ಅವಿವಾಹಿತ ನಟಿ ಭಾವನಾ ರಾಮಯ್ಯ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ? | Bhavana Ramanna Pregnant Being Single Undergo Ivf What Is The Rules In India Gow

ಅವಿವಾಹಿತ ನಟಿ ಭಾವನಾ ರಾಮಯ್ಯ ಗರ್ಭಿಣಿ, ಭಾರತದಲ್ಲಿ ಒಂಟಿ ಮಹಿಳೆ ಐವಿಎಫ್ ಮೂಲಕ ತಾಯಿಯಾಗಲು ಅವಕಾಶವಿದೆಯೇ? | Bhavana Ramanna Pregnant Being Single Undergo Ivf What Is The Rules In India Gow

ಆಧುನಿಕ ಸಮಾಜದಲ್ಲಿ ಒಂಟಿ ಮಹಿಳೆಯರು ಐವಿಎಫ್ ಮೂಲಕ ತಾಯ್ತನ ಪಡೆಯುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಭಾರತದ ಕಾನೂನು ಚೌಕಟ್ಟು ಒಂಟಿ ಮಹಿಳೆಯರಿಗೆ ಐವಿಎಫ್ ಮತ್ತು ಇತರ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಈ ಲೇಖನದಲ್ಲಿ   ವಿವರಿಸಲಾಗಿದೆ. ಆಧುನಿಕ ಸಮಾಜದಲ್ಲಿ ಕುಟುಂಬದ ರೂಪುರೇಷೆಗಳು ಬದಲಾವಣೆಗೊಂಡಿವೆ. ಒಂಟಿ ಮಹಿಳೆಯರು, ಮಕ್ಕಳಾಗದವರು, ತಾಯ್ತನದ ಕನಸು ಸಾಕಾರಗೊಳಿಸಲು, ಐವಿಎಫ್ ಮತ್ತು ಕೃತಕ ಗರ್ಭಧಾರಣೆಯಂತಹ ಹಲವು ಮಾರ್ಗಗಳ ಮೂಲಕ ಮಗು ಪಡೆಯುವ ವಿಧಾನಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್‌ವುಡ್‌ನ ಹಿರಿಯ ನಟಿ…

Read More
ಗದಗಿನಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್: ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿ

ಗದಗಿನಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಆ್ಯಕ್ಟಿವ್: ರಾತ್ರೋರಾತ್ರಿ ಮನೆಗೆ ನುಗ್ಗಿ ಕಳ್ಳತನ ಮಾಡಿ ಪರಾರಿ

ಗದಗ, ಜುಲೈ 04: ಜಿಲ್ಲೆಯಲ್ಲಿ ಕಳ್ಳರ ಹಾವಳಿ (ಮುಖವಾಡದ ಕಳ್ಳರು) . ಹೀಗಾಗಿ ರಾತ್ರಿಯಾದರೆ ಜನರಿಗೆ ಭಯ. ಗ್ರಾಮೀಣ ಗ್ರಾಮೀಣ ಲಾಂಗು, ಮಚ್ಚು ಹಿಡಿದು ಗ್ರಾಮಕ್ಕೆ ಎಂಟ್ರಿ ಗ್ಯಾಂಗ್ ಮನೆಗಳಿಗೆ ನುಗ್ಗಿ ನುಗ್ಗಿ (ಕಳ್ಳತನ) . ಈ ಗ್ಯಾಂಗ್ ದಾಳಿಗೆ ಭಾಗದ ಬೆಚ್ಚಿಬಿದ್ದಿದ್ದಾರೆ. ಭಯದಲ್ಲಿ ಜೀವನ ಸ್ಥಿತಿ. ಹೀಗಾಗಿ ಮುಸುಕುದಾರಿ ಬಂಧಿಸುವಂತೆ ಜನರು. 40 ಗ್ರಾಂ ಚಿನ್ನ 6 ಸಾವಿರ ನಗದು ಗದಗ ಗದಗ ಲಕ್ಷ್ಮೇಶ್ವರ ಹಾಗೂ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಮುಸುಕುಧಾರಿ ಕಳ್ಳರ…

