Headlines
ಕೊಡವ ಸಮಾಜದಿಂದ ಸಿನಿಮಾಗೆ ಬಂದ ಮೊದಲ ಮಹಿಳೆ ನಾನು ಎಂದ ರಶ್ಮಿಕಾ, ತಿರುಗೇಟು ಕೊಟ್ಟ ನಟಿ ಪ್ರೇಮಾ! | Rashmika Mandanna Controversial Statement On Kodava Community San

ಕೊಡವ ಸಮಾಜದಿಂದ ಸಿನಿಮಾಗೆ ಬಂದ ಮೊದಲ ಮಹಿಳೆ ನಾನು ಎಂದ ರಶ್ಮಿಕಾ, ತಿರುಗೇಟು ಕೊಟ್ಟ ನಟಿ ಪ್ರೇಮಾ! | Rashmika Mandanna Controversial Statement On Kodava Community San

ರಾಷ್ಟ್ರೀಯ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, ಕೊಡವ ಸಮುದಾಯದಿಂದ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸಿದ ಮೊದಲ ಮಹಿಳೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಕನ್ನಡಿಗರು ಮತ್ತು ಕೊಡವ ಸಮಾಜದಿಂದ ಟೀಕೆ ವ್ಯಕ್ತವಾಗಿದೆ. ಬೆಂಗಳೂರು (ಜು.5): ಸ್ಯಾಂಡಲ್‌ವುಡ್‌ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಹೊಸ ವಿವಾದ ಸೃಷ್ಟಿಸಿದ್ದಾರೆ. ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಲಗ್ಗೆ ಇಟ್ಟ ನಟಿ ರಶ್ಮಿಕಾ ಮಂದಣ್ಣ ಬಳಿಕ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಇಂದು ಅವರು ದೇಶದ ಅತ್ಯಂತ ಸುಪ್ರಸಿದ್ಧ…

Read More
ಟೆಸ್ಟ್ ಮತ್ತು ಒನ್‌ಡೇ ಎರಡರಲ್ಲೂ ಡಬಲ್ ಸೆಂಚುರಿ ಬಾರಿಸಿದ ಟಾಪ್ 5 ಕ್ರಿಕೆಟರ್ಸ್! ಭಾರತೀಯರದ್ದೇ ಸಿಂಹಪಾಲು

ಟೆಸ್ಟ್ ಮತ್ತು ಒನ್‌ಡೇ ಎರಡರಲ್ಲೂ ಡಬಲ್ ಸೆಂಚುರಿ ಬಾರಿಸಿದ ಟಾಪ್ 5 ಕ್ರಿಕೆಟರ್ಸ್! ಭಾರತೀಯರದ್ದೇ ಸಿಂಹಪಾಲು

ದ್ವಿಶತಕ ಬಾರಿಸೋದು ಅಪರೂಪದ ಸಾಧನೆ. ಆದರೆ ಟೆಸ್ಟ್ ಮತ್ತು ಏಕದಿನ ಎರಡರಲ್ಲೂ? ಕೇವಲ ಐದು ಆಟಗಾರರು ಮಾತ್ರ ಇದನ್ನು ಸಾಧಿಸಿದ್ದಾರೆ. ಯಾರು ಈ ಪಟ್ಟಿಯಲ್ಲಿದ್ದಾರೆ ಮತ್ತು ಯಾರು ಮುಂದಿದ್ದಾರೆ ಎಂಬುದು ಇಲ್ಲಿದೆ.<img><p>ಟೆಸ್ಟ್ ಮತ್ತು ಏಕದಿನ ಎರಡರಲ್ಲೂ ದ್ವಿಶತಕ ಬಾರಿಸಿದ ಕ್ರಿಕೆಟ್ ಇತಿಹಾಸದ ಮೊದಲ ಆಟಗಾರ ಸಚಿನ್ ತೆಂಡೂಲ್ಕರ್. 2010 ರಲ್ಲಿ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ಓವರ್‌ಗಳ ಸ್ವರೂಪದಲ್ಲಿ ಈ ಮೈಲಿಗಲ್ಲು ಸಾಧಿಸಿದರು. ಟೆಸ್ಟ್‌ನಲ್ಲಿ, 24 ವರ್ಷಗಳ ವೃತ್ತಿಜೀವನದಲ್ಲಿ ಆರು ದ್ವಿಶತಕಗಳನ್ನು ಗಳಿಸಿದ್ದಾರೆ.</p><img><p>ವೀರೇಂದ್ರ ಸೆಹ್ವಾಗ್ ಟೆಸ್ಟ್…

