ನಾಯಿ- ಆಕಳ ವಿಡಿಯೋ ವೈರಲ್. ಈ ಪ್ರೀತಿಯ ನೋಡಿದ್ರೆ ಯಾರಿಗಾದ್ರೂ ಮುತ್ತಿಕ್ಕಬೇಕು ಅನ್ಸುತ್ತೆ | Unspoken Bond Viral Video Of Dog And Cow Shows Pure Love Beyond Species

ನಾಯಿ- ಆಕಳ ವಿಡಿಯೋ ವೈರಲ್. ಈ ಪ್ರೀತಿಯ ನೋಡಿದ್ರೆ ಯಾರಿಗಾದ್ರೂ ಮುತ್ತಿಕ್ಕಬೇಕು ಅನ್ಸುತ್ತೆ | Unspoken Bond Viral Video Of Dog And Cow Shows Pure Love Beyond Species

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ಎಷ್ಟು ಮುದ್ದಾಗಿದೆ ಅಂದ್ರೆ ನೋಡಿದ ತಕ್ಷಣ ಮುಖದ ಮೇಲೊಂದು ನಗು ಬರುತ್ತೆ. ನಮ್ಗೂ ಪ್ರೀತಿ ಮಾಡೋಣ ಅನ್ನಿಸುತ್ತೆ.  ಮೂಕ ಪ್ರಾಣಿಗಳ (animals) ಪ್ರೀತಿ ನಿಶ್ಕಲ್ಮಶ. ಯಾವುದೇ ಸ್ವಾರ್ಥವಿಲ್ಲದೆ ಅವು ಪ್ರೀತಿ ಮಾಡುತ್ವೆ. ನೀವು ಸ್ವಲ್ಪ ಪ್ರೀತಿ ತೋರಿಸಿದ್ರೆ ಅವು ಅದರ ಡಬಲ್ ಪ್ರೀತಿಯನ್ನು ನಿಮಗೆ ನೀಡುತ್ವೆ. ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಪ್ರಾಣಿ ನಾಯಿ. ಪ್ರಾಮಾಣಿಕತೆಗೆ ಹೆಸರಾಗಿರುವ ನಾಯಿಯನ್ನು ಸ್ಟ್ರೆಸ್ ಕಡಿಮೆ ಮಾಡುವ ಪ್ರಾಣಿ ಎಂದೇ ಪರಿಗಣಿಸಲಾಗುತ್ತೆ….

Read More
ಮ್ಯಾನೇಜರ್​​ ಕಳುಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್​​​​ನ್ನು ಸ್ನೇಹಿತೆಗೆ ಕಳುಹಿಸುವ ಬದಲು ಕಚೇರಿ ಗ್ರೂಪ್​​ನಲ್ಲಿ ಹಂಚಿಕೊಂಡ ಯುವತಿ

ಮ್ಯಾನೇಜರ್​​ ಕಳುಹಿಸಿದ ಮೆಸೇಜ್ ಸ್ಕ್ರೀನ್‌ಶಾಟ್​​​​ನ್ನು ಸ್ನೇಹಿತೆಗೆ ಕಳುಹಿಸುವ ಬದಲು ಕಚೇರಿ ಗ್ರೂಪ್​​ನಲ್ಲಿ ಹಂಚಿಕೊಂಡ ಯುವತಿ