Read More
‘ದಿ ಡೆವಿಲ್’ನಲ್ಲಿ ದರ್ಶನ್ ಪುತ್ರ ವಿನೀಶ್ ಎಂಟ್ರಿ! ಸೆಪ್ಟೆಂಬರ್‌ ರಿಲೀಸ್‌ಗೂ ಮುನ್ನ ಬಿಗ್ ಸರ್ಪ್ರೈಸ್ ಹೊರಗೆ

‘ದಿ ಡೆವಿಲ್’ನಲ್ಲಿ ದರ್ಶನ್ ಪುತ್ರ ವಿನೀಶ್ ಎಂಟ್ರಿ! ಸೆಪ್ಟೆಂಬರ್‌ ರಿಲೀಸ್‌ಗೂ ಮುನ್ನ ಬಿಗ್ ಸರ್ಪ್ರೈಸ್ ಹೊರಗೆ

<p>ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದಲ್ಲಿ ಮತ್ತೊಂದು ಸರ್ಪ್ರೈಸ್ ಬೆಳಕಿಗೆ ಬಂದಿದೆ – ಅವರ ಪುತ್ರ ವಿನೀಶ್ ತೂಗುದೀಪ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿನೀಶ್ ಈಗಾಗಲೇ ಐರಾವತ ಮತ್ತು ಯಜಮಾನ ಚಿತ್ರಗಳಲ್ಲಿ ಅಪ್ಪನ ಜೊತೆಗೆ ಕಾಣಿಸಿಕೊಂಡಿದ್ದಾನೆ. ಇದೀಗ ದಿ ಡೆವಿಲ್ ಉದಯಪುರ ಶೆಡ್ಯೂಲ್ ಮೇಕಿಂಗ್ ದೃಶ್ಯಗಳಲ್ಲಿ ವಿನೀಶ್ ಮೇಕಪ್ ಮಾಡಿಸಿಕೊಂಡು, ಶೂಟಿಂಗ್‌ಗೆ ತಯಾರಾಗುತ್ತಿರುವ ಝಲಕ್ ನೋಡಿ ಫ್ಯಾನ್ಸ್ ಆನಂದಿಸಿದ್ದಾರೆ. ದರ್ಶನ್ ಪುತ್ರನ ಮೇಲಿನ ಪ್ರೀತಿ ಅಪಾರವಾಗಿದ್ದು, ತಮ್ಮ ಜೀವನಶೈಲಿ, ಕಾಡು-ಪ್ರಕೃತಿ ಬಗ್ಗೆ ಕೂಡ ಮಗನಿಗೆ ಅರಿವು…

Read More
ಹರಿಹರ ವೀರಮಲ್ಲು ಧರ್ಮಯುದ್ಧ.. ಕಟ್ಟರ್ ಹಿಂದೂ ಲೀಡರ್ ಪವನ್ ಕಲ್ಯಾಣ್ ಪವರ್ ಪಾಲಿಟಿಕ್ಸ್..! | Pawan Kalyan Harihara Veeramallu Movie Trailer Released

ಹರಿಹರ ವೀರಮಲ್ಲು ಧರ್ಮಯುದ್ಧ.. ಕಟ್ಟರ್ ಹಿಂದೂ ಲೀಡರ್ ಪವನ್ ಕಲ್ಯಾಣ್ ಪವರ್ ಪಾಲಿಟಿಕ್ಸ್..! | Pawan Kalyan Harihara Veeramallu Movie Trailer Released

ಪವರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ನಟನೆಯ ಹರಿಹರ ವೀರಮಲ್ಲು ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಸದ್ಯ ಈ ಹಿಸ್ಟಾರಿಕಲ್ ಌಕ್ಷನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡ್ತಾ ಇದೆ.  ಪವನ್ ಕಲ್ಯಾಣ್ ಈಗ ನಟನಷ್ಟೇ ಅಲ್ಲ ಆಂಧ್ರ ಡಿಸಿಎಂ ಕೂಡ ಹೌದು. ಸೋ ಹರಿಹರ ವೀರಮಲ್ಲುನ ಧರ್ಮಯುದ್ಧ ಅವರ ಪಾಲಿಟಿಕ್ಸ್​​ಗೆ ಬೂಸ್ಟ್ ಕೊಡುವಂತೆ ಇದೆ. ಹರಿಹರ ವೀರಮಲ್ಲು (Harihara Veeramallu) .. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಅಸಲಿಗೆ…

