Headlines
ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ 35 ಕೋಟಿ ಭಾರತೀಯರಿಗೆ ಗುಣಮಟ್ಟದ ಜೀವನವಿಲ್ಲ : ವಿಶ್ವಬ್ಯಾಂಕ್‌ | Despite Economic Growth 350 Million Indians Still Deprived Of Quality Life

ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ 35 ಕೋಟಿ ಭಾರತೀಯರಿಗೆ ಗುಣಮಟ್ಟದ ಜೀವನವಿಲ್ಲ : ವಿಶ್ವಬ್ಯಾಂಕ್‌ | Despite Economic Growth 350 Million Indians Still Deprived Of Quality Life

ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ. ನವದೆಹಲಿ: ಆರ್ಥಿಕಾಭಿವೃದ್ಧಿಯಲ್ಲಿ ಭಾರತ ನಾಗಾಲೋಟ ಸಾಧಿಸಿದ್ದರೂ, ಕಡುಬಡತನದ ಪ್ರಮಾಣ ಇಳಿದಿದ್ದರೂ ಈಗಲೂ ದೇಶದ ಪ್ರತಿ ನಾಲ್ವರಲ್ಲಿ ಒಬ್ಬರು ಅಂದರೆ 35 ಕೋಟಿ ಜನರು ಗುಣಮಟ್ಟದ ಜೀವನದಿಂದ ವಂಚಿತರಾಗಿ ಬದುಕುತ್ತಿದ್ದಾರೆ.  ಪೌಷ್ಠಿಕ ಆಹಾರ, ಸುರಕ್ಷಿತ ಮನೆ, ಆರೋಗ್ಯ ಸೇವೆ ಮತ್ತು ಶಿಕ್ಷಣದಿಂದ ಇಷ್ಟುಜನರು ವಂಚಿತರಾಗಿದ್ದಾರೆ ಎಂದು ವಿಶ್ವಬ್ಯಾಂಕ್‌ ವರದಿ ಹೇಳಿದೆ.ಭಾರತದಲ್ಲಿ…

Read More
ಟ್ರಂಪ್‌ ತೆರಿಗೆ ಮತ್ತು ವೆಚ್ಚ ಕಡಿತ ಬಿಲ್‌ಗೆ ಕೊನೆಗೂ ಅನುಮೋದನೆ ಸಿಕ್ಕಿದೆ, ಭಾರತೀಯರು ತವರಿಗೆ ಕಳಿಸೋ ಹಣಕ್ಕೆ ಟ್ರಂಪ್‌ ಶೇ.1 ರಷ್ಟು ಟ್ಯಾಕ್ಸ್‌ ಬೀಳಲಿದೆ. | Trumps Big Beautiful Bill Approved 1 Percent Tax On Remittances By Immigrants

ಟ್ರಂಪ್‌ ತೆರಿಗೆ ಮತ್ತು ವೆಚ್ಚ ಕಡಿತ ಬಿಲ್‌ಗೆ ಕೊನೆಗೂ ಅನುಮೋದನೆ ಸಿಕ್ಕಿದೆ, ಭಾರತೀಯರು ತವರಿಗೆ ಕಳಿಸೋ ಹಣಕ್ಕೆ ಟ್ರಂಪ್‌ ಶೇ.1 ರಷ್ಟು ಟ್ಯಾಕ್ಸ್‌ ಬೀಳಲಿದೆ. | Trumps Big Beautiful Bill Approved 1 Percent Tax On Remittances By Immigrants

ಟ್ರಂಪ್‌ ಅವರ ಬಿಗ್‌ ಬ್ಯೂಟಿಫುಲ್‌ ಬಿಲ್‌ ಅಥವಾ ತೆರಿಗೆ ಮತ್ತು ವೆಚ್ಚ ಕಡಿತ ಬಿಲ್‌ಗೆ ಕೊನೆಗೂ ಅನುಮೋದನೆ ಸಿಕ್ಕಿದೆ. ಮುಂದಿನ ವರ್ಷ ಜ.1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮದ ಪ್ರಕಾರ ಅಮೆರಿಕದಲ್ಲಿರುವ ವಲಸಿಗರು ಇನ್ನು ಮುಂದೆ ಸ್ವದೇಶಕ್ಕೆ ಕಳುಹಿಸುವ ಹಣದ ಮೇಲೆ ಶೇ.1ರಷ್ಟು ಹೊಸ ತೆರಿಗೆ ಬೀಳಲಿದೆ. ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬಿಗ್‌ ಬ್ಯೂಟಿಫುಲ್‌ ಬಿಲ್‌ ಅಥವಾ ತೆರಿಗೆ ಮತ್ತು ವೆಚ್ಚ ಕಡಿತ ಬಿಲ್‌ಗೆ ಕೊನೆಗೂ ಅನುಮೋದನೆ ಸಿಕ್ಕಿದೆ. ಮುಂದಿನ ವರ್ಷ…