ಸ್ನೇಹಿತರ ಆಫೀಸ್ಗಳನ್ನು ಹಂಚಿಕೊಳ್ಳುವಾಗ ಎಚ್ಚರದಿಂದ. ಇಲ್ಲವೆಂದರೆ ಅವಮಾನ ಖಂಡಿತ, ಅದರಲ್ಲೂ ವಾಟ್ಸಪ್ನಲ್ಲಿ ಇನ್ನು ಎಚ್ಚರವಾಗಿ ಪಾಸ್. ಇಲ್ಲೊಂದು ಇಂತಹದೇ ಘಟನೆಯ ಯುವತಿಯೊಬ್ಬಳು (ಉದ್ಯೋಗಿ). ಮಾಡಿದ ಮಾಡಿದ ತಪ್ಪಿಗೆ ಮಟ್ಟದ ಅವಮಾನವನ್ನು ಆಫೀಸ್ ಮುಂದೆ. ಮ್ಯಾನೇಜರ್ ತನ್ನ ಜೊತೆಗೆ ಮಾತನಾಡಿರುವ ಸ್ಕ್ರೀನ್‌ಶಾಟ್ ಸ್ನೇಹಿತೆಗೆ ಕಳುಹಿಸುವ ಬದಲು, ಮ್ಯಾನೇಜರ್, ಎಚ್ಆರ್ ಇರುವ ಗ್ರೂಪ್ನಲ್ಲಿ. ಇದೀಗ ದೊಡ್ಡ ಆಗಿದ್ದು, ಎಲ್ಲರ ಮುಂದೆ ಮ್ಯಾನೇಜರ್. ಈ ಬಗ್ಗೆ ಆಕೆಯ ಮೌನವಾಗಿದ್ದರೂ, ಎಚ್ಆರ್ ಆಕೆಗೆ ಮೇಲ್ ಮೂಲಕ ಬಗ್ಗೆ ಉತ್ತರಿಸುವಂತೆ. ಈ ಬಗ್ಗೆ ವಿಡಿಯೋವೊಂದನ್ನು…

Read More
ಬಜಾಜ್ ಚೇತಕ್ ಈತನ ಸಾರಥಿ, ಅಮ್ಮನ ಜೊತೆ 94 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಮಗ | Mother And Son From Mysore Travel Around The Country In A Bajaj Chetak

ಬಜಾಜ್ ಚೇತಕ್ ಈತನ ಸಾರಥಿ, ಅಮ್ಮನ ಜೊತೆ 94 ಸಾವಿರ ಕಿ.ಮೀ ಪ್ರಯಾಣ ಬೆಳೆಸಿದ ಮಗ | Mother And Son From Mysore Travel Around The Country In A Bajaj Chetak

ಇಲ್ಲೊಬ್ಬ ಮಗ ಅಮ್ಮನ ಸೇವೆಗೆ ತನ್ನ ಜೀವವನ್ನು ಮುಡುಪಾಗಿಟ್ಟಿದ್ದಾನೆ. ಕೆಲ್ಸ ಬಿಟ್ಟು, ಬಜಾಜ್ ಚೇತಕ್ ನಲ್ಲಿ ಅಮ್ಮನ ಜೊತೆ 94 ಸಾವಿರ ಕಿಲೋಮೀಟರ್‌ ಪ್ರಯಾಣ ಬೆಳೆಸಿದ್ದಾನೆ.  ವಯಸ್ಸಾದ ಅಪ್ಪ – ಅಮ್ಮ ಮನೆಯಲ್ಲಿದ್ರೆ ಹೊರೆ ಎನ್ನುವ ಮಕ್ಕಳೇ ಹೆಚ್ಚು. ಕರ್ತವ್ಯ ಮರೆಯುವ ಮಕ್ಕಳು, ಪಾಲಕರನ್ನು ವೃದ್ಧಾಶ್ರಮ (old age home)ಕ್ಕೆ ಸೇರಿಸಿ ಹೋಗ್ತಾರೆ. ಆದ್ರೆ ಮೈಸೂರಿನ ವ್ಯಕ್ತಿಯೊಬ್ಬರು ಅಮ್ಮನ ಸೇವೆಯನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಅಮ್ಮನ ಜೊತೆ ಬಜಾಜ್ ಚೇತಕ್ ಸ್ಕೂಟರ್ ಏರಿ ಭಾರತ ಸುತ್ತಿದ್ದಾರೆ. 75 ವರ್ಷದ…