Read More
Bengaluru Farmer Protestಗೆ ಆಗಮಿಸುತ್ತಿದ್ದ ರೈತನಿಗೆ ಹೃದಯಾಘಾತ; ಫ್ರೀಡಂ ಪಾರ್ಕ್ ತಲುಪುವ ಮುನ್ನವೇ ಸಾವು! | Bengaluru Farmer Heart Attack Death Sangolli Rayanna Railway Station Sat

Bengaluru Farmer Protestಗೆ ಆಗಮಿಸುತ್ತಿದ್ದ ರೈತನಿಗೆ ಹೃದಯಾಘಾತ; ಫ್ರೀಡಂ ಪಾರ್ಕ್ ತಲುಪುವ ಮುನ್ನವೇ ಸಾವು! | Bengaluru Farmer Heart Attack Death Sangolli Rayanna Railway Station Sat

ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಆಗಮಿಸುತ್ತಿದ್ದ ವೇಳೆ ಚಾಮರಾಜನಗರ ಜಿಲ್ಲೆಯ ರೈತ ಈಶ್ವರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಈ ಘಟನೆ ಸಂಭವಿಸಿದ್ದು, ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬೆಂಗಳೂರು (ಜು. 4): ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಆಗಮಿಸುತ್ತಿದ್ದ ವೇಳೆ ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆಯ ರೈತ ಈಶ್ವರ್ (50) ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಮಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ. ರೈತ ಹೋರಾಟದ ಮೂಲಕವೇ ಗುರುತಿಸಿಕೊಂಡ ಈಶ್ವರ್…

Read More
ಅಂಕಲ್ ಜೊತೆ 15 ವರ್ಷದ ಅಫೇರ್: ಮದ್ವೆಯಾದ 45 ದಿನದಲ್ಲೇ ಗಂಡನಿಗೆ ಮುಹೂರ್ತ ಇಟ್ಟ ಪತ್ನಿ | 15 Year Relationship With 50 Year Old Uncle Wife Sets Muhurat For Husband Death

ಅಂಕಲ್ ಜೊತೆ 15 ವರ್ಷದ ಅಫೇರ್: ಮದ್ವೆಯಾದ 45 ದಿನದಲ್ಲೇ ಗಂಡನಿಗೆ ಮುಹೂರ್ತ ಇಟ್ಟ ಪತ್ನಿ | 15 Year Relationship With 50 Year Old Uncle Wife Sets Muhurat For Husband Death

ಮದುವೆಯಾಗಿ ಕೇವಲ 45 ದಿನಗಳಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. 15 ವರ್ಷಗಳಿಂದ ಅಂಕಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಈ ಕೃತ್ಯ ಎಸಗಿದ್ದಾಳೆ. ಬಿಹಾರ: ಮೇಘಾಲಯಕ್ಕೆ ಹನಿಮೂನ್‌ಗೆ ಕರೆದೊಯ್ದು ನವವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ ಪ್ರಕರಣ ಮಾಸುವ ಮೊದಲೇ ಈಗ ಇಂತಹದ್ದೇ ಪ್ರಕರಣವೊಂದು ಬಿಹಾರದ ಔರಂಗಬಾದ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ 50 ವರ್ಷದ ಅಂಕಲ್ ಜೊತೆಗಿನ 15 ವರ್ಷದ ಅನೈತಿಕ ಸಂಬಂಧವನ್ನು ಮುಂದುವರಿಸುವ ಕಾರಣಕ್ಕಾಗಿ ಮದುವೆಯಾದ ಕೇವಲ…

Read More
ಪುನೀತ್​ ಆಯಸ್ಸು ಅಂದೇ ಹೇಳಿದ್ದ ಚೌಡೇಶ್ವರಿ ಪೂಜೆ: ಅಂದಿನ ರಹಸ್ಯ ತೆರೆದಿಟ್ಟ ಮಾವ ಚಿನ್ನೇಗೌಡ್ರು… | Parvatamma Rajs Brother Chinnegowdru About Puneeths Lifespam Secret Suc

