗ, ಅರಿಶಿನ ಮತ್ತು ಪಟಿಕದಂತಹ ಮನೆಮದ್ದುಗಳ ಬಗ್ಗೆ ತಿಳಿಯಿರಿ. health-life Jul 05 2025 Author: Ashwini HR Image Credits:ಸಾಮಾಜಿಕ ಮಾಧ್ಯಮ Source link

Read More
IND vs BAN:  ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಿದ ಬಿಸಿಸಿಐ

IND vs BAN: ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದಿನ ವರ್ಷಕ್ಕೆ ಮುಂದೂಡಿದ ಬಿಸಿಸಿಐ

ಕೆಲವು ದಿನಗಳಿಂದ ಊಹಾಪೋಹಗಳು ಕೊನೆಗೂ. ವಾಸ್ತವವಾಗಿ ಅಂದುಕೊಂಡಂತೆ. ಟೀಂ ಇಂಡಿಯಾ, ಏಕದಿನ ಹಾಗೂ 20 ಸರಣಿಗಾಗಿ ಬರುವ ಆಗಸ್ಟ್ ಬಾಂಗ್ಲಾದೇಶ ಪ್ರವಾಸವನ್ನು. ಆದರೆ ಇದೀಗ ಬಾಂಗ್ಲಾದೇಶದಲ್ಲಿನ ಅಸ್ಥಿರತೆಯಿಂದ ಪ್ರವಾಸವನ್ನು ಮುಂದೂಡಿರುವುದಾಗಿ ಬಿಸಿಸಿಐ ಅಧಿಕೃತ ಹೇಳಿಕೆ ಬಿಡುಗಡೆ. ಪ್ರಕಾರ ಪ್ರಕಾರ ಆಗಸ್ಟ್ ನಡೆಯಬೇಕಿದ್ದ ಭಾರತದ ಪ್ರವಾಸ ಇದೀಗ ಇದೀಗ 13 ತಿಂಗಳ. ಬಾಂಗ್ಲಾದೇಶ ಬಾಂಗ್ಲಾದೇಶ ಕ್ರಿಕೆಟ್ ಸಮಾಲೋಚಿಸಿ ನಿರ್ಧಾರಕ್ಕೆ ಬಂದಿರುವುದಾಗಿ ಬಿಸಿಸಿಐ ತನ್ನ ಹೇಳಿಕೆಯಲ್ಲಿ. ಸರಣಿಯನ್ನು ಕಾರಣವೇನು? ಪ್ರವಾಸವನ್ನು ಮುಂದೂಡಿರುವ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ, ‘ಎರಡೂ ಕ್ರಿಕೆಟ್…

Read More
ಕುಡಿದು ಬಂದ ಪತಿಗೆ ರಾಗಿ ಮುದ್ದೆ ಕೋಲಿನಿಂದ ಮಂಗಳರಾತಿ, ದುರಂತ ಅಂತ್ಯ ಕಂಡ ಗಂಡ | Wife Beats Husband To Death With Ragi Bowl Stick For Intoxication Bengaluru

ಕುಡಿದು ಬಂದ ಪತಿಗೆ ರಾಗಿ ಮುದ್ದೆ ಕೋಲಿನಿಂದ ಮಂಗಳರಾತಿ, ದುರಂತ ಅಂತ್ಯ ಕಂಡ ಗಂಡ | Wife Beats Husband To Death With Ragi Bowl Stick For Intoxication Bengaluru