Read More
ಮಧ್ಯರಾತ್ರಿ 2 ಗಂಟೆಗೆ ಮರಹತ್ತಿ ಇಳಿಯಲಾರೆನೆಂದು ಹಠ, ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಆತಂಕ ತಂದ ವ್ಯಕ್ತಿ! | Man Climbs Tree Inside Shivamogga Police Station Sparks Panic Gow

ಮಧ್ಯರಾತ್ರಿ 2 ಗಂಟೆಗೆ ಮರಹತ್ತಿ ಇಳಿಯಲಾರೆನೆಂದು ಹಠ, ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಆತಂಕ ತಂದ ವ್ಯಕ್ತಿ! | Man Climbs Tree Inside Shivamogga Police Station Sparks Panic Gow

ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ ವ್ಯಕ್ತಿಯೊಬ್ಬ ಮರ ಹತ್ತಿ ಕುಳಿತು, ಕೆಳಗೆ ಬಂದರೆ ಕೊಲೆಯಾಗುವ ಭಯ ವ್ಯಕ್ತಪಡಿಸಿದ್ದಾನೆ. ಅಗ್ನಿಶಾಮಕ ದಳದ ಸಹಾಯದಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಶಿವಮೊಗ್ಗ: ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ವಿಚಿತ್ರ ಘಟನೆ ಕೆಲ ಕಾಲ ಆತಂಕದ ವಾತಾವರಣಕ್ಕೆ ಕಾರಣವಾಯಿತು. ಶಿವಮೊಗ್ಗದ ಸೂಳೆಬೈಲು ಬಡಾವಣೆಯ ಇಬ್ರಾಹಿಂ ಎಂಬಾತ, ಮಧ್ಯರಾತ್ರಿ ಅಂದರೆ ಸುಮಾರು ಬೆಳ್ಳಂಬೆಳಗ್ಗೆ ಎರಡು ಗಂಟೆ ಸಮಯದಲ್ಲಿ ಠಾಣೆಯ ಆವರಣದಲ್ಲಿ ಇದ್ದ ಮರವನ್ನು ಹತ್ತಿ ಕುಳಿತ. ಆತನು ಕೆಳಗೆ ಇಳಿಯಲು…

Read More
ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ! | Online Betting Destroys Davanagere Young Aspirants Life Kvn

ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ! | Online Betting Destroys Davanagere Young Aspirants Life Kvn

ಆತ ಪೊಲೀಸ್​​ ಆಗಬೇಕು. ಕಾನೂನಿನ ರಕ್ಷಣೆ ಮಾಡಬೇಕು ಅಂತ ಕನಸು ಕಂಡವನು. ತನ್ನ ಕನಸು ನನಸು ಮಾಡಿಕೊಳ್ಳಲು ಪರೀಕ್ಷೆಗಳನ್ನ ಬರೆದಿದ್ದ. ಆತನ ಹೆತ್ತವರು ಮಗ ಏನಾದ್ರೂ ಸಾಧಿಸಿಯೇ ತೀರುತ್ತಾನೆ ಅಂದುಕೊಂಡಿದ್ರು. ಆದ್ರೆ ಆವತ್ತೊಂದು ದಿನ, ಮನೆಯಲ್ಲಿರುವಾಗ್ಲೇ ಆತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಯಾಕೆ ಸತ್ತ ಏನಾಯ್ತು ಅಂತ ಯೋಚಿಸುತ್ತಿರುವಾಗ್ಲೇ ಅವನ ಬೆಡ್​ ರೂಮ್​ನಲ್ಲಿ ಒಂದು ಡೆತ್​ ನೋಟ್​ ಸಿಕ್ಕಿತ್ತು. ಆತ ಬರೆದಿದ್ದನ್ನ ಕಂಡು ಹೆತ್ತವರೇ ಕಂಗಾಲಾಗಿದ್ರು. ಕಾರಣ ಆತ ಆನ್​ಲೈನ್​​ ಬೆಟ್ಟಿಂಗ್​ಗೆ ದಾಸನ್ನಾಗಿಬಿಟ್ಟಿದ್ದ. ಅಷ್ಟೇ ಅಲ್ಲ ಆ…