Read More
ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್‌ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. | Gujarat Deports 250 Bangladeshis In Handcuffs

ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್‌ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. | Gujarat Deports 250 Bangladeshis In Handcuffs

ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್‌ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. ವಡೋದರಾ: ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್‌ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ವಾಯುಪಡೆ ವಿಶೇಷ ವಿಮಾನದ ಮೂಲಕ ವಡೋದರ ವಾಯುನೆಲೆಯಿಂದ ಬಾಂಗ್ಲಾ ವಲಸಿಗರ ಕೈಗಳಿಗೆ ಕೋಳಹಾಕಿ ಢಾಕಾಗೆ ಇಳಿಸಲಾಗಿದೆ. ಇದು ಅಕ್ರಮ ಬಾಂಗ್ಲಾ ನಿವಾಸಿಗಳ ವಿರುದ್ಧ ಗುಜರಾತ್‌ ಸರ್ಕಾರದ ಕಾರ್ಯಾಚರಣೆಯ ಭಾಗವಾಗಿದ್ದು, ಕಳೆದ ತಿಂಗಳು ಅಹಮದಾಬಾದ್‌ನಲ್ಲಿ 1200…

Read More
ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು

ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು

ನಿತ್ಯ: , ಆಮ್, ಸೂರ್ಯಾಸ್ತ – 07: 04 PM, ಶುಭಾಶುಭ ಕಾಲ ಕಾಲ ರಾಹು 09:24: 11:00, ಯಮಘಂಡ ಕಾಲ 14:14 – 15:51, ಗುಳಿಕ ಕಾಲ 06:10 – 07:47 ಮೇಷ: ಗೃಹೋಪಕರಣವನ್ನು ಮಾರಾಟ ಆದಾಯ. ಇಂದು ನಿಮ್ಮ ಬರಬೇಕಾದ ಹಣವು. ಆಯ್ಕೆ ನೀವು. ಕಹಿ ಕಾಡಲಿದೆ. ಸಂಗಾತಿಯ ಜೊತೆ ಬಗ್ಗೆ. ಹೂಡಿಕೆಯಲ್ಲಿ ಹೆಚ್ಚಾಗುವುದು. ಹೊಸ ವ್ಯವಹಾರ ದಿನ. ಸ್ನೇಹಿತರೊಂದಿಗೆ ಸಮಯ ಉಲ್ಲಾಸ. ನಿಮ್ಮ ಧ್ವನಿ ಕಾರ್ಯಕ್ಕೆ. ದಿನದ ಮೊದಲಾರ್ಧದಲ್ಲಿ ನಿಶ್ಚಿತತೆ. ಚಾಲನೆಯ ಜಾಗರೂಕತೆ….

Read More
Horoscope Today 05 July: ಇಂದು ಈ ರಾಶಿಯವರಿಗೆ ಸಂಗಾತಿಯ ಬಗ್ಗೆ ಸಣ್ಣ ವಿಚಾರಕ್ಕೂ ಅಸಮಾಧನ