Read More
ಮನೆಗೆಲಸದಾಕೆ ನಮಗಿಂತ ಶ್ರೀಮಂತೆ, 1 ಲಕ್ಷ ಸಂಬಳ ಅದು ಕೂಡ ಟ್ಯಾಕ್ಸ್ ಫ್ರೀ! | House Maid Family Earns More Than 1 Lakh Per Month In Lives In A Tier 3 City Mrq

ಮನೆಗೆಲಸದಾಕೆ ನಮಗಿಂತ ಶ್ರೀಮಂತೆ, 1 ಲಕ್ಷ ಸಂಬಳ ಅದು ಕೂಡ ಟ್ಯಾಕ್ಸ್ ಫ್ರೀ! | House Maid Family Earns More Than 1 Lakh Per Month In Lives In A Tier 3 City Mrq

ಮನೆಗೆಲಸದಾಕೆಯೊಬ್ಬರು ತಿಂಗಳಿಗೆ 1 ಲಕ್ಷ ರೂ. ಗಳಿಸುತ್ತಿರುವ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಕುಟುಂಬದ ಎಲ್ಲ ಸದಸ್ಯರ ಗಳಿಕೆ ಸೇರಿ ಈ ಮೊತ್ತ ತಲುಪುತ್ತದೆ. ತೆರಿಗೆ ವ್ಯಾಪ್ತಿಯ ಪ್ರಶ್ನೆಯೂ ಚರ್ಚೆಯಲ್ಲಿದೆ. ರೆಡ್ಡಿಟ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರೆಡ್ಡಿಟ್ ಬಳಕೆದಾರರು, ನಮ್ಮ ಮನೆಗೆಲಸದಾಕೆ ನಮಗಿಂತ ಶ್ರೀಮಂತೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿರುವ ನೆಟ್ಟಿಗರು, ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿರುವ ನಮ್ಮ ಸಂಪಾದನೆ 50 ಸಾವಿರಕ್ಕಿಂತಲೂ ಕಡಿಮೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು…

Read More
Mundan Ceremony: ಮಗುವಿನ  ಮುಂಡನ ಸಂಸ್ಕಾರಕ್ಕೆ ಉತ್ತಮ ದಿನ ಯಾವುದು? ಜ್ಯೋತಿಷ್ಯ ಹಾಗೂ ವೈಜ್ಞಾನಿಕ ಮಾಹಿತಿ ಇಲ್ಲಿದೆ

Mundan Ceremony: ಮಗುವಿನ ಮುಂಡನ ಸಂಸ್ಕಾರಕ್ಕೆ ಉತ್ತಮ ದಿನ ಯಾವುದು? ಜ್ಯೋತಿಷ್ಯ ಹಾಗೂ ವೈಜ್ಞಾನಿಕ ಮಾಹಿತಿ ಇಲ್ಲಿದೆ