Read More
Bhagyalakshmi Serial: ಮದ್ವೆ ನಿಲ್ಲಿಸಲು ಬಂದ ಕಿಶನ್​ ಅತ್ತೆ ಜೊತೆ ಭಾಗ್ಯಳ ಶಾಸ್ತ್ರೀಯ ನೃತ್ಯದ ಜುಗಲ್​ಬಂದಿ | Bhagyalakshmi Serial Sushama And Bhavyashree Rai Bharatanatyam Suc

Bhagyalakshmi Serial: ಮದ್ವೆ ನಿಲ್ಲಿಸಲು ಬಂದ ಕಿಶನ್​ ಅತ್ತೆ ಜೊತೆ ಭಾಗ್ಯಳ ಶಾಸ್ತ್ರೀಯ ನೃತ್ಯದ ಜುಗಲ್​ಬಂದಿ | Bhagyalakshmi Serial Sushama And Bhavyashree Rai Bharatanatyam Suc

ಭಾಗ್ಯಳಿಗೆ ಕಾಟ ಕೊಡಲು ಬಂದ ಕಿಶನ್​ ಅತ್ತೆಯ ಜೊತೆನೇ ಭಾಗ್ಯ ಇಷ್ಟೊಂದು ಸೊಗಸಾಗಿ ನೃತ್ಯ ಮಾಡಿ ಮೋಡಿ ಮಾಡಿದ್ದಾಳೆ ನೋಡಿ!  ಸದ್ಯ ಭಾಗ್ಯಲಕ್ಷ್ಮಿಯ ಭಾಗ್ಯಳ ಲೈಫ್​ನಲ್ಲಿ ಬರೀ ವಿಲನ್​ಗಳದ್ದೇ ಎಂಟ್ರಿ ಆಗಿದೆ. ಪತಿ ತಾಂಡವ್​, ಆತನ ಲವರ್ ಶ್ರೇಷ್ಠಾ, ಒಂದು ಹಂತದಲ್ಲಿ ಸ್ವಂತ ಅಮ್ಮ- ಸ್ವಂತ ಮಗಳು! ಬಳಿಕ ಕನ್ನಿಕಾ ಬಂದ್ಲು, ಆಕೆಯ ಅಣ್ಣ ಆದಿ ಎಂಟ್ರಿ ಆಗಿದೆ. ಅಯ್ಯಬ್ಬಾ ಎಂದು ವೀಕ್ಷಕರು ಸಾಕೋಸಾಕಪ್ಪ ಎನ್ನುತ್ತಿರುವಾಗಲೇ ಈಗ ಪೂಜಾ ಲವರ್​ ಕಿಶನ್​ನ ಅತ್ತೆಯ ಎಂಟ್ರಿನೂ ಆಗಿಬಿಟ್ಟಿದೆ. ಒಟ್ಟಿನಲ್ಲಿ…

Read More
Pendrive Movie Review: ಪೆನ್‌ಡ್ರೈವ್‌ನಲ್ಲಿ ಏನೇನಿದೆ ಎಂಬುದು ಊಹಿಸಲಸಾಧ್ಯ!

Pendrive Movie Review: ಪೆನ್‌ಡ್ರೈವ್‌ನಲ್ಲಿ ಏನೇನಿದೆ ಎಂಬುದು ಊಹಿಸಲಸಾಧ್ಯ!