Horoscope Today 05 July: ಇಂದು ಈ ರಾಶಿಯವರಿಗೆ ಸಂಗಾತಿಯ ಬಗ್ಗೆ ಸಣ್ಣ ವಿಚಾರಕ್ಕೂ ಅಸಮಾಧನ

ನಿತ್ಯ: , ಆಮ್, ಸೂರ್ಯಾಸ್ತ – 07: 04 PM, ಶುಭಾಶುಭ ಕಾಲ ಕಾಲ ರಾಹು 09:24: 11:00, ಯಮಘಂಡ ಕಾಲ 14:14 – 15:51, ಗುಳಿಕ ಕಾಲ 06:10 – 07:47 ಮೇಷ: ಗೃಹೋಪಕರಣವನ್ನು ಮಾರಾಟ ಆದಾಯ. ಇಂದು ನಿಮ್ಮ ಬರಬೇಕಾದ ಹಣವು. ಆಯ್ಕೆ ನೀವು. ಕಹಿ ಕಾಡಲಿದೆ. ಸಂಗಾತಿಯ ಜೊತೆ ಬಗ್ಗೆ. ಹೂಡಿಕೆಯಲ್ಲಿ ಹೆಚ್ಚಾಗುವುದು. ಹೊಸ ವ್ಯವಹಾರ ದಿನ. ಸ್ನೇಹಿತರೊಂದಿಗೆ ಸಮಯ ಉಲ್ಲಾಸ. ನಿಮ್ಮ ಧ್ವನಿ ಕಾರ್ಯಕ್ಕೆ. ದಿನದ ಮೊದಲಾರ್ಧದಲ್ಲಿ ನಿಶ್ಚಿತತೆ. ಚಾಲನೆಯ ಜಾಗರೂಕತೆ….

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 5ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 5ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28 ನೇ ತಾರೀಕು ಹುಟ್ಟಿದವರ 1) ಉದ್ಯೋಗಾವಕಾಶಗಳು ನಿಮ್ಮನ್ನು ಬರುವ. ಯಾರು ಯಾರು ಫ್ರೀಲ್ಯಾನ್ಸರ್ ಕಾರ್ಯ ಅಂಥವರಿಗೆ ದೀರ್ಘಾವಧಿಯ ಕೆಲಸ- ಕಾರ್ಯಗಳು. ವ್ಯಾಸಂಗ ವ್ಯಾಸಂಗ ಸಲುವಾಗಿಯೋ ಅಥವಾ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂತಾದಲ್ಲಿ ಇಷ್ಟು ಸಮಯ ನಿಮಗೆ ಕಾಡುತ್ತಿದ್ದ ಅಡೆತಡೆಗಳು ನಿವಾರಣೆ. ಅಥವಾ ಅಥವಾ ಸೋದರಮಾವ ಸಹಾಯಕ್ಕೆ ಬರುವ ಅವಕಾಶಗಳು. ನಿಮಗೇನಾದರೂ- ವ್ಯವಹಾರ ಆರಂಭಿಸುವ ಇದ್ದಲ್ಲಿ ಹಣಕಾಸಿನ ಹೊಂದಾಣಿಕೆ ಪ್ರಯತ್ನಗಳು ಸಫಲವಾಗುವ. ಜಿಒಗಳಲ್ಲಿ ಜಿಒಗಳಲ್ಲಿ ಕಾರ್ಯ ಕೆಲಸದ ನಿಮಿತ್ತ…

Read More
ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು

ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು

ನಿತ್ಯ: , ಆಮ್, ಸೂರ್ಯಾಸ್ತ – 07: 04 PM, ಶುಭಾಶುಭ ಕಾಲ ಕಾಲ ರಾಹು 09:24: 11:00, ಯಮಘಂಡ ಕಾಲ 14:14 – 15:51, ಗುಳಿಕ ಕಾಲ 06:10 – 07:47 ತುಲಾ: ಅಪರಿತರಿಂದ ಮಾತಿಗೆ ಬರುವುದನ್ನು. ಇಂದು ನಿಮ್ಮ ಬಲವಂತದಿಂದ. ವೈದ್ಯಕೀಯ ಚುರುಕುತನ. ಕುಟುಂಬದಲ್ಲಿ ಕಾರ್ಯಗಳು. ಸಂಗಾತಿಯ ಆಲಿಸಿ, ಇಲ್ಲವಾದರೆ. ಕೆಲಸದಲ್ಲಿ ಚುರುಕು ಸ್ಪಷ್ಟತೆ. ಇತ್ತೀಚಿನ ಯಾವುದೇ ಪರಿಶೀಲನೆ. ಹಣಕಾಸಿನಲ್ಲಿ ಲಾಭದೊರೆಯಬಹುದು. ಪೋಷಕರ ಆರೈಕೆ. ಕಾನೂನು ಅಥವಾ ಸಂಬಂಧ ಉತ್ತಮ. ಆಪ್ತರಿಂದ ಉಡುಗೊರೆ. ಜೊತೆ…

Read More
Dark Circles Under Eyes: ಕಣ್ಣಿನ ಕೆಳಗೆ ಕಪ್ಪು ವರ್ತುಲ ಏಕೆ ಬರುತ್ತೆ? ಚಿಕಿತ್ಸೆ ಹೇಗೆ? ತಿಳಿಯಿರಿ | Dark Circles Under Eyes Causes Treatment And Prevention Rav