ಹಿಂದೂದಲ್ಲಿ, ಮುಂಡನ ಬಹಳ. ಮುಂಡನ ಸಂಸ್ಕಾರವು ಹಿಂದೂ ಹದಿನಾರು ಒಂದಾಗಿದೆ. ಮಗುವಿನ ಮಗುವಿನ ಜನನದ ಮೊದಲ ಬಾರಿಗೆ ಕೂದಲು ಕತ್ತರಿಸುವ. ಇದರ ಹಿಂದೆ ಕಾರಣಗಳಿವೆ – ಧಾರ್ಮಿಕ, ಜ್ಯೋತಿಷ್ಯ ಮತ್ತು. ಮುಂಡನ ಸಂಸ್ಕಾರಕ್ಕೆ ಶುಭ ಸಮಯವನ್ನು ಜಾತಕ, ತಿಥಿ, ನಕ್ಷತ್ರ, ಮತ್ತು ಲಗ್ನವನ್ನು ನೋಡುವ ಮೂಲಕ. ಸಾಮಾನ್ಯವಾಗಿ, ಕೆಲವು ಶುಭ ಯೋಗಗಳು ರೀತಿ. ಮಗುವಿನ ತಲೆ ಕೂದಲನ್ನು ಜನನದ ಮೊದಲ ಕೊನೆಯಲ್ಲಿ ಅಥವಾ ಮೂರನೇ, ಐದನೇ ಅಥವಾ ಏಳನೇ ವರ್ಷದಲ್ಲಿ. ಕೆಲವು, ಹೆಣ್ಣು ಮಗುವಿನ ತಲೆಗೂದಲನ್ನು ಅಥವಾ…

Read More
Darshan Thoogudeepa: ಇತ್ತ A-2, ಅತ್ತ A-11, ದಾಸನ ಬಲಗೈ ಬಂಟ ದೂರ? ದರ್ಶನ್ ಏಳುಬೀಳಿನ ಹಿಂದೆ ಬೆಟ್ಟದ ಮಹಿಮೆ! | Truth Behind Darshan Manager Nagaraju Leaving Gvd

Darshan Thoogudeepa: ಇತ್ತ A-2, ಅತ್ತ A-11, ದಾಸನ ಬಲಗೈ ಬಂಟ ದೂರ? ದರ್ಶನ್ ಏಳುಬೀಳಿನ ಹಿಂದೆ ಬೆಟ್ಟದ ಮಹಿಮೆ! | Truth Behind Darshan Manager Nagaraju Leaving Gvd

ಆಷಾಢ ಶುಕ್ರವಾರವಾದ ಇವತ್ತು ದರ್ಶನ್ ಫ್ಯಾಮಿಲಿ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಇನ್ನೊಂದು ಕಡೆಗೆ ದರ್ಶನ್ ಜೊತೆ ಕೊಲೆ ಕೇಸ್​ನಲ್ಲಿ ಫಿಟ್ ಆಗಿದ್ದ ಅವರ ಮ್ಯಾನೇಜರ್ ನಾಗರಾಜು ಕೂಡ ಪ್ರತ್ಯೇಕವಾಗಿ ದೇವಿ ದರ್ಶನ ಮಾಡಿದ್ದಾನೆ. ಅಸಲಿಗೆ ಚಾಮುಂಡಿ ಬೆಟ್ಟಕ್ಕೆ ದರ್ಶನ್ ಬದುಕಿನಲ್ಲಿ ತುಂಬಾನೇ ದೊಡ್ಡ ಸ್ಥಾನ ಇದೆ. ದಾಸನ ಹಲವು ಏಳು ಬೀಳುಗಳ ಹಿಂದೆ ಬೆಟ್ಟದ ಮಹಿಮೆ ಇದೆ. ದರ್ಶನ್ ಪತ್ನಿ ಸಮೇತ ಚಾಮುಂಡಿಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದಿದ್ದಾರೆ. ಆಷಾಡ ಮಾಸದಲ್ಲಿ ಅದ್ರಲ್ಲೂ ಅಮ್ಮನವರ…

Read More
7 ವರ್ಷಗಳ ಬಳಿಕ ಶಮಿ ಮೇಲೆ ಪ್ರೀತಿಯ ಮಳೆ ಸುರಿಸಿದ ಹಸೀನಾ, ಮಾಜಿ ಗಂಡನಿಗೆ ಸೂಪರ್ ಹಿಟ್ ಹಾಡು ಹಾಡಿದ ಸುಂದರಿ! | Mohammed Shami Ex Wife Hasin Jahan Expresses Love Again After 7 Years Kvn

7 ವರ್ಷಗಳ ಬಳಿಕ ಶಮಿ ಮೇಲೆ ಪ್ರೀತಿಯ ಮಳೆ ಸುರಿಸಿದ ಹಸೀನಾ, ಮಾಜಿ ಗಂಡನಿಗೆ ಸೂಪರ್ ಹಿಟ್ ಹಾಡು ಹಾಡಿದ ಸುಂದರಿ! | Mohammed Shami Ex Wife Hasin Jahan Expresses Love Again After 7 Years Kvn