<p><strong>- ರಾಜೇಶ</strong></p><p>ಈ ಸಿನಿಮಾದ ಕತೆಯ ಆಧಾರ ಪೆನ್‌ಡ್ರೈವ್‌. ಅದರ ಸುತ್ತ ನಿಂಬೆಹಣ್ಣು ಹಿಡಿದುಕೊಂಡಿರುವ ರಾಜಕಾರಣಿ, ಮಹಾನಾಯಕ, ಉಜ್ವಲ, ಪೊಲೀಸರು, ವಂಚನೆ, ದ್ರೋಹ ಮತ್ತಿತ್ಯಾದಿ ವಿಚಾರಗಳಿವೆ. ಸಿನಿಮಾ ಆರಂಭದಿಂದ ಹಿಡಿದು ಅಂತ್ಯದವರೆಗೂ ಆಗಾಗ ಒಂದು ಬಲಿಷ್ಠ ಕೈ ಕಾಣಿಸುತ್ತಿರುತ್ತದೆ. ಅದರ ಸುತ್ತ ಕಿಡಿಗಳು, ಕೆಂಡಗಳು ಉದುರುತ್ತಿರುತ್ತವೆ. ಹಾರಾಡುತ್ತಿರುತ್ತವೆ. ಆ ಮಹಾನಾಯಕ ಯಾರೆಂಬುದು ಕೊನೆವರೆಗೂ ಗೊತ್ತಾಗುವುದಿಲ್ಲ. ಗೊತ್ತಾದಾಗ ಯೂಟ್ಯೂಬ್‌ ಭಾಷೆಯಲ್ಲಿ ಹೇಳುವುದಾದರೆ ಬೆಚ್ಚಿ ಬೀಳುತ್ತೀರಾ ಜೋಕೆ!</p><p>ಪೊಲೀಸ್ ಅಧಿಕಾರಿ ತನಿಷಾ ಕುಪ್ಪಂಡ ಸುತ್ತಲೇ ಕತೆ ಸುತ್ತುತ್ತಿರುತ್ತದೆ. ಮಧ್ಯದಲ್ಲಿ ರಾಜಕಾರಣಿ ಪುತ್ರನ ಪಾತ್ರಧಾರಿ…

Read More
Kubera Favorite Zodiac Signs: These 4 Signs Will Never Face Money Problems | ಕುಬೇರ ದೇವರ ನೆಚ್ಚಿನ ರಾಶಿಗಳು 2025 | These Zodiac Signs Will Never Face Money Problems Suh

Kubera Favorite Zodiac Signs: These 4 Signs Will Never Face Money Problems | ಕುಬೇರ ದೇವರ ನೆಚ್ಚಿನ ರಾಶಿಗಳು 2025 | These Zodiac Signs Will Never Face Money Problems Suh

ಕುಬೇರ ದೇವರ ನೆಚ್ಚಿನ ರಾಶಿ ಇವು, ಅವರ ಜನರಿಗೆ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ ಮತ್ತು ಐಷಾರಾಮಿ ಜೀವನ  ಕುಬೇರ ದೇವನ ಅನುಗ್ರಹವನ್ನು ಪಡೆಯುವ ವ್ಯಕ್ತಿಗೆ ಜೀವನದಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಜ್ಯೋತಿಷ್ಯದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳನ್ನು ಕುಬೇರ ದೇವನ ನೆಚ್ಚಿನವು ಎಂದು ಪರಿಗಣಿಸಲಾಗುತ್ತದೆ. ಯಕ್ಷರ ರಾಜ ಕುಬೇರನಿಗೆ ಕೆಲವು ರಾಶಿಚಕ್ರಗಳ ಮೇಲೆ ತುಂಬಾ ಪ್ರೀತಿ ಇರುತ್ತದೆ, ಅವನು ತನ್ನ ಜೀವನದುದ್ದಕ್ಕೂ ಅವರ ಮೇಲೆ ತನ್ನ ಅನುಗ್ರಹವನ್ನು ಸುರಿಸುತ್ತಾನೆ. ಇದರಿಂದಾಗಿ ಈ ನಾಲ್ಕು…