Dark Circles Under Eyes: ಕಣ್ಣಿನ ಕೆಳಗೆ ಕಪ್ಪು ವರ್ತುಲ ಏಕೆ ಬರುತ್ತೆ? ಚಿಕಿತ್ಸೆ ಹೇಗೆ? ತಿಳಿಯಿರಿ | Dark Circles Under Eyes Causes Treatment And Prevention Rav

ಕಣ್ಣುಗಳ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ಸೌಂದರ್ಯದ ಸಮಸ್ಯೆಯಷ್ಟೇ ಅಲ್ಲ, ಆರೋಗ್ಯ ಸಮಸ್ಯೆಗಳ ಸೂಚಕವೂ ಆಗಿರಬಹುದು. ಈ ಲೇಖನದಲ್ಲಿ ಕಪ್ಪು ವರ್ತುಲಗಳ ಕಾರಣಗಳು, ಮನೆಮದ್ದುಗಳು ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿಯಿರಿ. ಕಣ್ಣುಗಳ ಕೆಳಗೆ ಕಾಣಿಸಿಕೊಳ್ಳುವ ಕಪ್ಪು ವರ್ತುಲಗಳು ಅನೇಕರಿಗೆ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದು ಮುಖವನ್ನು ದಣಿದಂತೆ ಅಥವಾ ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ, ಆದರೆ ಇದು ಕೇವಲ ಬಾಹ್ಯ ನೋಟದ ಸಮಸ್ಯೆಯಷ್ಟೇ ಅಲ್ಲ. ಕಪ್ಪು ವರ್ತುಲಗಳು ದೇಹದ ಆಂತರಿಕ ಆರೋಗ್ಯ ಸಮಸ್ಯೆಗಳಿಗೆ ಸೂಚಕವಾಗಿರಬಹುದು. ಈ ಲೇಖನದಲ್ಲಿ…

Read More
ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ | Air India Pilot Collapses Before Bengaluru Delhi Flight Takeoff Hospitalized

ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥ | Air India Pilot Collapses Before Bengaluru Delhi Flight Takeoff Hospitalized

ಭೆಂಗಳೂರು ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟ ಏರ್ ಇಂಡಿಯಾ ವಿಮಾನ ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕುಸಿದು ಬಿದ್ದ ಪೈಲೆಟನ್ನು ಆಸ್ಪತ್ರೆ ದಾಖಲಿಸಲಾಗಿದೆ. ಬೆಂಗಳೂರು (ಜು.04) ಬೆಂಗಳೂರು-ದೆಹಲಿ ಏರ್ ಇಂಡಿಯಾ ವಿಮಾನದ ಪೈಲೆಟ್ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ. ದೆಹಲಿ ಪ್ರಯಾಣ ಬೆಳೆಸಿದ್ದ ವಿಮಾನ ಇನ್ನೇನು ಟೇಕ್ ಆಫ್‌ಗೆ ಕೆಲವೇ ಕ್ಷಣ ಮುನ್ನ ಪೈಲೆಟ್ ಅಸ್ವಸ್ಥಗೊಂಡ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ತೀವ್ರ…

Read More
ಒಂದೇ ವಾರದಲ್ಲಿ ಕುಂಡದಲ್ಲಿ ಕರಿಬೇವಿನ ಗಿಡ ಬೆಳೆಸುವುದು ಹೇಗೆ? ಇಷ್ಟು ಮಾಡಿ ಸಾಕು! | How To Grow Curry Leaves Fast Rav

ಒಂದೇ ವಾರದಲ್ಲಿ ಕುಂಡದಲ್ಲಿ ಕರಿಬೇವಿನ ಗಿಡ ಬೆಳೆಸುವುದು ಹೇಗೆ? ಇಷ್ಟು ಮಾಡಿ ಸಾಕು! | How To Grow Curry Leaves Fast Rav

ಅಡುಗೆ ಮನೆಯಲ್ಲಿ ಯಾವಾಗಲೂ ತಾಜಾ ಕರಿಬೇವು ಇರಬೇಕೆಂದರೆ, ಅದನ್ನು ಮನೆಯಲ್ಲೇ ಬೆಳೆಸುವುದು ಉತ್ತಮ. ಕೇವಲ ಒಂದು ವಾರದಲ್ಲಿ ಕುಂಡದಲ್ಲಿ ಕರಿಬೇವಿನ ಗಿಡವನ್ನು ಸುಲಭವಾಗಿ ಬೆಳೆಸಬಹುದು. Source link

Read More