ಮಾಜಿ ಪತ್ನಿ ಹಸೀನಾ ಜಹಾನ್, ಮೊಹಮ್ಮದ್ ಶಮಿಗೆ ಪ್ರೀತಿ ವ್ಯಕ್ತಪಡಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಕಾನೂನು ಹೋರಾಟದ ನಡುವೆಯೂ ಶಮಿ ಮೇಲಿನ ಪ್ರೀತಿಯನ್ನು ಹಸೀನಾ ಬಹಿರಂಗಪಡಿಸಿದ್ದಾರೆ. ಏಳು ವರ್ಷಗಳ ಕಾನೂನು ಹೋರಾಟದಿಂದ ಯಾರಿಗೂ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಹಾಗೂ ಅವರ ಮಾಜಿ ಪತ್ನಿ ಹಸೀನಾ ಜಹಾನ್ ವಿಚ್ಛೇದನಾ ಪಡೆದುಕೊಂಡು ವರ್ಷಗಳೇ ಕಳೆದಿವೆ. ಕೋಲ್ಕತಾ ಹೈಕೋರ್ಟ್ ಮೊಹಮ್ಮದ್ ಶಮಿಗೆ ಅವರ ಮಾಜಿ ಹಸೀನಾಗೆ ಜೀವನ ನಿರ್ವಹಣೆಗೆ ಜೀವನಾಂಶ ರೂಪದಲ್ಲಿ…

Read More
Why Couples Drift Apart? 8 Reasons for Husband-Wife Distance | Relationship Gap Between Couples Top Reasons Suh

Why Couples Drift Apart? 8 Reasons for Husband-Wife Distance | Relationship Gap Between Couples Top Reasons Suh

ಮದುವೆಯ ನಂತರ ಗಂಡ-ಹೆಂಡತಿ ನಡುವೆ ಅಂತರ ಹೆಚ್ಚಾಗಲು ಹಲವಾರು ಕಾರಣಗಳಿವೆ. ಮದುವೆ ಎಂಬುದು ತುಂಬಾ ಸುಂದರವಾದ ಸಂಬಂಧ. ಆದರೆ ಇತ್ತೀಚಿನ ದಿನಗಳಲ್ಲಿ, ಗಂಡ ಹೆಂಡತಿ ನಡುವಿನ ಅಂತರವು ತುಂಬಾ ಹೆಚ್ಚಾಗಿದ್ದು, ಅವರು ಪರಸ್ಪರ ಮಾತನಾಡುವುದು ಅಗತ್ಯವೆಂದು ಪರಿಗಣಿಸುವುದಿಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿಜನರು ತಮ್ಮ ಸಂಬಂಧಗಳು ಮತ್ತು ಆಪ್ತರಿಗಿಂತ ಕೆಲಸ ಮತ್ತು ಸಾಮಾಜಿಕ ಮಾಧ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಮದುವೆಯಾದ ಕೆಲವು ವರ್ಷಗಳ ನಂತರ, ಗಂಡ ಮತ್ತು ಹೆಂಡತಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ….

Read More
ತುಂಗಭದ್ರಾ 80 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ, ಬಳ್ಳಾರಿ, ಕೊಪ್ಪಳದಲ್ಲಿ ಪ್ರವಾಹ ಭೀತಿ! | Tungabhadra Dam Water Release Sparks Flood Fears In Ballari And Koppal Gow

ತುಂಗಭದ್ರಾ 80 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ, ಬಳ್ಳಾರಿ, ಕೊಪ್ಪಳದಲ್ಲಿ ಪ್ರವಾಹ ಭೀತಿ! | Tungabhadra Dam Water Release Sparks Flood Fears In Ballari And Koppal Gow

ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆಯಿಂದಾಗಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ನದಿಪಾತ್ರ ಪ್ರದೇಶಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ. ಕಂಪ್ಲಿ-ಗಂಗಾವತಿ ಸೇತುವೆ, ಐತಿಹಾಸಿಕ ಸ್ಮಾರಕಗಳು ಮತ್ತು ಕೃಷಿ ಭೂಮಿಗಳು ಜಲಾವೃತಗೊಳ್ಳುವ ಆತಂಕದಲ್ಲಿದೆ.   ಬಳ್ಳಾರಿ/ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಆಗುತ್ತಿರುವ ಪರಿಣಾಮ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನದಿಪಾತ್ರ ಪ್ರದೇಶಗಳಿಗೆ ಮುಳುಗಡೆ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ ಆತಂಕ ಮನೆಮಾಡಿದೆ. ಟಿಬಿ ಡ್ಯಾಂ ನಿಂದ ಬರೋಬ್ಬರಿ  80 ಸಾವಿರ ಕ್ಯುಸೆಕ್‌ನಷ್ಟು ನೀರು…

Read More
Sonal Monteiro-Tharun ಹನಿಮೂನ್​ ಸ್ಟೋರಿ ಕೇಳಿ ನಾಚಿ ನೀರಾದ ಆ್ಯಂಕರ್​ ಅನುಶ್ರೀ- ಪ್ರೇಮ್​ | Sonal Monteiro And Tharun Sudhir About Their Honeymoon Plan Suc

Sonal Monteiro-Tharun ಹನಿಮೂನ್​ ಸ್ಟೋರಿ ಕೇಳಿ ನಾಚಿ ನೀರಾದ ಆ್ಯಂಕರ್​ ಅನುಶ್ರೀ- ಪ್ರೇಮ್​ | Sonal Monteiro And Tharun Sudhir About Their Honeymoon Plan Suc

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ದಾಂಪತ್ಯ ಜೀವನವನ್ನು ಎಂಜಾಯ್​ ಮಾಡುತ್ತಿರುವ ನಡುವೆಯೇ, ಅವರ ಹನಿಮೂನ್​ ವಿಷ್ಯವನ್ನು ಕೇಳಿರೋ ಆ್ಯಂಕರ್​ ಅನುಶ್ರೀ ನಾಚಿ ನೀರಾಗಿರೋ ವಿಡಿಯೋ ವೈರಲ್​ ಆಗಿದೆ. ಏನದು?  ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅವರ ಅದ್ಧೂರಿ ವಿವಾಹ ಕಳೆದ ಆಗಸ್ಟ್​ 11ರಂದು ನಡೆದಿದೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ…

Read More
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಬಗ್ಗೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಸೋಮಣ್ಣ

ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿವಾದದ ಬಗ್ಗೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ಸೋಮಣ್ಣ

ತುಮಕೂರು, ಜುಲೈ 5: ಬೆಂಗಳೂರು ಬೆಂಗಳೂರು ನಂತರ ಬೆಳೆಯುತ್ತಿರುವ ನಗರವೆಂದರೆ, ಇಲ್ಲಿಯ ಜನರ ಕುಡಿಯುವ ನೀರಿನ ಸಮಸ್ಯೆ ಮತ್ತು ಹೇಮಾವತಿ ಕೆನಾಲ್ ಕಾಮಗಾರಿ ಬಗ್ಗೆ ನಿನ್ನೆ ನೀರಾವರಿ ಸಚಿವರೂ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಸವಿಸ್ತಾರವಾಗಿ ಸವಿಸ್ತಾರವಾಗಿ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ. ಜಿಲ್ಲಾ ಜಿಲ್ಲಾ ಸಚಿವ, ಜಿ ಪರಮೇಶ್ವರ್ ಸೇರಿದಂತೆ ಈ ಭಾಗದ ಎಲ್ಲ ಹಾಜರಿದ್ದ ಶಿವಕುಮಾರ್ ತಮ್ಮ ಸಕಾರಾತ್ಮಕವಾಗಿ ಸಕಾರಾತ್ಮಕವಾಗಿ ಎಂದು ಕೇಂದ್ರ ಕೇಂದ್ರ ಕೇಂದ್ರ ಕೇಂದ್ರ ಸಚಿವ ಸಚಿವ ಸಚಿವ ಸಚಿವ…

Read More