Read More
ವೈಭವ್ ಪಾಲಿಗೆ IPL 2026 ಕಠಿಣ ಸವಾಲು: ಶಿಖರ್ ಧವನ್ ಎಚ್ಚರಿಕೆ

ವೈಭವ್ ಪಾಲಿಗೆ IPL 2026 ಕಠಿಣ ಸವಾಲು: ಶಿಖರ್ ಧವನ್ ಎಚ್ಚರಿಕೆ

ಯುವ ಯುವ ದಾಂಡಿಗ ಸೂರ್ಯವಂಶಿ ಇಂಗ್ಲೆಂಡ್‌ನಲ್ಲಿ ಸಿಕ್ಸರ್‌ಗಳ ಮಳೆ. ಅಂಡರ್ -19 ತಂಡದ ವಿರುದ್ಧ ಸರಣಿಯನ್ನು ಆಡುತ್ತಿರುವ ವೈಭವ್ ಕಳೆದ ಮೂರು ಪಂದ್ಯಗಳಲ್ಲೂ ಸಿಡಿಲಬ್ಬರದ. ಅಲ್ಲದೆ ಈವರೆಗೆ 17 ಸಿಕ್ಸ್ ಸಿಡಿಸಿ. ಇದಕ್ಕೂ ಮುನ್ನ ಇಂಡಿಯನ್ ಲೀಗ್ನಲ್ಲಿ (ಐಪಿಎಲ್ 2025) ತಮ್ಮ ವೈಭವೋಪೋತ ಬ್ಯಾಟಿಂಗ್. ಭರ್ಜರಿ ಭರ್ಜರಿ ಅನ್ನು ಶ್ಲಾಘಿಸಿರುವ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್, ವೈಭವ್ ಸೂರ್ಯವಂಶಿಗೆ ಎಚ್ಚರಿಕೆಯ. ಶಿಖರ್ ಹೇಳಿದ್ದೇನು? ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಮಾತನಾಡಿದ ಶಿಖರ್, ವೈಭವ್ ಸೂರ್ಯವಂಶಿ ಅವರ ಈಗ,…

Read More
Hebbuli Cut Review: ಇಲ್ಲಿ ಕನಸು ಕಾಣುವುದು ಕೂಡ ಅಪರಾಧ, ಗೌರವ ಮೊದಲೇ ಇಲ್ಲ! | Mounesh Nataranga Mahadev Hadapadas Hebbuli Cut Movie Review Gvd

Hebbuli Cut Review: ಇಲ್ಲಿ ಕನಸು ಕಾಣುವುದು ಕೂಡ ಅಪರಾಧ, ಗೌರವ ಮೊದಲೇ ಇಲ್ಲ! | Mounesh Nataranga Mahadev Hadapadas Hebbuli Cut Movie Review Gvd

ಊರಲ್ಲೊಬ್ಬ ಗೌಡ. ಅವನಿಗೆ ಗೌರವ, ಸರದಿಯಲ್ಲಿ ಮೊದಲ ಸಾಲು, ಅವನ ಅಬ್ಬರದ ಮುಂದೆ ಎಲ್ಲರೂ ಮೌನ. ಅವನು ಬೇಕಾದ್ದು ಮಾಡಬಹುದು ಎಂಬ ಅಲಿಖಿತ ನಿಯಮ. – ಜೋಗಿ ಒಂದು ಬಿಳಿಯ ಹೂವು ಹರಿಯುವ ನೀರಿಗೆ ಬಿದ್ದು ತೇಲುತ್ತಾ ಹೋಗುತ್ತಿದೆ. ಗುರಿಯೇ ಇಲ್ಲದೇ ಸುಖವಾಗಿ ಸಾಗುತ್ತಿರುವ ಅದರ ಮೇಲೆ ಸಾಗುವ ಮೋಟರ್ ಬೈಕಿನ ಚಕ್ರ, ಅದರ ಪ್ರಯಾಣವನ್ನು ಕೊನೆಗೊಳಿಸುತ್ತದೆ. ಅವನಿಗೆ ಅವಳನ್ನು ನೋಡಿದಾಗೆಲ್ಲ ಮುಗುಳುನಗೆ. ಮಧುರವಾದ ಕನಸು. ಅವಳನ್ನು ಮೆಚ್ಚಿಸುವ ಆಸೆ. ಅದಕ್ಕಾಗಿ ಆತ ಮಾಡದ ಕೆಲಸವಿಲ್ಲ. ಚಿಂದಿ…

Read More