ಪುನೀತ್​ ಆಯಸ್ಸು ಅಂದೇ ಹೇಳಿದ್ದ ಚೌಡೇಶ್ವರಿ ಪೂಜೆ: ಅಂದಿನ ರಹಸ್ಯ ತೆರೆದಿಟ್ಟ ಮಾವ ಚಿನ್ನೇಗೌಡ್ರು… | Parvatamma Rajs Brother Chinnegowdru About Puneeths Lifespam Secret Suc

41ನೇ ವಯಸ್ಸಿನಲ್ಲಿಯೇ ಅಸಂಖ್ಯ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದ ಪುನೀತ್​ ರಾಜ್​ ಅವರ ಆಯಸ್ಸನ್ನು ಅಂದೇ ಬಹಿರಂಗಮಾಡಿದ್ದ ಚೌಡೇಶ್ವರಿ ದೇವಿ! ಪಾರ್ವತಮ್ಮನವರ ಸಹೋದರ ಬಿಚ್ಚಿಟ್ಟ ರಹಸ್ಯ…  ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಮೂರೂವರೆ ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ…

Read More
ಸಿಎಂ ಬದಲಾವಣೆ ಆಗುವುದಾದರೆ ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ

ಸಿಎಂ ಬದಲಾವಣೆ ಆಗುವುದಾದರೆ ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ

ಬೀದರ್, ಜುಲೈ 4: ಕರ್ನಾಟಕ ಕರ್ನಾಟಕ ರಣದಪ್ ಸಿಂಗ್ ಬೆಂಗಳೂರಿಗೆ ಬಂದು ಪಕ್ಷದ ಶಾಸಕರ ಬಳಿ ಖುದ್ದಾಗಿ ಟು ಒನ್ ಮಾತುಕತೆ ನಡೆಸಿ ಅಭಿಪ್ರಾಯ. ಬೆಳವಣಿಗೆಯ ಬೆಳವಣಿಗೆಯ ನಂತರ ಐದು ವರ್ಷ ಸಿಎಂ ಸಿದ್ದರಾಮಯ್ಯ. ಅವರನ್ನು ಬೆಂಬಲಿಸುವುದು ಬಿಟ್ಟು ಮಾರ್ಗವಿಲ್ಲ ಎಂದು ಡಿಕೆ ಶಿವಕುಮಾರ್ ಕೂಡ. ಇದೀಗ, ಒಂದು ವೇಳೆ ಬದಲಾವಣೆಯಾಗುವುದಾದರೆ ನಿಮ್ಮ ಸಿದ್ದರಾಮಯ್ಯಗೋ ಸಿದ್ದರಾಮಯ್ಯಗೋ ಅಥವಾ ಡಿಕೆ ಎಂದು ಸಚಿವೆ ಲಕ್ಷ್ಮೀ ಅವರನ್ನು ಮಾಧ್ಯಮ ಪ್ರತಿನಿಧಿಗಳು. ಇದಕ್ಕೆ ಅವರ ಉತ್ತರ ಎಂಬುದನ್ನು ನೋಡಿ. ಕರ್ನಾಟಕದ ಇನ್ನಷ್ಟು…

Read More
ಹೊಸ ಕಂಪನಿ ಆರಂಭಿಸಲಿರುವ ಮುಕೇಶ್‌ ಅಂಬಾನಿ, ಇದರ ಮೌಲ್ಯವೇ 8.5 ಲಕ್ಷ ಕೋಟಿ! | Mukesh Ambani To Launch New Company Worth Rs 8 5 Lakh Crore Ipo San

ಹೊಸ ಕಂಪನಿ ಆರಂಭಿಸಲಿರುವ ಮುಕೇಶ್‌ ಅಂಬಾನಿ, ಇದರ ಮೌಲ್ಯವೇ 8.5 ಲಕ್ಷ ಕೋಟಿ! | Mukesh Ambani To Launch New Company Worth Rs 8 5 Lakh Crore Ipo San

