Daily Devotional: ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವ ಸರಿಯಾದ ವಿಧಾನ ಹೇಗೆ ಗೊತ್ತಾ?

Daily Devotional: ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಳ್ಳುವ ಸರಿಯಾದ ವಿಧಾನ ಹೇಗೆ ಗೊತ್ತಾ?

ದೇವಸ್ಥಾನಗಳಿಗೆ ಭೇಟಿ, ಭಕ್ತರು ದೇವರ ನಂತರ ಪವಿತ್ರ ತೀರ್ಥವನ್ನು ಸ್ವೀಕರಿಸುವುದು. ಈ ತೀರ್ಥವು ಅಭಿಷೇಕದ ನೀರಿನಿಂದ. ಪವಿತ್ರ ಮತ್ತು ಮಂತ್ರಗಳಿಂದ ಪರಿಶುದ್ಧಗೊಳಿಸಲ್ಪಟ್ಟಿದ್ದು, ಹಲವಾರು ದ್ರವ್ಯಗಳನ್ನು. ತೀರ್ಥವನ್ನು ಸ್ವೀಕರಿಸುವಾಗ ವಿಧಾನಗಳನ್ನು ಅನುಸರಿಸುವುದು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ವಾಸ್ತು . ಬಸವರಾಜಯವರು ತಮ್ಮ ಕಾರ್ಯಕ್ರಮದಲ್ಲಿ. ಗುರೂಜಿಯವರು ಹೇಳುವಂತೆ, ಭಕ್ತಿಯಿಂದ ಮತ್ತು ಗೌರವದಿಂದ. ಸಾಮಾನ್ಯವಾಗಿ, ತೀರ್ಥವನ್ನು ಬಾರಿ. ಈ ಮೂರು ಬಾರಿಯ ಸ್ವೀಕಾರಕ್ಕೆ ಮಹತ್ವವಿದೆ. ಬಾರಿಯ ಬಾರಿಯ ತೀರ್ಥದೊಂದಿಗೆ ಪಾಪಗಳು ಕ್ಷಮಿಸಲ್ಪಡುತ್ತವೆ ಎಂದು. ಮಂತ್ರಗಳು, ಅಕಾಲ ಮೃತ್ಯು, ಸರ್ವ…

Read More
ದೇವನಹಳ್ಳಿ ತಾಲೂಕು ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣ : 15ಕ್ಕೆ ಮತ್ತೆ ಸಭೆ | Siddaramaiah To Hold Second Meeting With Devanahalli Farmers On July 15

ದೇವನಹಳ್ಳಿ ತಾಲೂಕು ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣ : 15ಕ್ಕೆ ಮತ್ತೆ ಸಭೆ | Siddaramaiah To Hold Second Meeting With Devanahalli Farmers On July 15

ದೇವನಹಳ್ಳಿ ತಾಲೂಕು ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಜು.15 ರಂದು ಮತ್ತೊಮ್ಮೆ ಸಭೆ ನಡೆಸಿ ಸರ್ಕಾರದ ಅಂತಿಮ ನಿಲುವು ಪ್ರಕಟಿಸುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಗ್ರಾಮಗಳ ಜಮೀನು ಸ್ವಾಧೀನ ಕೈಬಿಡುವಂತೆ ಹೋರಾಟ ನಿರತರಾಗಿರುವ ರೈತ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣವಾಗಿದ್ದು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಜು.15 ರಂದು ಮತ್ತೊಮ್ಮೆ ಸಭೆ ನಡೆಸಿ ಸರ್ಕಾರದ ಅಂತಿಮ ನಿಲುವು…

Read More
ಎಜ್‌ಬಾಸ್ಟನ್‌ನಲ್ಲಿ ನಿಲ್ಲದ ರನ್ ಮಳೆ, ಯಾರ ಪಾಲಾಗುತ್ತೆ ಎರಡನೇ ಟೆಸ್ಟ್? | India Dominate Edgbaston Test With 180 Run Lead Kvn

ಎಜ್‌ಬಾಸ್ಟನ್‌ನಲ್ಲಿ ನಿಲ್ಲದ ರನ್ ಮಳೆ, ಯಾರ ಪಾಲಾಗುತ್ತೆ ಎರಡನೇ ಟೆಸ್ಟ್? | India Dominate Edgbaston Test With 180 Run Lead Kvn

ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ ರೋಚಕ ಕದನ ಕಂಡುಬಂದಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇಂಗ್ಲೆಂಡ್ 407 ರನ್‌ಗಳಿಗೆ ಆಲೌಟ್ ಆಗಿ ಫಾಲೋಆನ್‌ನಿಂದ ಪಾರಾಯಿತು.  ಬರ್ಮಿಂಗ್‌ಹ್ಯಾಮ್: ಇಲ್ಲಿನ ಎಜ್‌ಬಾಸ್ಟನ್‌ನ ಪಿಚ್ ನಿರೀಕ್ಷೆಯಂತೆಯೇ ‘ಹೈವೇ’ ರೀತಿ ವರ್ತಿಸುತ್ತಿದ್ದು, ಭಾರತ ಹಾಗೂ ಇಂಗ್ಲೆಂಡ್ ಬ್ಯಾಟರ್‌ಗಳು ಹಬ್ಬ ಆಚರಿಸುತ್ತಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 587 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್ ಕಲೆಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್…

Read More
ಕ್ಷುಲ್ಲಕ ಕಾರಣಕ್ಕೆ ಕಿರಿಕ್: ರಾಡು, ದೊಣ್ಣೆಯಿಂದ ಮಾಡೆಲ್ ಮೇಲೆ ಬಸ್ ಸಿಬ್ಬಂದಿ ಹಲ್ಲೆ

ಕ್ಷುಲ್ಲಕ ಕಾರಣಕ್ಕೆ ಕಿರಿಕ್: ರಾಡು, ದೊಣ್ಣೆಯಿಂದ ಮಾಡೆಲ್ ಮೇಲೆ ಬಸ್ ಸಿಬ್ಬಂದಿ ಹಲ್ಲೆ

ಬೆಂಗಳೂರು, ಜುಲೈ 05: ಆತ (ಮಾದರಿ). ಆತನಿಗೆ ತನ್ನ ಮತ್ತು ಮುಖವೇ. ಅದನ್ನ ಹರಸಾಹಸವನ್ನೆ. ಅದೊಂದು ಅದೊಂದು ಸಣ್ಣ ಬಸ್ ಸಿಬ್ಬಂದಿಗಳು ಈತನ ಮೇಲೆ. ಕಾರಣಕ್ಕೆ ಹಲ್ಲೆ (ಹಲ್ಲೆ) ಮಾಡಿ, ದೇಹದ ಭಾಗಗಳಿಗೆ ಪರಚಿ ಬರುವಂತೆ ರಾಡು, ದೊಣ್ಣೆಯಿಂದ ಥಳಿಸಿದ್ದು, ಬೆಲೆ ಬಾಳುವ ವಸ್ತು ಆರೋಪ ಕೇಳಿ. ಆಗಿರುವ ಆಗಿರುವ ನಾಯ್ಕ್, ಥಾಯ್ ಲ್ಯಾಂಡ್ಗೆ ಹೋಗಿ 1 ರಂದು ಬೆಳಗ್ಗೆ ಬೆಂಗಳೂರಿಗೆ. ಬಂದವರು ಬಂದವರು ಖಾಸಗಿ ಉಳಿದುಕೊಂಡಿದ್ದು, ರಾತ್ರಿ 11.30 ಕ್ಕೆ ಬೆಂಗಳೂರಿನಿಂದ ತಮ್ಮೂರು ಹೋಗಲು ಸೀ…