ಮನೆಗೆ ಕುಡಿದು ಬಂದ ತನ್ನ ಕೈಯಲ್ಲಿದ್ದ ರಾಗಿ ಮುದ್ದೆ ಲಟ್ಟಿಸುವ ಕೋಲಿನಿಂದ ಒಂದೇ ಒಂದು ಏಟು ಹೊಡೆದಿದ್ದಾಳೆ. ಇಷ್ಟೇ ನೋಡಿ ಪತಿ ಅಲ್ಲೆ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರು (ಜು.05 ) ಪತಿ ಕುಡಿದು ಮನೆಗೆ ಬಂದಾಗ ಪತ್ನಿ ಜಗಳ ತೆಗೆದು ರಂಪಾಟ ಮಾಡಿದ ಹಲವು ಪ್ರಕರಣಗಳು ವರದಿಯಾಗಿದೆ. ಇದೀಗ ಬೆಂಗಳೂರಿನ ಸುದ್ದೆಗುಂಟೆಪಾಳ್ಯದಲ್ಲಿ ನಡೆದ ಘಟನೆ ಹಲವರನ್ನು ಬೆಚ್ಚಿ ಬೀಳಿಸಿದೆ. ಪತಿ ಮನೆಗೆ ಕುಡಿದು ಬಂದಿದ್ದಾನೆ. ಪತ್ನಿಯ ಪಿತ್ತ ನೆತ್ತಿಗೇರಿದೆ. ಕೈಯಲ್ಲಿದ್ದ ರಾಗಿ…

Read More
Sanju Samson: ಹರಾಜು ದಾಖಲೆ ಉಡೀಸ್: ಸಂಜು ಸ್ಯಾಮ್ಸನ್ ಮೇಲೆ ಹಣದ ಸುರಿಮಳೆ: ಅತ್ಯಂತ ದುಬಾರಿ ಆಟಗಾರ

Sanju Samson: ಹರಾಜು ದಾಖಲೆ ಉಡೀಸ್: ಸಂಜು ಸ್ಯಾಮ್ಸನ್ ಮೇಲೆ ಹಣದ ಸುರಿಮಳೆ: ಅತ್ಯಂತ ದುಬಾರಿ ಆಟಗಾರ

ಬೆಂಗಳೂರು (ಜು. 05): ಜುಲೈ 5 ರಂದು ತಿರುವನಂತಪುರಂನಲ್ಲಿ ಕೇರಳ ಕ್ರಿಕೆಟ್ ಎರಡನೇ ಎರಡನೇ ಸೀಸನ್‌ಗಾಗಿ ನಡೆದ ಆಟಗಾರರ ಹರಾಜು, ಭಾರತೀಯ ಕ್ರಿಕೆಟ್ ಆಕ್ರಮಣಕಾರಿ ವಿಕೆಟ್ ಕೀಪರ್ ಕೀಪರ್ ಬ್ಯಾಟ್ಸ್‌ಮನ್ ಬ್ಯಾಟ್ಸ್‌ಮನ್ ಸಂಜು (ಸಂಜು ಸ್ಯಾಮ್ಸನ್) ಮೇಲೆ ಹಣದ. ಈ ಈ ಲೀಗ್‌ನಲ್ಲಿ ಅತ್ಯಂತ ದುಬಾರಿ, ಇದರಲ್ಲಿ ಅವರು ಎರಡನೇ ಸೀಸನ್‌ನಲ್ಲಿ ಬ್ಲೂ ಟೈಗರ್ಸ್ ಪರ ಆಡುವುದನ್ನು. ಈ ಹರಾಜಿನಲ್ಲಿ, ಎಲ್ಲಾ ಒಟ್ಟು 50 ಲಕ್ಷ ರೂ.ಗಳನ್ನು ನೀಡಲಾಯಿತು, ಇದರಲ್ಲಿ ಅವರ ತಂಡವು ಅವರನ್ನು ಪಡೆಯಲು 50…

Read More
ಗೆಳತಿಗೆ ಲಿಪ್‌ಲಾಕ್‌ ಮಾಡಿ ವೈರಲ್‌ ಆದ ನಟಿ ಸಂಯುಕ್ತಾ ಹೆಗ್ಡೆ, ಮದುವೆ ಹುಡುಗ ಕಂಗಾಲ್‌!

ಗೆಳತಿಗೆ ಲಿಪ್‌ಲಾಕ್‌ ಮಾಡಿ ವೈರಲ್‌ ಆದ ನಟಿ ಸಂಯುಕ್ತಾ ಹೆಗ್ಡೆ, ಮದುವೆ ಹುಡುಗ ಕಂಗಾಲ್‌!