ಮುಖೇಶ್ ಅಂಬಾನಿ 15 ಬ್ರ್ಯಾಂಡ್‌ಗಳನ್ನು ಒಟ್ಟುಗೂಡಿಸಿ ಹೊಸ ಕಂಪನಿಯನ್ನು ರಚಿಸಲು ತೀರ್ಮಾನಿಸಿದ್ದಾರೆ. ನ್ಯೂ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ₹ 8.5 ಲಕ್ಷ ಕೋಟಿಗೂ ಹೆಚ್ಚು ಮೌಲ್ಯಮಾಪನದಲ್ಲಿ ಐಪಿಒಗೆ ಬರಲಿದೆ.  ಮುಂಬೈ (ಜು.4): ಮುಖೇಶ್ ಅಂಬಾನಿ ತಮ್ಮ ಕಾರ್ಪೊರೇಟ್ ಗ್ರೂಪ್ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಪುನರ್ರಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ, ಪ್ರಸ್ತುತ ರಿಲಯನ್ಸ್ ರಿಟೇಲ್ ವೆಂಚರ್ಸ್‌ನ ಭಾಗವಾಗಿರುವ ಕ್ಯಾಂಪಾ ಕೋಲಾದಂತಹ 15 ಕ್ಕೂ ಹೆಚ್ಚು FMCG ಬ್ರ್ಯಾಂಡ್‌ಗಳನ್ನು ಹೊಸ ಕಂಪನಿಯಾಗಿ ವಿಲೀನಗೊಳಿಸಲಾಗುತ್ತಿದೆ. ಈ ಉತ್ಪನ್ನಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸುವುದು…

Read More
Video : ಚೀನಾ ಸಸ್ಯಾಹಾರಿಗಳ ಕೆಟ್ಟ ದುಃಸ್ವಪ್ನವೇ? ಸಸ್ಯಾಹಾರಿಗಳ ಪರಿಸ್ಥಿತಿ ವಿವರಿಸಿದ ಭಾರತೀಯ

Video : ಚೀನಾ ಸಸ್ಯಾಹಾರಿಗಳ ಕೆಟ್ಟ ದುಃಸ್ವಪ್ನವೇ? ಸಸ್ಯಾಹಾರಿಗಳ ಪರಿಸ್ಥಿತಿ ವಿವರಿಸಿದ ಭಾರತೀಯ

ಚೀನಾದಲ್ಲಿ (ಚೀನಾ) ಹೆಚ್ಚಿನ ಜನರು ಮಾಂಸಗಳನ್ನು ಸೇವನೆ, ಈ ದೇಶಕ್ಕೆ ಬೇರೆ ಬೇರೆ ರಾಷ್ಟ್ರಗಳ. ಅದರಲ್ಲಿ ಸಸ್ಯಹಾರಿಗಳು, ಇನ್ನು ಕೆಲವರು ಚೀನಾದ ಮಾಂಸಗಳನ್ನು. ಚೀನಾದಲ್ಲಿ ಭಾರತದ ಸಸ್ಯಾಹಾರಿಗಳು ಇದ್ದಾರೆ, ಚೀನಾದಲ್ಲಿ ಸಸ್ಯಾಹಾರಕ್ಕಿಂತ ಮಾಂಸಹಾರಕ್ಕೆ ಹೆಚ್ಚು. ಆದರೆ ಬೇರೆ ಉದ್ಯೋಗಕ್ಕೆ, ಕಲಿಕೆಗೆಂದು ಬರುವ ಸಸ್ಯಾಹಾರಿಗಳ ಪರಿಸ್ಥಿತಿ? ಬಗ್ಗೆ ಬಗ್ಗೆ ಭಾರತೀಯ ಅಥರ್ವ ಮಹೇಶ್ವರಿ ಎಂಬ ವ್ಯಕ್ತಿ. ಚೀನಾದಲ್ಲಿ ಭಾರತೀಯ ಯುವಕ ಅಥರ್ವ ಒಂದು ವಿಡಿಯೋವನ್ನು ಜಾಲತಾಣದಲ್ಲಿ. ಸ್ಥಳೀಯರು ಸ್ಥಳೀಯರು ಮಾಂಸ ಸಮುದ್ರಾಹಾರವನ್ನು ತಿನ್ನುವುದರಿಂದ ಸಸ್ಯಾಹಾರಿಗಳಿಗೆ ಸರಿಯಾದ ಆಹಾರ ಸಿಗುವುದು…

Read More