Read More
ಅಂತಿಮ ಹಂತದಲ್ಲಿ ಎಡವಿದ ಟೀಮ್ ಇಂಡಿಯಾ: ಇಂಗ್ಲೆಂಡ್​ಗೆ ರೋಚಕ ಗೆಲುವು

ಅಂತಿಮ ಹಂತದಲ್ಲಿ ಎಡವಿದ ಟೀಮ್ ಇಂಡಿಯಾ: ಇಂಗ್ಲೆಂಡ್​ಗೆ ರೋಚಕ ಗೆಲುವು

ಕೆನ್ನಿಂಗ್ಟನ್ ಕೆನ್ನಿಂಗ್ಟನ್ ಮೈದಾನದಲ್ಲಿ ನಡೆದ ಮಹಿಳಾ ತಂಡದ ವಿರುದ್ಧದ 3 ನೇ ಟಿ 20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ರೋಚಕ ಜಯ. ಪಂದ್ಯದಲ್ಲಿ ಪಂದ್ಯದಲ್ಲಿ ಟಾಸ್ ಇಂಗ್ಲೆಂಡ್ ತಂಡದ ನಾಯಕಿ ಬ್ಯಾಟಿಂಗ್. ಅದರಂತೆ ಇನಿಂಗ್ಸ್ ಆರಂಭಿಸಿದ ಪಡೆಗೆ ಡಂಕ್ಲಿ ಹಾಗೂ ವ್ಯಾಟ್ ಹಾಡ್ಜ್ ಭರ್ಜರಿ ಆರಂಭ. ವಿಕೆಟ್ಗೆ 137 ರನ್ ಪೇರಿಸಿದ ಸೋಫಿಯಾ ಡಂಕ್ಲಿ ಡಂಕ್ಲಿ (75). ಬೆನ್ನಲ್ಲೇ ಬೆನ್ನಲ್ಲೇ ವ್ಯಾಟ್ (66) ಕೂಡ ವಿಕೆಟ್. ಈ ಹಂತದಲ್ಲಿ ಮೇಲೆ ಹಿಡಿತ ಸಾಧಿಸಿದ ಇಂಡಿಯಾ ಬೌಲರ್ಗಳು ಇಂಗ್ಲೆಂಡ್…

Read More
Microsoft Pulls Out of Pakistan ಒಂದು ಯುಗದ ಅಂತ್ಯ! ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ ಮೈಕ್ರೋಸಾಫ್ಟ್ | Microsoft Shuts Down Pakistan Operations After 25 Years Mrq

Microsoft Pulls Out of Pakistan ಒಂದು ಯುಗದ ಅಂತ್ಯ! ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ ಮೈಕ್ರೋಸಾಫ್ಟ್ | Microsoft Shuts Down Pakistan Operations After 25 Years Mrq

Microsoft Quits Pakistan: ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ಈ ನಿರ್ಧಾರವು ಪಾಕಿಸ್ತಾನದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳು ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಇಸ್ಲಾಮಾಬಾದ್: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿರುವ ಮೈಕ್ರೋಸಾಫ್ಟ್ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಪಾಕಿಸ್ತಾನದಲ್ಲಿನ ತನ್ನ ಎಲ್ಲಾ ಕಾರ್ಯಚರಣೆಯನ್ನು ಮುಚ್ಚಲು ಮೈಕ್ರೋಸಾಫ್ಟ್ ನಿರ್ಧರಿಸಿದೆ. ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಆರ್ಥಿಕ ಹೊಡೆತವನ್ನುಂಟು ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಸುಮಾರು…

Read More
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ – ಕೋಲಾಹಲ ಸೃಷ್ಟಿಸಿದ ಪ್ರತಿ ಸ್ಟಿಕ್ಕರ್‌ ಮುದ್ರಣ, ಅಂಟಿಸಲು 7.47 ರು. ವೆಚ್ಚ! | 3 Crore Spent On Sc Survey Awareness Stickers In Bengaluru

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ – ಕೋಲಾಹಲ ಸೃಷ್ಟಿಸಿದ ಪ್ರತಿ ಸ್ಟಿಕ್ಕರ್‌ ಮುದ್ರಣ, ಅಂಟಿಸಲು 7.47 ರು. ವೆಚ್ಚ! | 3 Crore Spent On Sc Survey Awareness Stickers In Bengaluru

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರು. ವೆಚ್ಚ ಮಾಡಲಾಗಿದ್ದರೂ, ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂಬ ದೂರುಗಳು ಮಾತ್ರ ನಿಂತಿಲ್ಲ. ವಿಶ್ವನಾಥ ಮಲೇಬೆನ್ನೂರು ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರು. ವೆಚ್ಚ ಮಾಡಲಾಗಿದ್ದರೂ,…

Read More
ಶಿಕ್ಷಕರಿಗೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ವಿನಾಯ್ತಿ ಇಲ್ಲ: ಚುನಾವಣಾ ಆಯೋಗ | Election Commission Says Teachers Must Join Voter Revision Gvd

ಶಿಕ್ಷಕರಿಗೆ ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯದಿಂದ ವಿನಾಯ್ತಿ ಇಲ್ಲ: ಚುನಾವಣಾ ಆಯೋಗ | Election Commission Says Teachers Must Join Voter Revision Gvd

ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಗಳಲ್ಲಿ ಶಿಕ್ಷಕರನ್ನು ರಜೆ, ಬೋಧಕೇತರ ದಿನ/ಸಮಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದೆಂದು ತಿಳಿಸಲಾಗಿದೆ. ಬೆಂಗಳೂರು (ಜು.05): ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಗಳಲ್ಲಿ ಶಿಕ್ಷಕರನ್ನು ರಜೆ, ಬೋಧಕೇತರ ದಿನ/ಸಮಯದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಬಹುದೆಂದು ತಿಳಿಸಲಾಗಿದೆ. ಶಿಕ್ಷಕರಿಗೆ ಈ ಕಾರ್ಯಗಳಿಂದ ಯಾವುದೇ ವಿನಾಯಿತಿ ನೀಡಿಲ್ಲ ಎಂದು ರಾಜ್ಯ ಚುನಾವಣಾ…

Read More
ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ದುಬಾರಿ ವಸ್ತು ಖರೀದಿಸೋಕೆ ಇಷ್ಟಪಡಲ್ಲ ಮನೋಜ್ ಬಾಜ್​ಪಾಯಿ; ಹಣ ಸುರಿಯೋದೆಲ್ಲಿ?