ನಟಿ ಸಂಯುಕ್ತಾ ಹೆಗ್ಡೆ ತಮ್ಮ ಗೆಳತಿಯ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಗೆಳತಿಗೆ ಮುತ್ತಿಟ್ಟ ಫೋಟೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.<img><p>ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಎಲ್ಲರ ಗಮನಸೆಳೆದಿದ್ದ ನಟಿ ಸಂಯುಕ್ತಾ ಹೆಗ್ಡೆ ನಂತರ ಗೊತ್ತುಗುರಿ ಇಲ್ಲದಂತೆ ನಾಪತ್ತೆಯಾಗಿಬಿಟ್ಟಿದ್ದರು. ಈಗ ಹೊಸ ಪೋಸ್ಟ್‌ ಮೂಲಕ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ.</p><img><p>ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಫಿಟ್‌ನೆಸ್‌ ಫೋಟೋಗಳು ಹಾಗೂ ಡಾನ್ಸ್ ವಿಡಿಯೋಗಳನ್ನು ಹಾಕುವ ಮೂಲಕ ಸುದ್ದಿಯಲ್ಲಿರುವ ಸಂಯುಕ್ತಾ ಹೆಗ್ಡೆ ಎರಡು…

Read More
ಗಾಣಿಗ ಮಠಕ್ಕೆ ಅನುದಾನ ಬಿಡುಗಡೆಗೆ ಕಮಿಷನ್​ ಕೇಳಿದ ಸಚಿವ: ಸ್ವಾಮೀಜಿ ಗಂಭೀರ ಆರೋಪ

ಗಾಣಿಗ ಮಠಕ್ಕೆ ಅನುದಾನ ಬಿಡುಗಡೆಗೆ ಕಮಿಷನ್​ ಕೇಳಿದ ಸಚಿವ: ಸ್ವಾಮೀಜಿ ಗಂಭೀರ ಆರೋಪ

ನೆಲಂಮಗಲ, ಜುಲೈ 05: ಮಠಕ್ಕೆ ಅನುದಾನ ಮಾಡುವ ವಿಚಾರವಾಗಿ ಶ್ರಿಕ್ಷೇತ್ರ ತೈಲೇಶ್ವರ ಗಾಣಿಗರ ಮಹಸಂಸ್ಥಾನ ಮಠದ (ಗಾನಿಗಾ ಮಟ್) ಪೂರ್ಣಾನಂದಪೂರಿ ಸ್ವಾಮೀಜಿಯವರು ಶಿವರಾಜ್ ತಂಗಡಗಿ (ಶಿವರಾಜ್ ತಂಗಡಗಿ) ವಿರುದ್ಧ ಆರೋಪ. ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ 3.5 ಕೋಟಿ. ಅನುದಾನ. ಮಂಜೂರಾದ ಅನುದಾನ ಬಿಡುಗಡೆ ಸಚಿವ ತಂಗಡಗಿಯವರು 25 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಸ್ವಾಮೀಜಿ ಸ್ವಾಮೀಜಿ. ಹೀಗಾಗಿ, ಶಿವರಾಜ ತಂಗಡಗಿಯವರನ್ನು ಸಂಪುಟದಿಂದ ಕೈ ಬಿಡುವಂತೆ ಮುಖ್ಯಮಂತ್ರಿ ಪೂರ್ಣಾನಂದಪೂರಿ ಸ್ವಾಮೀಜಿ ಪತ್ರ. ಸಿಎಂಗೆ ಪತ್ರದಲ್ಲಿ ಏನಿದೆ? “ತಾವು (ಸಿಎಂ ವಿವಿಧ)…

Read More
ದೀಪಿಕಾ ಪಡುಕೋಣೆ ಪರವಾಗಿ ಮಾತನ್ನಾಡಿ ಸುದ್ದಿಯಾದ ವಿಕ್ರಾಂತ್ ಮಾಸ್ಸೆ; ಅಷ್ಟಕ್ಕೂ ಈ ನಟ ಹೇಳಿದ್ದೇನು? | Vikrant Massey Says Deepika Padukone Deserves An 8 Hour Shift As A Young Mother