ಸೆಲೆಬ್ರಿಟಿಗಳು ಯಾವಾಗಲೂ ವಸ್ತುಗಳನ್ನು ಖರೀದಿಸಲು. ಕಾರಣದಿಂದಲೇ ಕಾರಣದಿಂದಲೇ ಬಂದ ಮನೆ ಹಾಗೂ ಕಾರುಗಳ ಹೂಡಿಕೆ. ಆದರೆ, ಮನೋಜ್ ಅವರು ಭಿನ್ನ. ದುಬಾರಿ ದುಬಾರಿ ವಸ್ತುಗಳನ್ನು ಮಾಡಲು ಹೆಚ್ಚು ಆಸಕ್ತಿ. ಅವರು ಹಣವನ್ನು ಮೇಲೆ. ಯಾವಾಗಲೂ ಟ್ರಿಪ್ ಐಷಾರಾಮಿ ಇರಬೇಕು ಬಯಸುತ್ತಾರೆ. ‘ಮನೆ ಹಾಗೂ ಕಾರುಗಳು ಖರೀದಿಸಿದ ದುಬಾರಿ ವಸ್ತುಗಳು’ ಎಂದು ಮನೋಜ್ ಸಂದರ್ಶನ. ಈ ವಸ್ತುಗಳನ್ನು ಸೆಲೆಬ್ರಿಟಿಗಳನ್ನು ಖರೀದಿ. ಆದರೆ, ಮನೋಜ್ ಅವರು ಉಳಿದ ಟ್ರಿಪ್ ಮೇಲೆ ಹೂಡಿಕೆ. ಇದನ್ನೂ ‘ನಾನು ಕುಟುಂಬವನ್ನು ಕರೆದುಕೊಂಡು ಹೋದಾಗ ಅವರನ್ನು…

Read More
2023ರಲ್ಲಿ ನಡೆದಿದ್ದ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌ ಅಕ್ರಮಗಳನ್ನು ಎತ್ತಿ ತೋರಿಸಿತ್ತು. | 2023 Internal Audit Exposes Clinical Trial Irregularities At Hcg Cancer Hospital

2023ರಲ್ಲಿ ನಡೆದಿದ್ದ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌ ಅಕ್ರಮಗಳನ್ನು ಎತ್ತಿ ತೋರಿಸಿತ್ತು. | 2023 Internal Audit Exposes Clinical Trial Irregularities At Hcg Cancer Hospital

ಕೇಂದ್ರ ಸರ್ಕಾರದಿಂದ ತನಿಖೆ ಎದುರಿಸುತ್ತಿರುವ ಪ್ರಖ್ಯಾತ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2023ರಲ್ಲಿ ನಡೆದಿದ್ದ ಆಸ್ಪತ್ರೆಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌ ಅಕ್ರಮಗಳನ್ನು ಎತ್ತಿ ತೋರಿಸಿತ್ತು. ಬೆಂಗಳೂರು : ಮಾನವರನ್ನು ಪ್ರಯೋಗಪಶು ಮಾಡುವ ಕ್ಲಿನಿಕಲ್‌ ಟ್ರಯಲ್ಸ್‌ನಲ್ಲಿ ಹಗರಣ ರೀತಿಯ ನೀತಿಬಾಹಿರ ಚಟುವಟಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿ, ಕೇಂದ್ರ ಸರ್ಕಾರದಿಂದ ತನಿಖೆ ಎದುರಿಸುತ್ತಿರುವ ಪ್ರಖ್ಯಾತ ಕ್ಯಾನ್ಸರ್‌ ಆಸ್ಪತ್ರೆ ಎಚ್‌ಸಿಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2023ರಲ್ಲಿ ನಡೆದಿದ್ದ ಆಸ್ಪತ್ರೆಯ ಆಂತರಿಕ ಆಡಿಟ್‌ ಕೂಡ ಕ್ಲಿನಿಕಲ್‌ ಟ್ರಯಲ್‌…

Read More