ದೀಪಿಕಾ ಪಡುಕೋಣೆ ಪರವಾಗಿ ಮಾತನ್ನಾಡಿ ಸುದ್ದಿಯಾದ ವಿಕ್ರಾಂತ್ ಮಾಸ್ಸೆ; ಅಷ್ಟಕ್ಕೂ ಈ ನಟ ಹೇಳಿದ್ದೇನು? | Vikrant Massey Says Deepika Padukone Deserves An 8 Hour Shift As A Young Mother

ವಿಕ್ರಾಂತ್ ಮಾಸ್ಸೆ ಅವರ ಈ ಪ್ರಗತಿಪರ ಮತ್ತು ಮಾನವೀಯ ಕಾಳಜಿಯುಳ್ಳ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರರಂಗದಲ್ಲಿ ಕೇವಲ ಹಣ ಮತ್ತು ಯಶಸ್ಸಿನ ಹಿಂದೆ ಓಡುವ ಬದಲು, ಕಲಾವಿದರ ವೈಯಕ್ತಿಕ ಜೀವನ ಮತ್ತು ಆರೋಗ್ಯಕ್ಕೂ ಬೆಲೆ ನೀಡಬೇಕು ಎಂಬ ಸಂದೇಶ.. ’12th ಫೇಲ್’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದ ಪ್ರತಿಭಾವಂತ ನಟ ವಿಕ್ರಾಂತ್ ಮಾಸ್ಸೆ (Vikrant Massey), ಇತ್ತೀಚೆಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಅವರು, ಇದೀಗ ಬಾಲಿವುಡ್‌ನ…

Read More
ಚಪಾತಿ ಹಿಟ್ಟಿಗೆ ಜೀರಿಗೆ ಪುಡಿ ಹಾಕಿದರೆ ಕಾಡುವುದಿಲ್ಲ ವಿಟಮಿನ್ ಬಿ12 ಸಮಸ್ಯೆ | Add One Ingredient To Chapati Flour Say Goodbye To Vitamin B12 Deficiency

ಚಪಾತಿ ಹಿಟ್ಟಿಗೆ ಜೀರಿಗೆ ಪುಡಿ ಹಾಕಿದರೆ ಕಾಡುವುದಿಲ್ಲ ವಿಟಮಿನ್ ಬಿ12 ಸಮಸ್ಯೆ | Add One Ingredient To Chapati Flour Say Goodbye To Vitamin B12 Deficiency

ಬಿ 12 ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಆಗಿದೆ. ಆದ್ರೆ ಅದನ್ನು ನಮ್ಮ ದೇಹ ಉತ್ಪಾದಿಸೋದಿಲ್ಲ. ಆಹಾರದ ಮೂಲಕ ಅದು ದೇಹವನ್ನು ಸೇರ್ಬೇಕು. ಬಿ 12 ಸಮಸ್ಯೆ ಕಾಡ್ಬಾರದು ಅಂದ್ರೆ ಚಪಾತಿ ಹಿಟ್ಟಿಗೆ ಇದನ್ನು ಬೆರೆಸಿ.  ಅನ್ನ ಶುಗರ್ (Sugar) ಜಾಸ್ತಿ ಮಾಡುತ್ತೆ ಎನ್ನುವ ಕಾರಣಕ್ಕೆ ಈಗ ಚಪಾತಿ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ದಿನದಲ್ಲಿ ಒಂದು ಟೈಂ ಆದ್ರೂ ಚಪಾತಿ ಬೇಕೇಬೇಕು ಎನ್ನುವವರಿದ್ದಾರೆ. ನಿಮ್ಮ ಮನೆಯಲ್ಲೂ ಚಪಾತಿ (Chapati) ಮಾಡ್ತೀರಿ ಎಂದಾದ್ರೆ ಬರೀ ಹಿಟ್ಟು ಕಲಿಸಿ, ಲಟ್ಟಿಸಿ…

Read More